Homeಅರೋಗ್ಯಈ ಒಂದು ಪಾನೀಯವನ್ನ ಕುಡಿಯಿರಿ ಸಾಕು , ನಿದ್ರೆ ಹೇಗೆ ಬರುತ್ತೆ ಅಂದ್ರೆ ಹಾಸಿಗೆ ನೋಡಿ...

ಈ ಒಂದು ಪಾನೀಯವನ್ನ ಕುಡಿಯಿರಿ ಸಾಕು , ನಿದ್ರೆ ಹೇಗೆ ಬರುತ್ತೆ ಅಂದ್ರೆ ಹಾಸಿಗೆ ನೋಡಿ ತಕ್ಷಣ ಹಾರಬೇಕು ಅನ್ನಿಸುತ್ತೆ …

Published on

ನಿದ್ರಾಹೀನತೆಗೆ ಮಾಡಿ ಈ ಸರಳ ಉಪಾಯ ಇದರಿಂದ ನಿದ್ರಾಹೀನತೆ ಸಮಸ್ಯೆ ನಿವಾರಣೆ ಆಗುವುದರ ಜೊತೆಗೆ ಇನ್ನೂ ಕೆಲವು ಆರೋಗ್ಯಕರ ಲಾಭಗಳಿವೆ ಅದನ್ನ ತಿಳಿಯಬೇಕಿದ್ದರೆ ಈ ಲೇಖನವನ್ನ ಸಂಪೂರ್ಣವಾಗಿ ಓದಿ! ನಮಸ್ಕಾರಗಳು ಸಮಾನವಾಗಿ ಮನೆಯಲ್ಲೇ ಮಾಡುವ ಕೆಲವು ಮನೆಮದ್ದುಗಳು ಕೇವಲ ಒಂದೇ ಸಮಸ್ಯೆಗೆ ಪರಿಹಾರ ಕೊಡುವುದಿಲ್ಲ ಇದರ ಜೊತೆಗೆ ಇನ್ನೂ ಕೆಲವಷ್ಟು ಆರೋಗ್ಯಕರ ಲಾಭಗಳನ್ನು ನೀಡುತ್ತದೆ ಈ ದಿನದ ಲೇಖನದಲ್ಲಿ ಕೂಡ ನಿದ್ರಾಹೀನತೆಗೆ ಮಾಡುವ ಉಪಾಯ ಇನ್ನಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ಕೊಡುತ್ತದೆ. ಅದು ಹೇಗೆ ಎಂಬುದನ್ನು ತಿಳಿಯಲು, ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಈ ದಿನದ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

ಹೌದು ಒತ್ತಡ ತೆಯ ಈ ಜೀವನ ಕೇವಲ ದೇಹಕ್ಕೆ ಮಾತ್ರ ಒತ್ತಡದ ನೀಡುತ್ತಿಲ್ಲ ಮನುಷ್ಯನ ನಿದ್ರೆಗೂ ಸಹ ತೊಂದರೆ ಮಾಡುತ್ತಾಳೆ ಈ ಒತ್ತಡದ ಜೀವನದಲ್ಲಿ ಒಂದೊಳ್ಳೆ ನಿದ್ರೆ ಮಾಡಿದರೆ ಕಣ್ತುಂಬ ನಿದ್ರೆ ಮಾಡಿದರೆ ಎಂತಹ ರಿಲ್ಯಾಕ್ಸ್ ಆಗುತ್ತೆ ಅದಕ್ಕಿಂತ ಪರಿಹರ ಮತ್ಯಾವುದೂ ಇಲ್ಲ ಅನಿಸುತ್ತೆ ಹೌದು ಈ ಒತ್ತಡ ಮುಖ್ಯವಾದ ಪರಿಹಾರ ಅಂದರೆ ಅದು ನಿದ್ರೆಯೇ ಆಗಿರುತ್ತದೆ. ಆದರೆ ನಿದ್ರೆಯೆ ಬರದೇ ಹೋದರೆ ಈ ಸ್ಟ್ರೆಸ್ ಅನ್ನು ಹೇಗೆ ಪರಿಹಾರ ಮಾಡಿಕೊಳ್ಳುವುದು ಹೇಳಿ.

ಹಾಗಾಗಿ ನಿದ್ರಾಹೀನತೆಯ ಸಮಸ್ಯೆ ನಿವಾರಣೆ ಮಾಡೋದಕ್ಕೆ ಈ ದಿನದ ಲೇಖನದಲ್ಲಿ ನಾವು ಪರಿಹಾರ ತಿಳಿಸಿಕೊಡುತ್ತಿದ್ದೇವೆ ಡ್ರಿಂಕ್ ಅನ್ನು ನೀವು ಪ್ರತಿದಿನ ಊಟದ ನಂತರ ಮಾಡಿ ಕುಡಿದರೆ ಸಾಕು ಬಹುಬೇಗ ನಿದ್ರಾಹೀನತೆಯಿಂದ ಪರಿಹಾರ ಕಂಡುಕೊಳ್ಳಬಹುದು ಹಾಗಾದರೆ ಬನ್ನಿ ಮಾಹಿತಿ ಕುರಿತು ತಿಳಿದುಕೊಳ್ಳೋಣ ಮತ್ತು ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಯಾವುವು ಎಂಬುದನ್ನು ಜೊತೆಗೆ ತಿಳಿದುಕೊಳ್ಳೋಣ.

ಮಾಡುವ ವಿಧಾನ ತುಂಬಾ ಸುಲಭ ಹೆಚ್ಚು ಖರ್ಚು ಇಲ್ಲ ಹಾಗೂ ತುಂಬ ಎಫೆಕ್ಟಿವ್ ಆಗಿ ಮಾತ್ರ ಫಲಿತಾಂಶ ಕೊಡುತ್ತದೆ ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಮುಖ್ಯವಾಗಿ ದಾಲ್ಚಿನ್ನಿ ಮತ್ತು ಚುಕ್ಕಿ ಬಾಳೆಹಣ್ಣು. ಈಗ ಮನೆಮದ್ದು ಮಾಡುವ ವಿಧಾನ ಹೇಗೆ ಅಂದರೆ ಮೊದಲಿಗೆ ದಾಲ್ಚಿನಿ ತೆಗೆದುಕೊಳ್ಳಿ ಪಾತ್ರೆಯೊಂದಕ್ಕೆ ನೀರನ್ನು ಹಾಕಿ ನೀರು ಕುದಿಯಲು ಇಟ್ಟು ಅದಕ್ಕೆ ದಾಲ್ಚಿನಿಯನ್ನು ಹಾಕಿ ನಿರ್ಧರಿಸಿಕೊಳ್ಳಬೇಕು ಈಗ ಈ ನೀರು ಕುದಿಯುವಾಗ ಚುಕ್ಕಿ ಬಾಳೆಹಣ್ಣನ್ನು ಒಮ್ಮೆ ತೊಳೆದು ಬಳಿಕ ಸಿಪ್ಪೆ ಸಮೇತ ಈ ಬಾಳೆಹಣ್ಣನ್ನು ನೀರಿಗೆ ಹಾಕಿ ನೀರನ್ನು ಕುದಿಸಿ ಕೊಳ್ಳಬೇಕು.

ಈಗ ಈ ಮಿಶ್ರಣವನ್ನು ನೀರಿನೊಂದಿಗೆ ಸೇರಿಸಿ ಮಿಕ್ಸಿ ಮಾಡಿಕೊಳ್ಳಿ ಅಂದರೆ ಗ್ರೈನ್ ಮಾಡಿಕೊಂಡು ಜ್ಯೂಸ್ ತಯಾರಿಸಿಕೊಳ್ಳಿ ಈಗ ಈ ಡ್ರಿಂಕ್ ಅನು ಊಟದ ನಂತರ ಕುಡಿಯಬೇಕು ಇದಕ್ಕೆ ಬೇರೆ ಏನನ್ನೂ ಸಹ ಮಿಶ್ರ ಮಾಡಿಕೊಳ್ಳುವ ಅಗತ್ಯ ಇಲ್ಲ ಬೇಕಾದರೆ ಜೇನು ತುಪ್ಪವನ್ನು ಮಿಶ್ರಮಾಡಿ ಕೊಳ್ಳಬಹುದು. ಆದರೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಜೇನು ತುಪ್ಪವನ್ನು ಮಿಶ್ರಮಾಡಿ ಕೊಳ್ಳಬಾರದು.

ಈಗ ಈ ಡ್ರಿಂಕ್ ಅನ್ನ ಕುಡಿಯಬೇಕು ಇದರಿಂದ ನಿದ್ರಾ ಹೀನತೆ ನಿವಾರಣೆಯಾಗುತ್ತದೆ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರೆ ಈ ಮನೆಮದ್ದು ಪಾಲಿಸುವುದು ತುಂಬಾನೆ ಒಳ್ಳೆಯದು ಊಟದ ನಂತರ ಡ್ರಿಂಕ್ ಕುಡಿಯುವುದರಿಂದ ರಕ್ತದಲ್ಲಿರುವ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿ ಆಗಿರುತ್ತದೆ. ಹಾಗಾಗಿ ಈ ಸರಳ ಮನೆಮದ್ದು ಪಾಲಿಸಿ ನಿದ್ರಾಹೀನತೆ ಯಿಂದ ಪರಿಹಾರ ಪಡೆದುಕೊಳ್ಳಿ ಚೆನ್ನಾಗಿ ನಿದ್ರೆ ಮಾಡಬೇಕು ಅದು ಆರೋಗ್ಯಕ್ಕೂ ಒಳ್ಳೆಯದು ಇಂದಿನ ಈ ಸ್ಟ್ರೆಸ್ ಫುಲ್ ಲೈಫ್ ಗೂ ತುಂಬಾನೆ ಒಳ್ಳೆಯದು ಧನ್ಯವಾದ.

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...