ಜೀವನದಲ್ಲಿ ನೀವು ಸಿಕ್ಕಾಪಟ್ಟೆ ಹಣಗಳಿಸಬೇಕು ನಿಮ್ಮ ಮನೆಯಲ್ಲಿ ಯಾವಾಗಲು ಕುಬೇರರ ರೀತಿಯಲ್ಲಿ ಇರಬೇಕು ಅಂದರೆ ನಿಮ್ಮ ಮನೆಯಲ್ಲಿ ಈ ಗಿಡವನ್ನ ರಹಸ್ಯವಾಗಿ ನೆಡಿ ಸಾಕು… ಧನಲಕ್ಷ್ಮೀ ಮನೆಯಲ್ಲೇ ಇರೋ ಹಾಗೆ ನೋಡಿಕೊಳ್ಳುತ್ತೆ… ಅಷ್ಟಕ್ಕೂ ಆ ಪವಾಡ ಮಾಡುವಂತಹ ಗಿಡ ಯಾವುದು ಗೊತ್ತ …

722

ನಮಸ್ಕಾರಗಳು ಪ್ರಿಯ ಓದುಗರೆ ನಿಮಗೇನಾದರೂ ತಂತ್ರ ಶಕ್ತಿಯ ಪ್ರಯೋಗ ಆಗಿದೆಯಾ ಅಥವಾ ನಿಮ್ಮನ್ನು ಕಂಡರೆ ಜನರು ಆಕರ್ಷಿತರಾಗಬೇಕ ಹಾಗಾದರೆ ನೀವು ಒಬ್ಬರನ್ನು ನೋಡಿದರೆ ಅವರು ನಿಮ್ಮ ಕಡೆ ಆಕರ್ಷಿತರಾಗಬೇಕು ಅಂಥದ್ದೊಂದು ಶಕ್ತಿ ನಿಮಗೂ ಕೂಡ ಬೇಕು ಅಂದರೆ ಈ ಬೇರಿನಿಂದ ಈ ಪರಿಹಾರವನ್ನು ಮಾಡಿ ಖಂಡಿತವಾಗಿಯೂ ಈ ತಂತ್ರ ಎಲ್ಲರನು ಆಕರ್ಷಣೆಗೊಳಿಸಲು ಸಹಕಾರಿಯಾಗಿದೆ. ಹೌದು ಹಲವರಿಗೆ ಜೀವನದಲ್ಲಿ ಒಂದೇ ಕೊರಗು ಇರುತ್ತದೆ ನಿಮ್ಮ ಸಂಗಾತಿಯ ಪ್ರೀತಿ ಇಲ್ಲ ಎಂಬುದು ಅಂತಹವರು ಕೆಲವೊಮ್ಮೆ ವಶೀಕರಣದ ಮೊರೆಹೋಗುತ್ತಾರೆ ಯಾಕೆ ಅಂದರೆ ಸಂಗಾತಿಯ ಪ್ರೀತಿ ಅವಶ್ಯಕವಾಗಿರುತ್ತದೆ ಅಥವಾ ತಾವು ಇಷ್ಟಪಡುವವರ ಪ್ರೀತಿ ಅಥವಾ ಅವರ ಆಸಕ್ತಿ ಅವರ ಮೇಲೆ ಇರಬೇಕು ಅನ್ನುವ ಆಸೆಯಿಂದ ಕೆಲವರು ತಂತ್ರ ಪ್ರಯೋಗ ಮಾಡಿ ಕೆಲವರನ್ನ ಆಕರ್ಷಣೆ ಮಾಡಿಕೊಳ್ಳುತ್ತಾರೆ.

ಅಂತಹವರು ಈ ಗಿಡದ ಬೇರಿನಿಂದ ಈ ತಂತ್ರವನ್ನು ಮಾಡಿದ್ದೇ ಆದಲ್ಲಿ ಖಂಡಿತವಾಗಿಯೂ ನೀವು ಅಂದು ಕೊಂಡಿರುವವರನ್ನು ನಿಮ್ಮ ಕಡೆ ಆಕರ್ಷಣೆ ಮಾಡಿಕೊಳ್ಳಬಹುದು ಹಾಗಾದರೆ ಅತಂತ್ರ ಮಾಡುವ ಬೇರು ಯಾವುದು ಗೊತ್ತಾ ಉತ್ತರಾಣಿ ಕಡ್ಡಿ ಹೌದು ಉತ್ತರಾಣಿ ಗಿಡದ ಹೆಸರು ಕೇಳಿದ್ದೀರಾ ಅಲ್ವಾ ಅದರಲ್ಲಿಯೂ ಈ ತಂತ್ರ ಮಾಡಬೇಕು ಅಂದರೆ ನೀವು ಯಾವ ಉತ್ತರಾಣಿ ಗಿಡದ ತರಬೇಕು ಅಂದರೆ ಬಿಳಿ ಬಣ್ಣದ ಉತ್ತರಾಣಿ ಗಿಡದ ಕಡ್ಡಿಯನ್ನು ಅಥವಾ ಅದರ ಬೇರನ್ನು ತೆಗೆದುಕೊಂಡು ಬಂದು ಈ ತಂತ್ರಜ್ಞಾನ ಮಾಡಬೇಕಿರುತ್ತದೆ ಇದನ್ನು ನೀವು ಕೆಲವೊಂದು ಪದ್ಧತಿಯನ್ನೇ ಪಾಲಿಸುವ ಮೂಲಕ ಉತ್ತರಾಣಿ ಕಡ್ಡಿಗಳನ್ನು ಮನೆಗೆ ತರಬೇಕು ಹೌದು ರವಿ ಪುಷ್ಪಾ ನಕ್ಷತ್ರ ಬರುವ ಸಮಯದಲ್ಲಿ ಉತ್ತರಾಣಿ ಗಿಡವನ್ನು ಹುಡುಕಿ ನೀವು ಈ ಗಿಡದ ಬೇರನ್ನು ಮನೆಗೆ ತೆಗೆದುಕೊಂಡು ಬರಬೇಕು.

ಈ ಉತ್ತರಾಣಿ ಬೇರನ್ನು ಕೆಲವರು ತಾಯಿಯ ರೂಪದಲ್ಲಿ ಅಂದರೆ ಲೋ ಕಟ್ ಮಾಡಿಸಿಕೊಂಡು ಧರಿಸುತ್ತಾರೆ ಇದರಿಂದ ನೀವು ಅಂದುಕೊಂಡಿರುವವರನ್ನು ಬೇಗ ತಮ್ಮ ಕಡೆ ಆಕರ್ಷಣೆ ಮಾಡಿಕೊಳ್ಳಬಹುದು ಎಂಬ ಕಾರಣಕ್ಕೆ ಅಷ್ಟೇ ಅಲ್ಲ ಯಾವುದೇ ತರಹದ ಕೆಟ್ಟ ಶಕ್ತಿ ನಿಮ್ಮನ್ನು ಏನು ಮಾಡಲು ಸಾಧ್ಯ ಇಲ್ಲ ಈ ಉತ್ತರಾಣಿ ಕಡ್ಡಿಯ ಬೇರನ್ನು ನೀವೇನಾದರೂ ತಾಯಿತದ ರೂಪದಲ್ಲಿ ಧರಿಸಿಕೊಂಡಿದ್ದ ಆದಲ್ಲಿ. ಹೌದು ಉತ್ತರಾಣಿ ಕಡ್ಡಿ ಯ ಮತ್ತೊಂದು ಪ್ರಯೋಜನವೇನು ಗೊತ್ತಾ ಇದರ ಬೇರನ್ನು ತಂದು ಇದರಿಂದ ರಸವನ್ನು ಬೇರ್ಪಡಿಸಿ ಇದನ್ನು ಬಂಜೆತನ ಇರುವ ಹೆಣ್ಣುಮಕ್ಕಳು ಸೇರಿಸಿದರೆ ಗರ್ಭವತಿಯಾಗುತ್ತಾಳೆ ಅಥವಾ ಗರ್ಭದರಿಸಲು ಯಾವುದೇ ತರದ ಸಮಸ್ಯೆಗಳು ಎದುರಾಗುತ್ತಿದ್ದರೂ ಅಂತಹ ಸಮಸ್ಯೆ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.

ಹೌದು ಹೆಣ್ಣುಮಕ್ಕಳು ಮುಟ್ಟಾದ ಐದನೇ ದಿನದ ನಂತರ ಅಂದರೆ ಆರನೇ ದಿವಸದಿಂದ ಈ ಬೇರಿನ ರಸವನ್ನು ಅಥವಾ ಕಷಾಯವನ್ನು ಮಾಡಿ ಸೇವಿಸಬೇಕು ಇದರಿಂದ ಗರ್ಭ ಧರಿಸಲು ಉಂಟಾಗುತ್ತಿರುವ ಸಮಸ್ಯೆಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ. ಈ ಉತ್ತರಾಣೆ ಬೇರು ನಿಮ್ಮ ಜತೆ ಇರುವುದರಿಂದ ಯಾರನ್ನು ಬೇಕಾದರೂ ನೀವು ಆಕರ್ಷಣೆ ಮಾಡಬಹುದು ಹೌದು ಬಿಳೆ ಉತ್ತರಣೆ ಗಿಡಕ್ಕೆ ಬಹಳ ಶಕ್ತಿ ಇದ್ದು ಈ ಉತ್ತರಾಣಿ ಕಡ್ಡಿ ಆ ತಂತ್ರವನ್ನು ನೀವು ಕೂಡ ಪಾಲಿಸುವುದರಿಂದ ಕೆಟ್ಟ ಶಕ್ತಿಯ ಪ್ರಭಾವದಿಂದ ಪಾರಾಗಬಹುದು ಹಾಗೆ ಯಾರನ್ನು ಬೇಕಾದರೂ ನೀವು ಆಕರ್ಷಣೆ ಮಾಡಿಕೊಳ್ಳಬಹುದು.

ಉತ್ತರಣಿ ಕಡ್ಡಿಯನ್ನು ನೀವು ಅಂದರೆ ಇದರ ಬೇರನ್ನು ಮನೆಯಲ್ಲಿ ತಂದು ಬಿಟ್ಟರೆ ಯಾವುದೇ ತರದ ಸಮಸ್ಯೆಗಳು ಬರುವುದಿಲ್ಲ ಅದರಲ್ಲಿಯೂ ಗಂಡ ಹೆಂಡತಿಯ ನಡುವಿನ ಕಲಹ ಬೇಗ ಪರಿಹಾರವಾಗುತ್ತದೆ ಎಂಬ ನಂಬಿಕೆ ಕೂಡ ಇದೆ. ಉತ್ತರಾಣಿ ಗಿಡದ ಬೇರಿನಿಂದ ಮಾತ್ರವಲ್ಲ ಇದರ ಹೂಗಳಿಂದ ಕೂಡ ತಂತ್ರವಲ್ಲ ಮಾಡ್ತಾರೆ ಹಾಗಾಗಿ ಉತ್ತರಾಣಿ ಗಿಡದ ಬೇರನ್ನು ಆಗಲಿ ಅಥವಾ ಹೂವನ್ನು ಆಗಲಿ ರವಿ ಪುಷ್ಪ ನಕ್ಷತ್ರ ದಲ್ಲಿ ಮಾತ್ರ ಮನೆಗೆ ತೆಗೆದುಕೊಂಡು ಬನ್ನಿ ಧನ್ಯವಾದ.