Homeಅರೋಗ್ಯಚರ್ಮದ ಮೇಲೆ ಆಗುವ ಯಾವುದೇ ತುರಿಕೆ , ಕಜ್ಜಿ , ಅಲರ್ಗಿಗೆ ಈ ಒಂದು ಮನೆಮದ್ದು...

ಚರ್ಮದ ಮೇಲೆ ಆಗುವ ಯಾವುದೇ ತುರಿಕೆ , ಕಜ್ಜಿ , ಅಲರ್ಗಿಗೆ ಈ ಒಂದು ಮನೆಮದ್ದು ಸಕತ್ ರಾಮ ಬಾಣ…ಈ ಎಲೆಯಿಂದ ಹೀಗೆ ಮಾಡಿ ಸಾಕು ಕೆಲವೇ ದಿನಗಳಲ್ಲಿ ವಾಸಿ ಆಗುತ್ತದೆ…

Published on

ನಮಸ್ಕಾರಗಳು ಬನ್ನಿ ಇವತ್ತಿನ ಮಾಹಿತಿಯಲ್ಲಿ ಈ ಚರ್ಮಕ್ಕೆ ಸಂಬಂಧಪಟ್ಟಂತಹ ತೊಂದರೆಗಳಾಗಿರುವ ಕಜ್ಜಿ ತುರಿಕೆ ಇಂತಹ ಸಮಸ್ಯೆಗಳಿಗೆ ಪರಿಹಾರ ಏನು ಮಾಡಬಹುದು ಅದಕ್ಕೆ ಮನೆಯಲ್ಲಿ ಯಾವ ಪರಿಹಾರಗಳನ್ನು ಮಾಡಿಕೊಳ್ಳಬಹುದು ಆ ಮನೆ ಮದ್ದು ಪ್ರಭಾವವಾಗಿ ಫಲಿತಾಂಶ ಕೊಡುತ್ತದೆಯೆ? ಎಲ್ಲವನ್ನ ತಿಳಿಯೋಣ ಹೌದು ಸ್ನೇಹಿತರೆ ಈ ಮನೆ ಮತ್ತು ಎಂಬುದು ನನಗೂ ಪ್ರಕೃತಿಯಲ್ಲಿ ದೊರೆಯುವ ಅಥವಾ ಮನೆಯ ಅಡುಗೆಮನೆಯಲ್ಲಿ ದೊರೆಯುವಂತಹ ಪದಾರ್ಥಗಳನ್ನು ಬಳಸಿ ಮಾಡುವಂತಹ ಪರಿಹಾರಗಳಾಗಿರುತ್ತವೆ.

ಇದರಿಂದ ಅಡ್ಡ ಪರಿಣಾಮಗಳಂತು ಇರೋದೇ ಇಲ್ಲ ಬಿಡಿ ಇದರ ಜತೆಗೆ ಪ್ರಭಾವವಾಗಿ ಕೆಲಸ ಮಾಡುತ್ತದೆ ಅಂದರೆ ಹೌದು ಖಂಡಿತವಾಗಿಯೂ ಪ್ರಭಾವವಾಗಿ ಕೆಲಸ ಮಾಡುತ್ತದೆ ಅಂದಿನ ಕಾಲದಲ್ಲಿ ಈ ಕಾಲು ಕುಯ್ದರೆ ಅಥವಾ ಮುಳ್ಳು ಚುಚ್ಚಿದರೆ ರಕ್ತ ಬಂದರೆ ಆಗ ಪ್ರಭಾವವಾದ ಪದಾರ್ಥವನ್ನು ಬಳಸುತ್ತಿದ್ದರು ಅದೇ ಅರಿಶಿನ ಹೌದು ಅರಿಶಿನವನ್ನು ರಕ್ತ ಸೋರಿಕೆ ಆಗುತ್ತಿರುವ ಜಾಗಕ್ಕೆ ಹಾಕಿದರೆ ಕೂಡಲೇ ರಕ್ತ ಸೋರಿಕೆ ಕಡಿಮೆಯಾಗುತ್ತಿತ್ತು, ಇಂತಹ ಪರಿಹಾರಗಳು ಇನ್ನೂ ಬೇಕಾದಷ್ಟು ಇದೆ ಅದನ್ನ ತಿಳಿಸುವ ಪ್ರಯತ್ನ ಈ ನಮ್ಮ ಲೇಖನದ್ದು

ಹಾಗಾಗಿ ಬನ್ನಿ ಈ ಕಜ್ಜಿ ತುರಿಕೆ ಅಂತಹ ಚರ್ಮ ಸಂಬಂಧಿ ಸಮಸ್ಯೆಗಳಿಗೆ ಮನೆಯಲ್ಲಿ ಮಾಡಬಹುದಾದ ಪ್ರಭಾವವಾದ ಮನೆಮದ್ದು ಯಾವುದು ಎಂಬುದನ್ನು ತಿಳಿಯೋಣ ಫ್ರೆಂಡ್ಸ್ ಈ ಮನೆಮದ್ದು ಮಾಡುವುದಕ್ಕೆ ನಮಗೆ ಬೇಕಾಗಿರುವಂತಹ ಪದಾರ್ಥಗಳು ಅಂದರೆ ಕೇವಲ ಎರಡೇ ಪದಾರ್ಥಗಳ ಅವುಗಳೆಂದರೆ ಬೇವಿನ ಸೊಪ್ಪು ಮತ್ತು ಕರ್ಪೂರ ಹೌದು ಬನ್ನಿ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ

ಸ್ನೇಹಿತರೆ ಬೇವಿನಸೊಪ್ಪನ್ನು ಕುಟ್ಟಿ ಅದರಿಂದ ರಸವನ್ನು ಬೇರ್ಪಡಿಸಿಕೊಳ್ಳಿ ಅದಕ್ಕೆ ಕರ್ಪೂರದ ಪುಡಿಯನ್ನು ಮಿಶ್ರಮಾಡಿ ಆ ಮಿಶ್ರಣವನ್ನು ಹತ್ತಿಯ ಸಹಾಯದಿಂದ ಕಜ್ಜಿ ಆದಂತಹ ಭಾಗಕ್ಕೆ ದಪ್ಪದಾಗಿ ಲೇಪ ಮಾಡಿ ಇದೇ ರೀತಿ ಪ್ರತಿದಿನ ಮಾಡುತ್ತ ಬರುವುದರಿಂದ ಗಾಯ ಬೇಗ ಒಣಗುತ್ತದೆ ಮತ್ತು ತುರಿಕೆ ಅಂತಹ ಸಮಸ್ಯೆ ಬಹಳಷ್ಟು ಬೇಗ ನಿವಾರಣೆ ಆಗುತ್ತದೆ ಈ ವಿಧಾನವನ್ನು ಯಾರು ಬೇಕಾದರೂ ಪಾಲಿಸಬಹುದು ಯಾವುದೇ ಅಡ್ಡ ಪರಿಣಾಮ ಇಲ್ಲ ಮತ್ತು ಪ್ರಭಾವವಾಗಿ ಈ ಮನೆಮದ್ದು ಕೆಲಸ ಮಾಡುತ್ತದೆ

ಈ ಮನೆಮದ್ದನ್ನು ಪಾಲಿಸುವುದರಿಂದ ಕಜ್ಜಿ ತುರಿಕೆ ಮತ್ತು ಚರ್ಮ ಸಂಬಂಧಿ ತೊಂದರೆಗಳು ಇವೆಲ್ಲವೂ ಪರಿಹಾರ ಆಗುತ್ತದೆ ಹಾಗೂ ನೀವೇನಾದರೂ ಈ ಮನೆಮದ್ದನ್ನು ಬಳಸಿದರೆ ಚರ್ಮಕ್ಕೆ ಯಾವುದೇ ತರದ ಅಡ್ಡಪರಿಣಾಮಗಳಿಲ್ಲದೆ ಸಮಸ್ಯೆ ನಿವಾರಣೆಯಾಗುತ್ತದೆ

ಈಗ ಮತ್ತೊಂದು ವಿಧಾನದ ಬಗ್ಗೆ ಹೇಳುವುದಾದರೆ ಪ್ರತ್ಯೇಕವಾಗಿ ತುರಿಕೆ ಗಜಕರ್ಣ ಇಂತಹ ಸಮಸ್ಯೆಗೆ ಮಾಡಬಹುದಾದ ಮನೆಮದ್ದು ಇದು ಇದಕ್ಕೆ ಬೇಕಾಗಿರುವುದು ಸುಣ್ಣ ಇರುವ ಸೋಪು ಹೌದು ಈ ಸುಣ್ಣ ಇರುವಂತಹ ಸೋಪನ ತೆಗೆದುಕೊಂಡು ಅದನ್ನು ಕಲ್ಲಿನ ಮೇಲೆ ನೀರು ಹಾಕಿ ತೇಯಬೇಕು

ನಂತರ ಆ ಸಂಗ್ರಹ ಮಾಡಿಟ್ಟು ಕೊಂಡಂತಹ ಸುಣ್ಣದ ನೀರನ್ನು ತೆಗೆದುಕೊಂಡು ಅದಕ್ಕೆ ಅರಿಶಿನ ಪುಡಿ ಅನ್ನು ಮಿಶ್ರಮಾಡಿ ಹತ್ತಿಯ ಸಹಾಯದಿಂದ ಗಾಯ ಆಗಿರುವ ಭಾಗಕ್ಕೆ ಲೇಪ ಮಾಡುತ್ತ ಬರಬೇಕು ಮತ್ತು ಬಿಸಿ ನೀರಿನಿಂದ ಸ್ವಚ್ಛವಾಗಿ ಇಡಬೇಕು ಈ ಪರಿಹಾರವನ್ನು ಮಾಡಿಕೊಂಡು ಬರುವುದರಿಂದ ಖಂಡಿತ ನಿಮಗೆ ಗಜಕರ್ಣದಂಥ ತೊಂದರೆಯಿಂದ ಕೂಡ ಪರಿಹಾರ ದೊರೆಯುತ್ತದೆ

ಈ ಸರಳ ಉಪಾಯಗಳ ನಕಾನಿಸಿ ಚರ್ಮ ಸಂಬಂಧಿ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕಂಡುಕೊಳ್ಳಿ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಹಾಗೂ ಇಂಗ್ಲಿಷ್ ಮೆಡಿಸಿನ್ ಮೊರೆ ಹೋಗಿ ಬೇಗ ಪರಿಹಾರ ದೊರೆಯುತ್ತದೆ ಅಂದರೆ ಅದು ಕಷ್ಟಸಾಧ್ಯ, ಆದರೆ ಈ ಪರಿಹಾರವನ್ನು ಪಾಲಿಸಿದರೆ ಅಂದರೆ ಮನೆಮದ್ದುಗಳನ್ನು ಮಾಡಿದರೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.

Latest articles

Harley-Davidson: ಇವಾಗ ಎಂಥವರು ಕೂಡ ಹಾರ್ಲೆ-ಡೇವಿಡ್ಸನ್ X440 ಬೈಕ್ ಕೊಳ್ಳುವ ಹಾಗೆ ಬೆಲೆಯಲ್ಲಿ ಬಾರಿ ಚೇಂಜ್ ಮಾಡಿದ ಕಂಪನಿ

ಹೆಸರಾಂತ ಮೋಟಾರ್‌ಸೈಕಲ್ ತಯಾರಕರಾದ ಹಾರ್ಲೆ-ಡೇವಿಡ್‌ಸನ್ (Harley-Davidson) ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸುವುದಾಗಿ ಘೋಷಿಸಿತು. ಆದಾಗ್ಯೂ, ಇದು ನಂತರ ಭಾರತದ...

TVS iQube Scooter : ತುಂಬಾ ಆಸೆಯಿಂದ ಐಕ್ಯೂಬ್ ತಗೋಬೇಕು ಅಂತ ಇದ್ದವರಿಗೆ , ಸಡನ್ ಜಾರ್ಕ್ ಕೊಡ್ತು ಟಿವಿಎಸ್

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ TVS, ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯವು ಫೇಮ್-II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ...

Car Sales May:ಇಡೀ ದೇಶದಲ್ಲೇ ಕಾರಿನ ಮಾರಾಟದಲ್ಲಿ ಮಾರುತಿ ಸುಜುಕಿ ರೆಕಾರ್ಡ್ ಮಾಡಿದ್ರೆ , ಟಾಟಾ ದಿನ ಬೇರೇನೇ ರೆಕಾರ್ಡ್..

ಭಾರತದ ಆಟೋಮೊಬೈಲ್ ಮಾರುಕಟ್ಟೆಯು ಅಭಿವೃದ್ಧಿ ಹೊಂದುವುದನ್ನು ಮುಂದುವರೆಸಿದೆ, ಮೇ (2023) ಪ್ರಭಾವಶಾಲಿ ಕಾರು ಮಾರಾಟದ ಅಂಕಿಅಂಶಗಳನ್ನು (Car sales...

Tata electric cars: ದೇಶದ ಮಾರುಕಟ್ಟೆಯನ್ನೇ ಶೇಕ್ ಮಾಡಿದ Tata ದ ಈ ಎಲೆಕ್ಟ್ರಿಕ್ ಕಾರುಗಳು..

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ (Electric car market) , ಟಾಟಾ ತನ್ನ ಜನಪ್ರಿಯ ಎಲೆಕ್ಟ್ರಿಕ್...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...