Homeಎಲ್ಲ ನ್ಯೂಸ್ಈ ಸಣ್ಣ ಹುಡುಗ ಹಾವುಗಳನ್ನ ಏನು ಮಾಡುತ್ತಿದ್ದಾನೆ ಅನ್ನೋದು ನಿಮಗೆ ಗೊತ್ತಾದ್ರೆ ಅಯ್ಯಯ್ಯೋ ಅಂತೀರಾ ..

ಈ ಸಣ್ಣ ಹುಡುಗ ಹಾವುಗಳನ್ನ ಏನು ಮಾಡುತ್ತಿದ್ದಾನೆ ಅನ್ನೋದು ನಿಮಗೆ ಗೊತ್ತಾದ್ರೆ ಅಯ್ಯಯ್ಯೋ ಅಂತೀರಾ ..

Published on

ಸ್ನೇಹಿತರೇ ಕೆಲವೊಂದು ಕೆಲಸವನ್ನು ಮಾಡಲು ಯಾವುದೇ ರೀತಿಯ ದಂತಹ ವಯಸ್ಸಿನ ಅಂತರ ಮತ್ತು ವಯಸ್ಸಿನ ಅವಶ್ಯಕತೆ ಇರುವುದಿಲ್ಲ ಕೆಲವೊಂದು ಬಾರಿ ಕೆಲವೊಬ್ಬರು ವಯಸ್ಸಿಗೆ ಮೀರಿದಂತಹ ಕೆಲಸವನ್ನು ಮಾಡುತ್ತಾರೆ ಎಂಬುದರಲ್ಲಿ ಯಾವುದೇ ರೀತಿಯಾದ ಸಂಶಯ ಇಲ್ಲದಿರುವುದನ್ನು ಕೂಡ ನಾವು ಗಮನಿಸಬಹುದಾಗಿದೆ.ಸ್ನೇಹಿತರೇ ನಮ್ಮ ಪ್ರಪಂಚದಲ್ಲಿ ಮಕ್ಕಳು ಯಾರಿಗೂ ಕಡಿಮೆಯಿಲ್ಲ ಓದಿನಲ್ಲಿ ಅಥವಾ ಬೇರೆ ಯಾವುದೇ ಕೆಲಸಗಳು ಕೂಡ ದೊಡ್ಡವರಿಗೆ ಸರಿ ಸಮಾನವಾಗಿ ಈಗಿನ ಮಕ್ಕಳು ಇರುವುದನ್ನು ನಾವು ಗಮನಿಸಬಹುದಾಗಿದೆ ಈ ಮಕ್ಕಳಲ್ಲಿ ಕೆಲವೊಬ್ಬರು ಅವರ ವಯಸ್ಸಿಗೆ ಮೀರಿದಂತಹ ಆಸಕ್ತಿಗಳನ್ನು ಮತ್ತು ಶಕ್ತಿಗಳನ್ನು ಹೊಂದಿರುತ್ತಾರೆ .

You know what this little boy is doing with snakes ..

ಅದಕ್ಕೆ ಅನುಗುಣವಾಗಿ ಈ ದಿನ ನಾನು ನಿಮಗೆ ಒಂದು ಚಿಕ್ಕ ಘಟನೆಯನ್ನು ವಿವರಿಸುತ್ತೇನೆ ಈ ಘಟನೆಯಲ್ಲಿ ಕಿರಣ್ ಎಂಬಾತನ ಮಗನ ಹೆಸರು ಜತಿನ್ ಈತ ಮಾಡಿದ ಒಂದು ಕೆಲಸವನ್ನು ನೀವು ಕೇಳಿದರೆ ಅಚ್ಚರಿ ಪಡುತ್ತೀರ ಮತ್ತು ಈ ಸಣ್ಣ ವಯಸ್ಸಿನಲ್ಲಿಯೇ ಈತನಿಗೆ ಇರುವ ಬುದ್ಧಿವಂತಿಕೆಯನ್ನು ಕೇಳಿದರು ಕೂಡ ಒಂದು ನಿಮಿಷ ಬಾಯಿಯ ಮೇಲೆ ಬೆರಳಿಟ್ಟು ಕೊಳ್ಳುವುದರಲ್ಲಿ ಯಾವುದೇ ರೀತಿಯಾದ ಸಂಶಯ ಇಲ್ಲ.ಸ್ನೇಹಿತರೇ ನಾನು ಮೇಲೆ ಹೇಳಿರುವ ಕಿರಣ್ ಅವರು ಹಾವು ಹಿಡಿಯುವಂತಹ ಒಂದು ಕೆಲಸವನ್ನು ಮಾಡುತ್ತಿರುತ್ತಾರೆ ಇದನ್ನು ಯಾವುದೇ ದುಡ್ಡಿನ ಅಪೇಕ್ಷೆ ಇಲ್ಲದೆ ಅವರು ಸಾಮಾನ್ಯವಾಗಿ ಜನರ ಅನುಕೂಲಕ್ಕಾಗಿ ಅವರ ಸುತ್ತಮುತ್ತ ಗ್ರಾಮಗಳಲ್ಲಿ ಇರುವ ಅವುಗಳನ್ನು ಹಿಡಿದು ಸುರಕ್ಷಿತವಾಗಿ ಅವುಗಳನ್ನು ಕಾಡಿಗೆ ಬಿಡುವಂತಹ ಕೆಲಸವನ್ನು ಮಾಡಿ ಸುತ್ತಮುತ್ತಲಿನ ಜನರಿಗೆ ಅನುಕೂಲವಾಗುವಂತೆ ಮಾಡಿ ಕೊಡುತ್ತಿರುತ್ತಾರೆ .

ಮತ್ತು ಅವುಗಳನ್ನು ಅಷ್ಟೇ ಸುರಕ್ಷಿತವಾಗಿ ಕಾಡುಗಳಿಗೆ ಬಿಟ್ಟು ಆ ಪ್ರಾಣಿಗಳಿಂದ ಮನುಷ್ಯರಿಗೂ ಯಾವುದೇ ತೊಂದರೆಯಾಗದ ರೀತಿಯಲ್ಲಿ ಮತ್ತು ಮನುಷ್ಯನಿಂದ ಪ್ರಾಣಿಗಳಿಗೂ ಯಾವುದೇ ರೀತಿಯ ದಂತಹ ಹಿಂಸೆ ಆಗದ ರೀತಿಯಲ್ಲಿ ನೋಡಿಕೊಳ್ಳುತ್ತಿರುತ್ತಾರೆ .ಆದರೆ ಇವರ ಮಗ ಮಾಡುತ್ತಿದ್ದ ಕೆಲಸ ಏನು ಗೊತ್ತೆ ಈತ ತಂದೆ ಹಿಡಿದುಕೊಂಡು ಬಂದ ಹಾವುಗಳನ್ನು ಅವುಗಳಿಗೆ ಹಿಂಸೆ ಆಗದ ರೀತಿಯಲ್ಲಿ ಈ ಚಿಕ್ಕ ವಯಸ್ಸಿನಲ್ಲಿಯೇ ಅವುಗಳನ್ನು ಆಟವಾಡಿಸಿ ಅವುಗಳನ್ನು ತಂದೆಗೆ ಹೇಳಿ ಜೋಪಾನವಾಗಿ ಕಾಡಿಗೆ ಬಿಡಿಸುತ್ತಿದ್ದ ಮತ್ತು ಆತನ ತಂದೆ ಕಾಡಿಗೆ ಹೋಗುವಾಗ ಅವುಗಳನ್ನು ಸುರಕ್ಷಿತವಾಗಿ ಬಿಟ್ಟು ಬನ್ನಿ ಎಂದು ಕೂಡ ಹೇಳಿ ಕಳಿಸುತ್ತಿದ್ದ.

You know what this little boy is doing with snakes ..

ನೋಡಿದ್ರಲ್ಲ ಸ್ನೇಹಿತರೇ ಆ ಚಿಕ್ಕ ವಯಸ್ಸಿನಲ್ಲೇ ಆ ಮಗುವಿಗೆ ಎಂತಹ ಒಳ್ಳೆಯ ಮನಸ್ಥಿತಿ ಇದೆ ಎಂದು ಈ ರೀತಿ ಎಷ್ಟು ಜನ ಮಕ್ಕಳು ಬುದ್ಧಿಯನ್ನು ಕಲಿತಿರುತ್ತಾರೆ ಹಾವುಗಳನ್ನು ಕಂಡರೆ ಹೆದರಿಕೊಂಡು ಕಲ್ಲು ಹೊಡೆಯುವ ಮಕ್ಕಳು ಹೆಚ್ಚಾಗಿರುವ ಈ ಸಂದರ್ಭದಲ್ಲಿ ಯಾವ ಮಕ್ಕಳು ತಾನೇ ತಂದೆಗೆ ಜೋಪಾನವಾಗಿ ಹಾವನ್ನು ಕಾಡಿಗೆ ಬಿಡಿ ಎಂದು ಹೇಳುತ್ತಾರೆ ಅಷ್ಟು ಸೌಜನ್ಯ ಈಗಿನ ಕಾಲದಲ್ಲಿ ಮಕ್ಕಳಿಗೆ ಬರುವುದೇ ಕಡಿಮೆ.ಮಕ್ಕಳನ್ನು ಬೆಳೆಸುವ ರೀತಿಯೇ ಹಾಗೆ ಕೆಲವೊಂದು ಮಕ್ಕಳು ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ನೋಡಿ ಬೆಳೆದರೆ ಮತ್ತೆ ಕೆಲವು ಮಕ್ಕಳು ತಮ್ಮ ಹಿರಿಯರನ್ನು ಅನುಸರಿಸಿ ಬೆಳೆಯುತ್ತಾರೆ ಹಾಗೂ ಮತ್ತೆ ಕೆಲವೊಬ್ಬರು ಮಕ್ಕಳು ಹೇಳಿಕೊಟ್ಟ ಬುದ್ಧಿಯನ್ನು ಕೇಳಿಸಿಕೊಂಡು ಬೆಳೆಯುತ್ತಾರೆ ಈ ರೀತಿ ಮಕ್ಕಳನ್ನು ಬೆಳೆಸುವಾಗ ಸ್ವಲ್ಪ ಆಲೋಚಿಸಿ ಅವರಿಗೆ ಯಾವುದು ಒಳ್ಳೆಯದು.ಯಾವುದು ಕೆಟ್ಟದ್ದು ಎಂದು ಮನಸ್ಸಿಗೆ ಅರಿವಾಗುವ ರೀತಿಯಲ್ಲಿ ಅವರನ್ನು ಬೆಳೆಸುವುದು ಅತಿ ಮುಖ್ಯವಾದ ಒಂದು ವಿಷಯವಾಗಿದೆ. ಸ್ನೇಹಿತರೇ ಸಾಧ್ಯವಾದಷ್ಟು ಈ ರೀತಿಯ ಮಾಹಿತಿಗಳನ್ನು ಮಕ್ಕಳಿಗೆ ಹೇಳಿ ಅವರನ್ನು ಧೈರ್ಯವಂತರನ್ನಾಗಿ ಮತ್ತು ಸಮಾಜಕ್ಕೆ ಉತ್ತಮ ಪ್ರಜೆಯನ್ನಾಗಿ ಬೆಳೆಸಬೇಕು ಧನ್ಯವಾದಗಳು.

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಬಾರಿ ದೊಡ್ಡ ಪದವಿಯನ್ನ ಪಡೆದ ಕನ್ನಡ ಸೀರಿಯಲ್ ನಟಿ .. ಯಾರು ಅಂತ ಗೊತ್ತಾದ್ರೆ ಹೌದಾ ಅಂತೀರಾ

ಇತ್ತೀಚಿನ ದಿವಸಗಳಲ್ಲಿ ಮೂಡಿ ಬರುತ್ತಿರುವ ಹಲವು ಧಾರಾವಾಹಿಗಳಲ್ಲಿ ಟಿಆರ್ ಪಿಯ ಜತೆಗೆ ಮನರಂಜನೆ ಅಲ್ಲಿಯೂ ಕೂಡ ಜನರಿಂದ ಒಳ್ಳೆಯ...