Homeಉಪಯುಕ್ತ ಮಾಹಿತಿಬರೋಬ್ಬರಿ 300 ವರ್ಷಗಳ ನಂತರ ಶ್ರೀ ರಾಘವೇಂದ್ರ ಸ್ವಾಮಿ ಆಶೀರ್ವಾದ ಈ ರಾಶಿಯವರ ಮೇಲೆ ದಿವ್ಯ...

ಬರೋಬ್ಬರಿ 300 ವರ್ಷಗಳ ನಂತರ ಶ್ರೀ ರಾಘವೇಂದ್ರ ಸ್ವಾಮಿ ಆಶೀರ್ವಾದ ಈ ರಾಶಿಯವರ ಮೇಲೆ ದಿವ್ಯ ದೃಷ್ಟಿ ಬಿದ್ದಿದೆ ಇದರಿಂದ ಅದೃಷ್ಟವೋ ಅದೃಷ್ಟ … ಅಷ್ಟಕ್ಕೂ ಅಷ್ಟೊಂದು ಪುಣ್ಯ ಹೊಂದಿರೋ ರಾಶಿಗಳಾದ್ರು ಯಾವುವು ಗೊತ್ತ …

Published on

ನಮಸ್ಕಾರಗಳು ಪ್ರಿಯ ಓದುಗರೆ ಸುಮಾರು 300 ವರುಷಗಳ ಬಳಿಕ ಈ ರಾಶಿಯಲ್ಲಿ ಜನಿಸಿದವರಿಗೆ ರಾಘವೇಂದ್ರ ಸ್ವಾಮಿಯವರ ಕೃಪೆಯಿಂದಾಗಿ ಬಹಳ ಯಶಸ್ಸು ಇವರ ಜೀವನದಲ್ಲಿ ಇವರು ಕಾಣಲಿದ್ದಾರೆ ಹೌದು ಹಾಗಾದರೆ ಆ ರಾಶಿ ಯಾವುವು ತಿಳಿಯೋಣ ಬನ್ನಿ ಇವತ್ತಿನ ಲೇಖನಿಯಲ್ಲಿ ನಿಮ್ಮ ರಾಶಿಗೆ ಇದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ಹೌದು ಅದೃಷ್ಟ ಅನ್ನೋದು ಯಾರಿಗೆ ಬೇಡ ಹೇಳಿ ಅದೃಷ್ಟ ಎಂಬುದು ಎಲ್ಲರಿಗೂ ಕೊಡಬೇಕು ಆದಕಾರಣವೇ ಅಲ್ವಾ ನಾವು ದೇವರ ಮೊರೆ ಹೋಗೋದು ಪ್ರತಿದಿನ ದೇವರ ದರ್ಶನ ಪಡೆಯುವುದು ದೇವರ ದರ್ಶನ ಪಡೆದರೆ ನಮಗೆ ಏನೋ ಯೋಗ. ಆತನ ನಾಮ ಸ್ಮರಣೆ ಮಾಡಿದರೆ ಸಾಕು ಮನಸ್ಸಿನಲಿ ಎಲ್ಲಿಲ್ಲದ ಸಂತಸ ಏನೋ ಮನಸ್ಸಿಗೆ ಹಗುರ ಎಂಬಂಥೆ ಭಾವನೆ.

ಆದ್ದರಿಂದ ತಮಗೆ ಎಷ್ಟೇ ಒತ್ತಡ ಹಾಕುತ್ತಿದ್ದರು ಪ್ರತಿದಿನ ನಾವು ದೇವರ ಪೂಜೆ ಮಾಡ್ತೆವೆ ಪ್ರತಿದಿನ ದೇವರ ದರ್ಶನ ಮಾಡುತ್ತಾರೆ ಇದೆಲ್ಲಾ ನಮಗೆ ಮನಸ್ಸಿಗೆ ನೆಮ್ಮದಿಯನ್ನು ತಂದು ನೀಡುತ್ತದೆ ಆದಕಾರಣವೇ ನಾವು ಪುಣ್ಯಕ್ಷೇತ್ರಗಳಿಗೆ ವರುಷಕೊಮ್ಮೆಯಾದರೂ ಹೋಗೋದು ಯಾಕೆ ಅಂತೀರಾ ನಮ್ಮ ಎಷ್ಟೇ ಬ್ಯುಸಿ ಶೆಡ್ಯೂಲ್ ನಲ್ಲಿಯೂ ದೇವರ ದರ್ಶನವನ್ನು ಪಡೆಯಲು ಅಷ್ಟು ದೂರ ಯಾಕೆ ಹೋಗ್ತೀರಿ ಅಂದರೆ ಜೀವನದಲ್ಲಿ ಏನೇ ಸಮಸ್ಯೆಗಳಿದ್ದರೂ ಪುಣ್ಯ ಕ್ಷೇತ್ರಕ್ಕೆ ಹೋಗಿ ಬಂದಾಗ ಆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ ಎಂಬ ನಂಬಿಕೆ ಅದೇ ನಂಬಿಕೆ ಇಂದೂ ಕೂಡ ನೆಡೆದು ಬಂದಿದೆ ಅಂದರೆ ನೀವು ನಂಬಲೇಬೇಕು. ತಂತ್ರಜ್ಞಾನ ಎಂಬುದು ಅದೆಷ್ಟೇ ಬೆಳೆದಿದ್ದರೂ ಇವತ್ತಿನ ದಿವಸಗಳಲ್ಲಿ ಆ ದೇವರು ದೇವಸ್ಥಾನ ಪುಣ್ಯಕ್ಷೇತ್ರ ಎಂದು ಹೋಗುವ ಜನರು ಯುವಜನತೆ ಬಹಳಷ್ಟು ಮಂದಿ ಇದ್ದಾರೆ. ಆದ್ದರಿಂದಲೇ ದೇವರ ಪವಾಡ ಇವತ್ತಿಗೂ ನಡೆಯುತ್ತದೆ ದೇವರ ನಂಬುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ ನೋಡಿ ಹಾಗೆಯೇ ರಾಘವೇಂದ್ರರ ಹೌದು ಕಲಿಯುಗ ಪರಮಾತ್ಮನಾಗಿರುವಾಗ ಕಲಿಯುಗದಲ್ಲಿ ತನ್ನ ಭಕ್ತಾದಿಗಳನ್ನು ಕಾಯುತ್ತಿರುವ ಗುರುರಾಯರ ಆಶೀರ್ವಾದದಿಂದಾಗಿ ಇದೀಗ ಈ 4 ರಾಶಿಯಲ್ಲಿ ಜನಿಸಿರುವವರ ಜೀವನದಲ್ಲಿ ದೊಡ್ಡ ಬದಲಾವಣೆಯಾಗಲಿದೆ ರಾಶಿಗಳು ಯಾವುವು ಮತ್ತು ಅವರ ಜೀವನದಲ್ಲಿ ನಡೆಯಲಿರುವ ಪವಾಡಗಳು ಏನು ಅಂತ ಕೂಡ ತಿಳಿಸುತ್ತದೆ ಕೆಳಗಿನ ಲೇಖನವನ್ನು.

ಹೌದು ಇಷ್ಟು ದಿನಗಳವರೆಗೂ ಪಡೆದಿರುವ ಎಲ್ಲಾ ಕಷ್ಟಗಳನ್ನು ಪರಿಹಾರ ಮಡುತ್ತಿದ್ದಾರೆ ಶ್ರೀಗುರುರಾಯರು ಮತ್ತು ಎಷ್ಟೇ ಸಮಸ್ಯೆಗಳಿದ್ದರೂ ಒಮ್ಮೆ ಶ್ರೀ ಗುರುರಾಯರ ದರ್ಶನ ಪಡೆದು ಬನ್ನಿ ಅಥವಾ ಮುಂದಿನ ದಿವಸಗಳಲ್ಲಿ ಅಂದರೆ ಬರುವ ಶನಿವಾರ ಆಗಲಿ ಗುರುವಾರದ ದಿನ ಆಗಲೇ ಶ್ರೀಕೃಷ್ಣನ ಅವತಾರದ ಯಾವ ದೇವಾಲಯಕ್ಕಾದರು, ಭೇಟಿ ನೀಡಿ ದೇವರ ದರ್ಶನ ಪಡೆಯಿರಿ ಇದರಿಂದ ನಿಮ್ಮ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳು ಮಂಜಿನಂತೆ ಕರಗಲಿದೆ.

ಹೌದು ಆ 4ರಾಷ್ಟ್ರಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ ಮೊದಲನೆಯದಾಗಿ ವೃಷಭರಾಶಿ ಎರಡನೆಯದಾಗಿ ಮೇಷರಾಶಿ ಮೂರನೆಯದಾಗಿ ಕುಂಭ ರಾಶಿ ಮತ್ತು ನಾಲ್ಕನೆಯದಾಗಿ ಕನ್ಯಾ ರಾಶಿ ಈ ರಾಶಿಯಲ್ಲಿ ಜನಿಸಿದವರಿಗೆ ಇದೀಗ ಸಮಯ ಬಹಳ ಉತ್ತಮವಾಗಿದ್ದು ಶ್ರೀ ಗುರುರಾಯರ ಅನುಗ್ರಹದಿಂದಾಗಿ ಇವರ ಜೀವನದಲ್ಲಿ ದೊಡ್ಡ ಪವಾಡವೇ ಆಗಲಿದೆ. ಅಷ್ಟೇ ಅಲ್ಲ ಇವರ ಜೀವನದಲ್ಲಿ ರಾಜಯೋಗ ಎಂಬುದು ರಾಯರ ಅನುಗ್ರಹದಿಂದ ಬರಲಿದ್ದು ಈ ರಾಶಿಯಲ್ಲಿ ಜನಿಸಿದವರು ತಪ್ಪದೆ ಈ ಮೇಲೆ ತಿಳಿಸಿದ ಹಾಗೆ ಬರುವ ಗುರುವಾರ ಅಥವಾ ಶನಿವಾರ ದಂದು ಶ್ರೀಕೃಷ್ಣಪರಮಾತ್ಮ ಅವತಾರದ ಯಾವ ದೇವಾಲಯಕ್ಕೆ ಭೇಟಿ ನೀಡಿ ಬನ್ನಿ ನಿಮಗೆ ಎಲ್ಲವೂ ಒಳ್ಳೆಯದೇ ಆಗಲಿದೆ.

ಹೌದು ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಖುಷಿ ನೆಮ್ಮದಿ ಇರಬೇಕು ಅಂತ ಆಸೆ ಕನಸುಗಳು ಇರುತ್ತದೆ ಅಷ್ಟೇ ಅಲ್ಲ ಜೀವನದಲ್ಲಿ ಹಣದ ಕೊರತೆ ಇರಬಾರದು ಆರ್ಥಿಕ ಸಮಸ್ಯೆಗಳ ಇರಬಾರದು ಎಂಬುದು ಎಲ್ಲರೂ ಅಂದುಕೊಳ್ಳುವುದೆ. ಹಾಗಾಗಿ ಇದೀಗ ಇಷ್ಟು ದಿನಗಳವರೆಗೂ ನೀವು ಪಟ್ಟ ಕಷ್ಟಕ್ಕೆ ಪ್ರತಿಫಲ ಸಿಗಲಿದೆ ತಪ್ಪದೆ ಶ್ರೀಗುರುರಾಯರ ಆರಾಧನೆ ಮಾಡಿ ಶ್ರೀ ಗುರು ರಾಯರ ನಾಮಸ್ಮರಣೆ ಮಾಡಿ ಎಲ್ಲವೂ ಒಳ್ಳೆಯದಾಗಲಿದೆ ಧನ್ಯವಾದ…

Latest articles

Harley-Davidson: ಇವಾಗ ಎಂಥವರು ಕೂಡ ಹಾರ್ಲೆ-ಡೇವಿಡ್ಸನ್ X440 ಬೈಕ್ ಕೊಳ್ಳುವ ಹಾಗೆ ಬೆಲೆಯಲ್ಲಿ ಬಾರಿ ಚೇಂಜ್ ಮಾಡಿದ ಕಂಪನಿ

ಹೆಸರಾಂತ ಮೋಟಾರ್‌ಸೈಕಲ್ ತಯಾರಕರಾದ ಹಾರ್ಲೆ-ಡೇವಿಡ್‌ಸನ್ (Harley-Davidson) ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸುವುದಾಗಿ ಘೋಷಿಸಿತು. ಆದಾಗ್ಯೂ, ಇದು ನಂತರ ಭಾರತದ...

TVS iQube Scooter : ತುಂಬಾ ಆಸೆಯಿಂದ ಐಕ್ಯೂಬ್ ತಗೋಬೇಕು ಅಂತ ಇದ್ದವರಿಗೆ , ಸಡನ್ ಜಾರ್ಕ್ ಕೊಡ್ತು ಟಿವಿಎಸ್

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ TVS, ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯವು ಫೇಮ್-II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ...

Car Sales May:ಇಡೀ ದೇಶದಲ್ಲೇ ಕಾರಿನ ಮಾರಾಟದಲ್ಲಿ ಮಾರುತಿ ಸುಜುಕಿ ರೆಕಾರ್ಡ್ ಮಾಡಿದ್ರೆ , ಟಾಟಾ ದಿನ ಬೇರೇನೇ ರೆಕಾರ್ಡ್..

ಭಾರತದ ಆಟೋಮೊಬೈಲ್ ಮಾರುಕಟ್ಟೆಯು ಅಭಿವೃದ್ಧಿ ಹೊಂದುವುದನ್ನು ಮುಂದುವರೆಸಿದೆ, ಮೇ (2023) ಪ್ರಭಾವಶಾಲಿ ಕಾರು ಮಾರಾಟದ ಅಂಕಿಅಂಶಗಳನ್ನು (Car sales...

Tata electric cars: ದೇಶದ ಮಾರುಕಟ್ಟೆಯನ್ನೇ ಶೇಕ್ ಮಾಡಿದ Tata ದ ಈ ಎಲೆಕ್ಟ್ರಿಕ್ ಕಾರುಗಳು..

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ (Electric car market) , ಟಾಟಾ ತನ್ನ ಜನಪ್ರಿಯ ಎಲೆಕ್ಟ್ರಿಕ್...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...