Homeಅರೋಗ್ಯಪಿತ್ತಕೋಶದಲ್ಲಿ ಕಲ್ಲು ಆದರೆ ಈ ಒಂದು ಮನೆಮದ್ದು ಮಾಡಿ ಸಾಕು ಸಕತ್ ರಾಮಭಾಣದ ಹಾಗೆ ಕೆಲಸ...

ಪಿತ್ತಕೋಶದಲ್ಲಿ ಕಲ್ಲು ಆದರೆ ಈ ಒಂದು ಮನೆಮದ್ದು ಮಾಡಿ ಸಾಕು ಸಕತ್ ರಾಮಭಾಣದ ಹಾಗೆ ಕೆಲಸ ಮಾಡುತ್ತದೆ… ಒಂದು ದಿನ ಸಾಕು…

Published on

ಮೂತ್ರಪಿಂಡದಲ್ಲಿ ಆಗಿರುವ ಕಲ್ಲನ್ನು ಕರಗಿಸುವ ಸರಳ ವಿಧಾನ ಈ ಮನೆಮದ್ದು ಇದನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಯಾವುದು ಹಾಗೂ ಈ ಸಮಸ್ಯೆಯಿಂದ ನೀವು ಕೂಡ ಬಳಲುತ್ತಾ ಇದಲ್ಲಿ, ಮಾಡಿ ಈ ಸರಳ ಮನೆಮದ್ದು ಇದರಿಂದ ಖಂಡಿತವಾಗಿಯೂ ಹೆಚ್ಚಿನ ಚಿಕಿತ್ಸೆಯೆ ಇಲ್ಲದೆ ಈ ಮೂತ್ರಪಿಂಡದಲ್ಲಿ ಆಗಿರುವಂತಹ ಕಲ್ಲನ್ನು ಕರಗಿಸಬಹುದು. ಸಂಸ್ಕರಣೆ ಸಾಮಾನ್ಯವಾಗಿ ನಮ್ಮ ಆಹಾರ ಪದ್ಧತಿ ಬದಲಾದಾಗ ಅದು ನಮ್ಮ ಆರೋಗ್ಯದ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ ನೀವು ಕೂಡ ನೋಡಿರಬಹುದು ನೀವು ಇದ್ದ ಜಾಗದಿಂದ ಬೇರೆ ಕಡೆ ಹೋದರೆ ನಿಮಗೆ ಅಲ್ಲಿ ಫುಡ್ ಸೆಟ್ ಆಗುವುದಿಲ್ಲ ಅದರಿಂದ ನಿಮ್ಮ ಉದರ ಸಂಬಂಧಿ ಸಮಸ್ಯೆಗಳು ಉಂಟಾಗಬಹುದು.

ಅದು ಗ್ಯಾಸ್ಟ್ರಿಕ್ ಆಗಬಹುದು ಅಥವಾ ಹುಳಿತೇಗು ಸಮಸ್ಯೆ ಆಗಬಹುದು ಅಥವಾ ಅಜೀರ್ಣತೆಯಿಂದ ಡೀಸೆಂಟ್ರಿ ಸಮಸ್ಯೆ ವಾಮಿಟಿಂಗ್ ಸಮಸ್ಯೆಯಾಗಬಹುದು ಈ ರೀತಿಯ ತೊಂದರೆಗಳು ಉಂಟಾಗುತ್ತದೆ ಇನ್ನು ಕೆಲವರಿಗೆ ಊಟ ಸರಿಯಾಗದೆ ಹೋದಾಗ ಊಟ ಬೇಡ ಅನ್ನುವ ಅನುಭವ ಕೂಡ ಉಂಟಾಗುತ್ತದೆ.

ಹಾಗಾಗಿ ಇಂದಿನ ಲೇಖನದಲ್ಲಿ ನಾವು ಹೇಳಲು ಹೊರಟಿರುವ ಈ ಮನೆಮದ್ದನ್ನು ಪಾಲಿಸಿ ನಿಮ್ಮ ಮೂತ್ರಪಿಂಡಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ ಹಾಗಾದರೆ ಬನ್ನಿ ಮೂತ್ರಪಿಂಡಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಮಾಡುವ ಸರಳ ವಿಧಾನದ ಬಗ್ಗೆ ತಿಳಿದುಕೊಳ್ಳಲು ಜತೆಗೆ ಈ ಕಲ್ಲು ಆಗಿರುವಂತಹ ಸಮಸ್ಯೆಯಿಂದ ಹೊರಬರಲು ಮಾಡಬೇಕಾದ ಪರಿಹಾರದ ಬಗ್ಗೆಯೂ ಸಹ ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಈ ಪಿತ್ತಕೋಶದಲ್ಲಿ ಆಗಿರುವಂತಹ ಕಲ್ಲನ ಕರಗಿಸುವುದಕ್ಕೆ ಹೆಚ್ಚಿನ ಮಂದಿ ಚಿಕಿತ್ಸೆ ಪಡೆದು ಕೊಳ್ಳಲು ಮುಂದಾಗುತ್ತಾರೆ. ಆದರೆ ಈ ಮಾತ್ರೆ ತೆಗೆದುಕೊಳ್ಳುವ ಮೂಲಕ ಬಹಳ ಬೇಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದು ಸುಳ್ಳಿನ ಮಾತು ಆದರೆ ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದುಕೊಂಡು ಜೊತೆಗೆ ಕೆಲವೊಂದು ಪರಿಹಾರಗಳನ್ನು ಕೊಂಡು ಬಂದರೆ

ಖಂಡಿತ ಪಿತ್ತಕೋಶದಲ್ಲಿ ಇರುವ ಕಲ್ಲನ್ನು ಕರಗಿಸಬಹುದು.ಈಗ ಈ ಪಿತ್ತಕೋಶದಲ್ಲಿ ಆಗಿರುವಂತಹ ಕಲ್ಲನ ಕರಗಿಸುವುದಕ್ಕೆ ಈ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ ಯಾವ ರೀತಿಯ ಆಹಾರ ಪದ್ಧತಿಯನ್ನು ಪಾಲಿಸಬೇಕು ಅಂದರೆ ಟೊಮೆಟೊ ಬೀಜ ಆಗಲಿ ಅಥವಾ ಬದನೆಕಾಯಿಯಲ್ಲಿರುವ ಈ ಬೀಜಗಳನ್ನು ಸೇವಿಸಬಾರದು.

ಅಷ್ಟೇ ಅಲ್ಲ ಹೆಚ್ಚು ನೀರು ಕುಡಿಯಬೇಕು ಹೆಚ್ಚು ಘನ ಪದಾರ್ಥಗಳನ್ನು ಸೇವಿಸುವುದಕ್ಕಿಂತ ಅದಷ್ಟು ನೀರಿನಂಶವಿರುವ ಆಹಾರ ಪದಾರ್ಥಗಳನ್ನು ನೀರಿನ ಅಂಶ ಇರುವ ತರಕಾರಿ ಹಣ್ಣು ಸೊಪ್ಪು ಇವುಗಳಲ್ಲಿ ಸೇವಿಸಬೇಕು ಇದರಿಂದ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿಯಾದ ಲಾಭಗಳು ದೊರೆಯುತ್ತವೆ ಹಾಗೂ ಬಹಳ ಬೇಗ ಈ ಪಿತ್ತಕೋಶದಲ್ಲಿ ಇರುವ ಕಲ್ಲನ್ನು ಕರಗಿಸಬಹುದು.ಪಿತ್ತಕೋಶದ ಕಲ್ಲನ್ನು ಕರಗಿಸುವುದಕ್ಕೆ ಮನೆಯಲ್ಲೇ ಮಾಡಬಹುದಾದ ಪರಿಹಾರ ಏನೆಂದರೆ ಇದಕ್ಕೆ ಬೇಕಾಗಿರುವುದು ಲಿಕರಿಶ್ ಪೌಡರ್ ಕೊತ್ತಂಬರಿಸೊಪ್ಪು ದಾಳಿಂಬೆ ಮೆಣಸು.

ಮಾಡುವ ವಿಧಾನ ದಾಳಿಂಬೆಯ ಕಾಳುಗಳನ್ನು ನುಣ್ಣಗೆ ರುಬ್ಬಿಕೊಂಡು ಅದರಿಂದ ಬೀಜವನ್ನು ಬೇರ್ಪಡಿಸಬೇಕು ಮಿಡಿ ಕಾಯಿ ಕೊತ್ತಂಬರಿ ಸೊಪ್ಪು ಮತ್ತು ಮೆಣಸನ್ನು ಹಾಕಿ ರುಬ್ಬಿಕೊಂಡು, ಇದಕ್ಕೆ ದಾಳಿಂಬೆ ಹಣ್ಣಿನ ಜ್ಯೂಸ್ ಮಿಶ್ರ ಮಾಡಿ ಮತ್ತೊಮ್ಮೆ ಬ್ಲೆಂಡ್ ಮಾಡಿ ಇದಕ್ಕೆ ಲಿಕರಿಶ್ ಪೌಡರನ್ನು ಮಿಶ್ರಣ ಮಾಡಿ ಈಗ ಈ ಜ್ಯೂಸ್ ಅನ್ನು ಖಾಲಿಹೊಟ್ಟೆಗೆ ಕುಡಿಯಬೇಕು ಅದು ಪಿತ್ತಕೋಶದಲ್ಲಿ ಕಲ್ಲು ಆಗಿರುವಂತಹ ವ್ಯಕ್ತಿ ಈ ಜ್ಯೂಸ್ ಅನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯುತ್ತ ಬರುವುದರಿಂದ ಆಗಿರುವ ಸಮಸ್ಯೆಯನ್ನು ಬಹಳ ಬೇಗ ಪರಿಹಾರ ಮಾಡಿಕೊಳ್ಳಬಹುದು ಜೊತೆಗೆ ಪ್ರತಿದಿನ ಆದಷ್ಟು ಬಿಸಿ ನೀರನ್ನು ಕುಡಿಯುವ ರೂಢಿ ಮಾಡಿಕೊಳ್ಳಿ.

Latest articles

EV 2 Wheeler: ಬಾರಿ ಕುತೂಹಲ ಮೂಡಿಸಿದ 140 Km Splendor ಬೈಕ್ ಮೈಲೇಜ್ , ಜನರ ಆರ್ಥಿಕತೆಯನ್ನ ದೃಷ್ಟಿಯನ್ನ ಗಮನದಲ್ಲಿ ಇಟ್ಟುಕೊಂಡು ಬೆಲೆ ನಿಗದಿ ಮಾಡಿದ ಕಂಪನಿ..

ADMS BOXER ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದು, ವಿನ್ಯಾಸದಲ್ಲಿ ಜನಪ್ರಿಯ Hero Splendor ಅನ್ನು ಹೋಲುತ್ತದೆ. ಈ...

ನಿಮ್ಮ ಕಾರು ಮಳೆ ನೀರಿನಲಿ ಮುಳುಗಿದಾಗ ಈ ಒಂದು ಕೆಲವನ್ನ ಮೊದಲು ಮಾಡಬೇಕು , ಇಲ್ಲಿದೆ ಸುರಕ್ಷತಾ ಸಲಹೆಗಳು

ಪ್ರವಾಹಕ್ಕೆ ಸಿಲುಕಿದ ಕಾರನ್ನು ನಿರ್ವಹಿಸುವುದು ಹೇಗೆ ? ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಬೆಂಗಳೂರಿನ ಹಲವು ಭಾಗಗಳು ಭಾರೀ...

Fiat electric car: ಒಂದು ಕಾಲದಲ್ಲಿ ಇಡೀ ಪ್ರಪಂಚವೇ ಶಭಾಷ್ ಅಂದಿದ್ದ Fiat ಕಾರು , ಈಗ ಎಲೆಕ್ಟ್ರಿಕ್ ಅವತಾರದಲ್ಲಿ ಎಂಟ್ರಿ.. ಬೆಲೆ ಫುಲ್ ಕಡಿಮೆ

124 ವರ್ಷಗಳ ಶ್ರೀಮಂತ ಇತಿಹಾಸವನ್ನು ಹೊಂದಿರುವ ಪ್ರಸಿದ್ಧ ಇಟಾಲಿಯನ್ ಕಾರು ತಯಾರಕ ಫಿಯೆಟ್, ತನ್ನ ಐಕಾನಿಕ್ ಟೊಪೊಲಿನೊ ಕಾರನ್ನು...

Sun roof car: ಇನ್ಮೇಲೆ ಎಂತ ಬಡವರಿಗೂ ಕೂಡ ಕೊಂಡುಕೊಳ್ಳಬಹುದಾದ ಸನ್ ರೂಫ್ ಕಾರ್ ಬಿಡುಗಡೆ..

ಸನ್‌ರೂಫ್‌ಗಳು ಕಾರು ಮಾಲೀಕರಲ್ಲಿ ಹೆಚ್ಚು ಬೇಡಿಕೆಯ ವೈಶಿಷ್ಟ್ಯವಾಗಿದೆ ಮತ್ತು ಟಾಟಾ ಮೋಟಾರ್ಸ್ ತನ್ನ ಟಾಟಾ ಆಲ್ಟ್ರೊಜ್ ಹ್ಯಾಚ್‌ಬ್ಯಾಕ್ (Tata...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...