Homeಉಪಯುಕ್ತ ಮಾಹಿತಿನವಗ್ರಹ ದೇವತೆಗಳು ಸದಾ ಕಾಲ ನಿಮಗೆ ಬೆಂಗಾವಲಾಗಿ ನಿಮಗೆ ಆಶೀರ್ವಾದ ಮಾಡಬೇಕಾದರೆ ಈ ಸಣ್ಣ ಕೆಲಸವನ್ನ...

ನವಗ್ರಹ ದೇವತೆಗಳು ಸದಾ ಕಾಲ ನಿಮಗೆ ಬೆಂಗಾವಲಾಗಿ ನಿಮಗೆ ಆಶೀರ್ವಾದ ಮಾಡಬೇಕಾದರೆ ಈ ಸಣ್ಣ ಕೆಲಸವನ್ನ ಮಾಡಿ ನೋಡಿ… ನೀವು ಯಾವುದೇ ಕೆಲಸ ಅಥವಾ ನಿರ್ಧಾರ ಮಾಡಿದರು ಕೂಡ ಯಾವುದರಲ್ಲೂ ಸೋಲು ಇಲ್ಲದೆ ಎಲ್ಲದರಲ್ಲೂ ಗೆಲುವನ್ನೇ ಹೊಂದುತ್ತೀರಾ…

Published on

ನಮಸ್ಕಾರಗಳು ಪ್ರಿಯ ಓದುಗರೇ ಇವತ್ತಿನ ಮಾಹಿತಿ ರೆ ತಿಳಿಸಲಿರುವ ಈ ಪರಿಹಾರ ನವಗ್ರಹ ಶಾಂತಿಗಾಗಿ… “ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯ ಚಃ ಗುರು ಶುಕ್ರ ಶನಿಭ್ಯಶ್ಚ ರಾಹುವೇ ಕೇತುವೇ ನಮಃ” ನವಗ್ರಹ ಗಳ ಶಾಂತಿ ಮಾಡಿಸುವುದಕ್ಕಾಗಿ ನಾವು ನವಗ್ರಹಗಳನ್ನು ಕೆಲವೊಂದು ವಿಶೇಷ ದಿನಗಳಂದು ಅಂದರೆ ಅಮವಾಸ್ಯೆ ಹುಣ್ಣಿಮೆ ಅಥವಾ ಸೂರ್ಯಗ್ರಹಣ ಚಂದ್ರಗ್ರಹಣದ ಮಾರನೇ ದಿನದಂದು ನ ದೇವಸ್ಥಾನಗಳಿಗೆ ಹೋಗಿ ಕೊಟ್ಟು ಬರುತ್ತೇವೆ ಯಾಕೆ ಅಂದರೆ ನಮ್ಮ ಜಾತಕದಲ್ಲಿ ಕೆಲವೊಮ್ಮೆ ಯಾವ ಗ್ರಹಗಳು ಯಾವ ಮನೆಯಲ್ಲಿ ಇರುತ್ತದೆ ಅನ್ನುವುದು ಗೊತ್ತಾಗುವುದಿಲ್ಲ ಹಾಗಾಗಿ ಶತ್ರುವು ಮನೆಯಲ್ಲಿ ಕೆಲವೊಂದು ಗ್ರಹಗಳು ಕುಳಿತಾಗ ನಮ್ಮ ಜೀವನದಲ್ಲಿ ಗ್ರಹಚಾರಗಳು ಸರಿ ಇರುವುದಿಲ್ಲ. ಆದ್ದರಿಂದ ಕೆಲವೊಂದು ಬಾರಿ ನಾವು ನವಗ್ರಹ ಶಾಂತಿ ಮಾಡಿಸಿಕೊಳ್ಳುವುದು ಅತ್ಯವಶ್ಯಕವಾಗಿರುತ್ತದೆ.

ಇನ್ನು ಕೆಲವರಿಗಂತೂ ನವಗ್ರಹ ದೋಷ ಇದ್ದಾಗ ಅವರು ಯಾವ ರೀತಿ ಸಮಸ್ಯೆಗಳಿಂದ ಬಳಲುತ್ತಾ ಇರುತ್ತಾರೆ ಅನ್ನೋದು ನಾವು ನೀವು ನೋಡಿರುತ್ತೇವೆ ಮನೆಯಲ್ಲಿ ಶಾಂತಿ ನೆಮ್ಮದಿ ಇರುವುದಿಲ್ಲ ಹಾಗೆ ನಾವು ಮಾಡುತ್ತಿರುವ ವ್ಯಾಪಾರ ವಹಿವಾಟುವಿನಲ್ಲಿ ಲಾಭ ಇರುವುದಿಲ್ಲ. ಹೀಗಿರುವಾಗ ನವಗ್ರಹ ಶಾಂತಿ ಮಾಡಿಸುವುದಕ್ಕೆ ನಾವು ಮುಂದಾಗುತ್ತೇವೆ. ಇವತ್ತಿನ ಮಾಹಿತಿ ಎಲ್ಲಿಯೂ ಕೂಡ ಉತ್ತಮ ಪರಿಹಾರವೆಂದರೆ ಬಗ್ಗೆ ಗ್ರಹ ಶಾಂತಿಗಾಗಿ ಮನೆಯಲ್ಲಿ ಮಾಡಿಕೊಳ್ಳಬಹುದಾದ ಪರಿಹಾರ ಒಂದರ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ಈ ಪರಿಹಾರ ಮಾಡುವುದಕ್ಕೆ ನಮಗೆ ಬೇಕಾಗಿರುವುದು ಅರಳಿ ಮರದ ಎಲೆ ಹೌದು ಅರಳಿಮರದ ವಿಶೇಷತೆ ನಮಗೆ ಗೊತ್ತೇ ಇದೆ ಇದರಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿರುತ್ತಾರೆ ಮತ್ತು ಅರಳಿ ಮರದ ಎಲೆಯಲ್ಲಿ ಸಾಕ್ಷಾತ್ ವಿಷ್ಣು ದೇವರು ನೆಲೆಸಿರುತ್ತಾನೆ ಎಂಬ ನಂಬಿಕೆ ಕೂಡ ಇದೆ ಆದ್ದರಿಂದ ನಮ್ಮ ಸಮಸ್ಯೆಗಳಿಗೆ ನವಗ್ರಹ ಶಾಂತಿಗಾಗಿ ಮಾಡಬೇಕಾಗಿರುವ ಈ ಪರಿ ಹರಕೆ ಬೇಕಾಗಿರುವುದು ಅರಳಿ ಮರದ ಎಲೆ.

ಅರಳಿ ಮರದ ಎಲೆಯನ್ನು ತೆಗೆದುಕೊಂಡು ಬನ್ನಿ ಇದನ್ನು ಸ್ವಚ್ಛ ನೀರಿನಲ್ಲಿ ಸ್ವಚ್ಚಗೊಳಿಸದ ಮೇಲೆ ಬೆಳಗಿನ ಸಮಯದ ಪೂಜೆಯ ವೇಳೆಯಲ್ಲಿ ದೀಪರಾಧನೆ ಮಾಡುವಾಗ ಅದನ್ನು ದೀಪದ ಕೆಳಗೆ ಇಡಬೇಕು. ಹೌದು ಅರಳಿ ಮರದ ಎಲೆಯ ಮೇಲೆ ದೀಪವನ್ನು ಇಡಬೇಕು ಬಳಿಕ ದೀಪಾರಾಧನೆಯ ನ ಮಾಡಬೇಕು ಹೇಗೆ ಅಂದರೆ ಅದಕ್ಕೂ ಕೂಡಾ ನಿಯಮವಿದೆ. ಸೋಮವಾರದಂದು 2 ಬತ್ತಿಗಳಿಂದ ಮಂಗಳವಾರ 3 ಬತ್ತಿಗಳಿಂದ ಬುಧವಾರ 5 ಬತ್ತಿಗಳಿಂದ ಗುರುವಾರ 2 ಬತ್ತಿಗಳಿಂದ ಹಾಗೂ ಶುಕ್ರವಾರ ಮತ್ತು ಶನಿವಾರ 12 ಬತ್ತಿಳಿಂದ ದೀಪವನ್ನು ಹಚ್ಚಬೇಕಿರುತ್ತದೆ.

ಹೌದು ಯಾವ ದಿನದಂದು ಯಾವ ಸಂಖ್ಯೆಯಲ್ಲಿ ಬತ್ತಿಯನ್ನು ಹೊಸೆದು ದೀಪವನ್ನು ಹಚ್ಚಬೇಕು ಎಂಬುದನ್ನು ಸರಿಯಾಗಿ ತಿಳಿದಿರಬೇಕು ಬಳಿಕ ಈ ದೀಪವನ್ನು ಆರಾಧಿಸಿ ಅದನ್ನು ಅರಳಿ ಮರದ ಎಲೆಯ ಮೇಲೆ ಇರಿಸಬೇಕು. ಹೌದು ಈ ಮೊದಲೇ ಹೇಳಿದಂತೆ ಅರಳಿ ಮರದ ಎಲೆಯು ವಿಷ್ಣುವಿನ ಸ್ವರೂಪವಾಗಿರುತ್ತದೆ ಆದ್ದರಿಂದ ಅರಳಿಮರದಲ್ಲಿ ವಿಷ್ಣುವಿನ ವಾಸವಿರುವುದರಿಂದ ಮನೆಯಲ್ಲಿ ಅರಳಿ ಮರದ ಎಲೆಯ ಮೇಲೆ ದೀಪವನ್ನು ಹಚ್ಚುವುದರಿಂದ ಸಮಸ್ಯೆಗಳು ಪರಿಹಾರವಾಗುತ್ತದೆ. ವಿಷ್ಣು ದೇವರ ಅನುಗ್ರಹ ಆಗುತ್ತದೆ. ಅಷ್ಟೇ ಅಲ್ಲ ವಿಷ್ಣು ದೇವನ ಅನುಗ್ರಹದಿಂದಾಗಿ ನಮ್ಮ ಸಕಲ ಸಮಸ್ಯೆಗಳು ಮುಖ್ಯವಾಗಿ ನವಗ್ರಹ ದೋಷಗಳು ನಿವಾರಣೆ ಆಗುತ್ತದೆ ಮತ್ತು ಯಾವ ಗ್ರಹ ದೋಷ ಇದ್ದರೆ ಅದು ನಿವಾರಣೆಯಾಗುತ್ತದೆ.

ಹಾಗಾಗಿ ಈ ವಿಶೇಷ ದೀಪ ಆರಾಧನೆಯನ್ನು ಪ್ರತಿದಿನ ಮಾಡಿ ತುಂಬ ಸುಲಭ ಪರಿಹಾರ ಹಾಗೆ ಸುಲಭ ಪರಿಹಾರದಿಂದ ನೀವು ಕೂಡ ಜೀವನದಲ್ಲಿ ಉತ್ತಮರಾಗಿರಬಹುದು. ಪರಿಹಾರ ಮಾಡುವ ಮುನ್ನ ಪರಿಹಾರದ ಬಗ್ಗೆ ಸರಿಯಾಗಿ ತಿಳಿದರೆ ಮತ್ತು ನಂಬಿಕೆ ಇಟ್ಟು ಈ ಪರಿಹಾರವನ್ನು ಮಾಡಿ ಖಂಡಿತಾ ವಿಷ್ಣು ದೇವರ ಅನುಗ್ರಹ ನಿಮ್ಮ ಮೇಲೆ ಸದಾ ಇರುತ್ತದೆ ಎಲ್ಲರಿಗೂ ಒಳ್ಳೆಯದೇ ಆಗುತ್ತದೆ ಒಳ್ಳೆಯದನ್ನೇ ಆಲೋಚಿಸಿ ಮನೆಯಲ್ಲಿ ಸದಾ ಒಳ್ಳೆಯದನ್ನೇ ಮಾತಾಡಿ ಎಲ್ಲವೂ ಒಳ್ಳೆಯದೇ ಆಗುತ್ತದೆ ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು.

Latest articles

Harley-Davidson: ಇವಾಗ ಎಂಥವರು ಕೂಡ ಹಾರ್ಲೆ-ಡೇವಿಡ್ಸನ್ X440 ಬೈಕ್ ಕೊಳ್ಳುವ ಹಾಗೆ ಬೆಲೆಯಲ್ಲಿ ಬಾರಿ ಚೇಂಜ್ ಮಾಡಿದ ಕಂಪನಿ

ಹೆಸರಾಂತ ಮೋಟಾರ್‌ಸೈಕಲ್ ತಯಾರಕರಾದ ಹಾರ್ಲೆ-ಡೇವಿಡ್‌ಸನ್ (Harley-Davidson) ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸುವುದಾಗಿ ಘೋಷಿಸಿತು. ಆದಾಗ್ಯೂ, ಇದು ನಂತರ ಭಾರತದ...

TVS iQube Scooter : ತುಂಬಾ ಆಸೆಯಿಂದ ಐಕ್ಯೂಬ್ ತಗೋಬೇಕು ಅಂತ ಇದ್ದವರಿಗೆ , ಸಡನ್ ಜಾರ್ಕ್ ಕೊಡ್ತು ಟಿವಿಎಸ್

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ TVS, ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯವು ಫೇಮ್-II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ...

Car Sales May:ಇಡೀ ದೇಶದಲ್ಲೇ ಕಾರಿನ ಮಾರಾಟದಲ್ಲಿ ಮಾರುತಿ ಸುಜುಕಿ ರೆಕಾರ್ಡ್ ಮಾಡಿದ್ರೆ , ಟಾಟಾ ದಿನ ಬೇರೇನೇ ರೆಕಾರ್ಡ್..

ಭಾರತದ ಆಟೋಮೊಬೈಲ್ ಮಾರುಕಟ್ಟೆಯು ಅಭಿವೃದ್ಧಿ ಹೊಂದುವುದನ್ನು ಮುಂದುವರೆಸಿದೆ, ಮೇ (2023) ಪ್ರಭಾವಶಾಲಿ ಕಾರು ಮಾರಾಟದ ಅಂಕಿಅಂಶಗಳನ್ನು (Car sales...

Tata electric cars: ದೇಶದ ಮಾರುಕಟ್ಟೆಯನ್ನೇ ಶೇಕ್ ಮಾಡಿದ Tata ದ ಈ ಎಲೆಕ್ಟ್ರಿಕ್ ಕಾರುಗಳು..

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ (Electric car market) , ಟಾಟಾ ತನ್ನ ಜನಪ್ರಿಯ ಎಲೆಕ್ಟ್ರಿಕ್...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...