Homeಅರೋಗ್ಯದೇಹದಲ್ಲಿ ಉಷ್ಣತೆಯಿಂದ ಕೈ ಕಾಲು ಉರಿ , ಬಾಯಲ್ಲೂ ಹುಣ್ಣು , ಪಿತ್ತ ಕಡಿಮೆ ಆಗಬೇಕು...

ದೇಹದಲ್ಲಿ ಉಷ್ಣತೆಯಿಂದ ಕೈ ಕಾಲು ಉರಿ , ಬಾಯಲ್ಲೂ ಹುಣ್ಣು , ಪಿತ್ತ ಕಡಿಮೆ ಆಗಬೇಕು ಅಂದರೆ ಮನೆಯಲ್ಲೇ ಹೀಗೆ ಮಾಡಿ ಬಳಸಿ ಸಾಕು …

Published on

ಶರೀರದ ಉಷ್ಣ ಕಡಿಮೆ ಮಾಡಲು ಈ ಪರಿಹಾರ ಪಾಲಿಸಿ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವಂತಹದು ಕೇವಲ ಎರಡೇ ಪದಾರ್ಥ ಆ ಪದಾರ್ಥದಿಂದ ಪಿತ್ತ ದೋಷ ನಿವಾರಣೆ ಆಗುತ್ತದೆ ಸಹ ಹಾಗಾದರೆ ಬನ್ನಿ ಮಾಹಿತಿ ಕುರಿತು ತಿಳಿದುಕೊಳ್ಳೋಣ.ನಮಸ್ಕಾರಗಳು ದೇಹದ ಉಷ್ಣಾಂಶ ಹೆಚ್ಚಾದಾಗ ಉರಿಮೂತ್ರ ಸಮಸ್ಯೆ ಉಂಟಾಗುತ್ತದೆ ಅಷ್ಟೇ ಅಲ್ಲ ಇನ್ನೂ ಕೆಲವರಿಗೆ ಪಿತ್ತ ಸಮಸ್ಯೆಯಿಂದ ದೇಹದಲ್ಲಿ ಹಲವು ಬದಲಾವಣೆಗಳು ಉಂಟಾಗುತ್ತವೆ, ಕೆಲವರಿಗೆ ಉಷ್ಣತೆ ಹೆಚ್ಚಾದಾಗ ಕೈ ಮತ್ತು ಕಾಲಿನಲ್ಲಿ ಸಿಪ್ಪೆ ಸುಲಿದ ಹಾಗೆ ಆಗುತ್ತದೆ ಇನ್ನು ಕೆಲವರಿಗೆ ಹೊಟ್ಟೆ ವಿಪರೀತ ಉರಿಯುತ್ತಾ ಇರುತ್ತದೆ

ಪಿತ್ತ ದೋಷ ಉಂಟಾದಾಗ ಗ್ಯಾಸ್ಟ್ರಿಕ್ ಸಮಸ್ಯೆ ಸಹ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ದೇಹದ ಉಷ್ಣಾಂಶ ಹೆಚ್ಚಾದಾಗ ಅದರ ನಿವಾರಣೆಗಾಗಿ ಈ ಪರಿಹಾರವನ್ನು ಪಾಲಿಸಿದರೆ ಖಂಡಿತವಾಗಿಯೂ ಪಿತ್ತ ದೋಷ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದುಹೌದು ಹೌದು ಆಹಾರದಲ್ಲಿ ಬದಲಾವಣೆ ಉಂಟಾದಾಗ ವಾತಾವರಣದಲ್ಲಿ ವೈಪರೀತ್ಯ ಉಂಟಾದ ದೇಹದ ಉಷ್ಣಾಂಶ ಏರುಪೇರಾಗುವುದು ಸಹಜ ಹಾಗಾಗಿ ನಾವು ನಮ್ಮ ಆಹಾರ ಪದ್ಧತಿಯ ಕಡೆ ಗಮನಕೊಟ್ಟು ವಾತಾವರಣಕ್ಕೆ ತಕ್ಕಂತೆ ನಾವು ಆಹಾರ ಪದಾರ್ಥಗಳನ್ನ ಅಂದರೆ ಆಹಾರ ಪದ್ಧತಿಯನ್ನು ಬದಲಾವಣೆ ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕು.

ನಮ್ಮ ಶರೀರ ರಚನೆಯಾಗಿರುವುದು ವಾತ ಪಿತ್ತ ಕಫದಿಂದ ಹಾಗಾಗಿ ಇವುಗಳು ನಮ್ಮ ದೇಹದಲ್ಲಿ ಸಮ ಪ್ರಮಾಣದಲ್ಲಿ ಇದ್ದರೆ ಉತ್ತಮ ಆರೋಗ್ಯ ಇರುತ್ತದೆ ಹಾಗಾಗಿ ಪಿತ್ತ ಸಮಸ್ಯೆ ಉಂಟಾದಾಗ ಅಂದರೆ ದೇಹದ ಉಷ್ಣಾಂಶ ಹೆಚ್ಚಾದಾಗ ಅದರ ನಿವಾರಣೆಗಾಗಿ ನೈಸರ್ಗಿಕವಾದ ಪರಿಹಾರ ಬಂದಿದೆ ಅದಕ್ಕೆ ನಾವು ಮಾಡಬೇಕಿರುವುದು ಈ ಸರಳ ಮನೆಮದ್ದು

ಈ ಮನೆ ಮದ್ದಿಗಾಗಿ ಬೇಕಾಗಿರುವಂತಹದು ಅಲೋವೆರಾ ಮತ್ತು ಅರಿಶಿಣ ಅಷ್ಟೇ ಹೌದು ಅಲೋವೆರಾ ತುಂಬಾನೇ ಅರೋಗ್ಯಕ್ಕೆ ಪ್ರಯೋಜನಕಾರಿಯಾದ ಗಿಡಮೂಲಿಕೆ ಆಗಿದೆ ಇದರಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವಂತಹ ಫೋಲಿಕ್ ಆಮ್ಲ ಇರುತ್ತದೆ ವಿಟಮಿನ್ ಎ ವಿಟಮಿನ್ ಇ ಜೀವಸತ್ವಗಳು ಅಡಗಿರುತ್ತದೆ. ಹಾಗಾಗಿ ಇದು ಉತ್ತಮ ಆರೋಗ್ಯ ನೀಡುವಲ್ಲಿ ತುಂಬಾನೇ ಸಹಕಾರಿಯಾಗಿರುತ್ತದೆಈ ಮನೆ ಮದ್ದು ಮಾಡುವುದು ಹೇಗೆ ಅಂದರೆ ಮೊದಲಿಗೆ ಲೋಳೆರಸವನ್ನು ಕಿತ್ತು ತಂದಾಗ ಅದನ್ನು ಅರ್ಧ ಗಂಟೆಗಳ ಕಾಲ ನೇರವಾಗಿ ನಿಲ್ಲಿಸಿ ಇಡಿ ಇದರಿಂದ ಆ ಹಲವರ ದಲ್ಲಿ ಇರುವ ಕಹಿಯ ಅಂಶ ಹೋಗುತ್ತದೆ

ನಂತರ ಇದನ್ನು ಬಳಕೆ ಮಾಡಿ ಇದರಿಂದ ಒಳಭಾಗದಲ್ಲಿರುವ ಲೋಳೆಯನ್ನು ತೆಗೆದು ಕೊಂಡು ಇದಕ್ಕೆ ಅರಿಶಿಣವನ್ನು ಮಿಶ್ರಣ ಮಾಡಿ ಒಮ್ಮೆಲೆ ಗ್ರೈನ್ ಮಾಡಿಕೊಂಡು ಇದನ್ನು ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ಸೇರಿಸುತ್ತಾ ಬರಬೇಕು ಇದರಿಂದ ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಬರುತ್ತದೆ ಮತ್ತು ಪಿತ ಸಂಬಂಧಿ ಸಮಸ್ಯೆಗಳು ಬಹುಬೇಗ ನಿವಾರಣೆ ಆಗುತ್ತದೆ

ಈ ಮನೆಮದ್ದು ಮಾಡುವುದರಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ವಾ ಅಂತ ನೀವು ಯೋಚನೆ ಮಾಡಬಹುದು ಖಂಡಿತವಾಗಿಯೂ ಇಲ್ಲ ಈ ಲೋಳೆರಸ ತುಂಬಾನೇ ಶುದ್ಧವಾದ ಗಿಡಮೂಲಿಕೆಯಾಗಿದೆ ಹಾಗೂ ಇದರಲ್ಲಿರುವ ಲೋಳೆಯ ಅಂಶ ಕಹಿಯ ಅಂಶ ಸಕ್ಕರೆ ಕಾಯಿಲೆ ಬಾರದಿರುವ ಹಾಗೆ ಆರೋಗ್ಯವನ್ನು ಕಾಪಾಡುತ್ತದೆ ಜೊತೆಗೆ ರಕ್ತ ಸುದ್ದಿ ಮಾಡುತ್ತಾ ದೇಹದ ಉಷ್ಣಾಂಶವನ್ನು ನಿಯಂತ್ರಣಕ್ಕೆ ತರುತ್ತದೆ

ಅರಿಶಿಣ ಪಿತ್ತ ಸಮಸ್ಯೆಗೆ ಉಪಶಮನ ಕೊಡುತ್ತದೆ ಜೊತೆಗೆ ಆ್ಯಂಟಿ ಆಕ್ಸಿಡೆಂಟ್ ಆ್ಯಂಟಿಮೈಕ್ರೋಬಿಯಲ್ ಆ್ಯಂಟಿ ಬ್ಯಾಕ್ಟೀರಿಯಲ್ ಅಂಶವೂ ಹೊಂದಿರುವುದರಿಂದ ಆರೋಗ್ಯವನ್ನು ವೃದ್ಧಿಸುತ್ತದೆ ಈ ಮನೆ ಮದ್ದು ಪಾಲಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

Latest articles

Harley-Davidson: ಇವಾಗ ಎಂಥವರು ಕೂಡ ಹಾರ್ಲೆ-ಡೇವಿಡ್ಸನ್ X440 ಬೈಕ್ ಕೊಳ್ಳುವ ಹಾಗೆ ಬೆಲೆಯಲ್ಲಿ ಬಾರಿ ಚೇಂಜ್ ಮಾಡಿದ ಕಂಪನಿ

ಹೆಸರಾಂತ ಮೋಟಾರ್‌ಸೈಕಲ್ ತಯಾರಕರಾದ ಹಾರ್ಲೆ-ಡೇವಿಡ್‌ಸನ್ (Harley-Davidson) ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸುವುದಾಗಿ ಘೋಷಿಸಿತು. ಆದಾಗ್ಯೂ, ಇದು ನಂತರ ಭಾರತದ...

TVS iQube Scooter : ತುಂಬಾ ಆಸೆಯಿಂದ ಐಕ್ಯೂಬ್ ತಗೋಬೇಕು ಅಂತ ಇದ್ದವರಿಗೆ , ಸಡನ್ ಜಾರ್ಕ್ ಕೊಡ್ತು ಟಿವಿಎಸ್

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ TVS, ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯವು ಫೇಮ್-II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ...

Car Sales May:ಇಡೀ ದೇಶದಲ್ಲೇ ಕಾರಿನ ಮಾರಾಟದಲ್ಲಿ ಮಾರುತಿ ಸುಜುಕಿ ರೆಕಾರ್ಡ್ ಮಾಡಿದ್ರೆ , ಟಾಟಾ ದಿನ ಬೇರೇನೇ ರೆಕಾರ್ಡ್..

ಭಾರತದ ಆಟೋಮೊಬೈಲ್ ಮಾರುಕಟ್ಟೆಯು ಅಭಿವೃದ್ಧಿ ಹೊಂದುವುದನ್ನು ಮುಂದುವರೆಸಿದೆ, ಮೇ (2023) ಪ್ರಭಾವಶಾಲಿ ಕಾರು ಮಾರಾಟದ ಅಂಕಿಅಂಶಗಳನ್ನು (Car sales...

Tata electric cars: ದೇಶದ ಮಾರುಕಟ್ಟೆಯನ್ನೇ ಶೇಕ್ ಮಾಡಿದ Tata ದ ಈ ಎಲೆಕ್ಟ್ರಿಕ್ ಕಾರುಗಳು..

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ (Electric car market) , ಟಾಟಾ ತನ್ನ ಜನಪ್ರಿಯ ಎಲೆಕ್ಟ್ರಿಕ್...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...