Homeಉಪಯುಕ್ತ ಮಾಹಿತಿನಿಮ್ಮ ಮನೆಯಲ್ಲಿ ದೇವಿಯ ಕೃಪೆಯಿಂದ ಹಣದ ಒಳ ಹರಿವು ನಿರಂತರವಾಗಿ ಇರಬೇಕು ಅಂದರೆ ಈ ಒಂದು...

ನಿಮ್ಮ ಮನೆಯಲ್ಲಿ ದೇವಿಯ ಕೃಪೆಯಿಂದ ಹಣದ ಒಳ ಹರಿವು ನಿರಂತರವಾಗಿ ಇರಬೇಕು ಅಂದರೆ ಈ ಒಂದು ವಸ್ತುವನ್ನ ನಿಮ್ಮ ಮನೆಯ ಅಡುಗೆ ಕೊನೆಯಲ್ಲಿ ಇಡಿ ಸಾಕು…. ಧನಲಕ್ಷ್ಮಿ ಎಲ್ಲೇ ಇದ್ರೂ ಸಹ ನಿಮ್ಮ ಮನೆಯನ್ನ ಸೇರುತ್ತಾಳೆ… ಅಷ್ಟಕ್ಕೂ ಆ ಪವರ್ಫುಲ್ ವಸ್ತು ಆದರೂ ಯಾವುದು ಗೊತ್ತ …

Published on

ನಮಸ್ಕಾರಗಳು ಪ್ರಿಯ ಓದುಗರೆ ಆರ್ಥಿಕವಾದ ಸಂಕಷ್ಟ ಅಥವಾ ಅನಾರೋಗ್ಯ ಸಮಸ್ಯೆ ಕಾಡುತ್ತಾ ಇದೆ ಅಥವಾ ಮನಸ್ಸಿಗೆ ನೆಮ್ಮದೆ ಇಲ್ಲ ಯಾರಾದರೂ ನಮ್ಮ ನೆಮ್ಮದಿಯನ್ನು ಹಾಳು ಮಾಡುತ್ತಲೇ ಇರುತ್ತಾರೆ ಅನ್ನುವದಾದರೆ ನಾವು ತಿಳಿಸುವ ಈ ಸರಳ ಪರಿಹಾರವನ್ನು ಪಾಲಿಸಿ. ಹೌದು ಈ ಪರಿಹಾರವನ್ನು ನೆವು ಮಾಡಿಕೊಂಡಿದ್ದೇ ಆದಲ್ಲಿ ಖಂಡಿತವಾಗಿಯೂ ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತ ಹಾಗಾದರೆ ಈ ದಿನ ನಾವು ಹೇಳಲು ಹೊರಟಿರುವ ಈ ತಂತ್ರ ಹೇಗೆ ಪಾಲಿಸಬೇಕು ಈ ಮನೆಯಲ್ಲಿ ಯಲ್ಲಿ ಈ ತಂತ್ರವನ್ನು ಮಾಡಬೇಕು ಹಾಗೂ ಈ ಪರಿಹಾರವನ್ನು ಮಾಡುವ ವಿಧಾನ ಹೇಗೆ ಎಲ್ಲವನ್ನು ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿ ತಿಳಿದು ನಾವು ತಿಳಿಸಿದ ಈ ಪರಿಹಾರ ನಿಮಗೆ ಉಪಯುಕ್ತವಾಗಿದ್ದಲ್ಲಿ ಬೇರೆಯವರಿಗೂ ಕೂಡ ಈ ಉಪಯುಕ್ತ ಪರಿಹಾರವನ್ನು ತಿಳಿಸಿ ಕೊಡಿ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಿ ಈ ಸುಲಭ ತಂತ್ರದಿಂದ.

ಹೌದು ಜೀವನದಲ್ಲಿ ಎಲ್ಲವೂ ಕೂಡ ನಮ್ಮ ಜೊತೆ ಇರಬೇಕು ಅಂದರೆ 6ದುರಾಸೆ ಆಗಿಬಿಡುತ್ತದೆ ಮನುಷ್ಯನಿಗೆ ಕಷ್ಟಗಳು ಇರಬೇಕು ಆಗಲೇ ಜೀವನದ ಅರ್ಥ ನಮಗೆ ಗೊತ್ತಾಗೋದು ಆದರೆ ಕಷ್ಟಗಳ ಮೇಲೆ ಕಷ್ಟ ಬಂದು ಕೂರುತ್ತಾ ಇದೆ ಅಂದರೆ ಅದನ್ನ ಸಹಿಸಿಕೊಳ್ಳಬಾರದು ಅದಕ್ಕೆ ತಕ್ಕ ಪರಿಹಾರವನ್ನು ಮಾಡಿಕೊಳ್ಳಲೇಬೇಕು ಯಾರೂ ಬರುವ ಕಷ್ಟಗಳನ್ನು ಧೈರ್ಯವಾಗಿ ಎದುರಿಸುತ್ತೇವೆ ಹಾಗೂ ಬರುವ ಕಷ್ಟಗಳಿಗೆ ಸರಿಯಾದ ತಂತ್ರವನ್ನು ಪರಿಹಾರವನ್ನು ಪಾಲಿಸುತ್ತಾರಾ ಅಂಥವರ ಜೀವನದಲ್ಲಿ ಸಮಸ್ಯೆಗಳಿಗೆ ಎಂದಿಗೂ ನೆಲ ಇರುವುದಿಲ್ಲ. ಹಾಗಾದರೆ ಬನ್ನಿ ಇವತ್ತಿನ ಮಾಹಿತಿಯನ್ನು ತಿಳಿಸಲು ಹೊರಟಿರುವ ತಂತ್ರ ಏನು ಎಂಬುದನ್ನು ಮೊದಲು ತಿಳಿದುಕೊಂಡು ಬಿಡೋಣ.

ಮನಸಾರೆ ನಂಬಿಕೆ ಇಟ್ಟು ಈ ತಂತ್ರವನ್ನು ಮಾಡಿ ಇದಕ್ಕಾಗಿ ಬೇಕಾಗಿರುವುದು ಸಮಾನ ಪ್ರಮಾಣದ ಅಕ್ಕಿ ಸಕ್ಕರೆ ಮತ್ತು ಉಪ್ಪು ಬಳಿಕ ನೀವು ಬಟ್ಟೆ ಪಿನ್ ಅನ್ನು ತೆಗೆದುಕೊಳ್ಳಿ ಇದಿಷ್ಟು ಪದಾರ್ಥವನ್ನ ತೆಗೆದುಕೊಂಡು ಮನೆಯ ಮಧ್ಯಭಾಗದಲ್ಲಿ ಚಾಪೆ ಹಾಕಿ ಸೂರ್ಯ ಉದಯಿಸುವ ದಿಕ್ಕಿನ ಕಡೆ ಮುಖಮಾಡಿ ಕುಳಿತುಕೊಳ್ಳಬೇಕು ಬಳಿಕ ಗಾಜಿನ ಪಾತ್ರೆಯೊಂದನ್ನು ಅಥವಾ ಗಾಜಿನ ಬೌಲ್ ಅನ್ನು ತೆಗೆದುಕೊಂಡು ಅದಕ್ಕೆ ನಿಮ್ಮ ಕೈ ಅಳತೆಯಲ್ಲೇ ಸಮಾನ ಪ್ರಮಾಣದ ಅಕ್ಕಿ ಸಕ್ಕರೆ ಮತ್ತು ಉಪ್ಪನ್ನು ಹಾಕಿ ಇದರ ಒಳಗೆ ಮಧ್ಯಭಾಗದಲ್ಲಿ ಬಟ್ಟೆ ಇನ್ನೊಂದನ್ನು ಇಡೀ .

ಇದಿಷ್ಟು ಆದ ಬಳಿಕ ಇದನ್ನು ನೀವು ಮನೆಯಲ್ಲಿ ಸಮಸ್ಯೆ ಎದುರಿಸುತ್ತಾ ಇದ್ದೀರಾ ಮಕ್ಕಳು ಹಠ ಮಾಡುತ್ತಾ ಇದ್ದರೆ ಆರ್ಥಿಕ ಸಂಕಷ್ಟ ಎದುರಾಗುತ್ತಾ ಇದೆ ಅಥವಾ ಬರುವ ಹಣ ಬರುತ್ತಾ ಇಲ್ಲ ಇನ್ನು ಕೆಲವರಿಗೆ ಮನೆ ಕಟ್ಟುವ ಕನಸು ಇರುತ್ತದೆ ಆ ಮನೆ ಕಟ್ಟುವ ಕನಸು ಪೂರ್ಣ ಇರುವುದಿಲ್ಲ ಹೀಗೆ ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆಗಳು ಇರುತ್ತದೆ ಬಿಡಿ ಅಂಥವರು ಈ ಪರಿಹಾರವನ್ನು ಪಾಲಿಸಿ ಮತ್ತು ಮನೆಯಲ್ಲಿ ಸಂಸ್ಥೆಗಳು ಕಾಡುತ್ತಾ ಇದ್ದರೆ ಇದನ್ನು ಮನೆಯ ಉತ್ತರ ದಿಕ್ಕಿಗೆ ಇಡಬೇಕು ಅಥವಾ ನಿಮಗೆ ವ್ಯಾಪಾರ ಮಾಡುವ ಸ್ಥಳದಲ್ಲಿ ಆಗಲಿ ಅಥವಾ ಕಚೇರಿಗಳಲ್ಲಿ ಆಗಲಿ ಸಮಸ್ಯೆಗಳು ಎದುರಾಗುತ್ತಲೇ ಇದೆ ಯಾರೋ ನಮಗೆ ತೊಂದರೆ ಕೊಡುತ್ತಾ ಇದ್ದಾರೆ ಅಂದರೆ ಅಲ್ಲಿ ಹೋಗಿ ಉತ್ತರ ದಿಕ್ಕಿನಲ್ಲಿ ಈ ಗಾಜಿನ ಬೌಲ್ ಅನ್ನು ಇರಿಸಿ. ಇದರಿಂದ ನಿಮ್ಮ ಸುತ್ತಮುತ್ತಲು ಇರುವ ನಕಾರಾತ್ಮಕ ಶಕ್ತಿ ಪರಿಹಾರವಾಗಿ ನಿಮಗೆ ಸಕಾರಾತ್ಮಕ ಚಿಂತನೆಗಳು ಆಲೋಚನೆಗಳು ಹೆಚ್ಚುತ್ತದೆ ಹಾಗೂ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಕೂಡ ನಿಮಗೆ ಸಿಗುತ್ತದೆ.

ಇಲ್ಲಿ ನೀವು ಮಾಡಬೇಕಿರುವ ಪರಿಹಾರವೇನು ಅಂದರೆ ಈ ಗಾಜಿನ ಬೌಲ್ ಗೆ ಸಮ ಪ್ರಮಾಣದ ನಾವು ಹೇಳಿದ ವಸ್ತುಗಳನ್ನು ಹಾಕಿದಮೇಲೆ ಮಧ್ಯಭಾಗದಲ್ಲಿ ಪಿನ್ ಅನ್ನು ಇಟ್ಟ ಬಳಿಕ ರಾತ್ರಿಯೆಲ್ಲ ಅದು ನಿಮ್ಮ ಮನೆಯಲ್ಲಿಯೇ ಇರಬೇಕು. ಬಳಿಕ ನಿಮಗೆ ವ್ಯಾಪಾರ ಮಾಡುವ ಸ್ಥಳದಲ್ಲಿ ಅಥವಾ ಮನೆಯಲ್ಲಿಯಾಗಲಿ ಕಚೇರಿಗಳಲ್ಲಿ ಸಮಸ್ಯೆಯಿದೆ ಅನ್ನುವವರು ಆ ಗಾಜಿನ ಬಾಗಿಲನ್ನು ಇಡುವ ಮುನ್ನ ಅದರೊಳಗೆ ಅನ್ನೋ ಮಣ್ಣಿನಲ್ಲಿ ಹೂತು ಹಾಕಿ ಬಳಿಕ ನಿಮ್ಮ ಸಮಸ್ಯೆಗಳು ಅಲ್ಲಿ ಈ ಗಾಜಿನ ಬಾಗಿಲನ್ನು ಇಟ್ಟುಕೊಳ್ಳಿ ಖಂಡಿತ ನೀವು ಇರುವ ಕಡೆ ಸಕಾರಾತ್ಮಕ ಚಿಂತನೆಗಳು ಸದಾ ನೆಲೆಸಿರುತ್ತದೆ ಧನ್ಯವಾದ…

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...