Homeಅರೋಗ್ಯಆಮೆ ಉಂಗುರವನ್ನು ನೀವು ಉಪಯೋಗಿಸಿದರೆ ಅದರಿಂದ ಆಗುವ ಲಾಭಗಳು ಏನು ಗೊತ್ತ ಗೊತ್ತಾದ್ರೆ ಇವತ್ತೇ ಹೋಗಿ...

ಆಮೆ ಉಂಗುರವನ್ನು ನೀವು ಉಪಯೋಗಿಸಿದರೆ ಅದರಿಂದ ಆಗುವ ಲಾಭಗಳು ಏನು ಗೊತ್ತ ಗೊತ್ತಾದ್ರೆ ಇವತ್ತೇ ಹೋಗಿ ಕೈಗೆ ಆಮೆ ಉಗುರವನ್ನು ಹಾಕಿಕೊಳ್ಳುತ್ತೀರಾ …!!!

Published on

ವೇದಾಂತದ ಪ್ರಕಾರ ಕೈಗೆ ಹರಳುಗಳು ಹಾಕಿಕೊಂಡರೆ ತುಂಬಾ ಒಳ್ಳೆಯದು ಅದು ನಿಮ್ಮ ದೇಹಕ್ಕೆ ಒಂದು ಪಾಸಿಟಿವ್ ಎನರ್ಜಿಯನ್ನು ತಂದು ಕೊಡುತ್ತದೆ ಎನ್ನುವುದು ನಿಮಗೆ ಗೊತ್ತೇ ಇರುವಂತಹ ಒಂದು ವಿಚಾರ.ಹಾಗಾದರೆ ಆಮೆ ಉಂಗುರವನ್ನು ಹಾಕಿಕೊಳ್ಳುವುದರಿಂದ ಯಾವ ತರನಾದ ಲಾಭವನ್ನು ನೀವು ಒಂದು ತೀರಾ ಎನ್ನುವುದರ ಸಂಪೂರ್ಣವಾದ ವಿಚಾರವನ್ನು ನಾನು ನಿಮಗೆ ಹೇಳ್ತೀನಿ ನೋಡಿ.

ಆಮೆಯನ್ನು ಹರಿನಾರಾಯಣ ಚಿಹ್ನೆಯಾಗಿ ಬಳಕೆ   ಮಾಡುತ್ತಾರೆ, ಅದಲ್ಲದೆ ಆಮೆಯನ್ನು ವಿಷ್ಣುವಿನ ಅವತಾರ ಎಂದು ಕೂಡ ಭಾವಿಸಲಾಗುತ್ತದೆ,ನೀವೇನಾದರೂ ಆಮೆ ಚಿಹ್ನೆ ಉಳ್ಳಂತಹ ಉಂಗುರವನ್ನು ಮಾಡಿಸಿಕೊಂಡು ಹಾಕುವುದರಿಂದ ನಿಮಗೆ ಜೀವನದಲ್ಲಿ ಒಳ್ಳೆಯ ಅದೃಷ್ಟ ಹಾಗೂ ಆಯಸ್ಸು   ಹಾಗೂ ದೇವಗಣಗಳು ನಿಮ್ಮ ದೇಹದಲ್ಲಿ ಬರುತ್ತವೆ ಎನ್ನುವುದು ಒಂದು ನಂಬಿಕೆಯಾಗಿದೆ.

ಅದಲ್ಲದೆ ನೀವು ಯಾವುದಾದರೂ ದೇವಸ್ಥಾನಕ್ಕೆ ಹೋಗಿ ನೋಡಬಹುದು ದೇವಸ್ಥಾನದ ಎದುರುಗಡೆ ಒಂದು ಆಮೆ ಯ ಪ್ರತಿಮೆಯನ್ನು ಯಾವಾಗಲೂ ಹಾಕಿರುತ್ತಾರೆ,ನೀವೇನಾದರೂ ಆಮೆ ಉಂಗುರವನ್ನು ಹಾಕಿಕೊಳ್ಳುವುದರಿಂದ ನಿಮಗೆ ಧನ ಪ್ರಾಪ್ತಿಯಾಗುತ್ತದೆ ಹಾಗೂ ನಿಮಗೆ ಆಯುಷ್ಯವೂ ಹೆಚ್ಚಾಗಿರುತ್ತೆ ಆಗುತ್ತದೆ ಹಾಗೂ ನಿಮಗೆ ಯಾವುದೇ ತರಹದ ಸಂಕಷ್ಟಗಳು ಅಂದರೆ  ಕಷ್ಟಗಳು ದೂರವಾಗುತ್ತದೆ ಎಂದು ಪುರಾಣ ಹೇಳುತ್ತದೆ. ಇದಕ್ಕೆ ಒಂದು ಕಾರಣವಿದೆ ಆಮೆಯು ಸುದೀರ್ಘವಾಗಿ ಬದುಕುತ್ತದೆ ಇದು ತುಂಬಾ ಹೆಚ್ಚು.

ಅದರಲ್ಲೂ ಕೆಲವೊಂದು ವ್ಯಕ್ತಿಗಳಿಗೆ ಶನಿ ದೋಷ ಹೆಚ್ಚಾಗಿರುತ್ತದೆ ಹೀಗೆ ಶನಿ ದೋಷ ಇರುವಂತಹ ವ್ಯಕ್ತಿಗಳು ಆಮೆಯ ಉಂಗುರವನ್ನು ಮಾಡಿಸಿಕೊಂಡು ಹಾಕುವುದರಿಂದ ಅವರಿಗೆ ಅವರ ಜೀವನದಲ್ಲಿ ಬರುವಂತಹ ಕಷ್ಟಗಳು ಅವರ ಹತ್ತಿರ ಬರುವುದಿಲ್ಲ ಅದು ಬೇರೆ ಕಡೆ ಹೋಗುತ್ತದೆ.ಅದಲ್ಲದೆ ನೀವೇನಾದರೂ ನವರತ್ನಗಳನ್ನು ಆಮೆಯ ಉಂಗುರ ದಲ್ಲಿ ಮಿಕ್ಸ್ ಮಾಡಿಕೊಂಡು ಹಾಕಿಕೊಂಡರೆ ಇನ್ನೂ ಒಳ್ಳೆಯದು ಹಾಗೆ ನೀವು ಮರದಲ್ಲಿ ಒಂದು ಇಟ್ಟುಕೊಳ್ಳಿ ನಿಮ್ಮ ಆಮೆಯ ಮುಖವು ನಿಮ್ಮ ಬಳಿ ಇರಬೇಕು. ವಾಸ್ತುಶಾಸ್ತ್ರವು ಕೂಡ ಆಮೆಯ ಉಂಗುರವನ್ನು ಹಾಕಿಕೊಂಡರೆ ತುಂಬಾ ಒಳ್ಳೆಯದು ಎಂದು ಕೂಡ ಹೇಳುತ್ತದೆ.ಆದರೆ ಇವಾಗಿನ ಕಾಲದಲ್ಲಿ ಉಂಗುರವನ್ನು ಹಾಕಿಕೊಳ್ಳುವುದು ಒಂದು ಫ್ಯಾಶನ್ ಆಗಿಬಿಟ್ಟಿದೆ ಹಲವಾರು ಜನರು ಆಮೆಯ ಉಂಗುರವನ್ನು ಹಾಕುತ್ತಾರೆ ಆದರೆ ಅದನ್ನು ಹೇಗೆ ಹಾಕಿಕೊಳ್ಳಬೇಕು ಅದರ ಮಹತ್ವವೇನು ಎನ್ನುವುದು ಇಂದಿಗೂ ಕೂಡ ಯಾರಿಗೂ ಗೊತ್ತಿಲ್ಲ.

ನೀವು ಈ ಉಂಗುರವನ್ನು ಧರಿಸಬೇಕು ಎಂದು ನಿರ್ಧಾರ ಮಾಡಿಕೊಂಡರೆ ದಯವಿಟ್ಟು ನಿಮ್ಮ ಹತ್ತಿರದ ಜ್ಯೋತಿಷ್ಯವನ್ನು ಅಥವಾ ದೇವಸ್ಥಾನದ ಪೂಜಾರಿಯನ್ನು ಸಂಪರ್ಕಿಸಿ ಅವರ ಮಾರ್ಗದರ್ಶನದಿಂದ ಆಮೆಯ ಉಂಗುರವನ್ನು ಹಾಕಿಕೊಳ್ಳದಿದ್ದರೆ ತುಂಬಾ ಒಳ್ಳೆಯದು ಯಾಕೆಂದರೆ ಆಮೆಯ ಉಂಗುರವನ್ನು ಹೇಗೆ ಧರಿಸಬೇಕು ಯಾವ ಸಮಯದಲ್ಲಿ ದರಿಸ ಬೇಕು ಎನ್ನುವುದು ಕೂಡ ಒಂದು ವಿಚಾರವಾಗಿರುತ್ತದೆ.

ಗ್ರಂಥಗಳ ಪ್ರಕಾರ ಆಮೆ ಉಂಗುರವನ್ನು ಹಾಕಿಕೊಳ್ಳುವುದರಿಂದ ನಿಮ್ಮ ಮನಸ್ಸಿನಲ್ಲಿ ತಾಳ್ಮೆ ಎನ್ನುವುದು ಹೆಚ್ಚಾಗಿರುತ್ತೆ ಆಗುತ್ತದೆ ಅಲ್ಲದೆ ನಿಮ್ಮ ದೇಹದಲ್ಲಿ ಒಂದು ಪಾಸಿಟಿವ್ ಎನರ್ಜಿ ಶುರುವಾಗಿ ನೀವು ಯಾವ ಕೆಲಸಕ್ಕೂ ಕೈ ಹಾಕಿದರು ಆ ಕೆಲಸವು ತುಂಬಾ ಚೆನ್ನಾಗಿ ನಡೆಯುತ್ತದೆ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಿಮ್ಮ ಬಾಂಧವರಿಗೆ ಶೇರ್ ಮಾಡುವುದನ್ನು ಮರೆಯಬೇಡಿ.

Latest articles

ಇನ್ಮೇಲೆ ಮಳೆಗಾಲ ಹತ್ರ ಬಂತು, ಸೇಫ್ ಡ್ರೈವ್‌ಗಾಗಿ ಸಿಂಪಲ್ ಟಿಪ್ಸ್, ಇಲ್ಲ ಅಂದ್ರೆ ಮಾಡಿದೆಲ್ಲ ಕಾರಿಗೆ ಇಡಬೇಕಾಗುತ್ತೆ..

ಕಡಿಮೆ ಗೋಚರತೆ, ಜಾರು ರಸ್ತೆಗಳು ಮತ್ತು ಜಲಾವೃತ ಸ್ಥಿತಿಗಳಿಂದಾಗಿ ಮಳೆಗಾಲದಲ್ಲಿ ಚಾಲನೆಯು ಸವಾಲಿನ ಮತ್ತು ಅಪಾಯಕಾರಿಯಾಗಿದೆ. ರಸ್ತೆಯಲ್ಲಿ ನಿಮ್ಮ...

Nissan cars: ಕಾರು ಕನಸು ಕಾಣದೆ ಇರುವವರು ಕೂಡ ಕಾರು ಕೊಂಡುಕೊಳ್ಳುವ ಸೌಭಾಗ್ಯವನ್ನ ಹೊತ್ತು ತಂದಿದೆ ಹೊಸ ನಿಸ್ಸಾನ್ 7-ಸೀಟರ್ ಕಾರು..

ನಿಸ್ಸಾನ್ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿಲ್ಲದಿದ್ದರೂ, ತನ್ನ ಕಾರುಗಳ ಮಾರಾಟವನ್ನು ವೇಗಗೊಳಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಪ್ರಸ್ತುತ, ಕಂಪನಿಯು ಮ್ಯಾಗ್ನೆಟೈಟ್...

Tata Cars : ಟಾಟಾ ಕಂಪನಿಯಿಂದ ಒಂದು ದೊಡ್ಡ ನಿರ್ದಾರ ಜಾರಿಗೆ , ಎಲೆಕ್ಟ್ರಿಕ್ ಕಾರುಗಳ ಬೆಲೆಯಲ್ಲಿ ಬಾರಿ ಇಳಿಕೆ ಆಗುತ್ತಾ..

ಭಾರತೀಯ ಜನಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿ ಹೆಚ್ಚುತ್ತಿರುವ ಆಸಕ್ತಿಯು ಸ್ಪಷ್ಟವಾಗಿದೆ, ಆದರೆ ಹೆಚ್ಚಿನ ಬೆಲೆಗಳು ಅನೇಕ ಸಂಭಾವ್ಯ ಖರೀದಿದಾರರಿಗೆ ಪ್ರತಿಬಂಧಕವಾಗಿದೆ....

Honda SUV Car: ನಾಳೆ ರಿಲೀಸ್ ಹೋಂಡಾ SUV ಕಾರ್, ಎದುರಾಳಿಗಳ ಎದೆಯಲ್ಲಿ ನಡುಕ..

ಜೂನ್ 6 ರಂದು, ಹೋಂಡಾ ಕಾರ್ಸ್ ಇಂಡಿಯಾ ತನ್ನ ಬಹು ನಿರೀಕ್ಷಿತ 'ಎಲಿವೇಟ್' SUV (Elevate)ಅನ್ನು ಅನಾವರಣಗೊಳಿಸುವುದರಿಂದ ಭಾರತೀಯ...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಸಿಗಂದೂರು ಚೌಡೇಶ್ವರಿ ದೇವಿಯ ಪವಾಡಕ್ಕೆ ಕಳ್ಳರ ಪರಿಸ್ಥಿತಿ ಏನಾಯಿತು ನೋಡಿ

ಆಸ್ತಿಯ ವಿಚಾರ ಅಥವಾ ಬೆಲೆ ಬಾಳುವ ವಸ್ತುಗಳು ಕಳೆದು ಕೊಂಡಾಗ ಹೆಚ್ಚಾಗಿ ಭಕ್ತರು ಈ ದೇವಿಯ ಮೊರೆಗೆ ಹೋಗುತ್ತಾರೆ...

ನಿಮಗೆ ಯಾವಾಗಲೂ ತೊಂದರೆ ಕೊಡುವ ಶತ್ರುಗಳಿಗೆ ಒಳ್ಳೆ ಪಾಠ ಕಲಿಸಬೇಕಾ ಹಾಗಾದರೆ ಈ ದೇವಸ್ಥಾನಕ್ಕೆ ಹೋಗಿ ಹೀಗೆ ಮಾಡಿ … ನಿಮ್ಮ ಶತ್ರು ನಿಮ್ಮ ಕಾಲಡಿ ಬಂದು ಕ್ಷಮೆ ಕೇಳುತ್ತಾನೆ..

ಈ ವಣಮೆಣಸಿನ ಸಮರ್ಪಣೆ ಮಾಡುವುದರಿಂದ ಅವರ ಮೇಲೆ ಇರುವಂತ ನರದೃಷ್ಟಿ ನರಘೋಷ ಯಾವುದಾದರೂ ಮಾಟಮಂತ್ರದ ಪ್ರಯೋಗಗಳು ವಶೀಕರಣ ಇಂತಹ...