Homeಅರೋಗ್ಯಈ ಒಂದು ಮನೆಮದ್ದು ಮಾಡಿ ಸಾಕು ನಿಮ್ಮ ಸೊಂಟ ಬದುಕಿರೋವರೆಗೂ ಗಟ್ಟಿ ಇರುತ್ತದೆ ಅಷ್ಟೊಂದು ಕ್ಯಾಲ್ಸಿಯಂ...

ಈ ಒಂದು ಮನೆಮದ್ದು ಮಾಡಿ ಸಾಕು ನಿಮ್ಮ ಸೊಂಟ ಬದುಕಿರೋವರೆಗೂ ಗಟ್ಟಿ ಇರುತ್ತದೆ ಅಷ್ಟೊಂದು ಕ್ಯಾಲ್ಸಿಯಂ ಇದರಲ್ಲಿ ಇರುತ್ತೆ… ನೆಲ ಗುದ್ದಿ ನೀರು ತೆಗಿಬೋದು…

Published on

ನಿಶ್ಶಕ್ತಿ ಸುಸ್ತು ನಿವಾರಣೆಗೆ ಈ ಮನೆಮದ್ದು ಮಾಡಿ, ಹೌದು ನೈಸರ್ಗಿಕವಾಗಿ ದೊರೆಯುವ ಪದಾರ್ಥಗಳನ್ನು ಬಳಸಿ ಮಾಡುವ ಈ ಪರಿಹಾರ ಇದು ನಿಮ್ಮ ದೇಹಕ್ಕೆ ಪುಷ್ಟಿ ನೀಡುತ್ತದೆ. ಶರೀರವನ್ನು ಸದೃಡ ಮಾಡುತ್ತಾ ಮೂಳೆಗಳನ್ನು ಬಲಪಡಿಸುತ್ತದೆ ವಯಸ್ಸಾದ ನಂತರವೂ ನಿಮ್ಮನ್ನು ಶಕ್ತಿಯುತವಾಗಿರಿಸಲು ಈ ಪರಿಹಾರ ಬೆಸ್ಟ್

ನಮಸ್ಕಾರ ಇವತ್ತಿನ ದಿನಗಳಲ್ಲಿ ಸುಸ್ತು ನಿಶಕ್ತಿ ಎಂಬುದೆಲ್ಲ ದೊಡ್ಡ ಸಮಸ್ಯೆಯಾಗಿಯೇ ಜನರಲ್ಲಿ ಕಾಡುತ್ತಿದೆ. ಈ ತೊಂದರೆ ಯಾರಲ್ಲಿ ಕಾಡುತ್ತಾ ಇರುತ್ತದೆ ಅಂಥವರು ದೊಡ್ಡದೊಡ್ಡ ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗುತ್ತಾರೆ ಆದರೂ ಸಹ ಸುಸ್ತು ನಿಶಕ್ತಿ ಎಂಬುದು ಪೂರ್ಣವಾಗಿ ಪರಿಹಾರ ಇದಕ್ಕೆ ಕಾರಣ ಪೋಷಕಾಂಶಭರಿತ ಆಹಾರ ಪದಾರ್ಥಗಳ ಸೇವನೆ ಮಾಡದೆ ಇರುವುದು ಉತ್ತಮ ಜೀವನಶೈಲಿಯನ್ನು ನಡೆಸದೇ ಇರುವುದು ಇದಕ್ಕೆ ಕಾರಣ

ಇದಕ್ಕೆ ನೀವು ಎಷ್ಟೇ ಚಿಕಿತ್ಸೆ ಪಡೆದುಕೊಂಡರೂ ನಿಮ್ಮ ದೇಹ ಟೊಳ್ಳಾಗಿ ಇರುತ್ತದೆ ಹೊರತು ನೀವು ನೈಸರ್ಗಿಕವಾಗಿ ಶಕ್ತಿಯುತವಾಗಿ ಇರಲು ಸಾಧ್ಯವಿಲ್ಲ ಹಾಗಾಗಿ ಇವತ್ತಿನ ಲೇಖನದಲ್ಲಿ ನೀವು ನಿಮ್ಮ ದೇಹಕ್ಕೆ ನೈಸರ್ಗಿಕವಾಗಿ ಪುಷ್ಟಿ ನೀಡುವಂತಹ ಪರಿಹಾರದ ಬಗ್ಗೆ ಮಾತನಾಡುತ್ತಿದ್ದು, ಈ ಮನೆ ಮದ್ದನ್ನು ನೀವು ಕೂಡ ಪಾಲಿಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿಯೇ ಇರುತ್ತದೆ ಜೊತೆಗೆ ನಿಮ್ಮ ಆರೋಗ್ಯ ವೃದ್ಧಿ ಆಗುತ್ತದೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಹೌದು ಈ ಮನೆಮದ್ದು ಮಾಡುವುದಕ್ಕೆ ನಾವು ಬಳಸುತ್ತ ಇರುವಂತಹ ಪದಾರ್ಥಗಳು ಕೊಬ್ಬರಿ ಬೆಲ್ಲ ಮತ್ತು ಎಳ್ಳು.ಕೊಬ್ಬರಿ ಬಗ್ಗೆ ಹೇಳುವುದಾದರೆ ಕೊಬ್ಬರಿ ತುಂಬಾನೇ ಅರೋಗ್ಯ ಪೋಷಕಾಂಶಗಳನ್ನು ಹೊಂದಿರುವ ಪದಾರ್ಥವಾಗಿದೆ ಈ ಕೊಬ್ಬರಿ ಒಂದರಲ್ಲಿಯೇ ನಮ್ಮ ದೇಹಕ್ಕೆ ಬೇಕಾಗುವಷ್ಟು ಸಾಕಷ್ಟು ಪೋಷಕಾಂಶಗಳಿವೆ ಕ್ಯಾಲ್ಸಿಯಂ ಪೊಟಾಶಿಯಂ ಜಿಲ್ಲಾ ಉತ್ತಮ ಆಹಾರ ಪದಾರ್ಥಗಳು ಈ ಕೊಬ್ಬರಿಯಲ್ಲಿ ಜೊತೆಗೆ ಇದು ನಿಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಎಲ್ ಡಿಎಲ್ ಅನ್ನು ತೆಗೆದುಹಾಕಿ ಪೋಷಕಾಂಶವನ್ನು ಅಂದರೆ ಎಚ್ ಡಿಎಲ್ ಕೊಲೆಸ್ಟ್ರಾಲ್ ಅನ್ನು ನೀಡುತ್ತದೆ

ಇದರಿಂದ ಲಿವರ್ ನ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ ಜೊತೆಗೆ ಕರುಳಿನ ಸಂಬಂಧಿತೊಂದರೆಗಳು ಜೀರ್ಣಶಕ್ತಿ ಸಂಬಂಧಿತೊಂದರೆಗಳು ಇವೆಲ್ಲವೂ ಪರಿಹಾರ ಆಗುತ್ತದೆ ಜೊತೆಗೆ ಬೆಲ್ಲ ರಕ್ತಶುದ್ದಿಗೆ ಸಹಕಾರಿ ಹಾಗೂ ನಿಮ್ಮ ಆರೋಗ್ಯವನ್ನು ವೃದ್ಧಿಸಲು ಸಹಕಾರಿ ಇವೆಲ್ಲ ಇದರಲ್ಲಿ ಐರನ್ ಅಂಶ ಇದೆ ಇದು ಹಿಮೋಗ್ಲೊಬಿನ್ ಕೊರತೆ ನಿವಾರಣೆ ಮಾಡುತ್ತದೆ.

ಇದರಲ್ಲಿ ಬಳಕೆ ಮಾಡಿರುವ ಎಳ್ಳು, ಮೂಳೆಗಳನ್ನು ಬಲಪಡಿಸಲು ಸಹಕಾರಿ ಜತೆಗೆ ಮೂಳೆಗಳಲ್ಲಿ ಇರುವ ಕ್ಯಾಲ್ಷಿಯಂ ವೃದ್ಧಿಗೆ ಅಂದರೆ ಕ್ಯಾಲ್ಷಿಯಂ ಕೊರತೆ ಉಂಟಾಗದಂತೆ ನಮ್ಮ ಆರೋಗ್ಯವನ್ನು ಕಾಪಾಡಲು ಎಳ್ಳು ಅತ್ಯವಶ್ಯಕ. ಹಾಗಾಗಿ ಎಳ್ಳನ್ನ ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ಆದರೂ ಸೇವಿಸುತ್ತಾ ಬನ್ನಿ ಈ ಹೆಣ್ಣನ್ನು ಹಾಲಿನ ಜೊತೆ ಸೇರಿಸಿ ಕುಡಿಯುತ್ತ ಬಂದರೆ ಜೀವನದಲ್ಲಿ ಎಂದಿಗೂ ಮೂಳೆ ಸಂಬಂಧಿ ತೊಂದರೆಗಳು ಬರುವುದಿಲ್ಲ ಮತ್ತು ಎಳ್ಳು ಅಧಿಕ ಕ್ಯಾಲ್ಸಿಯಂ ಹೊಂದಿರುವುದರಿಂದ

ದಂತ ಸಂಬಂಧಿ ತೊಂದರೆ ಗಳಾಗಲಿ ಅಥವಾ ಮೂಳೆ ಸಂಬಂಧಿತ ಮಂದಿರಗಳಾಗಲಿ ಜೀವನದಲ್ಲಿ ಉಂಟಾಗುವುದಿಲ್ಲ. ಈಗ ಈ ಪರಿಹಾರ ಮಾಡುವ ವಿಧಾನ ಹೇಗೆಂದರೆ ಕೊಬ್ಬರಿಯನ್ನು ತುರಿದು ಕೊಬ್ಬರಿಯೊಂದಿಗೆ ಬೆಲ್ಲ ಸೇರಿಸಿ ಇದಕ್ಕೆ ಎಳ್ಳನ್ನು ಕೋಟೆ ಪುಡಿಮಾಡಿಕೊಂಡು ಇದೆಲ್ಲವನ್ನ ಮತ್ತೆ ಮಿಶ್ರಮಾಡಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು.ಇದನ್ನ ಶೇಖರಣೆ ಮಾಡಿಟ್ಟುಕೊಂಡು, ಪ್ರತಿದಿನ ಹಾಲಿಗೆ ಮಿಶ್ರಣ ಮಾಡಿ ಕುಡಿಯುತ್ತಾ ಬಂದರೆ, ಇದರ ಸಂಪೂರ್ಣ ಆರೋಗ್ಯಕರ ಲಾಭವನ್ನು ಪಡೆದುಕೊಳ್ಳಬಹುದು ಹಾಗೂ ಇದನ್ನು ರಾತ್ರಿ ಸಮಯದಲ್ಲಿ ಕುಡಿದರೆ ಇನ್ನೂ ಒಳ್ಳೆಯದು.

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...