Homeಅರೋಗ್ಯಗರ್ಭಿಣಿಯರಿಗೆ ಕಾಡುವ ಅನೇಕ ಸಮಸ್ಸೆಗಳಿಗೆ ರಾಮಬಾಣ ಇದು ಅದರಲ್ಲಿ ಬಾಣಂತಿ ಸನ್ನಿಗೆ ಈ ಸಸ್ಯ ತುಂಬಾ...

ಗರ್ಭಿಣಿಯರಿಗೆ ಕಾಡುವ ಅನೇಕ ಸಮಸ್ಸೆಗಳಿಗೆ ರಾಮಬಾಣ ಇದು ಅದರಲ್ಲಿ ಬಾಣಂತಿ ಸನ್ನಿಗೆ ಈ ಸಸ್ಯ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ..

Published on

ಹೆಣ್ಣು ಮಕ್ಕಳಿಗೆ ಉಪಯುಕ್ತವಾದ ಮಾಹಿತಿ ; ಈ ಬಾಣಂತಿ ಸನ್ನಿ ಎಂಬುದು ಹೆಣ್ಣು ಮಕ್ಕಳಲ್ಲಿ ಕಾಡುವ ದೊಡ್ಡ ಸಮಸ್ಯೆ, ಈ ತೊಂದರೆ ಯಾವಾಗ ಉಂಟಾಗುತ್ತದೆ ಅಂದರೆ ಹೆಣ್ಣು ಮಕ್ಕಳು ತಮ್ಮ ಮಗುವಿಗೆ ಜನ್ಮ ನೀಡಿದ ಬಳಿಕ ಆ ತಾಯಿಯಲ್ಲಿ ಉಂಟಾಗುವ ನಂಜನ್ನು ಬಾಣಂತಿ ಸನ್ನಿ ಅಂತ ಕರೆಯುತ್ತಾರೆ.

ಬಾಣಂತಿ ಸನ್ನಿ ಎಂಬುದು ತಾಯಿಯಾದ ಎಲ್ಲ ಮಹಿಳೆಯರಲ್ಲಿಯೂ ಕಾಣಿಸಿಕೊಂಡು ಇರುವುದಿಲ್ಲ ಆದರೆ ಯಾವಾಗ ಮಗುವಾದ ಮೇಲೆ ಹೆಣ್ಣು ಮಕ್ಕಳಿಗೆ ಸರಿಯಾದ ಪೋಷಣೆ ದೊರೆತಿರುವುದಿಲ್ಲ ಸರಿಯಾದ ಬಾಣಂತನವನ್ನು ಆಕೆಗೆ ಮಾಡಿರುವುದಿಲ್ಲ ಈ ಮಗುವಾದ ಮೇಲೆ ಆಕೆಗೆ ಕಾಳಜಿ ಮಾಡದೆ ಹೋದಾಗ ಈ ರೀತಿ ಬಾಣಂತಿ ಸನ್ನಿ ಉಂಟಾಗುತ್ತದೆ.

ತಾಯಿಯೊಬ್ಬಳು ಮಗುವಿಗೆ ಜನ್ಮನೀಡುವಾಗ ಆಕೆಗೆ ಅದು ಮರುಜನ್ಮ ಆಗಿರುತ್ತದೆ ಆಗ ಆ ತಾಯಿಯಲ್ಲಿ ನೋವು ವಿಪರೀತವಾಗಿರುತ್ತದೆ ಆ ಸಮಯದಲ್ಲಿ ತಾಯಿಯ ಗರ್ಭಕೋಶ ಪೂರ್ಣವಾಗಿ ನೋವಿನ ಸ್ಥಿತಿಯಲ್ಲಿರುತ್ತದೆ ಆ ಗಾಯಗೊಂಡ ಗರ್ಭಕೋಶವು ತುಂಬ ನೋವು ನೀಡುವುದರಿಂದ ತಾಯಂದಿರಿಗೆ ಬಹಳ ನೋವು ನೀಡುತ್ತದೆ ಹಾಗೂ ಆ ನೋವು ದಿನದಿಂದ ದಿನಕ್ಕೆ ಹೆಚ್ಚಾದಾಗ ಏನಾಗುತ್ತದೆ ಅಂದರೆ ಹೆಣ್ಣುಮಕ್ಕಳು ಡಿಪ್ರೆಷನ್ ಗೆ ಹೋಗುತ್ತಾರೆ.

ಅಂದು ಮಾನಸಿಕವಾಗಿ ಕುಗ್ಗುವ ಹೆಣ್ಣುಮಕ್ಕಳು ಆ..ತ್ಮಹತ್ಯೆ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲಾ.ಇತ್ತೀಚಿನ ದಿನಗಳಲ್ಲಿ ಆದರೆ ಆಸ್ಪತ್ರೆಯಲ್ಲಿ ಹೆಣ್ಣು ಮಕ್ಕಳಿಗೆ ಒಳ್ಳೆಯ ಕಾಳಜಿಮಾಡುವುದರಿಂದ ಟ್ರೀಟ್ಮೆಂಟ್ ಕೊಡುವುದರಿಂದ ಗರ್ಭಕೋಶದ ಗಾಯ ಬೇಗನೆ ಮಾಯುತ್ತದೆ.ಹಾಗಾಗಿ ಇತ್ತೀಚೆಗೆ ಈ ನಂಜು ಆಗುವುದು ಅಥವಾ ಬಾಣಂತಿ ಸನ್ನಿ ಆಗುವುದು ಕಡಿಮೆ ಆದರೂ ಕೆಲವೊಂದು ಭಾಗದಲ್ಲಿ ಕೆಲವೊಂದು ಕಡೆ ಹೆಣ್ಣು ಮಕ್ಕಳು ಇನ್ನೂ ಕೂಡ ಇಂತಹ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬರುತ್ತದೆ.

ಹಾಗಾಗಿ ನಾವು ಇಂದು ತಿಳಿಸಿರುವ ಮನೆಮದ್ದನ್ನು ಮಗುವಾದ ತಾಯಂದಿರು ಒಂದೆರಡು ದಿನಗಳ ಕಾಲ ಬಾಣಂತನದ ಮೊದಲ ಮೊದಲ ದಿನಗಳಲ್ಲಿ ಸೇವಿಸಿದರೆ ದೇಹಕ್ಕೆ ಯಾವುದೇ ಅಡ್ಡಪರಿಣಾಮಗಳು ಉಂಟಾಗದೆ ಗರ್ಭಕೋಶಕ್ಕೆ ಆಗಿರುವ ಗಾಯ ಒಣಗುತ್ತದೆ ಮತ್ತು ದೇಹದಲ್ಲಿ ನೋವು ಕಡಿಮೆ ಆಗುತ್ತದೆ.

ಈ ಮನೆಮದ್ದು ಅಂದು ಹಿರಿಯರು ಹೆಣ್ಣುಮಕ್ಕಳಿಗೆ ಮಾಡುತ್ತಿದ್ದರು ಯಾಕೆಂದರೆ ಗರ್ಭಕೋಶದ ಗಾಯ ಬಹಳ ಬೇಗ ಒಣಗಲಿ ಕಡಿಮೆಯಾಗಲಿ ಎಂಬ ಕಾರಣಕ್ಕಾಗಿ.ಅಂದು ಹಿರಿಯರು ಪಾಲಿಸುತ್ತಿದ್ದ ಸರಳ ಮನೆಮದ್ದನ್ನು ನಾವು ಈ ಮಾಹಿತಿ ಮೂಲಕ ನಿಮಗೆ ತಿಳಿಸಿಕೊಡಲು ಹೊರಟಿದ್ದೇವೆ. ಆದ್ದರಿಂದ ಈ ಸಂಪೂರ್ಣ ಮಾಹಿತಿ ತಿಳಿದು ಮನೆಯಲ್ಲಿಯೂ ಕೂಡ ಬಾಣಂತನ ಮಾಡಿಸಿಕೊಳ್ಳುತ್ತಿರುವ ಅಂತಹ ಹೆಣ್ಣು ಮಕ್ಕಳಿದ್ದರೆ ಅಂಥವರು ಮಗುವಾದಾಗಿನಿಂದ ಡಿಪ್ರೆಶನ್ನಲ್ಲಿ ಇರುವುದು ಮತ್ತು ಮಗುವಿಗೆ ಹಾಲು ಕೊಡಲು ನಿರಾಕರಿಸುವುದು ಮಾಡಿದರೆ ಅಂಥವರಿಗೆ ಕೂರಲೇ ಈ ಪರಿಹಾರವನ್ನು ಮಾಡಿ.

ಮಾಡಬೇಕಾಗಿರುವುದು ಇಷ್ಟೆ ಹಳ್ಳಿಗಳ ಅಥವಾ ಇಂದಿಗೂ ಪೇಟೆ ಪೇಟೆಯಲ್ಲಿ ಓ ಕೆಲವೊಂದು ಕಡೆ ತುಂಬೆಗಿಡ ಬೆರೆತುಕೊಂಡಿರುತ್ತದೆ ತುಂಬೆ ಗಿಡದಲ್ಲಿ ಬೇರನ್ನು ತಂದು ಅದನ್ನು ಚೆನ್ನಾಗಿ ಸ್ವಚ್ಛ ಮಾಡಿ, ನಿಂಬೆಹಣ್ಣಿನ ರಸವನ್ನು ಕಲ್ಲು ಮೇಲೆ ಹಾಕಿ ಅದರ ಮೇಲೆ ಈ ತುಂಬೆ ಗಿಡದ ಬೇರನ್ನು ತೇಯಬೇಕು. ಅದರಿಂದ ಬಂದ ಗಂಧವನ್ನೂ ಸಂಗ್ರಹ ಮಾಡಿ ಹೆಣ್ಣು ಮಕ್ಕಳಿಗೆ ಪ್ರತಿದಿನ ಕೇವಲ 1 ಚಮಚದಷ್ಟು ಈ ರಸವನ್ನು ನೀಡುತ್ತಾ ಬಂದರೆ ನೋವು ನಿವಾರಣೆಯಾಗುತ್ತದೆ ಹಾಗೂ ಬಾಣಂತಿ ಸನ್ನಿ ಇಲ್ಲವಾದರೂ ಈ ರಸವನ್ನು ಸೇವಿಸಿದರೆ ಆರೋಗ್ಯವೂ ಉತ್ತಮವಾಗಿರುತ್ತದೆ.ಆದರೆ ಭಯ ಬೇಡ ಯಾವುದೇ ತರಹದ ಅಡ್ಡ ಪರಿಣಾಮಗಳು ಬಾಣಂತಿ ಹೆಣ್ಣುಮಕ್ಕಳಿಗೆ ಉಂಟಾಗುವುದಿಲ್ಲ.

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...