Homeಅರೋಗ್ಯದೇಹದಲ್ಲಿನ ರಕ್ತ ಒತ್ತಡದ ಸಮಸ್ಸೆ ಈ ಒಂದು ವಸ್ತುವಿನಿಂದ ಪಾನೀಯ ಬಾರಿ ಪರಿಣಾಮಕಾರಿಯಾಗಿ ಕೆಲಸ...

ದೇಹದಲ್ಲಿನ ರಕ್ತ ಒತ್ತಡದ ಸಮಸ್ಸೆ ಈ ಒಂದು ವಸ್ತುವಿನಿಂದ ಪಾನೀಯ ಬಾರಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ ..

Published on

ಬಿಪಿ ಅನ್ನು ನಿಯಂತ್ರಣದಲ್ಲಿ ಇಡಬೇಕಾ? ಹಾಗಾದ್ರೆ ಹೀಗೆ ಮಾಡಿ ಸಾಕು ಬಿಪಿ ಜೊತೆಗೆ ಕೊಲೆಸ್ಟ್ರಾಲ್ ಸಮಸ್ಯೆ ಇದ್ದರೂ ಪರಿಹಾರ ಆಗುತ್ತೆ!ಹೌದು ಯಾವುದೇ ಅನಾರೋಗ್ಯ ಸಮಸ್ಯೆಗಳು ಆಗಿರಲಿ ಅದನ್ನು ಶುರುವಿನಲ್ಲಿಯೇ ಕಾಳಜಿ ಮಾಡಿ ಔಷಧಿ ತೆಗೆದುಕೊಳುವುದರಿಂದ ಸಮಸ್ಯೆ ದೊಡ್ಡದಾಗದೆ ಚಿಕ್ಕದರಲ್ಲಿಯೇ ಹೌದು ಇತ್ತೀಚಿನ ದಿನಗಳಲ್ಲಿಯಂತೂ ಕೆಲವೊಂದು ಸಮಸ್ಯೆಗಳಿಗೆ ಫಸ್ಟ್ ಸ್ಟೇಜ್ ಸೆಕೆಂಡ್ ಸ್ಟೇಜ್ ಅಂತೆಲ್ಲಾ ಇರುತ್ತೆ.

ಆದರೆ ಸಮಸ್ಯೆ ಯಾವ ಸ್ಟೇಜ್ ನಲ್ಲಿ ಇದೆ ಅನ್ನುವುದಕ್ಕಿಂತ ಮೊದಲು ನಮ್ಮ ದೇಹ ನಮಗೆ ಮೊದಲೇ ಎಚ್ಚರ ಕೊಡುತ್ತೆ ಕೆಲವೊಂದು ಸೂಚನೆಗಳನ್ನು ನೀಡುತ್ತಾ ಅದನ್ನು ಅರಿತು ನಾವು ಅದಕ್ಕೆ ತಕ್ಕ ಚಿಕಿತ್ಸೆಯನ್ನು ಅದಕ್ಕೆ ತಕ್ಕ ಔಷಧಿಯನ್ನು ಮಾಡಿಕೊಂಡರೆ ಖಂಡಿತವಾಗಿಯೂ ಸಮಸ್ಯೆಗಳು ದೊಡ್ಡದಾಗದೆ ಚಿಕ್ಕಪುಟ್ಟ ಪರಿಹಾರಗಳನ್ನ ಮಾಡಿಕೊಂಡಾಗಲೇ ಅಂತಹ ಅನಾರೋಗ್ಯ ಸಮಸ್ಯೆಗಳಿಂದ ಶಮನ ಪಡೆದುಕೊಳ್ಳಬಹುದು.

ಇವತ್ತಿನ ಪುಟದಲ್ಲಿ ಬ್ಲಡ್ ಪ್ರೆಶರ್ ಹೌದು ಸ್ಟ್ರೆಸ್ ಫುಲ್ ಲೈಫ್ ನಲ್ಲಿ ಬ್ಲಡ್ ಪ್ರೆಶರ್ ಸಮಸ್ಯೆ ಅನ್ನೋದು ಹೆಚ್ಚಿನ ಮಂದಿಗೆ ಕಾಡುತ್ತಿದೆ ಕೆಲವರಿಗೆ ಹೈ ಬ್ಲಡ್ ಪ್ರೆಶರ್ ಕಾಡಿದರೆ ಇನ್ನೂ ಕೆಲವರಿಗೆ ಲೋ ಬ್ಲಡ್ ಪ್ರೆಶರ್ ಕಾಡುತ್ತಿದೆ.ಹೌದು ಈ ಹೈ ಬ್ಲಡ್ ಪ್ರೆಶರ್ ಅನ್ನು ಮಾತ್ರೆಗಳನ್ನು ತೆಗೆದುಕೊಳ್ಳುವ ಮೂಲಕ ಕೆಲವೊಂದು ಔಷಧಿಗಳು ಕೆಲವೊಂದು ಆಹಾರಗಳನ್ನು ನಿಯಮಿತವಾಗಿ ಸೇವನೆ ಮಾಡುವ ಮೂಲಕ ನಿಯಂತ್ರಣಕ್ಕೆ ತರಬಹುದು ಆದರೆ ಲೋ ಬ್ಲಡ್ ಪ್ರೆಶರ್ ಸಮಸ್ಯೆ ಅನ್ನೋ ಹೆಚ್ಚಿನದಾಗಿ ಆಹಾರದ ಮೂಲಕ ಉತ್ತಮ ಜೀವನ ಶೈಲಿಯನ್ನ ಪಾಲಿಸುವ ಮೂಲಕವೇ ಕಂಟ್ರೋಲ್ ಮಾಡಬೇಕು ಹೊರತು, ಯಾವುದೇ ಚಿಕಿತ್ಸೆ ಪಡೆದುಕೊಂಡರು ಅದು ನಿಮ್ಮ ಜೀವನಶೈಲಿಯ ಮೇಲೆ ನಿರ್ಧಾರವಾಗುತ್ತೆ ನಿಮ್ಮ ಲೋ ಬ್ಲಡ್ ಪ್ರೆಶರ್ ಸಮಸ್ಯೆ.

ಇವತ್ತಿನ ಮಾಹಿತಿಯಲ್ಲಿ ಈ ಹೈ ಬ್ಲಡ್ ಪ್ರೆಶರ್ ಕುರಿತು ಮಾತನಾಡುತ್ತಿದ್ದೇವೆ ಹಾಗಾಗಿ ಈ ಬ್ಲಡ್ ಪ್ರೆಶರ್ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳೋದಕ್ಕೆ ಯಾವ ಮನೆಮದ್ದನ್ನು ಪಾಲಿಸಬೇಕು ಎಂಬುದನ್ನು ತಿಳಿಯೋಣ ಬನ್ನಿ. ಮೊದಲಿಗೆ ಈ ಬ್ಲಡ್ ಪ್ರೆಶರ್ ಸಮಸ್ಯೆ ಅನ್ನೋದು ಹಲವು ಕಾರಣಗಳಿಂದ ಉಂಟಾಗುತ್ತದೆ ಅದು ನಮ್ಮ ಆಹಾರ ಪದ್ಧತಿ ಅಥವಾ ನಮ್ಮ ಜೀವನಶೈಲಿ ಮೇಲೆ ಆಧಾರಿತವಾಗಿರುತ್ತದೆ.

ಹೈ ಬ್ಲಡ್ ಪ್ರೆಶರ್ ಲೋ ಬ್ಲಡ್ ಪ್ರೆಶರ್ ಯಾವುದೇ ಇದ್ದರೂ ನೇರವಾಗಿ ಇದು ಹೃದಯದ ಮೇಲೆ ಪ್ರಭಾವ ಬೀರುತ್ತದೆ ಹಾಗಾಗಿ ಇಂತಹ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡದೆ ನಿಮ್ಮ ಆರೋಗ್ಯವನ್ನು ಚೆನ್ನಾಗಿ ಕಾಳಜಿ ಮಾಡಿಪರಿಹಾರ ಮಾಡುವ ವಿಧಾನ ;ಮೊದಲಿಗೆ ಈ ವಿಧಾನವನ್ನು ಎಲ್ಲರೂ ಕೂಡ ಪಾಲಿಸಬಹುದು ಯಾವುದೆಂದರೆ, 2 ಅಂಜೂರವನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮಾರನೇ ದಿನ ಆ ಅಂಜೂರವನ್ನು ನೀರಿನ ಸಮೇತ ಸೇವನೆ ಮಾಡಬೇಕು.

ಹೌದು ಅಂಜೂರ ಬಹಳ ಉತ್ತಮವಾದ ಒಣಹಣ್ಣು ಇದು ಆರೋಗ್ಯವನ್ನು ವೃದ್ಧಿ ಮಾಡುವುದಲ್ಲದೆ ಬ್ಲಡ್ ಪ್ರಶರ್ ನಂತಹ ಸಮಸ್ಯೆಯನ್ನು ಕೂಡ ನಿಯಂತ್ರಣದಲ್ಲಿ ಇಡಲು ಸಹಕಾರಿಯಾಗಿರುತ್ತದೆ.ಮತ್ತೊಂದು ವಿಧಾನ ಏನು ಅಂದರೆ ನಿಮಗೆ ಬ್ಲಡ್ ಪ್ರೆಶರ್ ಜೊತೆಗೆ ಕೊಲೆಸ್ಟ್ರಾಲ್ ಸಮಸ್ಯೆ ಇದೆ ಸ್ಥೂಲಕಾಯ ಸಮಸ್ಯೆ ಇದೆ ಅಂದರೆ ಅದಕ್ಕಾಗಿ ಈ ಸರಳ ಪರಿಹಾರವನ್ನು ಮಾಡಿಕೊಳ್ಳಿ. ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ರಕ್ತಶುದ್ಧಿ ಆಗುವುದರ ಜೊತೆಗೆ ಬ್ಲಡ್ ಪ್ರೆಶರ್ ಕೂಡ ನಿಯಂತ್ರಣದಲ್ಲಿಡುತ್ತದೆ ಹಾಗು ನಿಮ್ಮ ಆರೋಗ್ಯ ಉತ್ತಮವಾಗುತ್ತದೆ ಜೊತೆಗೆ ಸಕ್ಕರೆ ಕಾಯಿಲೆ ಬಾರದಿರುವ ಹಾಗೆ ಈ ವಿಧಾನ ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ.

ಅದೇನಪ್ಪಾ ಅಂದರೆ ಎಲ್ಲರಿಗೂ ಕೂಡ ಕರಿಬೇವು ಬಹಳ ಬೇಗ ಸಿಗುತ್ತದೆ ಹಾಗಾಗಿ ಕರಿಬೇವಿನ ಎಲೆ ಯಿಂದಲೇ ನಾವು ಈ ಪರಿಹಾರವನ್ನು ಮಾಡುತ್ತಿರುವುದು ಕರಿಬೇವು ಎಂತಹ ಶಕ್ತಿಯನ್ನು ಹೊಂದಿದೆ ಅಲ್ವಾ. ಇದು ರಕ್ತದಲ್ಲಿ ಇರುವ ಕೊಬ್ಬನ್ನು ಕರಗಿಸುವುದು ಮಾತ್ರವಲ್ಲ ಬಿಪಿಯನ್ನು ಕೂಡಾ ನಿಯಂತ್ರಣದಲ್ಲಿಡುತ್ತದೆ.

ಈ ಮನೆಮದ್ದನ್ನು ಬೆಳಿಗ್ಗೆ ಎದ್ದು ನೀವು ಮಾಡಿಕೊಳ್ಳಬಹುದು ನೀರನ್ನು ಕುದಿಸುವಾಗ ಅದಕ್ಕೆ ಸ್ವಲ್ಪ ಕರಿಬೇವಿನ ಎಲೆಗಳನ್ನು ಹಾಕಿ ನೀರು ಬಣ್ಣ ಬದಲಾಗುವವರೆಗೂ ನೀರನ್ನು ಕುದಿಸಿ ಶೋಧಿಸಿಕೊಂಡು ಖಾಲಿ ಹೊಟ್ಟೆಗೆ ಕುಡಿಯುತ್ತ ಬನ್ನಿ ಇದರಿಂದ ಮುಖ್ಯವಾಗಿ ನಿಮಗೆ ಬ್ಲಡ್ ಪ್ರೆಶರ್ ಮಾತ್ರ ಅಲ್ಲ ಮಲಬದ್ಧತೆ ಅಂತಹ ಸಮಸ್ಯೆಯಿಂದ ಕೂಡ ಪರಿಹಾರ ಸಿಗುತ್ತೆ.

Latest articles

Harley-Davidson: ಇವಾಗ ಎಂಥವರು ಕೂಡ ಹಾರ್ಲೆ-ಡೇವಿಡ್ಸನ್ X440 ಬೈಕ್ ಕೊಳ್ಳುವ ಹಾಗೆ ಬೆಲೆಯಲ್ಲಿ ಬಾರಿ ಚೇಂಜ್ ಮಾಡಿದ ಕಂಪನಿ

ಹೆಸರಾಂತ ಮೋಟಾರ್‌ಸೈಕಲ್ ತಯಾರಕರಾದ ಹಾರ್ಲೆ-ಡೇವಿಡ್‌ಸನ್ (Harley-Davidson) ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸುವುದಾಗಿ ಘೋಷಿಸಿತು. ಆದಾಗ್ಯೂ, ಇದು ನಂತರ ಭಾರತದ...

TVS iQube Scooter : ತುಂಬಾ ಆಸೆಯಿಂದ ಐಕ್ಯೂಬ್ ತಗೋಬೇಕು ಅಂತ ಇದ್ದವರಿಗೆ , ಸಡನ್ ಜಾರ್ಕ್ ಕೊಡ್ತು ಟಿವಿಎಸ್

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ TVS, ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯವು ಫೇಮ್-II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ...

Car Sales May:ಇಡೀ ದೇಶದಲ್ಲೇ ಕಾರಿನ ಮಾರಾಟದಲ್ಲಿ ಮಾರುತಿ ಸುಜುಕಿ ರೆಕಾರ್ಡ್ ಮಾಡಿದ್ರೆ , ಟಾಟಾ ದಿನ ಬೇರೇನೇ ರೆಕಾರ್ಡ್..

ಭಾರತದ ಆಟೋಮೊಬೈಲ್ ಮಾರುಕಟ್ಟೆಯು ಅಭಿವೃದ್ಧಿ ಹೊಂದುವುದನ್ನು ಮುಂದುವರೆಸಿದೆ, ಮೇ (2023) ಪ್ರಭಾವಶಾಲಿ ಕಾರು ಮಾರಾಟದ ಅಂಕಿಅಂಶಗಳನ್ನು (Car sales...

Tata electric cars: ದೇಶದ ಮಾರುಕಟ್ಟೆಯನ್ನೇ ಶೇಕ್ ಮಾಡಿದ Tata ದ ಈ ಎಲೆಕ್ಟ್ರಿಕ್ ಕಾರುಗಳು..

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ (Electric car market) , ಟಾಟಾ ತನ್ನ ಜನಪ್ರಿಯ ಎಲೆಕ್ಟ್ರಿಕ್...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...