Homeಎಲ್ಲ ನ್ಯೂಸ್ಇಂತಹ ನಾಣ್ಯಗಳು ನಿಮ್ಮ ಮನೆಯಲ್ಲಿ ಇದ್ದರೆ ಅವುಗಳಿಂದ ಈ ಒಂದು ಸಣ್ಣ ತಂತ್ರವನ್ನ ಮಾಡಿ ನೋಡಿ...

ಇಂತಹ ನಾಣ್ಯಗಳು ನಿಮ್ಮ ಮನೆಯಲ್ಲಿ ಇದ್ದರೆ ಅವುಗಳಿಂದ ಈ ಒಂದು ಸಣ್ಣ ತಂತ್ರವನ್ನ ಮಾಡಿ ನೋಡಿ ಸಾಕು … ನೀವು ಮುಟ್ಟಿದ್ದೆಲ್ಲ ಬೇಡ ಬೇಡ ಅಂದ್ರು ಧನ ಲಕ್ಷ್ಮಿ ನಿಮಗೆ ಆಶೀರ್ವಾದ ಮಾಡುತ್ತಾಳೆ …

Published on

ನಮಸ್ಕಾರಗಳು ಪ್ರಿಯ ಓದುಗರೆ ಕೆಲವೊಂದು ವಸ್ತುವಿಗೆ ಎಂತಹ ಶಕ್ತಿ ಇರುತ್ತದೆ ಅಲ್ವಾ ಕೆಲವೊಂದು ವಸ್ತುಗಳೇನಾದರೂ ನಮಗೆ ರಸ್ತೆಯಲ್ಲಿ ಸಿಕ್ಕಾಗ ಅಥವಾ ಕೆಲವೊಂದು ವಸ್ತುಗಳನ್ನು ನಾವು ಮನೆಗೆ ಕೊಂಡುಕೊಂಡು ಬಂದಾಗ ಆ ವಸ್ತುವಿನ ಪ್ರಭಾವದಿಂದ ನಮ್ಮ ಜೀವನ ದಲ್ಲಿ ದೊಡ್ಡ ಬದಲಾವಣೆಯ ಆಗಿಹೋಗುತ್ತದೆ. ಹಾಗಾದರೆ ಬನ್ನಿ ಯಾವ ನಾಣ್ಯದಿಂದ ನಮ್ಮ ಜೀವನ ಬದಲಾಗುತ್ತದೆ ಆ ನಾಣ್ಯದ ಪ್ರಭಾವ ನಮ್ಮ ಮೇಲೆ ಹೇಗೆ ಬೀರುತ್ತದೆ ಏನೆಲ್ಲಾ ಲಾಭಗಳು ಉಂಟಾಗುತ್ತದೆ ತಿಳಿಯೋಣ ಇವತ್ತಿನ ಈ ಲೇಖನದಲ್ಲಿ.

ಹೌದು ಸ್ನೇಹಿತರೆ ಕೆಲವೊಂದು ನಾಣ್ಯಗಳಿಗೆ ಚುಂಬಕದ ಶಕ್ತಿ ಇರುತ್ತದೆ ಅಕಸ್ಮಾತ್ ನಾಣ್ಯಗಳಲ್ಲಿ ಚುಂಬಕದ ಶಕ್ತಿ ಕಡಿಮೆ ಆಗಿದೆ ಅನ್ನುವುದಾದರೆ ನಾಣ್ಯವನ್ನು ಸಾಸಿವೆ ಎಣ್ಣೆಯಲ್ಲಿ ಅದ್ದಿ ಇಡಬೇಕು. ಆಗ ನಾಣ್ಯದ ಶಕ್ತಿ ಹೆಚ್ಚುತ್ತದೆ ಹೌದು ಹಲವರಿಗೆ ಇದರ ಮೇಲೆ ನಂಬಿಕೆ ಇಲ್ಲದಿರಬಹುದು ಆದರೆ ಹಲವು ಪುರಾತನ ನಾಣ್ಯಗಳಿಗೆ ಚುಂಬಕದ ಸಿಪ್ಪೆ ಇರುತ್ತದೆ ಆ ಶಕ್ತಿ ನಿಂದಾಗಿ ನಮ್ಮ ಜೀವನವೇ ಬದಲಾಗಿ ಹೋಗುವ ಸಾಧ್ಯತೆಗಳು ಕೂಡ ತುಂಬಾನೇ ಇರುತ್ತದೆ. ಆದ್ದರಿಂದ ಜೀವನದಲ್ಲಿ ವಿಶೇಷ ಶಕ್ತಿಯನ್ನು ಪಡೆಯುವುದಕ್ಕಾಗಿ ಹಾಗೂ ವಿಶೇಷ ಅನುಭವಗಳನ್ನು ಪಡೆದುಕೊಳ್ಳುವುದಕ್ಕಾಗಿ ಇಂತಹ ಕೆಲವೊಂದು ನಾಣ್ಯಗಳನ್ನು ನಿಮ್ಮ ಜೊತೆ ಇಟ್ಟುಕೊಳ್ಳಿ ನಿಮ್ಮ ಬಳಿ ಏನಾದರೂ ಪುರಾತನ ನಾಣ್ಯವಿದ್ದರೆ ಖಂಡಿತವಾಗಿಯೂ ಅದರ ಪ್ರಭಾವ ಬಹಳ ಉತ್ತಮವಾಗಿರುತ್ತದೆ.

ಹೌದು ಸ್ನೇಹಿತರೆ ಹಲವರು ಪುರಾತನ ನಾಣ್ಯಗಳನ್ನು ಹೆಚ್ಚು ಹೆಚ್ಚು ಹಣ ಕೊಟ್ಟು ಖರೀದಿ ಮಾಡುತ್ತಾರೆ ಯಾಕೆ ಅಂದರೆ ಅಂತಹ ನಾಣ್ಯಗಳ ಪ್ರಭಾವ ಬಹಳ ಉತ್ತಮವಾಗಿರುತ್ತದೆ. ಇದರಲ್ಲಿ ಮೊದಲನೆಯದು ನಾವು ಹೇಳಲು ಹೊರಟಿರುವುದು ನಿಮ್ಮ ಬಳಿ ಏನಾದರೂ ನಾಣ್ಯ ಇದ್ದರೆ ಅದರಲ್ಲಿ ಪುರಾತನ ನಾಣ್ಯವಿದ್ದರೆ ಅದನ್ನು ವಾಹನದ ಕೆಳಗೆ ಇಟ್ಟು ತಂತ್ರವನ್ನು ಮಾಡಿ ಖಂಡಿತವಾಗಿಯೂ ಆ ನಾಣ್ಯದ ಪ್ರಭಾವ ವಾಹನ ಮುಂದೆ ಚಲಿಸದಿರುವ ಆಕೆಯ ನೋಡಿಕೊಳ್ಳುತ್ತದೆ. ಇದೆ ನಾಣ್ಯ ಇದ್ದರೆ ನಿಮಗೆ ಎದುರಾಗುವ ಹಲವು ಅಡೆತಡೆಗಳನ್ನು ದೂರ ಮಾಡುತ್ತದೆ.

ಆದ್ದರಿಂದ ಇಂತಹ ನಾಣ್ಯಗಳ ಪ್ರಭಾವ ನಿಮ್ಮ ಮೇಲೆ ಉತ್ತಮವಾಗಿ ಆಗುವುದರಿಂದ ಇದರ ಪ್ರಯೋಜನವನ್ನು ನೀವು ಸಹ ಪಡೆದುಕೊಳ್ಳಿ ಖಂಡಿತವಾಗಿಯೂ ಉತ್ತಮ ಶಕ್ತಿಯಿಂದ ನಿಮ್ಮ ಜೀವನದಲ್ಲಿ ಉತ್ತಮ ಬದಲಾವಣೆ ಆಗುವುದಂತೂ ಖಂಡಿತ ಹಲವರಿಗೆ ರಾತ್ರಿ ಸಮಯದಲ್ಲಿ ನಿದ್ರೆ ಬರುತ್ತಾ ಇರುವುದಿಲ್ಲ ಆಗ ಇಂತಹ ನಾಣ್ಯಗಳ ಶಕ್ತಿ ನಿಮ್ಮ ನಿದ್ರಾ ಶಕ್ತಿಯನ್ನು ಉತ್ತಮಗೊಳಿಸುತ್ತದೆ. ಹೌದು ನಿಮ್ಮ ಮಿತ್ರ ಶಕ್ತಿ ಉತ್ತಮವಾಗಿ ಆಗಬೇಕು ಎಂಬ ಕನಸು ದೂರವಾಗಬೇಕು ಅಂದರೆ ಉತ್ತಮವಾಗಿ ನಿದ್ರೆ ಬರಬೇಕು ಅಂದರೆ ಈ ನಾಣ್ಯವನ್ನು ನಿಮ್ಮ ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ಖಂಡಿತವಾಗಿ ಕಾಡುವ ಹಲವು ಸಮಸ್ಯೆ ದೂರವಾಗುತ್ತದೆ.

ಇದೆ ನಾಣ್ಯವನ್ನು ನಿಮ್ಮ ಮನೆಯಲ್ಲಿ ಮಕ್ಕಳು ಚೆನ್ನಾಗಿ ಓದುತ್ತಾ ಇಲ್ಲ ಅಂದರೆ ಹೇಳಿದ ಮಾತು ಕೇಳ್ತಾ ಇಲ್ಲ ಅಂದರೆ ಅವರು ಮಲಗುವ ಕೋಣೆಯಲ್ಲಿ ಅವರ ಬಳಿಯೇ ಇರಿಸಿ ಇದರಿಂದ ಮಕ್ಕಳು ಹೇಳಿದ ಮಾತು ಕೇಳುತ್ತಾರೆ ಮತ್ತು ಅವರ ಬುದ್ಧಿ ಶಕ್ತಿಯನ್ನು ಉಪಯೋಗಿಸಿಕೊಂಡು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುತ್ತಾರೆ.. ಹೀಗೆ ಕೆಲವೊಂದು ಪುರಾತನ ನಾಣ್ಯಗಳಿಗೆ ಉತ್ತಮ ಶಕ್ತಿ ಇದ್ದು ಅದರಲ್ಲಿರುವ ಚುಂಬಕದ ಶಕ್ತಿಯಿಂದ ನಿಮ್ಮ ಏಳಿಗೆ ಸಾಧ್ಯ ನೀವೇನಾದರೂ ವ್ಯಾಪರ ವಹಿವಾಟು ಮಾಡುತ್ತಾ ಇದ್ದಲ್ಲಿ ನಷ್ಟ ಉಂಟಾಗುತ್ತಿದೆ ಅಂದರೆ ಹೀಗೆ ಈ ಪುರಾತನ ನಾಣ್ಯವನ್ನು ನಿಮ್ಮ ಬಳಿ ಇರಿಸಿಕೊಳ್ಳಿ. ಖಂಡಿತವಾಗಿಯೂ ಈ ಪುರಾತನ ನಾಣ್ಯ ನಿವಾಸ್ ವ್ಯಾಪಾರ ವಹಿವಾಟುಗಳ ಮೇಲೆ ಉಂಟಾಗುತ್ತಿರುವ ಚುಂಬಕದ ಶಕ್ತಿಯ ಪ್ರಭಾವವನ್ನು ಕಡಿಮೆ ಮಾಡಿ ನಿಮಗೆ ಹೆಚ್ಚು ಲಾಭ ಆಗುವಂತೆ ಮಾಡುತ್ತದೆ ಇದು ಪುರಾತನ ನಾಣ್ಯಗಳಿಗೆ ಇರುವ ವಿಶೇಷ ಶಕ್ತಿ ಚುಂಬಕ ಶಕ್ತಿ. ನಾಣ್ಯಗಳಿಂದ ಇಷ್ಟೆಲ್ಲ ಆಗುತ್ತದೆ ಅಂದರೆ ಕೆಲವರಿಗೆ ನಂಬಲು ಅಸಾಧ್ಯ ಆದರೆ ಖಂಡಿತವಾಗಿಯೂ ನಾಣ್ಯಗಳ ಶೆಟ್ಟಿ ಹೇಗಿರುತ್ತದೆ ನೀವು ಇದರ ಪ್ರಭಾವವನ್ನು ಕಾಣಬಹುದು ಒಮ್ಮೆ ಈ ಉಪಾಯವನ್ನು ನೀವು ಕೂಡ ಮಾಡಿ ಧನ್ಯವಾದ.

Latest articles

Mahindra Bolero: ರೈತರ ಹಾಗು ಪೋಲೀಸರ ನೆಚ್ಚಿನ ಗಾಡಿ ಮಹೇಂದ್ರ ಬೊಲೆರೋ ಹೊಸ ಡಿಸೈನ್ ರೊಪಂತರದಲ್ಲಿ ಮತ್ತೆ ರಿಲೀಸ್.. ಏನೆಲ್ಲ ವಿಶೇಷತೆಗಳಿದೆ ಗೊತ್ತಾ.

ಮಹೀಂದ್ರಾ ಕಾರುಗಳು(Mahindra car) ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿವೆ, ಇತ್ತೀಚಿನ ವರ್ಷಗಳಲ್ಲಿ ಮಹೀಂದ್ರಾವನ್ನು ಅತ್ಯಂತ ಯಶಸ್ವಿ...

ಇನ್ಮೇಲೆ ಮಳೆಗಾಲ ಹತ್ರ ಬಂತು, ಸೇಫ್ ಡ್ರೈವ್‌ಗಾಗಿ ಸಿಂಪಲ್ ಟಿಪ್ಸ್, ಇಲ್ಲ ಅಂದ್ರೆ ಮಾಡಿದೆಲ್ಲ ಕಾರಿಗೆ ಇಡಬೇಕಾಗುತ್ತೆ..

ಕಡಿಮೆ ಗೋಚರತೆ, ಜಾರು ರಸ್ತೆಗಳು ಮತ್ತು ಜಲಾವೃತ ಸ್ಥಿತಿಗಳಿಂದಾಗಿ ಮಳೆಗಾಲದಲ್ಲಿ ಚಾಲನೆಯು ಸವಾಲಿನ ಮತ್ತು ಅಪಾಯಕಾರಿಯಾಗಿದೆ. ರಸ್ತೆಯಲ್ಲಿ ನಿಮ್ಮ...

Nissan cars: ಕಾರು ಕನಸು ಕಾಣದೆ ಇರುವವರು ಕೂಡ ಕಾರು ಕೊಂಡುಕೊಳ್ಳುವ ಸೌಭಾಗ್ಯವನ್ನ ಹೊತ್ತು ತಂದಿದೆ ಹೊಸ ನಿಸ್ಸಾನ್ 7-ಸೀಟರ್ ಕಾರು..

ನಿಸ್ಸಾನ್ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿಲ್ಲದಿದ್ದರೂ, ತನ್ನ ಕಾರುಗಳ ಮಾರಾಟವನ್ನು ವೇಗಗೊಳಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಪ್ರಸ್ತುತ, ಕಂಪನಿಯು ಮ್ಯಾಗ್ನೆಟೈಟ್...

Tata Cars : ಟಾಟಾ ಕಂಪನಿಯಿಂದ ಒಂದು ದೊಡ್ಡ ನಿರ್ದಾರ ಜಾರಿಗೆ , ಎಲೆಕ್ಟ್ರಿಕ್ ಕಾರುಗಳ ಬೆಲೆಯಲ್ಲಿ ಬಾರಿ ಇಳಿಕೆ ಆಗುತ್ತಾ..

ಭಾರತೀಯ ಜನಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿ ಹೆಚ್ಚುತ್ತಿರುವ ಆಸಕ್ತಿಯು ಸ್ಪಷ್ಟವಾಗಿದೆ, ಆದರೆ ಹೆಚ್ಚಿನ ಬೆಲೆಗಳು ಅನೇಕ ಸಂಭಾವ್ಯ ಖರೀದಿದಾರರಿಗೆ ಪ್ರತಿಬಂಧಕವಾಗಿದೆ....

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಸಿಗಂದೂರು ಚೌಡೇಶ್ವರಿ ದೇವಿಯ ಪವಾಡಕ್ಕೆ ಕಳ್ಳರ ಪರಿಸ್ಥಿತಿ ಏನಾಯಿತು ನೋಡಿ

ಆಸ್ತಿಯ ವಿಚಾರ ಅಥವಾ ಬೆಲೆ ಬಾಳುವ ವಸ್ತುಗಳು ಕಳೆದು ಕೊಂಡಾಗ ಹೆಚ್ಚಾಗಿ ಭಕ್ತರು ಈ ದೇವಿಯ ಮೊರೆಗೆ ಹೋಗುತ್ತಾರೆ...

ನಿಮಗೆ ಯಾವಾಗಲೂ ತೊಂದರೆ ಕೊಡುವ ಶತ್ರುಗಳಿಗೆ ಒಳ್ಳೆ ಪಾಠ ಕಲಿಸಬೇಕಾ ಹಾಗಾದರೆ ಈ ದೇವಸ್ಥಾನಕ್ಕೆ ಹೋಗಿ ಹೀಗೆ ಮಾಡಿ … ನಿಮ್ಮ ಶತ್ರು ನಿಮ್ಮ ಕಾಲಡಿ ಬಂದು ಕ್ಷಮೆ ಕೇಳುತ್ತಾನೆ..

ಈ ವಣಮೆಣಸಿನ ಸಮರ್ಪಣೆ ಮಾಡುವುದರಿಂದ ಅವರ ಮೇಲೆ ಇರುವಂತ ನರದೃಷ್ಟಿ ನರಘೋಷ ಯಾವುದಾದರೂ ಮಾಟಮಂತ್ರದ ಪ್ರಯೋಗಗಳು ವಶೀಕರಣ ಇಂತಹ...