Homeಅರೋಗ್ಯನಿಮ್ಮ ದೇಹ ಸಿಕ್ಕಾಪಟ್ಟೆ ಆಯಾಸ ಆಗುತ್ತಾ ಇದ್ರೆ ಈ ಒಂದು ಮನೆಮದ್ದು ಮಾಡಿ ಸೇವಿಸಿ ಸಾಕು...

ನಿಮ್ಮ ದೇಹ ಸಿಕ್ಕಾಪಟ್ಟೆ ಆಯಾಸ ಆಗುತ್ತಾ ಇದ್ರೆ ಈ ಒಂದು ಮನೆಮದ್ದು ಮಾಡಿ ಸೇವಿಸಿ ಸಾಕು , ಕೆಲವೇ ಕ್ಷಣದಲ್ಲಿ ಅಪಾರ ಶಕ್ತಿ ಬರುತ್ತದೆ..

Published on

ನಮಸ್ಕಾರಗಳು ಸುಸ್ತಾದಾಗ ಮನೆಯಲ್ಲೇ ಮಾಡಿಕೊಳ್ಳಬಹುದಾದ ಪರಿಹಾರದ ಕುರಿತು ಮಾತನಾಡುತ್ತಿದ್ದೇವೆ, ಮನುಷ್ಯನಿಗೆ ಕೆಲವೊಂದು ಬಾರಿ ಸ್ಟ್ರೆಸ್ ಹೆಚ್ಚಾದಾಗ ವಿಪರೀತ ಸುಸ್ತಾಗುತ್ತಾನೆ ಏಕೆಂದರೆ ಸ್ಟ್ರೆಸ್ ನಿಂದ ತಲೆಸುತ್ತು ಬರುವುದು ಸಹಜ. ಹಾಗಾಗಿ ಇಂತಹ ಸಮಯದಲ್ಲಿ ಮನೆಯಲ್ಲೇ ನಾವು ನಮ್ಮ ಆರೋಗ್ಯವನ್ನು ಕಾಳಜಿ ಮಾಡಬಹುದಾದಂತಹ ಸರಳ ಉಪಾಯದ ಬಗ್ಗೆ ಈ ದಿನ ನಾವು ಈ ಮಾಹಿತಿ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ.ಹೌದು ಇವತ್ತಿನ ದಿನಗಳಲ್ಲಿ ಮಂದಿ ಕೆಲಸದ ಬ್ಯುಸಿ ಅಲ್ಲಿ ಊಟ ತಿಂಡಿ ಮಾಡುವುದನ್ನು ಬಿಟ್ಟಿರುತ್ತಾರೆ ಬೆಳಿಗ್ಗೆ ತಿಂಡಿ ತಿನ್ನುವುದನ್ನು ಬಿಡುವುದರಿಂದ ನಮ್ಮ ಆರೋಗ್ಯದ ಮೇಲೆ ಅದೆಷ್ಟು ಕೆಟ್ಟ ಪ್ರಭಾವ ಬೀರುವುದು ಗೊತ್ತೆ.

ಹಾಗಾಗಿ ಇಂದಿನ ಲೇಖನದಲ್ಲಿ ನಾವು ತಿಳಿಸಲು ಹೊರಟಿರುವುದೇನು ಅಂದರೆ ಸುಸ್ತಾದಾಗ ಮನುಷ್ಯ ಪಾಲಿಸಬೇಕಾದ ಪರಿಹಾರಗಳು ಮತ್ತು ಸುಸ್ತು ಆಗದಿರುವುದಕ್ಕೆ ಹಾಗೂ ನಮ್ಮ ಆರೋಗ್ಯವನ್ನು ಕಾಳಜಿ ಮಾಡುವುದಕ್ಕೆ ಮಾಡಬಹುದಾದ ಸರಳ ಮನೆಮದ್ದಿನ ಕುರಿತು ಮಾತನಾಡುತ್ತಿದ್ದೇವೆ ಹಾಗಾಗಿ ನಿಮಗೂ ಕೂಡ ಆಗಾಗ ಸುಸ್ತಾಗುತ್ತ ಇದೆ ಮತ್ತು ಬಿಸಿಲಿಗೆ ಹೋದರೆ ತಲೆ ಸುತ್ತು ಬರುತ್ತದೆ ಇಂತಹ ಎಲ್ಲ ತೊಂದರೆಗಳು ಕಾಡುತ್ತಿದ್ದಲ್ಲಿ ಅದಕ್ಕೆ ಮಾಡಿ ಈ ಸರಳ ಸುಲಭ ಮನೆಮದ್ದುಗಳನ್ನು.

ಮೊದಲನೆಯದಾಗಿ ಯಾರಿಗೆ ಬಿಸಿಲಿಗೆ ಹೋದ ಕೂಡಲೇ ತಲೆ ಸುತ್ತು ಬರುತ್ತದೆ ಅಂಥವರು ಹೆಚ್ಚು ನೀರು ಕುಡಿಯಿರಿ, ಹೌದು ನಮ್ಮ ದೇಹದಲ್ಲಿ ನೀರಿನಾಂಶ ಕಡಿಮೆ ಅದಾಗಲೇ ಬಿಸಿಲಿಗೆ ಹೋದಾಗ ನಮಗೆ ತಲೆಸುತ್ತು ಬರುವುದು ಆಗ ಸುಸ್ತಾಗುವುದು.ಹಾಗಾಗಿ ಇಂದು ಈ ಮಾಹಿತಿಯಲ್ಲಿ ನಾವು ನಿಮಗೆ ಹೇಳಲು ಹೊರಟಿರುವುದೇನೆಂದರೆ ಮನುಷ್ಯನ ದೇಹ ಡಿಹೈಡ್ರೇಟ್ ಆದಾಗ ಈ ರೀತಿ ಸುಸ್ತಾಗೋದು ತಲೆಸುತ್ತು ಬರುವುದು ಸಹಜ ಹಾಗಾಗಿ ಆಚೆ ಹೋಗುವ ಮುನ್ನ ತಪ್ಪದೆ ಶರೀರಕ್ಕೆ ಬೇಕಾಗುವಷ್ಟು ಪ್ರಮಾಣದ ನೀರು ಕೊಡೋದು ಹೋಗೋದು ಒಳ್ಳೇದು ಮತ್ತು ಆಗಾಗ ತಲೆ ಸುತ್ತು ಬರುತ್ತದೆ ಅಂದರೆ ಪ್ರತಿದಿನ ಎಳನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ ಇದರಿಂದ ಸುಸ್ತು ಬೇಗ ನಿವಾರಣೆಯಾಗುತ್ತದೆ ಮತ್ತು ತಲೆಸುತ್ತು ಕೂಡ ಪರಿಹಾರವಾಗುತ್ತದೆ.

ವಿಪರೀತ ಸುಸ್ತು ವಾದಾಗ ಈ ಕಷಾಯ ಮಾಡಿ ಸೇವಿಸಿ ಇದಕ್ಕೆ ಬೇಕಾಗಿರುವುದು ಅಜವಾನ ಮೆಣಸು ಜೀರಿಗೆ ಇವುಗಳನ್ನು ಹುರಿದುಕೊಂಡು ಪುಡಿ ಮಾಡಿಕೊಳ್ಳಬೇಕು, ನಂತರ ನೀರನ್ನು ಕುದಿಯಲು ಇಟ್ಟು ಈ ನೀರಿಗೆ ತಯಾರಿಸಿಕೊಂಡ ಮಿಶ್ರಣವನ್ನು ಹಾಕಿ ಇದಕ್ಕೆ ಒಣಶುಂಠಿ ಪುಡಿಯನ್ನು ಹಾಕಿ ಕುದಿಸಿ ಶೋಧಿಸಿಕೊಂಡು ಇದಕ್ಕೆ ಬೇಕಾದರೆ ಬೆಲ್ಲವನ್ನು ಮಿಶ್ರಮಾಡಿ ಡ್ರಿಂಕ್ ಅನ್ನೋ ಕುಡಿಯಬಹುದು.

ಈ ಡ್ರಿಂಕ್ ಅಲ್ಲಿ ಬಳಸುವ ಬೆಲ್ಲವನ್ನು ಆದಷ್ಟು ಕಪ್ಪು ಬೆಲ್ಲ ಅಥವಾ ಆರ್ಗ್ಯಾನಿಕ್ ಬೆಲ್ಲ ಇಂತಹ ಬೆಲ್ಲವನ್ನೇ ಬಳಸಿ, ಬೆಲ್ಲ ಕೂಡ ಸುಸ್ತು ನಿವಾರಣೆಗೆ ಮತ್ತು ರಕ್ತ ಕೊರತೆ ಇದ್ದರೆ ಹಿಮೋಗ್ಲೋಬಿನ್ ಕೊರತೆ ನಿವಾರಣೆ ಮಾಡಲು ಸಹಕಾರಿಯಾಗಿರುತ್ತದೆ ಹಾಗಾಗಿ ಈ ಸುಲಭ ಪರಿಹಾರ ಸುಸ್ತು ನಿವಾರಣೆಗೆ ತುಮನೇ ಪ್ರಯೋಜನಕಾರಿಯಾಗಿರುತ್ತದೆ ಮತ್ತು ಬೇಗನೆ ಸುಸ್ತನ್ನು ನಿವಾರಿಸುತ್ತದೆ.

ಮತ್ತು ಸುಸ್ತಾದಾಗ ನೀರಿಗೆ ಸಕ್ಕರೆ ಮತ್ತು ಉಪ್ಪು ಮಿಶ್ರಮಾಡಿ ಅಂದರೆ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಮಿಶ್ರ ಮಾಡಿ ಆ ನೀರನ್ನು ಸುಸ್ತಾದ ವ್ಯಕ್ತಿಗೆ ಕುಡಿಯಲು ನೀಡಬೇಕು ಈ ರೀತಿ ಮಾಡುವುದರಿಂದ ಕೂಡ ಸುಸ್ತಾದ ವ್ಯಕ್ತಿಗೆ ಬಹಳ ಬೇಗನೆ ಸುಸ್ತು ಪರಿಹಾರವಾಗುತ್ತದೆ. ಈ ಕೆಲವೊಂದು ಮನೆಮದ್ದುಗಳು ಸುಸ್ತು ನಿವಾರಣೆಗೆ ಸಹಕಾರಿಯಾಗಿದೆ ಹಾಗಾಗಿ ಈ ಮಾಹಿತಿ ತಿಳಿದು ಸುಸ್ತು ವಿವರಣೆಗೆ ಈ ಕೆಲವೊಂದು ಪರಿಹಾರವನ್ನು ಪಾಲಿಸಿ ಧನ್ಯವಾದ.

Latest articles

Harley-Davidson: ಇವಾಗ ಎಂಥವರು ಕೂಡ ಹಾರ್ಲೆ-ಡೇವಿಡ್ಸನ್ X440 ಬೈಕ್ ಕೊಳ್ಳುವ ಹಾಗೆ ಬೆಲೆಯಲ್ಲಿ ಬಾರಿ ಚೇಂಜ್ ಮಾಡಿದ ಕಂಪನಿ

ಹೆಸರಾಂತ ಮೋಟಾರ್‌ಸೈಕಲ್ ತಯಾರಕರಾದ ಹಾರ್ಲೆ-ಡೇವಿಡ್‌ಸನ್ (Harley-Davidson) ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸುವುದಾಗಿ ಘೋಷಿಸಿತು. ಆದಾಗ್ಯೂ, ಇದು ನಂತರ ಭಾರತದ...

TVS iQube Scooter : ತುಂಬಾ ಆಸೆಯಿಂದ ಐಕ್ಯೂಬ್ ತಗೋಬೇಕು ಅಂತ ಇದ್ದವರಿಗೆ , ಸಡನ್ ಜಾರ್ಕ್ ಕೊಡ್ತು ಟಿವಿಎಸ್

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ TVS, ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯವು ಫೇಮ್-II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ...

Car Sales May:ಇಡೀ ದೇಶದಲ್ಲೇ ಕಾರಿನ ಮಾರಾಟದಲ್ಲಿ ಮಾರುತಿ ಸುಜುಕಿ ರೆಕಾರ್ಡ್ ಮಾಡಿದ್ರೆ , ಟಾಟಾ ದಿನ ಬೇರೇನೇ ರೆಕಾರ್ಡ್..

ಭಾರತದ ಆಟೋಮೊಬೈಲ್ ಮಾರುಕಟ್ಟೆಯು ಅಭಿವೃದ್ಧಿ ಹೊಂದುವುದನ್ನು ಮುಂದುವರೆಸಿದೆ, ಮೇ (2023) ಪ್ರಭಾವಶಾಲಿ ಕಾರು ಮಾರಾಟದ ಅಂಕಿಅಂಶಗಳನ್ನು (Car sales...

Tata electric cars: ದೇಶದ ಮಾರುಕಟ್ಟೆಯನ್ನೇ ಶೇಕ್ ಮಾಡಿದ Tata ದ ಈ ಎಲೆಕ್ಟ್ರಿಕ್ ಕಾರುಗಳು..

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ (Electric car market) , ಟಾಟಾ ತನ್ನ ಜನಪ್ರಿಯ ಎಲೆಕ್ಟ್ರಿಕ್...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...