Homeಉಪಯುಕ್ತ ಮಾಹಿತಿನಿಮಗೆ ಬೇಡ ಬೇಡ ಅಂದ್ರು ಧನಪ್ರಾಪ್ತಿ ಆಗಬೇಕು ಅಂದರೆ ಹಣದ ನೋಟಿನಲ್ಲಿ ಹೀಗೆ ಒಂದು ಸಣ್ಣ...

ನಿಮಗೆ ಬೇಡ ಬೇಡ ಅಂದ್ರು ಧನಪ್ರಾಪ್ತಿ ಆಗಬೇಕು ಅಂದರೆ ಹಣದ ನೋಟಿನಲ್ಲಿ ಹೀಗೆ ಒಂದು ಸಣ್ಣ ತಂತ್ರ ಮಾಡಿ… ನಿಮ್ಮನ್ನ ಲಕ್ಷ್ಮಿ ದೇವಿ ಎಲ್ಲಿ ಹೋದರು ಬಿಡಲ್ಲ… ಬೇಡ ಬೇಡ ಅಂದ್ರು ಐಶ್ವರ್ಯ ಒಲಿದು ಬರುತ್ತೆ…

Published on

ನಮಸ್ಕಾರಗಳು ಓದುಗರೇ ಜೀವನದಲ್ಲಿ ಆಕಸ್ಮಿಕವಾಗಿ ಧನ ಲಾಭವಾದರೆ ಇಷ್ಟು ಖುಷಿಯಾಗುತ್ತದೆ ಅಲ್ವಾ ಕೆಲವರು ಆ ವಿಚಾರದ ಕುರಿತು ಮಾತನಾಡುವಾಗಲೇ ನಮಗೂ ಕೂಡ ಆಕಸ್ಮಿಕ ಧನಲಾಭ ಆಗಬಾರದು ಅಂತ ಅನಿಸುತ್ತಾ ಇರುತ್ತದೆ ಎಷ್ಟು ಖುಷಿ ನೀಡುವ ವಿಚಾರ ಅದಾಗಿರುತ್ತದೆ. ಹೌದು ಸಮಸ್ಯೆಗಳು ಬಂದಾಗ ಹಣ ಅದೆಷ್ಟು ಮುಖ್ಯವಾಗುತ್ತದೆ ಅದರಲ್ಲಿಯೂ ನಮಗೇನಾದರೂ ಸಮಸ್ಯೆಗಳು ಬಂದಾಗ ನಮಗೆ ಆಕಸ್ಮಿಕವಾಗಿ ಧನಲಾಭ ಆಗಿಬಿಟ್ಟರೆ ಅದರ ಸಂತೋಷ ಹೇಳತೀರದು ಅಷ್ಟು ಖುಷಿ ಆಗುತ್ತದೆ ಸಮಸ್ಯೆಗಳೇ ದೂರ ಆಯಿತೇನೊ ಅನ್ನುವಷ್ಟು ಖುಷಿಯಾಗುತ್ತದೆ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗುತ್ತದೆ ಈ ಆಕಸ್ಮಿಕ ಧನಲಾಭ ಆಗಬೇಕೆಂದರೆ ಕೆಲವರಿಗೆ ಅದೃಷ್ಟ ಇರಬೇಕು ಹಾಗೆ ಕೆಲವೊಂದು ಪರಿಹಾರಗಳ ಮೂಲಕವೂ ಕೂಡ ಆಕಸ್ಮಿಕ ಧನಲಾಭ ಆಗುತ್ತದೆ. ಹಾಗಾಗಿ ಇದಕ್ಕೆ ಪರಿಹಾರ ಕೂಡ ಇದ್ದು ಅದನ್ನೇ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ಹೌದು ಇದೆಲ್ಲ ನಿಜವಾಗಿಯೂ ನಡೆಯುತ್ತಾ ಅಂತ ಅನಿಸಬಹುದು, ಆದರೆ ನಂಬಿಕೆ ಇಟ್ಟು ಮಾಡಿದರೆ ಖಂಡಿತ ಏನು ಬೇಕಾದರೂ ಮಾಡಬಹುದು ಅಲ್ವಾ ನಂಬಿಕೆ ಅನ್ನು ಇಟ್ಟು, ಈ ಪರಿಹಾರವನ್ನು ನೀವು ಕೂಡ ಪಾಲಿಸಿ ಅಪರಿಹಾರ ಏನಪ್ಪ ಅಂದರೆ ಶುಕ್ರವಾರವೂ ಅಥವಾ ತಿಂಗಳಿನಲ್ಲಿ ಬರುವ ಆಷಾಢ ಏಕಾದಶಿಯ ತಿಥಿಯ ದಿನದಂದು ಈ ಪರಿಹಾರವನ್ನು ಪಾಲಿಸಬೇಕಿರುತ್ತದೆ ಅದೇನೆಂದರೆ ನಿಮಗೆ ನಿಮ್ಮ ಶಕ್ತಿಗೆ ಅನುಸಾರವಾಗಿ ಎಷ್ಟರ ನೋಟನ್ನ ತೆಗೆದುಕೊಳ್ಳಬೇಕು ಅನಿಸುತ್ತದೆ ಅಂದರೆ ಹತ್ತರ ಇಪ್ಪತ್ತರ ಐವತ್ತರ ನೋಟನ್ನು ತೆಗೆದುಕೊಳ್ಳಬಹುದು ಈ ರೀತಿ 5ಸಂಖ್ಯೆಯಲ್ಲಿ ನೋಟನ್ನು ತೆಗೆದು ಕೊಂಡು,

ಅದಕ್ಕೆ ಸ್ವಲ್ಪವೇ ಸ್ವಲ್ಪ ಗಂಧದ ಬೊಟ್ಟನ್ನು ಇಡಬೇಕು ಬಳಿಕ ಇದನ್ನು ಕೆಂಪು ದಾರದಿಂದ ಕಟ್ಟಬೇಕು ಆ ದಾರವನ್ನು ಕಟ್ಟುವ ಮುನ್ನ ನೋಟಿಗೆ 3ಬಾರಿ ಸುತ್ತಿಸಿ ಬಳಿಕ ನೋಟು ಸೇರಿಸಿ ಆಧಾರದಿಂದ ಕಟ್ಟಬೇಕು ಬಳಿಕ ಇದನ್ನು ದೇವರ ಮುಂದೆ ಇಟ್ಟು ಹೇಗೆ ನಾವು ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಮನಸಾರೆ ಆಕೆಯ ಮಂತ್ರವನ್ನು ಪಠಿಸುತ್ತಾ ಆಕೆಯ ಅಷ್ಟೋತ್ತರವನ್ನು ಪಠಿಸಿ ಪೂಜೆ ಸಲ್ಲಿಸುತ್ತೇವೆ ಹಾಗೆ ಈ ಪರಿಹಾರವನ್ನು ಕೂಡ ಮಾಡಬೇಕು ದೇವರ ಮುಂದೆ ಇಟ್ಟು ಧೂಪದೀಪಗಳನ್ನು ತೋರಿಸಿ ಸುಗಂಧಭರಿತವಾದ ಕಡ್ಡಿಯನ್ನು ಬೆಳಿಗ್ಗೆ ನಿಮ್ಮ ಸಂಕಲ್ಪಗಳನ್ನು ಆ ನೋಟಿನ ಮುಂದೆ ದೇವರ ಮುಂದೆ ಹೇಳಿಕೊಳ್ಳಬೇಕು.

ಹೌದು ಈ ನೋಟನ್ನು ಕುದಿಸುವಾಗ ನಮ್ ಕೆಲಸ ಮಾಡುತ್ತಿರುವ ಕ್ಷೇತ್ರದಲ್ಲಿ ನಮಗೆ ಹೆಚ್ಚಿನ ಲಾಭ ಸಿಗಲಿ ವ್ಯಾಪಾರ ವಹಿವಾಟುವಿನಲ್ಲಿ ಹೆಚ್ಚಿನ ಲಾಭ ಆಗಲೇ ನಮಗೆ ಹೆಚ್ಚಿನದಾಗಿ ಆಕಸ್ಮಿಕ ಧನಲಾಭ ಉಂಟಾಗಲಿ ಅಂತ ನೀವು ಬೇಡಿಕೊಳ್ಳಿ. ಈ ರೀತಿ ಮಾಡಿದ ಮೇಲೆ ಮನೆಯವರ ಸದಸ್ಯರ ಬಳಿ ಆ ನೋಟನ್ನು ಮುಟ್ಟಿಸಿ ಯಾರಿಗೂ ಹೇಳದಂತೆ ಯಾರಿಗೂ ತಿಳಿಯದಿರುವ ಜಾಗದಲ್ಲಿ ಆ ಹಣವನ್ನು ಡಿಡಿ ಅಥವಾ ನೀವು ಹಣ ಇಡುವ ಸ್ಥಳದಲ್ಲಿ ಕೂಡ ಈ ನೋಟನ್ನು ಇಡಬಹುದು ಹಾಗೆ ಪ್ರತಿ ತಿಂಗಳು ಈ ವಿಶೇಷ ದಿನದಂದು ಅಂದರೆ ಏಕಾದಶಿಯ ತಿಥಿಯ ದಿನದಂದು ಆ ಮನೆಯ ಗೃಹಿಣಿ ಆ ನೋಟನ್ನು ಬೋಧಿಸಬೇಕು ಹಾಗೆ ಮತ್ತೆ ಅದನ್ನು ಮನೆಯವರಿಂದ ಮುಟ್ಟಿಸೆ ಹಣ ಇಡುವ ಸ್ಥಳದಲ್ಲಿ ಆ ನೋಟನ್ನು ಇಡಬೇಕು ಇದೇ ರೀತಿ ಪ್ರತಿ ತಿಂಗಳೂ ಮಾಡಬೇಕು 2 ವರುಷಗಳ ವರೆಗೂ ಇದೇ ರೀತಿ ಪರಿಹಾರವನ್ನು ಮಾಡುವುದರಿಂದ ನಿಮಗೆ ಹಣದ ಹರಿವು ಕೂಡ ಹೆಚ್ಚಾಗುತ್ತದೆ ಮತ್ತು ಆಕಸ್ಮಿಕ ಧನಲಾಭ ಕೂಡ ಉಂಟಾಗುತ್ತದೆ

ಈ ಪರಿಹಾರವನ್ನು ಮಾಡುವ ಮೊದಲ ವರುಷ 5ನೋಟನ್ನು ಇರಿಸಿ ಪೂಜೆ ಮಾಡಿದರೆ ಎರಡನೆಯ ವರ್ಷದಿಂದ ಈ ನೋಟನ್ನು ಹತ್ತು ಕೋಟಿಗೆ ಏರಿಸಿ ಮತ್ತೆ ಅದೇ ರೀತಿ ಕೆಂಪು ದಾರದಿಂದ ಗಂಟನ್ನೂ ಕಟ್ಟಿ ಅದೇ ವಿಶೇಷ ದಿನದಂದು ಲಕ್ಷ್ಮೀದೇವಿಗೆ ಮತ್ತು ನೋಟಿಗೆ ಪೂಜೆಯನ್ನು ಸಲ್ಲಿಸಿ ಮತ್ತೆ ಹಣ ಇಡುವ ಸ್ಥಳದಲ್ಲಿ ಇಡುತ್ತಾ ಬನ್ನಿ ಇದರಿಂದ ಹಣವೂ ಉಳಿತಾಯವಾಗುತ್ತದೆ ಧನಾಕರ್ಷಣೆ ಉಂಟಾಗುತ್ತದೆ ಜೊತೆಗೆ ಆಕಸ್ಮಿಕ ಧನಲಾಭ ಉಂಟಾಗುತ್ತದೆ. ಈ ಸರಳ ಪರಿಹಾರವನ್ನು ನೀವು ಕೂಡ ಪಾಲಿಸಿ ಜೀವನದಲ್ಲಿ ನಿಮ್ಮ ಖುಷಿಯನ್ನು ವೃದ್ಧಿಸಿಕೊಳ್ಳಿ, ಎಲ್ಲರಿಗೂ ಲಕ್ಷ್ಮಿ ದೇವಿಯ ಕೃಪೆ ಅನುಗ್ರಹವಾಗಲಿ ಶುಭದಿನ ಧನ್ಯವಾದ.

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...