Homeಅರೋಗ್ಯಈ ಒಂದು ಮನೆಮದ್ದು ಮಾಡಿ ಬಳಸಿ ಸಾಕು ನಿಮ್ಮ ಮುಖದಲ್ಲಿ ಮೊಡವೆಗಳು ಯಾವುದೇ ಕಾರಣಕ್ಕೂ ಆಗೋದೇ...

ಈ ಒಂದು ಮನೆಮದ್ದು ಮಾಡಿ ಬಳಸಿ ಸಾಕು ನಿಮ್ಮ ಮುಖದಲ್ಲಿ ಮೊಡವೆಗಳು ಯಾವುದೇ ಕಾರಣಕ್ಕೂ ಆಗೋದೇ ಇಲ್ಲ .. ಅಷ್ಟೊಂದು ಪವರ್ಫುಲ್ ಇದು..

Published on

ಮೊಡವೆ ಕಲೆಗಳನ್ನು ಹೋಗಿಸಲು ಇವನ್ನು ಪರಿಹಾರವನ್ನ ಮಾಡಿ ನಿಮಗೆ ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ ಈ ಮನೆಮದ್ದು ಹಾಗಾದರೆ ನೀವು ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಮತ್ತು ಇಂದಿನ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಈ ಮೊಡವೆ ಕಲೆ ಗಳಿಕೆ ಪರಿಣಾಮಕಾರಿಯಾದ ಕೆಲವೊಂದು ಮನೆಮದ್ದುಗಳನ್ನು ಸಾಮಾನ್ಯವಾಗಿ ಮೊಡವೆಗಳನ್ನು ಪರಿಹರಿಸಿಕೊಳ್ಳುವುದೇ ,

ದೊಡ್ಡ ಕೆಲಸ ಆಗಿರುತ್ತದೆ ಆದರೆ ಈ ಮೊಡವೆಗಳು ಹೋದ ಮೇಲೆ ಅದರ ಕಲೆ ಎಷ್ಟೋ ತಿಂಗಳುಗಳು ಕಳೆದರೂ ಪರಿಹಾರ ಆಗಿರುವುದಿಲ್ಲ ಈ ಕಲೆಗಳನ್ನು ಕೂಡ ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಕೆಲವೊಂದು ಮನೆಮದ್ದುಗಳನ್ನು ನಿಮಗೆ ತಿಳಿಸಿಕೊಡುತ್ತೇವೆ ಈ ರೀತಿಯ ಪರಿಹಾರಗಳನ್ನು ನೀವು ಮಾಡಿಕೊಳ್ಳುತ್ತಾ ಬರುವುದರಿಂದ ನಿಜಕ್ಕೂ ಒಳ್ಳೆಯ ತ್ವಚೆಯ ಆರೋಗ್ಯದೊಂದಿಗೆ ಮೊಡವೆ ಕಲೆಗಳು ಕೂಡ ಪರಿಹಾರ ಆಗುತ್ತದೆ.

ಮೊದಲನೆಯ ಮನೆ ಮದ್ದು, ನೀವು ಅಡುಗೆಗಾಗಿ ಬಳಸುವ ಕೊತ್ತಂಬರಿ ಸೊಪ್ಪು ಈ ಪರಿಹಾರಕ್ಕೆ ಬೇಕಾಗಿರುತ್ತದೆ. ಈ ಕೊತ್ತಂಬರಿ ಸೊಪ್ಪನ್ನು ಒಮ್ಮೆ ಚೆನ್ನಾಗಿ ಸ್ವಚ್ಛಗೊಳಿಸಿ ನಂತರ ಇದನ್ನು ಜಜ್ಜಿ ಇದರಿಂದ ರಸವನ್ನು ಬೇರ್ಪಡಿಸಿಕೊಳ್ಳಿ ಈ ರಸವನ್ನು ನೀವು ಮುಖದ ಪೂರ್ತಿ ಲೇಪನ ಮಾಡಿಕೊಳ್ಳಬಹುದು ಅಥವಾ ಈ ರಸಕ್ಕೆ ಸ್ವಲ್ಪ ಅರಿಶಿನವನ್ನು ಬೆರೆಸಿ ಪೇಸ್ಟ್ ಮಾಡಿ ಮೊಡವೆಯಾದ ಭಾಗದಲ್ಲಿ ಲೇಪನ ಮಾಡಿಕೊಳ್ಳಬಹುದು. ಈ ರೀತಿ ನೀವು ಕೊತ್ತಂಬರಿ ಸೊಪ್ಪಿನ ರಸವನ್ನು ಮೊಡವೆಯ ಕಲೆ ಮೇಲೆ ಲೇಪನ ಮಾಡುವುದರಿಂದ ಕಲೆ ಬೇಗ ಪರಿಹಾರ ಆಗುತ್ತದೆ.

ಮೊಡವೆ ಕಲೆ ಗಳಿಗಾಗಿ ನೀವು ಮಾರುಕಟ್ಟೆಯಲ್ಲಿ ದೊರೆಯುವ ಕ್ರೀಂಗಳನ್ನು ಬಳಸಬೇಡಿ ಇದರಿಂದ ತ್ವಚೆಯ ಆರೋಗ್ಯ ಕೆಡಬಹುದು. ಆದಕಾರಣ ನೀವು ಮನೆಯಲ್ಲಿಯೆ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಬಹುದು. ಇನ್ನೂ ನೀವು ನಿಮ್ಮ ತ್ವಚೆಯ ಪ್ರಕೃತಿಗೆ ಒಪ್ಪುವಂತಹ ಪದಾರ್ಥಗಳನ್ನು ಬಳಸಿ ಮುಖದ ಅಂದವನ್ನು ಹೆಚ್ಚು ಮಾಡಿಕೊಳ್ಳಬಹುದು ಇದರ ಜೊತೆಗೆ ಮುಖದ ಮೇಲೆ ಆಗಿರುವಂತಹ ಕಲೆಗಳನ್ನು ಕೂಡ ಪರಿಹರಿಸಿಕೊಳ್ಳಬಹುದು.

ಉದಾಹರಣೆಗೆ ನಿಮ್ಮ ಮುಖಕ್ಕೆ ಪಪ್ಪಾಯಿ ಹಣ್ಣಿನ ತಿರುಳು ಲೇಪನ ಮಾಡಿದರೆ ತ್ವಚೆ ಕಾಂತಿಯುತವಾಗಿ ಆದರೆ ಅದಕ್ಕೆ ನೀವು ಸ್ವಲ್ಪ ಅರಿಶಿಣವನ್ನು ಮಿಶ್ರಣ ಮಾಡಿ ಮುಖಕ್ಕೆ ಲೇಪನ ಮಾಡಿಕೊಳ್ಳಬಹುದು ಇದರಿಂದ ತ್ವಚೆಯ ಮೇಲೆ ಇರುವ ಕಪ್ಪು ಕಲೆ ಪರಿಹಾರ ಆಗುತ್ತದೆ. ಈ ರೀತಿಯಾಗಿ ನೀವು ನೈಸರ್ಗಿಕವಾದ ಪದಾರ್ಥಗಳನ್ನೇ ಬಳಸಿ ನಿಮ್ಮ ತ್ವಚೆಯ ಅಂದವನ್ನು ಹೆಚ್ಚು ಮಾಡಿಕೊಳ್ಳುವುದರ ಜೊತೆಗೆ ಈ ಮೊಡವೆ ಕಲೆಗಳು ಮೊಡವೆ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

ಮುಖದ ಮೇಲಿರುವ ಕಲೆಯನ್ನ ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಗಂಧ ಮತ್ತು ರೋಸ್ ವಾಟರ್ ಬಳಸಬಹುದು ಇದರಿಂದ ಕೂಡ ಕಲೆಗಳು ನಿವಾರಣೆಯಾಗುತ್ತದೆ ಇನ್ನೂ ಕಡಲೆಹಿಟ್ಟಿನಿಂದ ಮುಖ ವನ್ನ ತೊಳೆಯುತ್ತಾ ಬಂದರೂ ಕೂಡ ಮುಖದ ಮೇಲಿರುವ ಕಲೆಗಳು ಕಪ್ಪು ಚುಕ್ಕಿಗಳು ಎಲ್ಲವೂ ಪರಿಹಾರ ಆಗುತ್ತದೆ. ಆದಷ್ಟು ನೈಸರ್ಗಿಕವಾದ ಪದಾರ್ಥಗಳನ್ನು ಬಳಸೋಣ ತ್ವಚೆಯ ಕಾಂತಿಯನ್ನು ಹೆಚ್ಚಿಸಿ ಕೊಳ್ಳೋಣ ತ್ವಚೆಯ ನೈಸರ್ಗಿಕ ಮಹತ್ವವನ್ನ ಕಾಪಾಡಿಕೊಳ್ಳೋಣ ಇನ್ನೂ ಇವತ್ತಿನ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ 1ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ ಶುಭದಿನ ಆರೋಗ್ಯದಿಂದಿರಿ ಧನ್ಯವಾದ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಮಾಹಿತಿಯನ್ನು ನಿಮ್ಮ ಕಾಮೆಂಟ್ ಮಾಡಿ ಧನ್ಯವಾದಗಳು ಶುಭದಿನ

Latest articles

Harley-Davidson: ಇವಾಗ ಎಂಥವರು ಕೂಡ ಹಾರ್ಲೆ-ಡೇವಿಡ್ಸನ್ X440 ಬೈಕ್ ಕೊಳ್ಳುವ ಹಾಗೆ ಬೆಲೆಯಲ್ಲಿ ಬಾರಿ ಚೇಂಜ್ ಮಾಡಿದ ಕಂಪನಿ

ಹೆಸರಾಂತ ಮೋಟಾರ್‌ಸೈಕಲ್ ತಯಾರಕರಾದ ಹಾರ್ಲೆ-ಡೇವಿಡ್‌ಸನ್ (Harley-Davidson) ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸುವುದಾಗಿ ಘೋಷಿಸಿತು. ಆದಾಗ್ಯೂ, ಇದು ನಂತರ ಭಾರತದ...

TVS iQube Scooter : ತುಂಬಾ ಆಸೆಯಿಂದ ಐಕ್ಯೂಬ್ ತಗೋಬೇಕು ಅಂತ ಇದ್ದವರಿಗೆ , ಸಡನ್ ಜಾರ್ಕ್ ಕೊಡ್ತು ಟಿವಿಎಸ್

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ TVS, ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯವು ಫೇಮ್-II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ...

Car Sales May:ಇಡೀ ದೇಶದಲ್ಲೇ ಕಾರಿನ ಮಾರಾಟದಲ್ಲಿ ಮಾರುತಿ ಸುಜುಕಿ ರೆಕಾರ್ಡ್ ಮಾಡಿದ್ರೆ , ಟಾಟಾ ದಿನ ಬೇರೇನೇ ರೆಕಾರ್ಡ್..

ಭಾರತದ ಆಟೋಮೊಬೈಲ್ ಮಾರುಕಟ್ಟೆಯು ಅಭಿವೃದ್ಧಿ ಹೊಂದುವುದನ್ನು ಮುಂದುವರೆಸಿದೆ, ಮೇ (2023) ಪ್ರಭಾವಶಾಲಿ ಕಾರು ಮಾರಾಟದ ಅಂಕಿಅಂಶಗಳನ್ನು (Car sales...

Tata electric cars: ದೇಶದ ಮಾರುಕಟ್ಟೆಯನ್ನೇ ಶೇಕ್ ಮಾಡಿದ Tata ದ ಈ ಎಲೆಕ್ಟ್ರಿಕ್ ಕಾರುಗಳು..

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ (Electric car market) , ಟಾಟಾ ತನ್ನ ಜನಪ್ರಿಯ ಎಲೆಕ್ಟ್ರಿಕ್...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...