Homeಉಪಯುಕ್ತ ಮಾಹಿತಿನಿಮ್ಮ ಮೇಲೆ ಎಂತ ಪಾಪದ ಹೊರೆ ಇದ್ದರೂ ಸಹ ಈ ದೇವಸ್ಥಾನಕ್ಕೆ ಹೋಗಿ ಆತ್ಮಲಿಂಗವನ್ನ ಸ್ಪರ್ಶ...

ನಿಮ್ಮ ಮೇಲೆ ಎಂತ ಪಾಪದ ಹೊರೆ ಇದ್ದರೂ ಸಹ ಈ ದೇವಸ್ಥಾನಕ್ಕೆ ಹೋಗಿ ಆತ್ಮಲಿಂಗವನ್ನ ಸ್ಪರ್ಶ ಮಾಡಿದರೆ ಸಾಕು ನಿಮ್ಮ ಎಲ್ಲ ಸಕಲ ಪಾಪಗಳು ಪರಿಹಾರ ಆಗುತ್ತವೆ… ಅಷ್ಟಕ್ಕೂ ಈ ಪುಣ್ಯ ಸ್ಥಳ ಎಲ್ಲಿದೆ ಗೊತ್ತ ..

Published on

ನಮಸ್ಕಾರಗಳು ಪ್ರಿಯ ಓದುಗರೆ ಶಿವನ ಕುರಿತು ಬಹಳಷ್ಟು ದಂತಕತೆಗಳಿವೆ ಅಷ್ಟೇ ಅಲ್ಲ ಸಾಕಷ್ಟು ಪುರಾಣ ಗ್ರಂಥಗಳಲ್ಲಿ ಶಿವನ ಬಗ್ಗೆ ಉಲ್ಲೇಖ ಇರುವುದನ್ನು ಕೂಡ ನಾವು ಕಂಡಿದ್ದೇವೆ ಹಾಗೆ ಶಿವನ ಆತ್ಮಲಿಂಗದ ಕುರಿತು ಕೂಡ ನಾವು ಕೇಳಿದ್ದೇವೆ ಶಿವನ ಆತ್ಮ ಲಿಂಗವನ್ನು ತಪಸ್ಸು ಮಾಡಿ ಪಡೆದ ಕಥೆಯನ್ನು ಕೂಡ ನಾವು ನೀವೆಲ್ಲರೂ ಕೇಳಿದ್ದೀರಿ ಅಲ್ವಾ. ಹೌದು ರಾವಣಾಸುರನು ಶಿವನನ್ನು ತಪಸ್ಸು ಮಾಡಿ ತನ್ನ ತಾಯಿಯ ಮೇಲಿನ ಪ್ರೀತಿಯಿಂದಾಗಿ ಶಿವನನ್ನೇ ಓಲೈಸಿಕೊಂಡು ಅವನ ಆತ್ಮ ಲಿಂಗವನ್ನು ಪಡೆದುಕೊಳ್ಳುತ್ತಾನೆ ಶಿವನಿಂದ ಆತ್ಮಲಿಂಗವನ್ನು ಪಡೆದುಕೊಂಡು ರಾವಣಾಸುರನು ತನ್ನ ತಾಯಿಗೆ ಅರ್ಪಿಸುವುದಾಗಿ ಹೋಗುತ್ತಾ ಇರುವಾಗ ರಸ್ತೆ ಮಧ್ಯದಲ್ಲಿ ಸೂರ್ಯನಿಗೆ ಅರ್ಘ್ಯ ಒಪ್ಪಿಸುತ್ತಿರುವ ಬಾಲಕನೊಬ್ಬನ ಕೈ ನಲ್ಲಿ ಆ ಆತ್ಮ ಲಿಂಗವನ್ನು ಕೊಟ್ಟು ತಾನು ಕೂಡ ಅರ್ಜಿ ಅರ್ಪಿಸುವುದಾಗಿ ಮುಂದಾಗುತ್ತಾನೆ ರಾವಣ ಆದರೆ ಅಲ್ಲಿ ನಡೆದದ್ದೇ ಬೇರೆ ಹೌದು ಲಿಂಗವನ್ನು ಪಡೆದುಕೊಂಡ ಆ ಬಾಲಕ ಆ ಲಿಂಗವನ್ನು ಭೂಮಿಗೆ ಸ್ಪರ್ಶ ಮಾಡಿಬಿಡುತ್ತಾನೆ.

ಆ ಸಮಯದಲ್ಲಿ ರಾವಣನು ಬಾಲಕನು ಮಾಡಿದ ಈ ಕೆಲಸವನ್ನು ಕಂಡು ಕೋಪಗೊಂಡ ಭೂಮಿ ಇಂದ ಆತ್ಮಲಿಂಗವನ್ನು ಬೇರ್ಪಡಿಸಲು ಪ್ರಯತ್ನ ಪಡುತ್ತಾರೆ ಆದರೆ ಭೂಮಿ ಯಿಂದ ಆತ್ಮಲಿಂಗವು ಬೇರ್ಪಡಲೇ ಇಲ್ಲ ಇದರಿಂದ ಕೋಪಗೊಂಡ ರಾವಣಾಸುರನು ಆತ್ಮಲಿಂಗವನ್ನು ಭೂಮಿಯಿಂದ ಬೇರ್ಪಡಿಸಲು ಯಾವಾಗ ಹೆಚ್ಚು ಶಕ್ತಿಯನ್ನು ಹಾಕುತ್ತಾರೆ ಆಗ ಆ ಶಿವಲಿಂಗವು ಚೂರು ಚೂರಾಗುತ್ತದೆ. ಅಂದು ರಾವಣನು ಕೋಪಗೊಂಡರೆ ಚೂರು ಗೊಂಡ ಆತ್ಮಲಿಂಗವನ್ನು 4 ದಿಕ್ಕಿಗೂ ಎಸೆಯುತ್ತಾರಾ ಅದೇ ಆತ್ಮಲಿಂಗವು ಪುಣ್ಯಕ್ಷೇತ್ರವಾಗಿ ಇಂದು ಶಿವನ ಆರಾಧನೆ ಅಲ್ಲಿ ಲೀನವಾಗಿದೆ ಅದೇ ದೇವಾಲಯ ಗಳಲ್ಲಿ ಒಂದಾಗಿದೆ ಗೋಕರ್ಣ ದ ದೇವಾಲಯವು ಇಲ್ಲಿ ಶಿವನು ಸಮುದ್ರದೆಡೆಗೆ ಮುಖಮಾಡಿ ಕುಳಿತಿದ್ದಾರೆ.

ಈ ಮಹಾಬಲೇಶ್ವರ ದೇವಾಲಯದಲ್ಲಿ ಶಿವನನ್ನು ಆರಾಧನೆ ಮಾಡಿದವರಿಗೆ ಪುಣ್ಯ ಲಭಿಸುತ್ತದೆ ಅಂತ ಕೂಡ ಹೇಳ್ತಾರೆ ಅಷ್ಟೇ ಅಲ್ಲ ಮತ್ತೊಂದು ಪುರಾಣ ಕಥೆ ಹೇಳುತ್ತದೆ ಬ್ರಹ್ಮನು ಒಮ್ಮೆ ಶಿವನನ್ನು ಪಾತಾಳಕ್ಕೆ ತಳ್ಳುತ್ತಾನೆ ಅಂದು ಶಿವನು ಪಾತಾಳಕ್ಕೆ ಹೋದಾಗ ಅವರು ಗೋವಿನ ಕಿವಿಯ ಮೂಲಕ ಕಾಣಿಸಿಕೊಂಡಿದ್ದರಂತೆ ಅದೇ ಗೋಕರ್ಣ ಇಂದಿಗೂ ಗೋಕರ್ಣದಲ್ಲಿ ಗೋವಿನ ಆಕಾರದಲ್ಲಿರುವ ಗುಹೆಯನ್ನು ಕಾಣಬಹುದಾಗಿದೆ ಆ ಗುಹೆಗೆ ಯಾರು ಹೋಗಿ ಬರುತ್ತಾರೆ ಅವರಿಗೆ ಪಾಪ ನಿವಾರಣೆಯಾಗಿ ಅವರು ಪಾವನರಾಗುತ್ತಾರೆ ಎಂಬ ನಂಬಿಕೆ ಕೂಡ ಇದೆ. ಹಾಗಾಗಿ ಈ ಕ್ಷೇತ್ರವು ದಕ್ಷಿಣ ಕಾಶಿ ಅಂತ ಕೂಡ ಹೆಸರುವಾಸಿಯಾಗಿದೆ ಹೌದು ದಕ್ಷಿಣ ಕಾಶಿ ಯಲ್ಲಿಯೂ ಕೂಡ ಮುಕ್ತಿಯನ್ನು ನೀಡಲಾಗುತ್ತದೆ ಮುಖ್ಯ ಪ್ರಧಾನವಾಗಿರುವ ಈ ಕ್ಷೇತ್ರದಲ್ಲಿ ಧನಾತ್ಮಕ ಶಕ್ತಿ ಇದೆ ಈ ಧನಾತ್ಮಕ ಶಕ್ತಿ ಇರುವ ಕಾರಣದಿಂದಲೇ ಭಕ್ತರು ಹಿರೇ ಬೇಡಿದರೂ ಅವರಿಗೆ ಅದು ಪ್ರಾಪ್ತಿಯಾಗುತ್ತದೆ ಶಿವನು ಅದನ್ನು ನೀಡುತ್ತಾನೆ

ದಕ್ಷಿಣ ಕಾಶಿ ಹೌದು ಗೋಕರ್ಣವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆಸಿದ್ದು ಇಲ್ಲಿ ಸಮುದ್ರದ ತೀರದಲ್ಲಿ ಶಿವನು ನಡೆಸಿದ್ದಾನೆ ಈ ದೇವಾಲಯದಲ್ಲಿ ನಾವು ಒಂದೆಡೆ ಪುಣ್ಯಸ್ಥಳದಲ್ಲಿ ಶಿವನ ಆತ್ಮಲಿಂಗವನ್ನು ಸ್ಪರ್ಶ ಮಾಡಬಹುದು ಅದನ್ನು ಸ್ಪರ್ಶ ಮಾಡಿದರೆ ಮನುಷ್ಯ ಪಾವನನಾಗುತ್ತಾನೆ ಎಂಬ ನಂಬಿಕೆಯಿದೆ ದೇವಾಲಯದಲ್ಲಿ ನಾವು ಶಿವನನ್ನು ಕಾಣುವ ಅದ್ಭುತ ಕ್ಷಣ ಅಲ್ಲಿ ಆತ್ಮ ಲಿಂಗವನ್ನು ಸ್ಪರ್ಶ ಮಾಡುವುದೇ ಒಂದು ಅದ್ಭುತ ಕ್ಷಣವಾಗಿರುತ್ತದೆ ಹಾಗೆ ಇಲ್ಲಿ ಹಿರಿಯರಿಗೆ ಮುಕ್ತಿಯನ್ನು ಕೊಡಿಸುವ ತಾಣವು ಕೂಡ ಇದೆ.

ಇಲ್ಲಿ ಹಲವಾರು ವಿಸ್ಮಯಗಳನ್ನು ಕಾಣಬಹುದಾಗಿದ್ದು ಗೋಕರ್ಣ ಶಿವನ ಅದ್ಭುತವಾದ ತಾಣವಾಗಿದೆ ನೀವು ಕೂಡ ಈ ದೇವಾಲಯಕ್ಕೆ ಹೋಗಿ ಆತ್ಮಲಿಂಗವನ್ನು ಸ್ಪರ್ಶ ಮಾಡಿ ಬಂದರೆ ನಿಮ್ಮಲ್ಲಿರುವ ಪಾಪ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. ಎಂದಾದರೂ ದಕ್ಷಿಣ ಕನ್ನಡ ಜಿಲ್ಲೆಗೆ ಹೋದಾಗ ತಪ್ಪದೆ ಗೋಕರ್ಣವನ್ನು ಭೇಟಿ ನೀಡಿ ಅಲ್ಲಿ ಶಿವನ ಆತ್ಮಲಿಂಗವನ್ನು ಸ್ಪರ್ಶ ಮಾಡಿ ಬನ್ನಿ ಶಿವನ ಆತ್ಮಲಿಂಗದ ದರ್ಶನ ಪಡೆದು ಬನ್ನಿ ಒಳ್ಳೆಯದಾಗುತ್ತದೆ ಧನ್ಯವಾದ.

Latest articles

Fiat electric car: ಒಂದು ಕಾಲದಲ್ಲಿ ಇಡೀ ಪ್ರಪಂಚವೇ ಶಭಾಷ್ ಅಂದಿದ್ದ Fiat ಕಾರು , ಈಗ ಎಲೆಕ್ಟ್ರಿಕ್ ಅವತಾರದಲ್ಲಿ ಎಂಟ್ರಿ.. ಬೆಲೆ ಫುಲ್ ಕಡಿಮೆ

124 ವರ್ಷಗಳ ಶ್ರೀಮಂತ ಇತಿಹಾಸವನ್ನು ಹೊಂದಿರುವ ಪ್ರಸಿದ್ಧ ಇಟಾಲಿಯನ್ ಕಾರು ತಯಾರಕ ಫಿಯೆಟ್, ತನ್ನ ಐಕಾನಿಕ್ ಟೊಪೊಲಿನೊ ಕಾರನ್ನು...

Sun roof car: ಇನ್ಮೇಲೆ ಎಂತ ಬಡವರಿಗೂ ಕೂಡ ಕೊಂಡುಕೊಳ್ಳಬಹುದಾದ ಸನ್ ರೂಫ್ ಕಾರ್ ಬಿಡುಗಡೆ..

ಸನ್‌ರೂಫ್‌ಗಳು ಕಾರು ಮಾಲೀಕರಲ್ಲಿ ಹೆಚ್ಚು ಬೇಡಿಕೆಯ ವೈಶಿಷ್ಟ್ಯವಾಗಿದೆ ಮತ್ತು ಟಾಟಾ ಮೋಟಾರ್ಸ್ ತನ್ನ ಟಾಟಾ ಆಲ್ಟ್ರೊಜ್ ಹ್ಯಾಚ್‌ಬ್ಯಾಕ್ (Tata...

Maruti Suzuki: ಮಾರುತಿ ಸುಜುಕಿ ವೇಗದ ಓಟದಲ್ಲಿ ಎಲ್ಲ ಧಾಖಲೆಗಳು ಉಡೀಸ್ , ಬೆರಳು ಮಾಡಿ ತೋರಿಸಿದ್ದವರಿಗೆ ತಕ್ಕ ಉತ್ತರ

ಭಾರತದ ಹೆಸರಾಂತ ಆಟೋಮೊಬೈಲ್ ತಯಾರಕರಾದ ಮಾರುತಿ ಸುಜುಕಿ (Maruti Suzuki), ಮಾರುಕಟ್ಟೆಯಲ್ಲಿ ಗಮನಾರ್ಹ ದಾಪುಗಾಲುಗಳನ್ನು ಮುಂದುವರೆಸಿದೆ. ಕಂಪನಿಯು ಇತ್ತೀಚೆಗೆ...

MotoGP Racing bangalore: ಭಾರತದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಮೋಟೋ ರೇಸಿಂಗ್ ನಮ್ಮ ಬೆಂಗಳೂರಿನಲ್ಲಿ, ಜೀವನದಲ್ಲಿ ಒಂದು ಬಾರಿ ಕಣ್ಣು ತುಂಬಿಕೊಳ್ಳಿ ..

ಭಾರತದಲ್ಲಿ ಎಫ್‌ಐಎಂ ವರ್ಲ್ಡ್ ಚಾಂಪಿಯನ್‌ಶಿಪ್ ಗ್ರ್ಯಾಂಡ್ ಪ್ರಿಕ್ಸ್‌ಗಾಗಿ ಮೋಟೋಜಿಪಿ ಭಾರತ್ ಆವೃತ್ತಿಯ ಬಹು ನಿರೀಕ್ಷಿತ ಘೋಷಣೆಯು ರೇಸಿಂಗ್ ಉತ್ಸಾಹಿಗಳಲ್ಲಿ...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...