Homeಉಪಯುಕ್ತ ಮಾಹಿತಿಈ ತರದ ಬೆಳ್ಳಿ ವಸ್ತುವನ್ನ ನಿಮ್ಮ ಮನೆಯ ಕೊನೆಯಲ್ಲಿ ಇಟ್ಟು ನೋಡಿ ಸಾಕು , ನೀವು...

ಈ ತರದ ಬೆಳ್ಳಿ ವಸ್ತುವನ್ನ ನಿಮ್ಮ ಮನೆಯ ಕೊನೆಯಲ್ಲಿ ಇಟ್ಟು ನೋಡಿ ಸಾಕು , ನೀವು ಇದ್ದಕೆ ಇದ್ದ ಹಾಗೆ ಕೋಟ್ಯಧಿಪತಿ ಆಗುತೀರಾ… ಅಷ್ಟಕ್ಕೂ ಇಷ್ಟೊಂದು ಅದೃಷ್ಟ ತಂದು ಕೊಡುವ ಆ ಬೆಳ್ಳಿ ವಸ್ತು ಯಾವುದು ನೋಡಿ….

Published on

ನಮಸ್ಕಾರಗಳು ಪ್ರಿಯ ಓದುಗರೇ ನಿಮ್ಮ ಮನೆಯಲ್ಲಿ ಈ ವಸ್ತುವನ್ನು ಲಕ್ಷ್ಮಿ ದೇವಿಯ ಕೃಪೆ ಲಭಿಸುತ್ತದೆ ಅಷ್ಟೇ ಅಲ್ಲ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ ಕೆಲವರ ಮನೆಯಲ್ಲಿ ಗೊಂದಲಗಳು ಕಿರಿಕಿರಿ ಮನಸ್ತಾಪಗಳ ಹೆಚ್ಚಾಗಿರುತ್ತದೆ ಹೀಗಿರುವಾಗ ಸಮಸ್ಯೆಗಳ ಬುತ್ತಿಯ ಮನೆಯಲ್ಲಿ ಇರುವಾಗ ಇದಕ್ಕಾಗಿ ನೀವು ಮಾಡಬೇಕಿರುವ ಪರಿಹಾರ ಏನು ಗೊತ್ತಾ ತಿಳಿಸಿಕೊಡುತ್ತವೆ ಇದರಂತೆ ಮಾಡಿ ಹೌದು ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಉತ್ತಮ ಪರಿಹಾರವೊಂದರ ಬಗ್ಗೆ ನಿಮಗೆ ತಿಳಿಸಿಕೊಡುತ್ತೇನೆ ಲೇಖನವನ್ನ ಸಂಪೂರ್ಣವಾಗಿ ತಿಳಿದ ಬಳಿಕ ನೀವು ಕೂಡ ಈ ಪರಿಹಾರವನ್ನು ಪಾಲಿಸಿ ನೋಡಿ ಖಂಡಿತ ನಿಮ್ಮ ಜೀವನದಲ್ಲಿ ನಿಮ್ಮ ಮನೆಯ ವಾತಾವರಣದಲ್ಲಿ ನಿಮ್ಮ ಮನೆಯ ಸದಸ್ಯರ ಬದುಕಿನಲ್ಲಿ ನಿಮ್ಮ ಮನೆಯ ಹಿರಿಯರ ಜೀವನದಲ್ಲಿ ಆಗುವ ಬದಲಾವಣೆಯನ್ನು ಕಾಣಬಹುದು.

ಹೌದು ಮನೆ ಅಂದಮೇಲೆ ನಾವು ಎಲ್ಲೇ ಹೋಗಿ ಬರಲಿ ಕೊನೆಗೆ ನಮ್ಮ ಮನೆಗೆ ಬರಬೇಕು ಆ ಮನೆ ಎಂಬುದು ನಮ್ಮ ಸ್ವರ್ಗವಾಗಿರುತ್ತದೆ ಮನೆಯೇ ಮಂತ್ರಾಲಯ ಅಂತಾರೆ ಮನೆಯ ಮಕ್ಕಳಿಗೆ ಮೊದಲ ಪಾಠಶಾಲೆ ಅಂತ ಕೂಡ ಹೇಳುತ್ತಾರೆ ಹೀಗಿರುವಾಗ ಮನೆ ಹೀಗಿರಬೇಕು ಅಲ್ವಾ ಮನೆಯಲ್ಲಿ ಸದಾ ನೆಮ್ಮದಿ ನೆಲೆಸಿರಬೇಕು ನಾವು ನಮ್ಮ ಗೂಡಿಗೆ ಮರಳಿ ಹೋಗುತ್ತಿದ್ದ ಹಾಗೆ ಆಮ್ ಮನೆ ನಮ್ಮಲ್ಲಿ ಶಕ್ತಿ ತುಂಬಬೇಕು ನಮಗೆ ಸಕಾರಾತ್ಮಕ ಚಿಂತನೆಗಳು ಬರುವ ಹಾಗೆ ಮಾಡಬೇಕು ಅದಕ್ಕಾಗಿ ಮನೆಯ ವಾತಾವರಣವನ್ನು ಸದಾ ಸಕಾರಾತ್ಮಕತೆಯಿಂದ ಕೂಡಿರುವ ಹಾಗೆ ಮಾಡುವುದಕ್ಕೆ ನಾವು ಕೆಲವೊಂದು ಪದ್ಧತಿಗಳ ನಮ್ಮನೆಯಲ್ಲಿ ಪಾಲಿಸಬೇಕು.

ಹೌದು ಮನೆಯನ್ನು ಹೇಗೆ ಇಟ್ಟುಕೊಳ್ಳುವುದಲ್ಲ ಮನೆಯನ್ನು ಸದಾ ಶುಭ್ರವಾಗಿ ಇಟ್ಟುಕೊಂಡಿರಬೇಕು ಈ ರೀತಿ ಮನೆಯನ್ನು ಶುಭ್ರವಾಗಿ ಇಟ್ಟುಕೊಂಡರೆ ಏನು ಪ್ರಯೋಜನ ಗೊತ್ತಾ ಆ ಮನೆಗೆ ಹೋಗುತ್ತಿದ್ದ ಹಾಗೆ ನಮಗೆ ಎಷ್ಟೇ ಸ್ಟ್ರೆಸ್ ಟೆನ್ಶನ್ ಗಳಿರಲಿ ಏನೇ ಆಲೋಚನೆಗಳಿರಲಿ ಏನೇ ಚಿಂತೆಗಳು ಇರಲಿ ಮನೆಗೆ ಬಂದ ಕೂಡಲೇ ನಮ್ಮ ನೋವುಗಳೆಲ್ಲ ಆಲೋಚನೆಗಳೆಲ್ಲ ಕಡಿಮೆಯಾಗಿಬಿಡುತ್ತದೆ ಹೌದು ಅದಕ್ಕೆ ಅಲ್ವಾ ಸ್ವರ್ಗ ಅನ್ನೋದು ನಮ್ಮ ಮನೆಯೇ ನಮಗೆ ಸ್ವರ್ಗ ಆಗಿರುತ್ತದೆ. ಹಾಗಾಗಿ ಈ ಸ್ವರ್ಗವನ್ನು ನಾವು ಹೇಗೆ ಇಟ್ಟುಕೊಳ್ಳಬೇಕು ಅಂದರೆ ಸದಾ ಮನೆಯಲ್ಲಿ ಶಾಂತಿ ನೆಲೆಸಿರಬೇಕು ಅದಕ್ಕಾಗಿ ನಾವು ಮನೆಯಲ್ಲಿ ಚಿಕ್ಕ ಪರಿಹಾರವನ್ನು ಮಾಡಿಕೊಳ್ಳಬೇಕು ಅದೇನೆಂದರೆ ಮನೆಯಲ್ಲಿ ಚೌಕಾಕಾರದ ಬೆಳ್ಳಿಯನ್ನು ಇರಿಸುವುದರಿಂದ ಮನೆಯಲ್ಲಿ ಸಕಲ ಅಷ್ಟೈಶ್ವರ್ಯ ನೆಲೆಸಿರುತ್ತದೆ.

ಅಷ್ಟೆಲ್ಲಾ ಯಾರ ಜಾತಕದಲ್ಲಿ ನಾಲ್ಕನೆಯ ಮನೆಯಲ್ಲಿ ರಾಹು ಕುಳಿತಿರುತ್ತಾನೆ ಅಂಥವರು ಚಿಕ್ಕ ಚೌಕಾಕಾರದ ಬೆಳ್ಳಿಯ ತುಂಡನ್ನು ನಿಮ್ಮ ಮನೆಯ ಮುಂದೆ ಇರುವ ಪಾಟ್ ನಲ್ಲಿ ಹೂತು ಹಾಕಬೇಕು, ಹೌದು ಈ ರೀತಿ ಮಾಡುವುದರಿಂದ ರಾಹು ಕೆಟ್ಟ ಪ್ರಭಾವದಿಂದ ನೀವು ಪರಿಹಾರ ಪಡೆದುಕೊಳ್ಳುತ್ತೀರ. ಅಷ್ಟೇ ಅಲ್ಲ ಯಾರ ಆರೋಗ್ಯ ಮತ್ತೆಮತ್ತೆ ಕೆಡುತ್ತಾ ಇರುತ್ತದೆ ಅಂತಹವರು ಬೆಳ್ಳಿಲೋಟ ದಿಂದ ಪ್ರತಿದಿನ ನೀರು ಕುಡಿಯಿರಿ ಇದರಿಂದ ಮನಸ್ಸಿಗೆ ಶಾಂತಿ ಮತ್ತು ಒಳ್ಳೆಯ ಆಲೋಚನೆಗಳು ಬರುತ್ತದೆ ಜೊತೆಗೆ ಆರೋಗ್ಯವು ಕೂಡ ವೃದ್ಧಿಯಾಗುತ್ತದೆ. ಸ್ನೇಹಿತರೆ ಎಷ್ಟೋ ಜನರಿಗೆ ಆರೋಗ್ಯ ಬಹಳ ಕೈಕೊಡುತ್ತಾ ಇರುತ್ತದೆ ಎಷ್ಟೇ ಚಿಕಿತ್ಸೆ ಪಡೆದರೂ ಬಹಳ ಸೆನ್ಸಿಟಿವ್ ಆಗಿ ಇರುತ್ತೀರಾ ಜೊತೆಗೆ ಮಕ್ಕಳಿಗೂ ಕೂಡ ಇದೇ ರೀತಿ ಸಮಸ್ಯೆಗಳು ಬರುತ್ತಾ ಇರುತ್ತದೆ ಅಂಥವರು ಹೀಗೆ ಬೆಳ್ಳಿ ಲೋಟದಲ್ಲಿ ನೀರನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯವು ಕೂಡ ಉತ್ತಮ ಆಗುತ್ತದೆ.

ಹೌದು ಮತ್ತೊಂದು ಪರಿಹಾರ ಏನಪಾ ಅಂದರೆ ಬೆಳ್ಳಿಯ ಸರವನ್ನು ತಿಂಗಳಿನಲ್ಲಿ ಬರುವ ಗುರುವಾರದ ಶುಕ್ಲಪಕ್ಷದಂದು ಧರಿಸುವುದರಿಂದ ನಿಮಗೆ ಅಪಾರ ಯಶಸ್ಸು ಸಿಗುತ್ತದೆ ಅಂತ ಕೂಡ ನಂಬಲಾಗಿದೆ ಯಾರು ಬೆಳ್ಳಿಯ ಸರ ಧರಿಸುತ್ತಾರೆ ಅಂಥವರಿಗೆ ಸಿಟ್ಟು ಕೋಪ ಕಡಿಮೆ ಆಗುತ್ತದೆ ಜೊತೆಗೆ ಬೆಳ್ಳಿಯ ಸರ ಅಥವಾ ಬೆಳ್ಳಿಯ ಉಂಗುರ ಧರಿಸುವುದರಿಂದ ನಮ್ಮ ಮೇಲೆ ಕೆಟ್ಟ ಶಕ್ತಿಯ ಪ್ರಭಾವ ಆಗುವುದಿಲ್ಲ ಎಂಬ ನಂಬಿಕೆ ಕೂಡ ಇದೆ. ಹೌದು ಬೆಳ್ಳಿ ಲೋಹಕ್ಕೆ ಇಂಥದ್ದೊಂದು ಶಕ್ತಿ ಇದ್ದು ಬೆಳ್ಳಿ ಸಕಾರಾತ್ಮಕತೆಯ ಸಂಕೇತವಾಗಿದೆ.

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...