ನೀವು ದಿನನಿತ್ಯ ಜೀವನದಲ್ಲಿ ಏನೇ ಕೆಲಸ ಮಾಡಿದರು ಅದರಲ್ಲಿ ಯಶಸ್ಸು ಕಾಣಬೇಕಾದರೆ ಲಲಿತಾ ದೇವಿಯ ಈ ಒಂದು ಮಂತ್ರವನ್ನ ಮನೆಯಿಂದ ಹೊರಗಡೆ ಹೋಗುವಾಗ ಹೇಳಿ ಹೋಗಿ ಸಾಕು…. ಜೀವನದಲ್ಲಿ ಸೋಲು ಅನ್ನೋದೇ ಬರೋದಿಲ್ಲ…

340

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ನೀವು ಮಾಡಬಹುದಾದ ಸುಲಭ ಪರಿಹಾರ ಕುರಿತು ಹೇಳಿಕೊಡುತ್ತಿದ್ದೇವೆ ಹೌದು ಪರಿಹಾರವೇನು ಅಂದರೆ ನೀವು ಕೆಲಸ ಕಾರ್ಯಗಳಲ್ಲಿ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ ನೀವು ಮಾಡುವ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಕಾಣಬೇಕು ಅಂದರೆ ನಾವು ತಿಳಿಸುವ ಈ ಪರಿಹಾರವನ್ನು ಪಾಲಿಸಿ ಹೌದು ಎಲ್ಲರಿಗೂ ಕೂಡ ಸರಿಯಾದ ಸಮಯಕ್ಕೆ ಮನೆಗೆ ಹೋಗಿ ಪೂಜೆಯನ್ನು ಮಾಡಿ ವಿಷ್ಣು ಸಹಸ್ರನಾಮ ಲಕ್ಷ್ಮೀದೇವಿಯ ಸಹಸ್ರನಾಮಗಳನ್ನು ಓದಲು ಸಾಧ್ಯವಾಗುವುದಿಲ್ಲ ಆದರೆ ಈ ದಿನ ನಾವು ತಿಳಿಸುವ ಈ ಪರಿಹಾರ ನೀವು ಬೆಳಿಗ್ಗೆ ಸಮಯದಲ್ಲಿ ಮತ್ತು ಸಂಜೆ ಸಮಯದಲ್ಲಿ ಎಂದಾದರೂ ಮಾಡಬಹುದು.

ನೀವು ಕೂಡ ನಾವು ಹೇಳಿದಂತಹ ಈ ಪರಿಹಾರವನ್ನು ಪಾಲಿಸುವುದರಿಂದ ಮಾಡುವ ಎಲ್ಲ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕಾಣಬಹುದು ಹಾಗೂ ಯಾವುದೇ ಅಡೆತಡೆಗಳಿಲ್ಲದೆ ನಿಮ್ಮ ಜೀವನದಲ್ಲಿ ನೀವು ಮಾಡುವಂತಹ ವ್ಯಾಪರ ವಹಿವಾಟು ಆಗಲಿ ಅಥವಾ ಕೆಲಸ ಕಾರ್ಯಗಳಾಗಲಿ ಶುಭಸಮಾರಂಭಗಳಲ್ಲಾಗಲಿ ಅಡೆತಡೆಗಳಿಲ್ಲದೆ ಸಾಗುತ್ತದೆ ನಾವು ಸೂಚಿಸುವ ಪರಿಹಾರದಿಂದ. ಹೌದು ಎಲ್ಲಾ ಸಮಸ್ಯೆಗಳಿಗೂ ಒಂದೇ ಪರಿಹಾರವಲ್ಲ ಆದರೆ ಸಮಸ್ಯೆಗೆ ತಕ್ಕ ಪರಿಹಾರವನ್ನು ಹುಡುಕಿಕೊಂಡು ಕೂರೋದಕ್ಕೂ ಸಾಧ್ಯವಾಗುವುದಿಲ್ಲ ಆದರೆ ಕೆಲವೊಂದು ಮಂತ್ರ ಪಠಣೆ ಎಂತಹ ಅದ್ಭುತವಾದ ಶಕ್ತಿಯನ್ನು ಹೊಂದಿರುತ್ತದೆ ಅಂದರೆ ನಮ್ಮ ಕೆಲಸಗಳಿಗೆ ಉಂಟಾಗುತ್ತಿರುವ ಅಡೆತಡೆಗಳಿಗೆ ಕೊಂಚವಾದರೂ ಪರಿಹಾರ ನೀಡುತ್ತದೆ ಕೆಲವೊಂದು ಮಂತ್ರಿಗಳು ಅಂತಹದ್ದೇ ಮಂತ್ರವನ್ನ ನಾವು ಈ ದಿನದ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ.

ಹೌದು ಈ ದಿನದ ಮಾಹಿತಿಯಲ್ಲಿ ನಾವು ತಿಳಿಸುವ ಈ ವಿಶೇಷ ಮಂತ್ರವು ಬಹಳ ವಿಶೇಷವಾಗಿರುತ್ತದೆ ಬಹಳ ಶಕ್ತಿಶಾಲಿಯಾಗಿರುತ್ತದೆ ಮನೆಯಲ್ಲಿ ಯಾವುದೇ ಸಮಸ್ಯೆಗಳಿರಲಿ ಅದು ಆರ್ಥಿಕತೆಗೆ ಸಂಬಂಧಿಸಿದ ಸಮಸ್ಯೆಗಳೇ ಆಗಿರಲಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳೇ ಇರಲಿ ಅಂತಹ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಜೊತೆಗೆ ನೀವು ಮಾಡುವ ಪ್ರತಿಯೊಂದು ಕೆಲಸಕಾರ್ಯಗಳೂ ಯಶಸ್ವಿ ಕರವಾಗಿ ಮುಂದೆ ಸಾಗಲು ಈ ಪರಿಹಾರವನ್ನು ನೀವು ಪಾಲಿಸಿ ಲಲಿತಾ ದೇವಿಯ ಈ ಮಂತ್ರವನ್ನು ನೀವು ಪಠಣ ಮಾಡುವುದರಿಂದ ತಾಯಿ ಅನುಗ್ರಹಕ್ಕೆ ಪಾತ್ರರಾಗಿ ಎಲ್ಲ ಕಷ್ಟಗಳಿಗೆ ಪರಿಹಾರ ವನ್ನು ಪಡೆದುಕೊಳ್ಳುತ್ತೀರ.

ನೀವೇನಾದರೂ ವಿದ್ಯಾವಂತರಾಗಿ ಇದ್ದರೆ ಈ ಮಂತ್ರವನ್ನು ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು 21 ಬಾರಿ ಅಥವಾ 108 ಬಾರಿ ಪಠಿಸಬೇಕು ಮೊದಲು ಆ ಮಂತ್ರ ಯಾವುದು ಎಂದು ತಿಳಿದುಕೊಳ್ಳೋಣ. ಓಂ ಭಾವನಗಮ್ಮಾಯೇ ನಮಃಈ ಮಂತ್ರವನ್ನು ನಿಮಗೆ ಸಾಧ್ಯವಾದಷ್ಟು ಸಮಯ ಪಠಿಸಿ ಆಚೆ ಕೆಲಸಕ್ಕೆ ಹೋಗುವಾಗ ಮನೆ ಬಿಡುವ ಮುನ್ನ ಈ ಮಂತ್ರವನ್ನು ಪ್ರಶಾಂತವಾದ ಜಾಗದಲ್ಲಿ ನಿಮ್ಮ ಮನೆಯಲ್ಲಿ ಕುಳಿತು ಪಠಿಸಿ ಹೋಗಬಹುದು ಹಾಗೆ ನೀವೇನಾದರೂ ಕೆಲಸ ಕಾರ್ಯ ಒಳ್ಳೆಯ ರೀತಿಯಲ್ಲಿ ಆಗಲಿ ಅಂತ ಅಂದುಕೊಂಡು ಹೋಗುತ್ತ ಇದ್ದರೆ ಲಲಿತಾ ದೇವಿಯ ಈ ಮಂತ್ರವನ್ನು ಪಠಿಸಿ ತಾಯಿಯಲ್ಲಿ ಸಂಕಲ್ಪ ಮಾಡಿಕೊಂಡು ಹೋಗಿ ಖಂಡಿತ ಈ ಮಂತ್ರ ಪಠಣೆಯಿಂದ ನಿಮ್ಮ ಕೆಲಸ ಕಾರ್ಯಗಳು ಅಡೆತಡೆಗಳಿಲ್ಲದ ಶುಭವಾಗಿ ಜರಗುತ್ತದೆ.

ಮತ್ತೊಂದು ವಿಚಾರವೇನು ಅಂದರೆ ಲಲಿತಾ ದೇವಿಯ ಸನ್ನಿಧಿಗೆ ಹೋಗಿ ತಾಯಿಯ ದರ್ಶನ ಪಡೆದು ಬರುವುದರಿಂದ ನೀವು ಆಕೆಯಲ್ಲಿ ನಿಮ್ಮ ಕಷ್ಟಗಳನ್ನು ಸಂಕಲ್ಪ ಮಾಡಿಕೊಂಡು ಸಮಸ್ಯೆಗಳಿಂದ ಪರಿಹಾರವಾಗಲಿ ಎಂದು ಬೇಡಿ ಬಂದರೆ ನಿಮ್ಮ ಸಮಸ್ಯೆಗಳು ಅದಷ್ಟು ಬೇಗ ಪರಿಹಾರವಾಗುತ್ತದೆ. ನಿಮ್ಮ ಮನೆಯಲ್ಲಿ ಲಲಿತ ದೇವಿಯ ಅಥವಾ ವಿಗ್ರಹ ಇದ್ದರೆ ತಾಯಿಗೆ ಕುಂಕುಮಾರ್ಚನೆ ಮತ್ತು ಪುಷ್ಪಾರ್ಚನೆ ಮಾಡುವ ಮೂಲಕ ಈ ಮಂತ್ರವನ್ನು ಪಠಿಸಿ ಇದರಿಂದ ಹಲವು ದಿನಗಳಿಂದ ಕಾಡುತ್ತಿರುವ ಹಲವು ಸಮಸ್ಯೆಗಳು ದೂರವಾಗುತ್ತದೆ ಹಾಗೂ ಮನೆಯಲ್ಲಿ ಯಾವುದೇ ಶುಭ ಕಾರ್ಯ ಜರುಗುತ್ತಿಲ್ಲ ಅಂದರೆ ತಾಯಿಗೆ ಕುಂಕುಮಾರ್ಚನೆ ಮಾಡುವುದರಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತದೆ ಮತ್ತು ಮನೆಯಲ್ಲಿ ಶುಭ ಕಾರ್ಯ ಉತ್ತಮವಾಗಿ ಜರುಗುತ್ತದೆ ಎಲ್ಲರಿಗೂ ಧನ್ಯವಾದ.