Homeಅರೋಗ್ಯಈ ಒಂದು ಮನೆಮದ್ದನ್ನು ಹಚ್ಚಿ ಸಾಕು ಹಿಮ್ಮಡಿ ಒಡೆಯುವ ಸಮಸ್ಸೆಯಿಂದ ಸಂಪೂರ್ಣವಾಗಿ ಪರಿಹಾರ ಕಂಡುಕೊಳ್ಳಬಹುದು..

ಈ ಒಂದು ಮನೆಮದ್ದನ್ನು ಹಚ್ಚಿ ಸಾಕು ಹಿಮ್ಮಡಿ ಒಡೆಯುವ ಸಮಸ್ಸೆಯಿಂದ ಸಂಪೂರ್ಣವಾಗಿ ಪರಿಹಾರ ಕಂಡುಕೊಳ್ಳಬಹುದು..

Published on

ಬನ್ನಿ ಒಡೆದ ಹಿಮ್ಮಡಿಗೆ ಮಾಡಬಹುದಾದ ಸರಳ ಮತ್ತು ಪ್ರಭಾವವಾದ ಮನೆ ಮದ್ದಿನ ಕುರಿತು ತಿಳಿದುಕೊಳ್ಳೋಣ.ನಮಸ್ಕಾರಗಳು ನಮ್ಮ ಪಾದಗಳು ಕೋಮಲವಾಗಿ ಇರಬೇಕು ಎನ್ನುವ ಆಸೆ ಹೆಣ್ಣುಮಕ್ಕಳಿಗೆ ಇರುತ್ತದೆ ಮತ್ತು ಈ ಪಾದಗಳಲ್ಲಿ ಒಡಕು ಮೂಡಿದರೆ ಈ ಚರ್ಮದ ಮೇಲೆ ಒಡಕು ಮೂಡಿದರೆ ಅದು ಕೆಲವೊಮ್ಮೆ ವಿಪರೀತ ನೋವು ನೀಡುತ್ತಾ ಇರುತ್ತದೆ, ಇನ್ನು ಕೆಲವೊಂದು ಬಾರಿ ಆ ಭಾಗದಲ್ಲಿ ವಿಪರೀತ ನೋವು ಮಾತ್ರವಲ್ಲ ಜೊತೆಗೆ ರಕ್ತ ಕೂಡ ಬರುತ್ತಿರುತ್ತದೆ

ಇಂತಹ ಸನ್ನಿವೇಶದಲ್ಲಿ ಈ ಸಮಸ್ಯೆಯನ್ನು ಪರಿಹಾರ ಮಾಡೋದಕ್ಕೆ ಅಂದರೆ ಒಡೆದ ಹಿಮ್ಮಡಿ ಅನ್ನು ಪರಿಹರಿಸಲು ಮಾಡಬಹುದಾದ ಸರಳ ಪರಿಹಾರದ ಕುರಿತು ಮಾತನಾಡುವಾಗ ಮನೆಯಲ್ಲೇ ಮಾಡಬಹುದಾದ ಸರಳ ಮನೆಮದ್ದಿನ ಬಗ್ಗೆ ನಮಗೆ ತಿಳಿದುಬಂದಿದೆ ಅದನ್ನ ನಾವು ಈ ಮಾಹಿತಿಯಲ್ಲಿ ನಿಮಗೂ ಕೂಡ ತಿಳಿಸಿಕೊಡುತ್ತೇವೆಬನ್ನಿ ಮಾಹಿತಿ ಕುರಿತು ತಿಳಿದುಕೊಳ್ಳೋಣ ಒಡೆದ ಹಿಮ್ಮಡಿ ಅಥವಾ ಪಾದಗಳಲ್ಲಿ ಚರ್ಮದ ಮೇಲೆ ಒಡಕು ಮೂಡಿದರೆ ಆ ಡ್ರೈನೆಸ್ ಅನ್ನೋ ಪರಿಹಾರ ಮಾಡಲು ಈ ಪಾದಗಳನ್ನ ಕೋಮಲವಾಗಿ ಮಾಡಬಹುದಾದ ಸರಳ ಮನೆಮದ್ದು ರಾತ್ರಿ ಮಲಗುವ ಮುನ್ನ ಒಮ್ಮೆ ಪಾದಗಳಿಗೆ ಅಲ್ಮಂಡ್ ಆಯಿಲ್ ಅಥವಾ ಕೊಬ್ಬರಿ ಎಣ್ಣೆಯನ್ನು ಹಾಕಿ ಒಮ್ಮೆ ಮಸಾಜ್ ಮಾಡಿ ಪಾದಗಳನ್ನು ಸ್ವಚ್ಛ ಮಾಡಿ ಬಳಿಕ ಮಾಯಿಶ್ಚರೈಸರ್ ಹಚ್ಚಿ ಮಲಗಿ

ಈ ರೀತಿ ಪ್ರತಿದಿನ ಮಾಡುವುದರಿಂದ ಅಥವಾ ಈ ಪರಿಹಾರವನ್ನು ಸ್ನಾನಕ್ಕೂ ಮುನ್ನ ಪಾಲಿಸಿ ಬಳಿಕ ಸ್ನಾನ ಮಾಡುವುದರಿಂದ ಈ ಒಡೆದ ಚರ್ಮ ಡ್ರೈನೆಸ್ ಇರುವ ಭಾಗ ಬಹುಬೇಗ ನಿವಾರಣೆಯಾಗುತ್ತದೆ ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ.ಈ ಪರಿಹಾರ ಮಾಡಲು ಕಷ್ಟ ಅನ್ನುವವರು ಮತ್ತೊಂದು ಮನೆಮದ್ದನ್ನು ಪಾಲಿಸಬಹುದು ಇದಕ್ಕೆ ಬೇಕಾಗಿರುವುದು ಆಪಲ್ ಸೈಡರ್ ವಿನೆಗರ್ ಅಕ್ಕಿಹಿಟ್ಟು ಮತ್ತು ಜೇನುತುಪ್ಪಅಕ್ಕಿಹಿಟ್ಟಿಗೆ ಆಪಲ್ ಸೈಡರ್ ವಿನೆಗರ್ ಮತ್ತು ಜೇನುತುಪ್ಪವನ್ನು ಹಾಕಿ ಪೇಸ್ಟ್ ಮಾಡಿಕೊಂಡು ಪಾದಗಳನ್ನು ಚೆನ್ನಾಗಿ ಬಿಸಿನೀರಿನಲ್ಲಿ ತೊಳೆದು ಬಳಿಕ ಈ ಪೇಸ್ಟನ್ನು ಪಾದಗಳಿಗೆ ಲೇಪ ಮಾಡಬೇಕು ಇದು ಒಣಗಿದ ಮೇಲೆ ತಣ್ಣೀರಿನಿಂದ ಅಥವಾ ಬೆಚ್ಚಗಿನ ನೀರಿನಿಂದ ಪಾದಗಳನ್ನು ತೊಳೆದು ಕೊಳ್ಳಬೇಕು.

ಈ ರೀತಿ ಪರಿಹಾರವನ್ನ ದಿನಬಿಟ್ಟು ದಿನ ಮಾಡುತ್ತ ಬರುವುದರಿಂದ ಬಹಳ ಬೇಗ ಒಡೆದ ಹಿಮ್ಮಡಿ ಅಥವಾ ಪಾದಗಳಲ್ಲಿ ಕೆಳಭಾಗದಲ್ಲಿ ಡ್ರೈನೆಸ್ ಇಂದ ಚರ್ಮದ ಮೇಲೆ ಒಡಕು ಮೂಡಿದ್ದರೆ ಅದನ್ನು ಪರಿಹಾರ ಮಾಡಿಕೊಳ್ಳಬಹುದು.ಈ ರೀತಿಯಾಗಿ ಈ ಸರಳ ವಿಧಾನವನ್ನು ಆಹ್ವಾನಿಸುವ ಮೂಲಕ ಪಾದಗಳಲ್ಲಿ ಮೂಡಿರುವ ಒಡಕು ಮತ್ತು ಒಡೆದ ಹಿಮ್ಮಡಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು ತುಂಬ ಸುಲಭವಾಗಿ ಹಾಗೂ ತುಂಬ ಕಡಿಮೆ ಸಮಯದಲ್ಲಿ

ಈ ಪಾದಗಳಲ್ಲಿ ಡ್ರೈನೆಸ್ ಯಾಕೆ ಆಗುತ್ತದೆ ಹಾಗೂ ಪಾದಗಳಲ್ಲಿ ಯಾಕೆ ಒಡಕು ಮೂಡುತ್ತದೆ ಅಂದರೆ ಹಿಮ್ಮಡಿ ಅಲ್ಲಿ ಯಾಕೆ ಡ್ರೈನೆಸ್ ಇರುತ್ತದೆ ಅಂದರೆ ದೇಹದಲ್ಲಿ ನೀರಿನಾಂಶ ಕಡಿಮೆ ಆದಾಗ ಅಥವಾ ಬಾಡಿ ಹೀಟ್ ಜಾಸ್ತಿಯಾದಾಗ ಇನ್ನು ಕೆಲವೊಂದು ಬಾರಿ ವಾತಾವರಣದಲ್ಲಿ ತೇವಾಂಶ ಇರುವಾಗ ಕೂಡ ಪಾದಗಳು ಅಥವಾ ಹಿಮ್ಮಡಿ ಒಡೆಯುತ್ತದೆ.

ಈ ರೀತಿ ಹಿಮ್ಮಡಿ ಒಡೆಯುವುದಕ್ಕೆ ಈ ಎಲ್ಲ ಕಾರಣಗಳು ಮುಖ್ಯವಾಗಿರುತ್ತದೆ ಇದನ್ನು ತಿಳಿದು ನೀವು ಕೂಡ ನಿಮ್ಮ ಪಾದಗಳ ಕಾಳಜಿ ಮಾಡಿದಾಗ ಒಡೆದ ಹಿಮ್ಮಡಿ ಅಂತಹ ಸಮಸ್ಯೆ ಮುಂದಿನ ದಿನಗಳಲ್ಲಿ ಕಾಡುವುದಿಲ್ಲ ಮತ್ತು ಮಳೆಗಾಲ ಚಳಿಗಾಲ ಬಂದಾಗ ಪಾದಗಳಿಗೆ ಮಾಯಿಶ್ಚರೈಸರ್ ಅಥವಾ ಬಾಡಿ ಲೋಷನ್ ಹಚ್ಚುವ ರೂಢಿ ಮಾಡಿಕೊಳ್ಳಿ ಸಾಮಾನ್ಯವಾದ.

Latest articles

Harley-Davidson: ಇವಾಗ ಎಂಥವರು ಕೂಡ ಹಾರ್ಲೆ-ಡೇವಿಡ್ಸನ್ X440 ಬೈಕ್ ಕೊಳ್ಳುವ ಹಾಗೆ ಬೆಲೆಯಲ್ಲಿ ಬಾರಿ ಚೇಂಜ್ ಮಾಡಿದ ಕಂಪನಿ

ಹೆಸರಾಂತ ಮೋಟಾರ್‌ಸೈಕಲ್ ತಯಾರಕರಾದ ಹಾರ್ಲೆ-ಡೇವಿಡ್‌ಸನ್ (Harley-Davidson) ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸುವುದಾಗಿ ಘೋಷಿಸಿತು. ಆದಾಗ್ಯೂ, ಇದು ನಂತರ ಭಾರತದ...

TVS iQube Scooter : ತುಂಬಾ ಆಸೆಯಿಂದ ಐಕ್ಯೂಬ್ ತಗೋಬೇಕು ಅಂತ ಇದ್ದವರಿಗೆ , ಸಡನ್ ಜಾರ್ಕ್ ಕೊಡ್ತು ಟಿವಿಎಸ್

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ TVS, ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯವು ಫೇಮ್-II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ...

Car Sales May:ಇಡೀ ದೇಶದಲ್ಲೇ ಕಾರಿನ ಮಾರಾಟದಲ್ಲಿ ಮಾರುತಿ ಸುಜುಕಿ ರೆಕಾರ್ಡ್ ಮಾಡಿದ್ರೆ , ಟಾಟಾ ದಿನ ಬೇರೇನೇ ರೆಕಾರ್ಡ್..

ಭಾರತದ ಆಟೋಮೊಬೈಲ್ ಮಾರುಕಟ್ಟೆಯು ಅಭಿವೃದ್ಧಿ ಹೊಂದುವುದನ್ನು ಮುಂದುವರೆಸಿದೆ, ಮೇ (2023) ಪ್ರಭಾವಶಾಲಿ ಕಾರು ಮಾರಾಟದ ಅಂಕಿಅಂಶಗಳನ್ನು (Car sales...

Tata electric cars: ದೇಶದ ಮಾರುಕಟ್ಟೆಯನ್ನೇ ಶೇಕ್ ಮಾಡಿದ Tata ದ ಈ ಎಲೆಕ್ಟ್ರಿಕ್ ಕಾರುಗಳು..

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ (Electric car market) , ಟಾಟಾ ತನ್ನ ಜನಪ್ರಿಯ ಎಲೆಕ್ಟ್ರಿಕ್...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...