Homeಅರೋಗ್ಯದಿನ ಒಂದೊಂದೇ ಈ ಎಲೆಯ ತಿನ್ನುತ್ತಾ ಬಂದ್ರೆ ದಮ್ಮು , ಅಸ್ತಮಾ , ಕಿಡ್ನಿಯಲ್ಲಿ ಕಲ್ಲು...

ದಿನ ಒಂದೊಂದೇ ಈ ಎಲೆಯ ತಿನ್ನುತ್ತಾ ಬಂದ್ರೆ ದಮ್ಮು , ಅಸ್ತಮಾ , ಕಿಡ್ನಿಯಲ್ಲಿ ಕಲ್ಲು , ಹಾಗು ಹೊಟ್ಟೆ ಉಬ್ಬರ ಕೂಡ ಬರೋದೇ ಇಲ್ಲ…

Published on

ಈ ಎಲೆಗಳ ಪ್ರಯೋಜನಗಳು ಮಾತ್ರ ಅತ್ಯದ್ಭುತ ಇದನ್ನು ನಾಯಿ ಪತ್ರೆ ನೀರು ಸೊಪ್ಪು ಅಂಥ ಎಲ್ಲ ನಾನಾ ಹೆಸರುಗಳಿಂದ ಜನರು ಕರೆಯುತ್ತಾರೆ ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ಹೆಸರುಗಳಿಂದ ಗುರುತಿಸುವ ಈ ಎಲೆಗಳನ್ನು ನಮ್ಮ ಲೋಕಲ್ ಭಾಷೆಯಲ್ಲಿ “ಕಾಡು ಬಸಳೆ” ಅಂತ ಕರೆಯುತ್ತಾರೆ.

ಹೌದು ಸಾಮಾನ್ಯವಾಗಿ ಬಸಳೆ ಸೊಪ್ಪನ್ನು ಕೇಳಿದ್ದೇವೆ ಹಾಗೂ ಬಸಳೆ ಸೊಪ್ಪಿನ ಅತ್ಯದ್ಭುತ ಪ್ರಯೋಜನಗಳನ್ನು ಕೂಡ ನಾವು ತಿಳಿದುಕೊಂಡಿದ್ದೇವೆ ಮತ್ತು ಅದರ ರುಚಿಯನ್ನು ಸಹ ಸವಿದಿದ್ದೇವೆ.ಅದರ ಆರೋಗ್ಯಕರ ಪ್ರಯೋಜನಗಳನ್ನು ಕೂಡ ಪಡೆದುಕೊಂಡಿದ್ದೇವೆ, ಮುಖ್ಯವಾಗಿ ಈ ಬಸಳೆಸೊಪ್ಪು ದೇಹದ ಉಷ್ಣಾಂಶವನ್ನು ನಿಯಂತ್ರಣಕ್ಕೆ ತರಲು ಸಹಕಾರಿಯಾಗಿರುತ್ತೆ ಆದ್ರೆ ಈ ಕಾಡು ಬಸಳೆ ಈ ಸೊಪ್ಪಿಗಿಂತ ವಿಭಿನ್ನ, ಇದು ಒಗರು ಮತ್ತು ಹುಳಿ ಮಿಶ್ರಿತ ರುಚಿಯನ್ನು ಕೊಡುತ್ತೆ.

ಇವತ್ತಿನ ಮಾಹಿತಿ ಅಲ್ಲಿ ಈ ಕಾಡು ಬಸಳೆಯ ಕುರಿತು ಮಾತನಾಡುತ್ತಿದ್ದೇವೆ, ಇದು ಎಲ್ಲ ಪ್ರಾಂತ್ಯದಲ್ಲಿಯೂ ಬೆಳೆಯುವ ಸೊಪ್ಪು ಆಗಿದೆ. ನಿಮ್ಮ ಮನೆಯಲ್ಲಿಯೂ ಕೂಡ ಬೇಕಾದರೆ ನೀವು ಬೆಳಸಿಕೊಳ್ಳಬಹುದು. ಇದರ ಅತ್ಯದ್ಭುತ ಪ್ರಯೋಜನಗಳನ್ನು ಯಾವಾಗ ಬೇಕಾದರೂ ಆವಾಗ ಪಡೆದುಕೊಳ್ಳಬಹುದು.ಈ ಮೊದಲೇ ಹೇಳಿದಂತೆ ಒಗರು ಮಿಶ್ರಿತ ಹುಳಿ ರುಚಿಯನ್ನು ಹೊಂದಿರುವ ಕಾಡು ಬಸಳೆ ಅತ್ಯದ್ಭುತ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ, ತನ್ನಲ್ಲಿ ಉತ್ತಮವಾದ ವಿಟಮಿನ್ ಖನಿಜಾಂಶಗಳನ್ನೂ ಹೊಂದಿದೆ ಈ ಸೊಪ್ಪು.

ಅಧಿಕವಾದ ವಿಟಮಿನ್ ಸಿ ಜೀವಸತ್ವವನ್ನು ಹೊಂದಿರುವ ಕಾಡು ಬಸಳೆ ಎಂತಹದ್ದೆ ಅನಾರೋಗ್ಯ ಸಮಸ್ಯೆಗೆ ಆಗಲಿ ಬಹಳ ಬೇಗ ಪರಿಹಾರ ಕೊಡುತ್ತೆ, ಮುಖ್ಯವಾಗಿ ಕಾರಣ ಇಲ್ಲದೆ ಕೆಲವೊಮ್ಮೆ ಹೊಟ್ಟೆ ನೋವು ಬರುತ್ತದೆ ಅದಕ್ಕೆ ಯಾವುದೆ ಪರಿಹಾರ ಮಾಡಿದರು ನಿವಾರಣೆಯಾಗುತ್ತಾ ಇರೋದಿಲ್ಲ.ಯಾಕೆಂದರೆ ದೇಹದ ಒಳಗೆ ಏನಾಗಿದೆ ಏನು ಬದಲಾವಣೆ ಆಗಿದೆ ಅಂತ ನಾವು ತಕ್ಷಣವೇ ತಿಳಿದುಕೊಳ್ಳುವುದು ಹೇಗೆ ಅಲ್ವಾ.

ಅದಕ್ಕಾಗಿ ಕೆಲವೊಂದು ಆಹಾರ ಪದಾರ್ಥಗಳು ನಮ್ಮ ಒಳಗಿನ ಆರೋಗ್ಯವನ್ನ ಬಹಳ ಬೇಗ ಸುಧಾರಿಸಿ ಬಿಡುತ್ತದೆ. ಅದಕ್ಕೆ ಈ ಕಾಡು ಬಸಳೆ ಸಹಕಾರಿ ನಿಮ್ಮ ಹೊಟ್ಟೆ ನೋವು ಸಮಸ್ಯೆ ಜೀರ್ಣಕ್ರಿಯೆ ಗೆ ಸಂಬಂಧಿಸಿದ ಸಮಸ್ಯೆ ಆಗಿರಲಿ ಜೊತೆಗೆ ಹೊಟ್ಟೆ ಉರಿ ಎದೆ ಉರಿ ಪೈಲ್ಸ್ ಇಂತಹ ತೊಂದರೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ಕಾಡು ಬಸಳೆ ಅತ್ಯದ್ಭುತ ಔಷಧಿ ಗುಣ ಹೊಂದಿರುವ ಗಿಡಮೂಲಿಕೆ ಆಗಿದೆ.

ಇದನ್ನು ನೀವು ಕಷಾಯದ ರೂಪದಲ್ಲಿ ಸೇವಿಸಬಹುದು ಅಥವಾ ನೀವು ಬೇಕಾದರೆ ಈ ಸೊಪ್ಪನ್ನು ಪಲ್ಯ ಸಾರು ಮಾಡಿ ಕೂಡ ಸೇವಿಸಬಹುದು.ಹಾಗಾಗಿ ಕಾಡು ಬಸಳೆ ಅತ್ಯದ್ಭುತ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ ಇದನ್ನು ನೀವೂ ಕೂಡ ಮನೆ ಹಿತ್ತಲಲ್ಲಿ ಅಥವಾ ಮನೆಯ ಟೆರೇಸ್ ನಲ್ಲಿ ಬೆಳೆಸಿಕೊಂಡು ಈ ಎಲೆಗಳ ಪ್ರಯೋಜನವನ್ನ ಪಡೆದುಕೊಳ್ಳುತ್ತಾ ಬನ್ನಿ.

ನಿಮ್ಮ ಆರೋಗ್ಯವೂ ವೃದ್ಧಿಯಾಗುತ್ತದೆ ಹಾಗೂ ಖರ್ಚೇ ಇಲ್ಲದೆ ನಿಮ್ಮ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ತೊಂದರೆಗಳನ್ನು ಕೂಡ ಈ ಕಾಡು ಬಸಳೆ ಸೊಪ್ಪಿನ ಎಲೆಗಳು ದೂರಮಾಡುತ್ತದೆ.ಕಾಡು ಬಸಳೆಯನ್ನು ನಾಯಿ ಪತ್ರೆ ನೀರು ಸೊಪ್ಪು ಅಂತೆಲ್ಲಾ ಕರಿತಾರೆ ಹಾಗೆ ಈ ಕಾಡು ಬಸಳೆ ಸೊಪ್ಪು ರುಚಿಯಲ್ಲಿ ಸ್ವಲ್ಪ ಹುಳಿ ಆಗಿರುವುದರಿಂದ ಯಾವುದೇ ತೊಂದರೆಯಿಲ್ಲ. ಆದರೆ ಇದನ್ನು ತಿನ್ನಲು ಜನರು ಮುಖ ಮುರಿದರು ಇದರ ಆರೋಗ್ಯಕರ ಲಾಭಗಳ ದೃಷ್ಟಿಯಿಂದಾಗಿ ಇದನ್ನು ಸೇವನೆ ಮಾಡಬೇಕಿರುತ್ತದೆ. ಹಾಗಾಗಿ ಮುಖಪ ಮುರಿಯದೆ ಈ ಬಸಳೆ ಸೊಪ್ಪಿನ ಪ್ರಯೋಜನ ಪಡೆದುಕೊಂಡರೆ ಮುಂದೆ ಬರುವ ಸಾಕಷ್ಟು ಅನಾರೋಗ್ಯ ಸಮಸ್ಯೆಯನ್ನು ದೂರ ಮಾಡಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

 

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...