Homeಉಪಯುಕ್ತ ಮಾಹಿತಿಈ ಮಂತ್ರಗಳಿಗೆ ಎಂತ ಕೆಳಮಟ್ಟದಲ್ಲಿ ಇರೋ ವ್ಯಕ್ತಿಗಳನ್ನು ಸಹ ಶ್ರೀಮಂತರನ್ನಾಗಿ ಮಾಡುವ ಶಕ್ತಿ ಈ ಮಂತ್ರಗಳಿಗೆ...

ಈ ಮಂತ್ರಗಳಿಗೆ ಎಂತ ಕೆಳಮಟ್ಟದಲ್ಲಿ ಇರೋ ವ್ಯಕ್ತಿಗಳನ್ನು ಸಹ ಶ್ರೀಮಂತರನ್ನಾಗಿ ಮಾಡುವ ಶಕ್ತಿ ಈ ಮಂತ್ರಗಳಿಗೆ ಇದೆ… ಅಷ್ಟಕ್ಕೂ ಆ ಮಂತ್ರಗಳಾದರು ಯಾವುದು…

Published on

ನಮಸ್ಕಾರಗಳು ಪ್ರಿಯ ಓದುಗರೆ ನಿಮ್ಮ ಮನೆಯ ಸುತ್ತಮುತ್ತಲಲ್ಲಿ ಈ ಯಾವುದಾದರೂ ಇದ್ದಲ್ಲಿ ಅದಕ್ಕೆ ಖಂಡಿತ ಇಂತಹ ಪೂಜೆ ಇಂತಹ ಪರಿಹಾರಗಳನ್ನ ಮಾಡಿ ಖಂಡಿತ ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತದೆ ಹಾಗಾದರೆ ಬನ್ನಿ ಪ್ರಕೃತಿಯ ಈ ವಿಶೇಷ ಶಕ್ತಿಯನ್ನು ಹೊಂದಿರತಕ್ಕಂತಹ ಮರಗಳ ಕುರಿತು ಇಳಿಯೋಣ ಹಾಗೆ ಈ ಮರಗಳು ನಿಮ್ಮ ಮನೆಯ ಸುತ್ತಮುತ್ತಲೂ ಇದ್ದರೆ ಖಂಡಿತ ಕೆಲವೊಂದು ತಪ್ಪುಗಳನ್ನು ಮಾಡದೆ ಈ ಕೆಲವೊಂದು ಪರಿಹಾರಗಳನ್ನು ಅಪಹರಿಸಿ ಬಳಿಕ ನೋಡಿ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಯನ್ನು ನೀವೇ ಕಾಣಬಹುದು. ಹೌದು ಪ್ರಕೃತಿಯ ಅದ್ಭುತವಾದ ಶಕ್ತಿ ಹಾಗೆ ಆಕೃತಿಯಲ್ಲಿರುವ ಈ ವಿಶೇಷ ಶಕ್ತಿಯನ್ನು ಹೊಂದಿರುವ ಈ ಮರಗಳನ್ನು ನೀವು ಕೂಡ ಪ್ರತಿದಿನ ಪೂಜಿಸುವುದರಿಂದ ಅಗಾಧವಾದ ಶಕ್ತಿಯನ್ನು ಪಡೆದುಕೊಳ್ಳಬಹುದು.

ಹೌದು ಸ್ನೇಹಿತರ ಪ್ರಕೃತಿಯ ವಿಶೇಷವಾದ ಶಕ್ತಿಯನ್ನು ಹೊಂದಿರತಕ್ಕಂತಹ ಆ ಮೊದಲ ಮರಗಿಡ ಯಾವುದು ಗೊತ್ತಾ ನಮ್ಮ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿರುವಂತಹ ತುಳಸಿ ಗಿಡ. ಹೌದು ನಿಮ್ಮ ಮನೆಯಲ್ಲಿ ಇಂದಿಗೂ ಕೂಡ ತುಳಸಿ ಗಿಡವನ್ನು ನೀವು ಇಟ್ಟುಕೊಂಡಿಲ್ಲ ಅಂದಲೆ ತಪ್ಪದೆ ಮೊದಲು ತುಳಸಿ ಗಿಡವನ್ನು ತಂದು ನಿಮ್ಮ ಮನೆಯ ಅಂಗಳದಲ್ಲಿ ಇಟ್ಟು ಪ್ರತಿದಿನ ಅದನ್ನು ಪೂಜೆ ಮಾಡುತ್ತಾ ಬನ್ನಿ. ಖಂಡಿತ ಇದರಿಂದ ನೀವು ಅಪಾರವಾದ ಶಕ್ತಿಯನ್ನು ಪಡೆದುಕೊಳ್ಳಬಹುದು ನೀವು ಅಂದುಕೊಂಡಿರುವುದಿಲ್ಲ ಅಥವಾ ಬದಲಾವಣೆಯನ್ನು ನಿಮ್ಮ ಮನೆಯಲ್ಲಿ ನೀವು ಕಾಣಬಹುದು ಯಾವುದೇ ತರದ ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶ ಮಾಡುವುದಿಲ್ಲ ಮನೆಯಂಗಳದಲ್ಲಿ ತುಳಸಿ ಗಿಡವನ್ನು ಇಟ್ಟು ಆರಾಧಿಸುವುದರಿಂದ ಇದು ವೈಜ್ಞಾನಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಲಾಭಗಳನ್ನು ಹೊಂದಿರುವ ಗಿಡ ಆಗಿತ್ತು ಇದರಲ್ಲಿ ವಿಷ್ಣುದೇವ ಲಕ್ಷ್ಮೀದೇವಿ ನೆಲೆಸಿರುತ್ತಾರೆ ಎಂಬ ನಂಬಿಕೆ ಸಹ ಇದೆ.

ನಿಮ್ಮ ಮನೆಯ ಸುತ್ತಮುತ್ತ ತುಳಸಿಗಿಡ ಇದ್ದಲ್ಲಿ ಅದಕ್ಕೆ ಪ್ರತಿದಿನ ನೀರನ್ನು ಹಾಕಿ ಇದರಿಂದ ನಿಮಗೆ ಲಕ್ಷ್ಮೀದೇವಿ ತುಳಸಿ ಮಾತೆ ಮತ್ತು ವಿಷ್ಣುವಿನ ಅನುಗ್ರಹ ಆಗುತ್ತದೆ ಹಾಗೂ ಜೀವನದಲ್ಲಿರುವ ಹಲವು ಸಮಸ್ಯೆಗಳು ದೂರವಾಗುತ್ತದೆ. ಎರಡನೆಯದ್ದು ಅರಳಿಮರ ಹೌದು ಅರಳಿಮರ ಬದಲಿ ತ್ರಿಮೂರ್ತಿಗಳು ನೆಲೆಸಿರುತ್ತಾರೆ ಎಂಬ ನಂಬಿಕೆಯಿದೆ. ಆದ್ದರಿಂದ ನಿಮ್ಮ ಮನೆಯ ಸುತ್ತಮುತ್ತ ಅರಳಿಮರ ಇದ್ದಲ್ಲಿ ತಪ್ಪದೆ ಪ್ರತಿದಿನ ಅದಕ್ಕೆ ನೀರನ್ನು ಹಾಕಬೇಕು ಇದರಿಂದ ನಿಮ್ಮ ಮನೆಯ ಮೇಲೆ ನಿಮ್ಮ ಮೇಲೆ ತ್ರಿಮೂರ್ತಿಗಳ ಅನುಗ್ರಹ ಆಗುತ್ತದೆ ಎಂಬ ನಂಬಿಕೆ ಇದೆ ಆದ್ದರಿಂದ ಮನೆಯ ಸುತ್ತಮುತ್ತ ಅರಳಿ ಮರ ಇದ್ದಲ್ಲಿ ಅರಳಿ ಮರಕ್ಕೆ ನೀರನ್ನು ಹಾಕುತ್ತ ಬನ್ನಿ.

ಇದರಿಂದ ನಿಮ್ಮ ಜೀವನದಲ್ಲಿ ಕೆಲವೊಂದು ಗ್ರಹ ದೋಷ ನಿವಾರಣೆ ಆಗುವುದರ ಜೊತೆಗೆ ಕೆಲವೊಂದು ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ ಹಾಗೆ ಅರಳಿಮರ ಆಧ್ಯಾತ್ಮಿಕವಾಗಿ ಮಾತ್ರವಲ್ಲ ಆರೋಗ್ಯಕರವಾಗಿ ಕೂಡ ಹೆಚ್ಚಿನ ಪ್ರಯೋಜನಕಾರಿ ಅಂಶಗಳನ್ನು ಹೊಂದಿದೆ. ಮೂರನೆಯದು ಬಿಲ್ವಮರದ ಹೌದು ಬಿಲ್ವದ ಎಲೆ ಅನ್ನುತ್ತಿದ್ದ ಹಾಗೆ ನಮಗೆ ಶಿವನ ಆರಾಧನೆಗೆ ನೆನಪಾಗುತ್ತದೆ. ಶಿವನ ಆರಾಧನೆಯಲ್ಲಿ ಬಿಲ್ವದ ಎಲೆ ವಿಶೇಷ ಸ್ಥಾನವಿದೆ ಶಿವನ ಆರಾಧನೆಯು ಬಿಲ್ವದ ಎಲೆ ಇಲ್ಲದೆ ಸಂಪೂರ್ಣಗೊಳ್ಳುವುದಿಲ್ಲ ಆದ್ದರಿಂದ ನಿಮ್ಮ ಮನೆಯ ಸುತ್ತಮುತ್ತ ಅಥವಾ ನಿಮ್ಮ ಮನೆಯಲ್ಲಿ ನಿಮ್ಮ ಮನೆಯ ಅಂಗಳದಲ್ಲಿ ಬಿಲ್ವಮರದ ಇದ್ದಲ್ಲಿ ಪ್ರತಿದಿನ ಅದಕ್ಕೆ ನೀರನ್ನು ಹಾಕುತ್ತ ಬಂದ ಮತ್ತು ಬಿಲ್ವದ ಎಲೆಯನ್ನು ತಪ್ಪದೆ ಲಿಂಗಸ್ವರೂಪಿ ಶಿವನಿಗೆ ಅರ್ಪಿಸಿ ಇದರಿಂದ ಸಹ ನಿಮ್ಮ ಮೇಲೆ ಶಿವನ ಅನುಗ್ರಹವಾಗುತ್ತದೆ ಜೀವನದಲ್ಲಿ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ.

ಕೊನೆಯದು ಇದು ಲಕ್ಷ್ಮೀ ದೇವಿಯ ಸ್ವರೂಪ ಅಂತಾನೇ ಹೇಳ್ತಾರೆ ಅದೇ ಬಾಳೆಗಿಡ ಕಬ್ಬು ಬಾಳೆ ಗಿಡದ ಒಂದೊಂದು ಭಾಗವು ಪ್ರಯೋಜನಕಾರಿ ಹಾಗೂ ದೇವರಿಗೆ ಸಮರ್ಪಿತವಾಗುತ್ತದೆ ಆದ್ದರಿಂದ ಬಾಳೆ ಗಿಡದ ಪೂಜೆ ಮಾಡುವುದು ಬಾಳೆಗಿಡದ ಆರಾಧನೆ ಮಾಡುವುದು ಬಾಳೆ ಗಿಡಕ್ಕೆ ನೀರು ಎರೆಯುವುದು ಮಾಡುವುದರಿಂದ ಕೂಡ ಜೀವನದಲ್ಲಿ ನಾವು ಹಲವು ಸಮಸ್ಯೆಗಳಿಂದ ದೂರ ಆಗುತ್ತದೆ ಹೀಗೆ ಈ ಕೆಲವೊಂದು ಮರಗಳು ಪ್ರಕೃತಿಯಲ್ಲಿ ವಿಶೇಷ ಶಕ್ತಿಯನ್ನು ಹೊಂದಿದ್ದು ಟೀಮ್ ಗಿಡಮರಗಳು ನಿಮ್ಮ ಮನೆಯ ಸುತ್ತಮುತ್ತಲು ಇದ್ದಲ್ಲಿ ತಪ್ಪದೆ ಅದಕ್ಕಾಗಿ ಕೆಲವೊಂದು ಪರಿಹಾರಗಳನ್ನು ಪಾಲಿಸಿ ಜೀವನದಲ್ಲಿ ಉತ್ತಮ ನೀವು ಪ್ರಕೃತಿಯನ್ನು ಎಷ್ಟು ಪ್ರೀತಿಸುತ್ತಾರೋ ಅಷ್ಟೇ ಪ್ರಕೃತಿಮಾತೆಯು ನಿಮ್ಮನ್ನು ರಕ್ಷಿಸುತ್ತದೆ ಪ್ರೀತಿಸುತ್ತದೆ ಧನ್ಯವಾದ…

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...