Homeಅರೋಗ್ಯಈ ವಸ್ತುವನ್ನ ವರ್ಷಕ್ಕೆ ಒಂದು ಬಾರಿಯಾದರೂ ತಿನ್ನಿ ಸಾಕು ನಿಮಗೆ ಪೈಲ್ಸ್ ಬರೋದೇ ಇಲ್ಲ ,...

ಈ ವಸ್ತುವನ್ನ ವರ್ಷಕ್ಕೆ ಒಂದು ಬಾರಿಯಾದರೂ ತಿನ್ನಿ ಸಾಕು ನಿಮಗೆ ಪೈಲ್ಸ್ ಬರೋದೇ ಇಲ್ಲ , ಅಷ್ಟೊಂದು ಪರಿಣಾಮಕಾರಿ ವಸ್ತು ಇದು , ತಿನ್ನೋದಕ್ಕೂ ಕೂಡ ತುಂಬಾ ರುಚಿ…

Published on

ಮೂಲವ್ಯಾಧಿ ಸಮಸ್ಯೆ ಕಾಡ್ತಾ ಇದೆಯಾ? ಹಾಗಾದರೆ ಬನ್ನಿ ಈ ಪೈಲ್ಸ್ ಸಮಸ್ಯೆಗೆ ಮಾಡಿಕೊಳ್ಳಬಹುದಾದ ಸರಳ ಪರಿಹಾರದ ಕುರಿತು ತಿಳಿಯೋಣ, ಹೌದು ಮನೆಮದ್ದುಗಳನ್ನು ಅನಿಸುವುದರಿಂದ ಈ ಮನೆಮದ್ದುಗಳ ಪರಿಹಾರ ಮಾಡುವುದರಿಂದ ಸ್ವಲ್ಪ ನಿಧಾನವಾಗಿ ನಮಗೆ ಫಲಿತಾಂಶ ದೊರೆತರೂ ಪ್ರಭಾವವಾಗಿ ನಮಗೆ ರಿಸಲ್ಟ್ ದೊರೆಯುತ್ತದೆ.ಹಾಗಾಗಿ ಇವತ್ತಿನ ಲೇಖನದಲ್ಲಿ ನಾವು ಮಾತನಾಡಲು ಹೊರಟಿರುವಂತಹ ಪೈಲ್ಸ್ ಈ ತೊಂದರೆಗೆ ಮನೆಮದ್ದನ್ನು ನೀವು ಕೂಡ ಪಾಲಿಸಿ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಿ. ಈ ಮನೆಮದ್ದನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಕೆಲವೇ ಕೆಲವು ಪದಾರ್ಥಗಳು

ಅದು ಮನೆಯ ಅಡುಗೆ ಮನೆಯಲ್ಲಿಯೇ ನಮಗೆ ದೊರೆಯುತ್ತದೆ ಹಾಗೂ ಪೈಲ್ಸ್ ಸಮಸ್ಯೆ ಬಂದಾಗ ಅದರ ನಿವಾರಣೆ ಮಾಡಿಕೊಳ್ಳುವುದಕ್ಕೆ ಯಾರೆಲ್ಲ ಏನೆಲ್ಲಾ ಪರಿಹಾರಗಳನ್ನು ಪಾಲಿಸುತ್ತಾರೆ ಅದ್ಯಾವುದೂ ಕೂಡ ನಿಮಗೆ ಕೆಲಸ ಮಾಡಿಲ್ಲ ಅಂದರೆ, ಕೊನೆಯದಾಗಿ ನೀವು ಈ ಪರಿಹಾರವನ್ನು ಮಾಡಿಕೊಳ್ಳಬಹುದು. ಯಾವುದೇ ಸೈಡ್ ಎಫೆಕ್ಟ್ ಗಳಿಲ್ಲದೇ ಹೆಚ್ಚು ಕಷ್ಟ ಪಡದೆ, ಹೆಚ್ಚು ಕಷ್ಟ ನೀಡುವಂತಹ ಸಮಸ್ಯೆ ಅನ್ನು ಪರಿಹಾರ ಮಾಡಿಕೊಳ್ಳಬಹುದು.

ಈ ಮನೆಮದ್ದನ್ನು ಮಾಡುವುದಕ್ಕೆ ನಮಗೆ ಬೇಕಾಗಿರುವಂತ ಧೂ ಓಂ ಕಾಳು ಮೆಣಸಿನ ಕಾಳು ಮತ್ತು ಸೋಂಪಿನ ಕಾಳು ಇದೆಲ್ಲವೂ ಕೂಡ ಸಾಮಾನ್ಯವಾಗಿ ಎಲ್ಲರೂ ಕೂಡ ಅಡುಗೆಯಲ್ಲಿ ಬಳಸುವ ಪದಾರ್ಥಗಳೆ ಆಗಿರುತ್ತದೆ. ಹಾಗಾಗಿ ಕೆಲವರಿಗೆ ಕಾಡುವ ಮೂಲವ್ಯಾಧಿಗೆ ಅಥವಾ ಕೆಲವರಿಗೆ ಕಾಡುವ ಮಲಬದ್ಧತೆ ಸಮಸ್ಯೆಗೆ ಈ ಮನೆ ಮದ್ದು ಮಾಡಬಹುದು.

ಬೇಕಾದ ಪದಾರ್ಥಗಳು ಯಾವುವು ಎಂದು ತಿಳಿದ ಆಯ್ತು ಈಗ ಮಾಡುವ ವಿಧಾನ ಈ ಪದಾರ್ಥಗಳ ಹುರಿದು ಪುಡಿ ಮಾಡಿಕೊಂಡು ಇಟ್ಟುಕೊಳ್ಳಬಹುದು ಅಂದರೆ ಕುಳಿತುಕೊಳ್ಳುವಾಗ ಈ ಪದಾರ್ಥಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಬೇರೆ ಬೇರೆ ಯಾಗಿ ಹುರಿದುಕೊಂಡು ನಂತರ ಪುಡಿ ಮಾಡಿ ಇಟ್ಟುಕೊಂಡು ಬಳಸಬಹುದು.

ಅಥವಾ ಕುದಿಯುವ ನೀರಿಗೆ ಈ ಪದಾರ್ಥಗಳನ್ನು ಕಾಲು ಚಮಚ ಪ್ರಮಾಣದಲ್ಲಿ ಈ ಪದಾರ್ಥಗಳನ್ನು ಹಾಕಿ ನೀರನ್ನು ಕುದಿಸಿ ನಂತರ ಆ ನೀರನ್ನು ಶೋಧಿಸಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯುತ್ತ ಬರಬೇಕು, ಹೌದು ಬೆಳಿಗ್ಗೆ ಎದ್ದ ಕೂಡಲೇ ನೀವು ಈ ಪರಿಹಾರವನ್ನು ಪಾಲಿಸಬೇಕಾಗಿರುತ್ತದೆ.

ಈ ಸರಳ ವಿಧಾನವನ್ನು ಪಾಲಿಸು ವುದರಿಂದ ಆಗುವ ಲಾಭ ಏನು ಅಂದರೆ ದೇಹದಲ್ಲಿರುವ ಟಾಕ್ಸಿಕ್ ಅಂಶ ವನ್ನು ಹೊರ ಹಾಕಬಹುದು ಮತ್ತು ಈ ಪರಿಹಾರದಿಂದ ಆಗುವ ಲಾಭವೇನು ಅಂದರೆ ಯಾರಿಗೆ ಮಲಬದ್ಧತೆ ಕಾಡುತ್ತಿದೆ ಅಂಥವರಿಗೆ ಸಮಸ್ಯೆ ಬೇಗ ನಿವಾರಣೆಯಾಗುತ್ತದೆ ಕೇವಲ ಒಂದೇ ವಾರ ಮಾಡಿ ಫಲಿತಾಂಶ ಬೇಗನೆ ಪಡೆದುಕೊಳ್ಳಬಹುದು.

ಸಾಮಾನ್ಯವಾಗಿ ಮಲಬದ್ಧತೆ ಉಂಟಾದಾಗ ಅದನ್ನು ನಿರ್ಲಕ್ಷ್ಯ ಮಾಡಿದಾಗ ಅದು ಮೂಲ ವ್ಯಾಧಿಗೆ ತಿರುಗುತ್ತದೆ ಆಗ ನಾವು ನಿರ್ಲಕ್ಷ್ಯ ಮಾಡದೆ ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕಾಗಿರುತ್ತದೆ ಯಾಕೆಂದರೆ ಮಲಬದ್ಧತೆ ಯಾರಲ್ಲಿ ಹೆಚ್ಚಾಗಿ ಕಾಡುತ್ತದೆ, ಅಂಥವರಿಗೆ ಮೂಲವ್ಯಾದಿ ಸಮಸ್ಯೆ ಮುಂದೊಂದು ದಿನ ಎದುರಾಗುವ ಸಾಧ್ಯತೆ ಇದ್ದೇ ಇರುತ್ತದೆ

ಆದ್ದರಿಂದ ಮಲಬದ್ದತೆಯನ್ನು ನಿರ್ಲಕ್ಷ್ಯ ಮಾಡದೆ ಅದಕ್ಕೆ ಮಾಡಿಕೊಳ್ಳಬಹುದಾದ ಸರಳ ವಿಧಾನ ಮತ್ತು ಮಲಬದ್ಧತೆ ಸಮಸ್ಯೆಗೂ ಈ ಮೇಲೆ ತಿಳಿಸಿದಂತಹ ಪರಿಹಾರ ಮಾಡಿಕೊಳ್ಳಬಹುದು. ಇದರಿಂದ ಸಹ ಬೆಳಿಗ್ಗೆ ಎದ್ದ ಕೂಡಲೇ ಈ ಪರಿಹಾರ ಪಾಲಿಸಿದರೆ ದೇಹದಲ್ಲಿರುವ ಬೇಡದಿರುವ ಅಂಶ ವನ್ನು ಶರೀರವೇ ಹೊರಹಾಕುತ್ತದೆ ಮತ್ತು ಅದಕ್ಕೆ ಸಹಕಾರಿ ಈ ಮನೆಮದ್ದು ಆಗಿರುತ್ತದೆ.ಆದ್ದರಿಂದ ಈ ಸುಲಭ ಮನೆಮದ್ದು ಪಾಲಿಸಿ ಮಲಬದ್ಧತೆ ಮೂಲವ್ಯಾಧಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಜೊತೆಗೆ ಈ ಮನೆ ಮದ್ದಿನಿಂದ ಕರುಳು ಕೂಡ ಶುದ್ದಿಯಾಗುತ್ತದೆ.

Latest articles

Tata Cars : ಟಾಟಾ ಕಂಪನಿಯಿಂದ ಒಂದು ದೊಡ್ಡ ನಿರ್ದಾರ ಜಾರಿಗೆ , ಎಲೆಕ್ಟ್ರಿಕ್ ಕಾರುಗಳ ಬೆಲೆಯಲ್ಲಿ ಬಾರಿ ಇಳಿಕೆ ಆಗುತ್ತಾ..

ಭಾರತೀಯ ಜನಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿ ಹೆಚ್ಚುತ್ತಿರುವ ಆಸಕ್ತಿಯು ಸ್ಪಷ್ಟವಾಗಿದೆ, ಆದರೆ ಹೆಚ್ಚಿನ ಬೆಲೆಗಳು ಅನೇಕ ಸಂಭಾವ್ಯ ಖರೀದಿದಾರರಿಗೆ ಪ್ರತಿಬಂಧಕವಾಗಿದೆ....

Honda SUV Car: ನಾಳೆ ರಿಲೀಸ್ ಹೋಂಡಾ SUV ಕಾರ್, ಎದುರಾಳಿಗಳ ಎದೆಯಲ್ಲಿ ನಡುಕ..

ಜೂನ್ 6 ರಂದು, ಹೋಂಡಾ ಕಾರ್ಸ್ ಇಂಡಿಯಾ ತನ್ನ ಬಹು ನಿರೀಕ್ಷಿತ 'ಎಲಿವೇಟ್' SUV (Elevate)ಅನ್ನು ಅನಾವರಣಗೊಳಿಸುವುದರಿಂದ ಭಾರತೀಯ...

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...