Homeಅರೋಗ್ಯಕಿವಿ ನೋವು , ವಿಪರೀತ ತಲೆ ನೋವು , ರೋಗನಿರೋಧಕ ಶಕ್ತಿ ಜಾಸ್ತಿ ಆಗಬೇಕಾದರೆ ಈ...

ಕಿವಿ ನೋವು , ವಿಪರೀತ ತಲೆ ನೋವು , ರೋಗನಿರೋಧಕ ಶಕ್ತಿ ಜಾಸ್ತಿ ಆಗಬೇಕಾದರೆ ಈ ಒಂದು ವಸ್ತುವನ್ನ ನಿಮ್ಮ ಕಿವಿಯಲ್ಲಿ ಇಟ್ಟು ದಿನ ಮಲಗಿ ಸಾಕು …

Published on

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಈ ಮಾಹಿತಿಯಲ್ಲಿ ಒಂದೊಳ್ಳೆ ಅರೋಗ್ಯ ವೃತ್ತಿಯಾಗುವಂತಹ ಮನೆಮದ್ದಿನ ಕುರಿತು ಮಾತನಾಡುತ್ತಿದ್ದೇವೆ ಈ ಪರಿಹಾರವನ್ನು ಹದಿನೈದು ವರ್ಷ ಮೇಲ್ಪಟ್ಟವರಿಂದ ಹಿಡಿದು ನೂರು ವರುಷದ ವ್ಯಕ್ತಿಯೂ ಕೂಡ ಈ ಮನೆಮದ್ದನ್ನು ಪಾಲಿಸಬಹುದು.ಇದರಿಂದ ಎಂತಹ ಅದ್ಭುತವಾದ ಆರೋಗ್ಯಕರ ಲಾಭಗಳನ್ನು ನಾವು ಪಡೆದುಕೊಳ್ಳಬಹುದು ಎಂದರೆ ನೀವು ಕೂಡ ಈ ಪರಿಹಾರದ ಕುರಿತು ತಿಳಿದು ಮತ್ತು ಈ ಮನೆಮದ್ದನ್ನು ಪಾಲಿಸುವುದಕ್ಕೆ ನಿಮಗೆ ಅನುಮಾನ ಇದ್ದಲ್ಲಿ ಪರಿಚಯಸ್ಥ ವೈದ್ಯರ ಬಳಿ ಕೇಳಿ ಅಥವಾ ಆಯುರ್ವೇದ ವೈದ್ಯರ ಬಳಿ ಕೇಳಿ ಈ ಪರಿಹಾರವನ್ನು ಪಾಲಿಸಿ.

ಹೌದು ಎಲ್ಲರಿಗೂ ಕೂಡ ಆರೋಗ್ಯ ಮುಖ್ಯ ಹಾಗಾಗಿ ನಾವು ಆರೋಗ್ಯ ವೃದ್ಧಿಗಾಗಿ ಏನೆಲ್ಲ ಪ್ರಯತ್ನಗಳನ್ನು ಮಾಡುತ್ತೇವೆ ಅಷ್ಟೇ ಅಲ್ಲ ನಾವು ಈಗಾಗಲೇ ನಿಮ್ಮ ಆರೋಗ್ಯ ವೃದ್ಧಿಗಾಗಿ ಸಾಕಷ್ಟು ಲೇಖನಿಯಲ್ಲಿ ನಮ್ಮ ಹಿರಿಯರು ಪಾಲಿಸುತ್ತಿದ್ದ ಅಂತಹ ಹಲವು ಆರೋಗ್ಯಕರ ಪದ್ದತಿ ಮನೆಮದ್ದುಗಳ ಬಗ್ಗೆಯೂ ಕೂಡ ಪರಿಚಯಿಸಿದ್ದೇವೆಇವತ್ತಿನ ಲೇಖನಿಯಲ್ಲಿ ಹೂಡಾ ಪೂರ್ವಜರು ಶೀತ ಗಂಟಲು ನೋವು ಕಿವಿ ನೋವು ಇಂತಹ ಸಮಸ್ಯೆಗಳು ಎದುರಾದಾಗ ಥಟ್ಟನೆ ಮನೆಯಲ್ಲಿಯೇ ಮಾಡುತ್ತಿದ್ದ ಪರಿಹಾರದ ಕುರಿತು ತಿಳಿಸಿಕೊಡಲಿದ್ದೇವೆ.

ಈ ಮನೆಮದ್ದು ಏನಪ್ಪಾ ಅಂದರೆ ತುಂಬ ಸುಲಭ ಪ್ರತಿಯೊಬ್ಬರ ಮನೆಯಲ್ಲೂ ಬೆಳ್ಳುಳ್ಳಿ ಇದ್ದೇ ಇರುತ್ತದೆ ಇದನ್ನು ಸಾಮಾನ್ಯವಾಗಿ ನಾವು ಅಡುಗೆಯಲ್ಲಿ ಬಳಕೆ ಮಾಡ್ತೇವೆ.ಬೆಳ್ಳುಳ್ಳಿ ಅರೋಗ್ಯಕರ ಲಾಭಗಳ ಬಗ್ಗೆ ಮಾತನಾಡೋದು ಬೇಡ ಬಿಡಿ ಯಾಕೆಂದರೆ ನೂರಾರು ಲಾಭಗಳು ನಮಗೆ ದೊರೆಯುತ್ತವೆ ಬೆಳ್ಳುಳ್ಳಿಯನ್ನು ಹಸಿಯಾಗಿ ಅಥವಾ ಇದನ್ನ ಹುರಿದು ತಿನ್ನುವುದರಿಂದ, ಅಷ್ಟೇ ಅಲ್ಲ ಆಹಾರದಲ್ಲಿ ಬಳಸಿ ಆಹಾರದ ಮೂಲಕವೂ ಕೂಡ ಸೇವನೆ ಮಾಡುವುದರಿಂದ.

ಹಾಗಾಗಿ ಇವತ್ತಿನ ಲೇಖನಿಯಲ್ಲಿ ನಾವು ತಿಳಿಸಿರುವಂತಹ ಬೆಳ್ಳುಳ್ಳಿ ಮನೆಮದ್ದು ಈ ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಿ. ಈ ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದರ ಮೇಲಿರುವ ಸಿಪ್ಪೆ ತೆಗೆದು ಆ ಬೆಳ್ಳುಳ್ಳಿ ಎಸಳನ್ನು ನಿಮ್ಮ ಕಿವಿಯಲ್ಲಿ ಇಟ್ಕೊಳಿ ಪೂರ್ತಿ ಸಣ್ಣದಾದ ಬೆಳ್ಳುಳ್ಳಿ ತೆಗೆದುಕೊಳ್ಳಬೇಡಿ, ಕಿವಿಯ ಒಳಗೆ ಪೂರ್ತಿಯಾಗಿ ಹೋಗುವಂತಹ ವಿಲುಳಿತ ತೆಗೆದುಕೊಳ್ಳಬೇಡಿ ಸ್ವಲ್ಪ ದೊಡ್ಡದೇ ಬಿಡಿ ತೆಗೆದುಕೊಂಡು ಅದನ್ನು ನಿಮ್ಮ ಕಿವಿಯ ಒಳಭಾಗ ದಲ್ಲಿ ಇಡಬೇಕು.

ಈ ಬೆಳ್ಳುಳ್ಳಿಯ ಪ್ರಭಾವದಿಂದ ಇದನ್ನು ನೀನು ಕಿವಿಯಲ್ಲಿ ಇಟ್ಟುಕೊಳ್ಳುವುದರಿಂದ ಕಿವಿ ನೋವು ಕಡಿಮೆಯಾಗುತ್ತದೆ ಮತ್ತು ಗಂಟಲು ನೋವು ಕಡಿಮೆಯಾಗುತ್ತದೆ ಕೆಮ್ಮು ಶೀತದಂತಹ ಸಮಸ್ಯೆ ಪರಿಹಾರವಾಗುತ್ತೆ.ಹೌದು ಯಾರಿಗೆ ಗಂಟಲು ನೋವು ಶೀತ ಕೆಮ್ಮಿನಂತಹ ಸಮಸ್ಯೆಯಿಂದ ನಿದ್ರೆ ಬರುತ್ತಾ ಇರುವುದಿಲ್ಲ ಮತ್ತು ಶೀತದಿಂದ ಉಸಿರಾಟದ ತೊಂದರೆ ಆಗುತ್ತಾ ಇರುತ್ತದೆ ಅಂಥವರು ಈ ಪರಿಹಾರವನ್ನು ಮಾಡುವುದರಿಂದ

ಶೀತ ನಿವಾರಣೆಯಾಗಿ ಗಂಟಲು ನೋವು ಕಡಿಮೆಯಾಗಿ ಒಳ್ಳೆಯ ನಿದ್ರೆಗೆ ನೀವು ಈ ಮನೆಮದ್ದನ್ನು ಮಲಗುವ ಮುನ್ನ ಪಾಲಿಸುವುದರಿಂದ. ಹಾಗಾಗಿ ಸರಳ ಮನೆಮದ್ದನ್ನು ನೀವು ಕೂಡ ಪಾಲಿಸಿ ಹಾಗೂ ನಿಮ್ಮಲ್ಲಿ ಇರುವಂತಹ ಕೆಲವೊಂದು ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಚಿಕಿತ್ಸೆ ಯಾವುದೇ ಮಾತ್ರೆಯ ತೆಗೆದುಕೊಳ್ಳದೆ.

ಇದರಿಂದ ಯಾವುದಾದರೂ ಸೈಡ್ ಎಫೆಕ್ಟ್ಗಳೂ ಇರಬಹುದೇ ಅಂತ ನೀವು ಅಂದುಕೊಂಡರೆ, ಸಾಮಾನ್ಯವಾಗಿ ನೀವು ಅಡುಗೆಯಲ್ಲಿ ಬೆಳ್ಳುಳ್ಳಿಯನ್ನು ಬಳಕೆ ಮಾಡಿರುತ್ತೀರಾ ಮತ್ತು ಕೆಲವೊಂದು ಪರಿಹಾರಗಳನ್ನು ಪಾಲಿಸಲು ಸಹ ಬೆಳ್ಳುಳ್ಳಿ ಬಳಕೆ ಮಾಡಿರುತ್ತೀರಾ, ಹಾಗಾಗಿ ಈ ಮನೆ ಮದ್ದು ಸಹ ಯಾವುದೆ ಅಡ್ಡ ಪರಿಣಾಮ ಗಳನ್ನೂ ಉಂಟು ಮಾಡುವುದಿಲ್ಲಾಈ ಸರಳ ಪರಿಹಾರ ನಿಮಗೆ ಉಪಯುಕ್ತ ಆಗಿದೆ ಎಂದು ಭಾವಿಸುತ್ತೇವೆ ಧನ್ಯವಾದ.

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...