Homeಅರೋಗ್ಯನಿಮ್ಮ ಕಣ್ಣಿನ ಸುತ್ತ ಆಗ್ಲಿ ಕುತ್ತಿಗೆ ಸುತ್ತ ಆಗ್ಲಿ ಏನಾದ್ರು ಕಪ್ಪು ಕಲೆ ಇದ್ರೆ ಈ...

ನಿಮ್ಮ ಕಣ್ಣಿನ ಸುತ್ತ ಆಗ್ಲಿ ಕುತ್ತಿಗೆ ಸುತ್ತ ಆಗ್ಲಿ ಏನಾದ್ರು ಕಪ್ಪು ಕಲೆ ಇದ್ರೆ ಈ ಸಸ್ಯವನ್ನ ಬಳಸಿ ನೋಡಿ ಸಾಕು ಎಲ್ಲ ಮಂಗ ಮಾಯಾ ಆಗುತ್ತೆ…

Published on

ನಮಸ್ಕಾರಗಳು ಓದುಗರೆ ನಿಮಗೇನಾದರೂ ಕಣ್ಣಿನ ಸುತ್ತ ಕಪ್ಪು ಕಲೆ ಅಥವಾ ಈ ಕತ್ತಿನ ಭಾಗದಲ್ಲಿ ಕಪ್ಪು ಕಲೆ ವಿಪರೀತವಾಗಿ ಇದ್ದರೆ ಅದರ ಪರಿಹಾರಕ್ಕಾಗಿ ಮಾಡಬೇಕಿರುವ ಸರಳ ಮನೆಮದ್ದಿನ ಕುರಿತು ಇವತ್ತಿನ ಲೇಖನಿಯಲ್ಲಿ ತಿಳಿಸುತ್ತಿದೇವೆ.ಹೌದು ಈ ಕಣ್ಣಿನ ಸುತ್ತ ಇರುವ ಕಪ್ಪು ಕಲೆ ನಿವಾರಣೆಗೆ ನಾವು ಇಷ್ಟೆಲ್ಲಾ ಪರಿಹಾರಗಳನ್ನು ಮಾಡಿರುತ್ತೇವೆ, ಸಾಮಾನ್ಯವಾಗಿ ಈ ಕಣ್ಣಿನ ಸುತ್ತ ಇರುವ ಕಪ್ಪು ಕಲೆ ನಿವಾರಣೆಗೆ ನಾವು ವೈದ್ಯರ ಬಳಿ ಹೋಗಿ ಸಾಕಷ್ಟು ಕ್ರೀಮ್ ಗಳನ್ನು ಕೂಡ ಬರೆಸಿಕೊಂಡು ಬಂದು ಅದನ್ನು ಟ್ರೈ ಮಾಡಿರುತ್ತಾರೆ, ಇಂಥದ್ದೊಂದು ಅನುಭವ ನಿಮಗೂ ಕೂಡ ಆಗಿದ್ದಲ್ಲಿ ನೀವು ಕೂಡಾ ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ತಿಳಿಸಿ.

ಕೆಲವರಿಗಂತು ಕಣ್ಣಿನ ಸುತ್ತ ಕಪ್ಪು ಕಲೆ ಎಷ್ಟರಮಟ್ಟಿಗೆ ಇರುತ್ತದೆ ಅಂದರೆ ಆ ಮುಖದ ಸೌಂದರ್ಯವೇ ಪೂರ್ಣವಾಗಿ ಡಲ್ ಆಗಿ ಹೋಗಿರುತ್ತದೆ ಅಷ್ಟರಮಟ್ಟಿಗೆ ಕಣ್ಣಿನ ಸುತ್ತ ಕಪ್ಪು ಕಲೆಗಳು ಇರುತ್ತದೆ ಅದು ಮುಖದ ಅಂದವನ್ನೇ ಹಾಳು ಮಾಡಿರುತ್ತದೆ ಜೊತೆಗೆ ನಮ್ಮ ಮುಖ ನೋಡಲು ನಮಗೆ ಬೇಸರ ಆಗುತ್ತಿರುತ್ತದೆ ಇಂತಹ ಎಲ್ಲಾ ಅನುಭವವಾಗುತ್ತದೆ ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳು ಇದ್ದರೆ.

ಇದರ ಜೊತೆಗೆ ಇನ್ನು ಕೆಲವರಿಗಂತೂ ಕತ್ತಿನ ಭಾಗದಲ್ಲಿ ಅದರಲ್ಲೂ ಹಿಂಭಾಗದಲ್ಲಿ ವಿಪರೀತ ಕಪ್ಪು ಆಗಿರುತ್ತದೆ ಅದನ್ನು ಏನು ಮಾಡಿದರೂ ಪರಿಹಾರ ಮಾಡುವುದಕ್ಕೆ ಆಗುತ್ತಿರುವುದಿಲ್ಲ ಅಂಥವರು ಕೂಡ ಮಾಡಬಹುದಾದ ಸರಳ ಪರಿಹಾರ ನಮ್ಮ ಪ್ರಕೃತಿಯಲ್ಲಿ ಇದೆ ಅದನ್ನ ಹೇಗೆ ಮಾಡುವುದು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ, ಅದರಂತೆ ನೀವು ಈ ಪರಿಹಾರವನ್ನು ಮಾಡಿಕೊಂಡು ಬಂದರೆ ಈ ಕಪ್ಪು ಕಲೆಗಳ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು.

ಆದರೆ ಯಾವುದೇ ಕಾರಣಕ್ಕೂ ಈ ಪರಿಹಾರವನ್ನು ಮುಖದ ಕಲೆಗಳನ್ನು ಹೋಗಲಾಡಿಸಲು ಬಳಸಬೇಡಿ, ಹಾಗಾಗಿ ನಾವು ಹೇಳಲು ಹೊರಟಿರುವುದು ಈ ಕಣ್ಣಿನ ಸುತ್ತ ಇರುವ ಕಪ್ಪು ಕಲೆ ಶ್ರುತಿಗೆ ಕತ್ತಿನ ಭಾಗದಲ್ಲಿ ಇರುವ ಕಪ್ಪು ಕಲೆಗಳನ್ನು ಹೋಗಲಾಡಿಸಲು

ಇದಕ್ಕಾಗಿ ಬೇಕಾಗಿರುವುದು ಹಾಲಿವಾಣ ಸೊಪ್ಪು, ಇದರ ಪರಿಚಯ ನಿಮಗೆ ಇಲ್ಲವಾದರೆ ನಿಮ್ಮ ಹತ್ತಿರದಲ್ಲಿ ಯಾರಾದರೂ ಆಯುರ್ವೇದ ಪಂಡಿತರು ಇದ್ದರೆ ಅಥವಾ ನಾಟಿ ಔಷಧಿ ವೈದ್ಯರು ಇದ್ದರೆ ಅವರ ಬಳಿ ಈ ಸೊಪ್ಪಿನ ಕುರಿತು ಮತ್ತು ಈ ಸೊಪ್ಪು ಹೇಗಿರುತ್ತದೆ ಎಂಬುದನ್ನು ತಿಳಿದುಕೊಂಡು ಈ ಸೊಪ್ಪಿನ ಪ್ರಯೋಜನ ಪಡೆದುಕೊಳ್ಳಿ.ಈ ಸೊಪ್ಪಿನಿಂದ ಏರ್ಪಡಿಸಿಕೊಂಡು ಕಣ್ಣಿನ ಸುತ್ತ ಈಸೋಪ್ ಸೊಪ್ಪಿನ ರಸವನ್ನು ಹಚ್ಚುವುದು ಇದಕ್ಕೆ ಸ್ವಲ್ಪ ನೀರು ಅಥವಾ ರೋಸ್ ವಾಟರ್ ಮಿಶ್ರಣ ಮಾಡಿಕೊಂಡು ಕಣ್ಣಿನ ಸುತ್ತ ಲೇಪ ಮಾಡಿ ಸ್ವಲ್ಪ ಸಮಯ ಹಾಗೆ ಬಿಟ್ಟು ಬಳಿಕ ತಣ್ಣೀರಿನಿಂದ ಸ್ವಚ್ಛ ಮಾಡಿ.

ಕತ್ತಿನ ಭಾಗದಲ್ಲಿ ವಿಪರೀತ ಕಪ್ಪುಕಲೆ ಆಗಿದ್ದರೆ ಟಾಮ್ ಆಗಿದ್ದಲ್ಲಿ ಅದನ್ನು ತೆಗೆದುಹಾಕಲು ಈ ಸೊಪ್ಪಿನ ರಸವನ್ನು ತೆಗೆದುಕೊಂಡು ಅದಕ್ಕೆ ಅರಿಶಿಣ ಮಿಶ್ರಣ ಮಾಡಿ, ಆ ಕತ್ತಿನ ಭಾಗಕ್ಕೆ ಲೇಪ ಮಾಡಿ ಒಣಗಿದ ಮೇಲೆ ಸ್ಕ್ರಬ್ ಮಾಡಿ ತಣ್ಣೀರಿನಿಂದ ಆ ಭಾಗವನ್ನು ಸ್ವಚ್ಛ ಮಾಡಿಇದೆರಡೂ ಸರಳ ಮಾರ್ಗವನ್ನು ನೀವು ಪಾಲಿಸಿಕೊಂಡು ಬಂದರೆ ಖಂಡಿತವಾಗಿಯೂ ಕಪ್ಪು ಕಲೆ ಗಳಿಂದ ಪರಿಹಾರ ಪಡೆದುಕೊಳ್ಳಬಹುದು ಈ ಪರಿಹಾರವನ್ನು ಮತ್ತೊಂದು ಸಮಸ್ಯೆಗೂ ಬಳಸಬಹುದು ಅದೇನೆಂದರೆ ಹಿಮ್ಮಡಿ ಭಾಗದಲ್ಲಿ ಉಂಟಾಗಿರುವ ಕಲೆಗಳ ನಿವಾರಣೆಗೂ ಕೂಡ ಈ ಪರಿಹಾರವನ್ನು ಮಾಡಿಕೊಳ್ಳಬಹುದು.

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...