ತನ್ನ ತಂದೆ ಜಮೀನಿನ ಪತ್ರಗಳಿಗೆ ಸಹಿ ಹಾಕಿಸಲು ಸರ್ಕಾರಿ ಕಚೇರಿಗೆ ಪ್ರತಿದಿನ ಅಲೆದಾಡುವುದನ್ನು ನೋಡಿ ಛಲದಿಂದ ಐಎಎಸ್ ಅಧಿಕಾರಿಯಾದ ದಿಟ್ಟ ಮಗಳು

Sanjay Kumar
3 Min Read

ರಸ್ತೆ ಪ್ರೀತಿಯ ಓದುಗರೇ ಹೌದು ನಮ್ಮ ಸಮಾಜದಲ್ಲಿ ಪ್ರತಿದಿನ ಏನಾದರೂ ವಿಚಾರಗಳು ನಡೆಯುತ್ತಲೇ ಇರುತ್ತದೆ ಹೌದು ನಾವು ನಮ್ಮ ಸುತ್ತಮುತ್ತ ಗಮನಿಸಿದರೆ ಸಾಕು ನಮಗೆ ಹಲವು ವಿಚಾರಗಳು ಕಣ್ಮುಂದೆ ಬರುತ್ತದೆ ಹಾಗೂ ನೋಡಿ ತಿಳಿಯುವಂತಹ ಹಲವು ವಿಚಾರಗಳು ಸಹ ನಮ್ಮ ಜೀವನಕ್ಕೆ ಒಳ್ಳೆಯವಳೇ ಅನುಭವಗಳು ಸಹ ನೀಡುತ್ತದೆ. ಇನ್ನು ಈ ದಿನದ ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ಈ ಕಥೆ ಕೇಳಿದರೆ ಎಂಥವರಿಗೂ ಆಗಲಿ ಸ್ಫೂರ್ತಿ ಸಿಗುತ್ತದೆ ಹೌದು ಇಂದಿನ ದಿವಸಗಳಲ್ಲಿ ಸಾಮಾನ್ಯ ಜನರು ಬಡವರು ತಮ್ಮ ಯಾವುದೇ ಮನೆ ಅಥವಾ ಜಮೀನಿನ ದಾಖಲೆಯನ್ನು ಸರ್ಕಾರಿ ಅಧಿಕಾರಿಗಳಿಂದ ರುಜು,

ಮಾಡಿಸುವುದಕ್ಕಾಗಿ ಹಲವು ದಿವಸಗಳು ಅಲೆದಾಡುತ್ತಾರೆ ಅರ್ಹತೆ ಕಥೆಯೊಂದು ಇಲ್ಲಿ ನಡೆದಿತ್ತು ಈ ಕಥೆ ಕೇಳಿದರೆ ಯಾರಿಗಾದರೂ ಸ್ಫೂರ್ತಿ ಹುಟ್ಟುತ್ತದೆ. ನಿಜಕ್ಕೂ ಇಲ್ಲಿ ತಿಳಿಸಲು ಹೊರಟಿಸುವ ಕಥೆ ಕೇಳಿದ್ರೆ ಎಂತವರಿಗೂ ಸ್ಪೂರ್ತಿ ಸಿಗುತ್ತದೆ. ಹೌದು ಇಂತಹ ಪರಿಸ್ಥಿತಿಯ ಅನ್ನೋ ನಮ್ಮ ಮನೆಯಲ್ಲಿ ಅಥವಾ ನಮ್ಮ ಅಕ್ಕಪಕ್ಕದ ಮನೆಗಳಲ್ಲಿ ನಡೆದಿರುವುದನ್ನು ನಾವು ನೀವೆಲ್ಲರೂ ನೋಡಿರುತ್ತೇವೆ ಹಾಗೂ ಇದೇ ರೀತಿ ಒಬ್ಬ ರೈತ ತನ್ನ ಯಾವುದೇ ದಾಖಲಾತಿಗಳನ್ನು ಬೇಗನೆ ಪಡೆಯಲು ಬೇಕಾಗುವಂತಹ ರುಜು ಗಳನ್ನು ಮಾಡಿಸಬೇಕು ಅಂದರೆ ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕು ಹಣಕೊಟ್ಟು ಬೇಗನೆ ಕೆಲಸ ಮಾಡಿಸಿಕೊಳ್ಳಬೇಕು ಎಂಬ ಸ್ಥಿತಿ ಇವರಿಗೂ ಸಹ ಬಂದಿರುತ್ತದೆ.

ಹೀಗೆ ಒಬ್ಬ ಸಾಮಾನ್ಯ ರೈತ ತನ್ನ ದಾಖಲಾತಿಗಳನ್ನು ಪಡೆಯಬೇಕೆಂದು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಹಾಗೂ ಇದನ್ನೆಲ್ಲ ಕಂಡ ಆ ರೈತನ ಮಗಳು ಏನು ಮಾಡಿದಳು ಗೊತ್ತಾ!? ಮುಂದೆ ಓದಿ. ಹೌದು ಸಾಮಾನ್ಯ ರೈತನ ಮಗಳು ಮಗಳು ತನ್ನ ಜೀವನದಲ್ಲಿ ಸಾಧನೆ ಮಾಡಿರುವಂತ ಸ್ಪೂರ್ತಿದಾಯಕ ನೈಜ ಘಟನೆ ಇದಾಗಿದೆ ಆತನ ತಂದೆ ತಮ್ಮ ಹೊಲದ ದಾಖಲೆ ಅನ್ನೋ ಸಹಿ ಮಾಡಿಸಲು ಡಿಸಿ ಆಫೀಸ್ ಗೆ ಪ್ರತಿದಿನ ಅಲೆದಾಡುವುದನ್ನು ಕಂಡ ಮಗಳು ತಂದೆಯನ್ನು ಕೇಳುತ್ತಾಳೆ, ಪ್ರತಿದಿವಸ ಯಾಕಪ್ಪ ಹೀಗೆ ಅಲೆದಾಡುತ್ತ ಇದ್ದೀಯಾ ಎಂದು. ಅದಕ್ಕೆ ತಂದೆ ಹೇಳುತ್ತಾರೆ ಹೀಗೆ ಹೊಲದ ದಾಖಲೆಗೆ ಸಹಿ ಮಾಡಿಸಬೇಕು, ಆದರೆ ದಾಖಲೆಗಳಿಗೆ ಋಜು ಮಾಡಿಸಲು ಆಗುತ್ತಿಲ್ಲ ಪ್ರತಿದಿನ ಅಲೆದಾಡಿಸುತ್ತಿದ್ದಾರೆ ಎಂದು ತನ್ನ ಚಿಕ್ಕ ಮಗಳ ಬಳಿ ಹೇಳಿಕೊಳ್ಳುತ್ತಾರೆ ಹಾಗೂ ತಂದೆಯ ಮಾತು ಕೇಳಿ ಚಿಕ್ಕ ಮಗಳು ತಾನು ಕೂಡ ಕಲೆಕ್ಟರ್ ಆಗಿ ಬಡಜನರಿಗೆ ಅನುಕೂಲ ಮಾಡಿಕೊಡುತ್ತೇನೆ ಎಂದು ಹೇಳುತ್ತಾಳೆ ಅಂದು ರೈತನ ಚಿಕ್ಕಮಗಳು ಆಗಿರುವ ಮಗಳು ರೋಹಿಣಿ ಒಂಭತ್ತನೆ ತರಗತಿಯಲ್ಲಿ ಓದುತ್ತಾ ಇದ್ದಳು.

ಹೀಗೆ ಕಾಲಕಳೆದಂತೆ ತಾನು ಅಂದು ಕೊಂಡ ಕನಸನ್ನು ನೆರೆವಾರಿಸಿಕೊಳ್ಳಬೇಕು ಅನ್ನುವ ಛಲದಿಂದ ಹಂಬಲದಿಂದ ಇಂದು ಐಎಎಸ್ ಅಧಿಕಾರಿಯಾಗಿ ಬಡ ಜನರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಹೌದು ಮಹಾರಾಷ್ಟ್ರ ಮೂಲದ ಒಬ್ಬ ಸಾಮಾನ್ಯ ರೈತನ ಮಗಳು ತಂದೆಯನ್ನು ನೋಡಿ, ಬಡ ಜನರಿಗಾಗಿ ತಮ್ಮ ಸೇವೆಯನ್ನು ನೀಡಲು ಐಎಎಸ್ ಅಧಿಕಾರಿಯಾಗಿ ಈಗ ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಐಎಎಸ್ ಅಧಿಕಾರಿ ರೋಹಿಣಿ ಅವರು ಸೇಲಂ ಜಿಲ್ಲೆಯ ಅಲ್ಲಿ 17೦ ಪುರುಷ ಅಧಿಕಾರಿಗಳ ನಂತರ ಪ್ರಥಮ ಮಹಿಳ ಐಎಎಸ್ ಅಧಿಕಾರಿಯಾಗಿ ಬಂದರು.

ಇವರ ಕಾರ್ಯ ವೈಖರಿಗೆ ಮೆಚ್ಚಿ ಸೇಲಂ ಜಿಲ್ಲಾ ಜನತೆಗೆ ಮೆಚ್ಚಿಗೆಯಾಗಿದ್ದರೆ. ಯಾವಾಗಲು ಜನರ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಈ ಅಧಿಕಾರಿಣಿ ಬಡವರಿಗೆ ಅನುಕೂಲವಾಗುವಂತಹ ಸೇವೆಯನ್ನು ನೀಡುತ್ತಾ ಇದ್ದರೆ ಹಾಗೂ ಅದೇನೇ ಇರಲಿ ಈ ರೀತಿಯ ಪ್ರಗತಿಪರ ಸೇವೆಯನ್ನು ಮಾಡುವ ಅಧಿಕಾರಿಗಳು ಇವತ್ತಿನ ನಮ್ಮ ಸಮಾಜದಲ್ಲಿ ಅವಶ್ಯಕವಾಗಿ ಇದ್ದಾರೆ ಹಾಗಾದರೆ ರೋಹಿಣಿ ಅವರ ಈ ಸಾಧನೆಯ ಕುರಿತು ನೀವು ಕೂಡಾ ತಪ್ಪದೇ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ ಹಾಗೂ ನೀವು ಕೂಡ ಸರ್ಕಾರ ದ ಅಡಿಯಲ್ಲಿ ದೊರೆಯುವ ಯೋಜನೆಯಡಿ ಆಗಲಿ ಅಥವಾ ಸರ್ಕಾರದ ವತಿಯಿಂದ ನಿಮ್ಮ ದಾಖಲಾತಿಗೆ ಸಹಿ ಹಾಕಿಸಿ ಕೊಳ್ಳುವುದಕ್ಕಾಗಿ ನೀವು ಕಷ್ಟಪಟ್ಟಿದ್ದರೆ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ತಿಳಿಸಿ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.