Homeಅರೋಗ್ಯಬೆಳಿಗ್ಗೆ ಲಂಡನ್ ಮಾಡುವಾಗ ಬಿಗಿಯಾಗಿ ಬರುತಿದೆಯಾ ಹಾಗಾದ್ರೆ ಈ ಮನೆಮದ್ದು ಮಾಡಿ ಸಾಕು ಬಿಸಿ ರೊಟ್ಟಿಮೇಲೆ...

ಬೆಳಿಗ್ಗೆ ಲಂಡನ್ ಮಾಡುವಾಗ ಬಿಗಿಯಾಗಿ ಬರುತಿದೆಯಾ ಹಾಗಾದ್ರೆ ಈ ಮನೆಮದ್ದು ಮಾಡಿ ಸಾಕು ಬಿಸಿ ರೊಟ್ಟಿಮೇಲೆ ಬೆಣ್ಣೆ ಜಾರಿದ ಹಾಗೆ ಇಳಿದು ಹೋಗುತ್ತೆ… ಎಂತ ಸುಖ ಗುರು ಅಂತೀರಾ ಎಂಜಾಯ್ ಮಾಡ್ತೀರಾ…

Published on

ಮಲಬದ್ಧತೆ ಸಮಸ್ಯೆಗೆ ಮಾಡಿ ಈ ಸರಳ ಉಪಾಯ ಇದರಿಂದ ಹೊಟ್ಟೆ ಗಟ್ಟಿಯಾಗುವುದು ಅಥವಾ ಮಲಬದ್ಧತೆ ಉಂಟಾಗಬಹುದು ಏನೆಲ್ಲ ತೊಂದರೆ ಬರುವುದಿಲ್ಲ! ನಮಸ್ಕಾರಗಳು ಇಂದಿನ ಲೇಖನದಲ್ಲಿ ಮಲಬದ್ಧತೆ ಕುರಿತು ಮಾತನಾಡುತ್ತಿದ್ದು ಒಬ್ಬ ಆರೋಗ್ಯವಂತ ವ್ಯಕ್ತಿ ತನ್ನ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಪ್ರತಿದಿನ ಅಂದರೆ ದಿನಕ್ಕೆ 3 ಬಾರಿ ಆದರೂ ಮಲ ವಿಸರ್ಜನೆ ಮಾಡಬೇಕೆಂದು ಹೇಳಲಾಗಿದೆ.

ಹಾಗಾಗಿ ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಬಾರಿ ಮಲ ವಿಸರ್ಜನೆ ಮಾಡದೇ ಹೋದರೆ ಆತನಿಗೆ ಮಲಬದ್ಧತೆ ಸಮಸ್ಯೆ ಕಾಡುತ್ತಿದೆ ಎಂದು ಪರಿಗಣಿಸಲಾಗುತ್ತದೆ ಹಲವರು ಈ ಮಾಹಿತಿ ತಿಳಿದಿರುವುದಿಲ್ಲ ಇಂದಿನ ಲೇಖನದಲ್ಲಿ ನಮ್ಮ ಹೊಟ್ಟೆ ಕ್ಲೀನ್ ಆಗುವುದಕ್ಕೆ ಮತ್ತು ಮಲಬದ್ಧತೆ ನಿವಾರಣೆ ಆಗುವುದಕ್ಕೆ ಮಾಡಬಹುದಾದ ಸರಳ ಉಪಯೋಗದ ಬಗ್ಗೆ ನಾವು ಮಾಹಿತಿ ನೀಡುತ್ತಿದ್ದೇವೆ

ಬನ್ನಿ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯಿರಿ ಹಾಗೂ ನಿಮ್ಮ ಆರೋಗ್ಯವನ್ನು ವೃದ್ಧಿಸಿ ಕೊಳ್ಳು ವುದಕ್ಕೆ ಈ ಸರಳ ಮನೆಮದ್ದುಗಳು ಜತೆಗೆ ಈ ವಿಚಾರಗಳು ಸಹಕಾರಿಯಾಗಿರುತ್ತದೆ ಲೇಖನನ ಸಂಪೂರ್ಣವಾಗಿ ತಿಳಿದು ನಿಮ್ಮ ಆರೋಗ್ಯ ವೃದ್ಧಿಗೆ ಈ ಪರಿಹಾರವನ್ನು ತಪ್ಪದೆ ಮಾಡಿ.ಹೌದು ವ್ಯಕ್ತಿ ತಾನು ಸೇವಿಸಿದ ಆಹಾರ ಜೀರ್ಣವಾದ ಬಳಿಕ ಅದರಲ್ಲಿರುವ ತ್ಯಾಜ್ಯವನ್ನು ಮಲದ ಮೂಲಕ ಆಚೆ ಹಾಕುತ್ತಾನೆ.

ಈ ರೀತಿ ಆಗದೆ ಹೋದರೆ ಆ ವ್ಯಕ್ತಿಯ ದೇಹದಲ್ಲಿ ಕೆಲವೊಂದು ಬದಲಾವಣೆಗಳುಂಟಾಗುತ್ತದೆ ಮತ್ತು ಕೆಲವೊಂದು ರಿಯಾಕ್ಷನ್ ನಡೆದು ಆತನ ದೇಹದಲ್ಲಿ ಕೆಲವೊಂದು ಕೆಮಿಕಲ್ ಉತ್ಪತ್ತಿ ಸಹ ಆಗಬಹುದು ಹಾಗಾಗಿ ಪ್ರತಿದಿನ ಮಲವಿಸರ್ಜನೆ ಮಾಡುವುದು ಮೊದಲು ಆರೋಗ್ಯಕ್ಕೆ ತುಂಬಾ ಒಳ್ಳೆಯ ಅಭ್ಯಾಸವಾಗಿದೆ.

ಈಗ ಈ ಮಲಬದ್ಧತೆ ಸಮಸ್ಯೆ ನಿವಾರಣೆಗೆ ಮಾಡಬಹುದಾದ ಪರಿಹಾರ ಏನು ಅಂತ ಕುರಿತು ಹೇಳುವುದಾದರೆ ಈ ಮಲಬದ್ಧತೆ ನಿವಾರಣೆ ಆಗಬೇಕು ಅಂದರೆ ಮಾಡಿ ಈ ಸರಳ ಉಪಾಯ ಅದೇನೆಂದರೆ ಪ್ರತಿದಿನ ಹೆಚ್ಚು ನೀರು ಕುಡಿಯಬೇಕು ಹೌದು ನಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆ ಆದರು ಸಹ ಮಲ ಗಟ್ಟಿಯಾಗುತ್ತದೆ ಆಗ ಮಲ ವಿಸರ್ಜನೆ ಮಾಡಲು ಕಷ್ಟವಾಗುತ್ತದೆ.

ಕೆಲವರಿಗೆ ದೇಹದಲ್ಲಿ ನೀರಿನಾಂಶ ಕಡಿಮೆ ಆದಕಾರಣವೇ ಮನದಲ್ಲಿ ನೀರಿನಾಂಶ ಕಡಿಮೆ ಆಗಿ ಮಲ ವಿಸರ್ಜನೆ ಮಾಡಲು ಸಾಧ್ಯವಾಗದೆ ಕೆಲವರಿಗೆ ಈ ವೇಳೆ ರಕ್ತಸ್ರಾವ ಆಗುವ ಸ್ಥಿತಿ ಕೂಡ ಎದುರಾಗಿರುತ್ತದೆ. ಹಾಗಾಗಿ ಈ ಸ್ಥಿತಿಯನ್ನು ನಿರ್ಲಕ್ಷ್ಯ ಮಾಡದೆ ಇದಕ್ಕೆ ತಕ್ಕ ಪರಿಹಾರವನ್ನು ಪಾಲಿಸಿ ಈಗ ಪರಿಹಾರದ ಕುರಿತು ಮಾತನಾಡುವುದಾದರೆ ಈ ಮನೆ ಮದ್ದು ಮಾಡುವುದಕ್ಕೆ ಬೇಕಾಗಿರುವುದು ಓಂಕಾಳು ಜೀರಿಗೆ ಮತ್ತು ಕಪ್ಪು ಉಪ್ಪು ಓಂಕಾಳು ಜೀರಿಗೆ ಹುರಿದುಕೊಂಡು ಪುಡಿ ಮಾಡಿಟ್ಟುಕೊಳ್ಳಿ ಈಗ ಇದಕ್ಕೆ ಕಪ್ಪು ಉಪ್ಪು ಸೇರಿಸಿ ಈ ಮಿಶ್ರಣವನ್ನು ನೀರಿಗೆ ಹಾಕಿ ಆ ನೀರನ್ನು ಕುದಿಸಿ ಬಳಿಕ ಇದಕ್ಕೆ ಬೇಕಾದ ಚಿಟಕಿ ಅರಿಶಿನ ಕೂಡ ಮಿಶ್ರಮಾಡಿ ಕುಡಿಯುತ್ತ ಬರಬಹುದು.

ಈ ಪರಿಹಾರ ಪಾಲಿಸುವುದರಿಂದ ದೇಹಕ್ಕೆ ಹೆಚ್ಚಿನ ನಾರಿನಂಶ ದೊರೆಯುತ್ತದೆ ಮತ್ತು ಹೊಟ್ಟೆ ಕ್ಲೀನ್ ಆಗುತ್ತದೆ ಓಂಕಾಳು ಅಜೀರ್ಣತೆಯನ್ನೂ ದೂರ ಮಾಡುತ್ತದೆ ಹಾಗೂ ಮೆಟಬಾಲಿಸಂ ರೇಟ್ ಹೆಚ್ಚಿಸುವ ಮೂಲಕ ಮಲಬದ್ಧತೆಯ ಸಮಸ್ಯೆಯನ್ನು ದೂರ ಮಾಡುತ್ತದೆ. ಹಾಗಾಗಿ ಇವತ್ತಿನ ಲೇಖನವನ್ನು ನೀವು ಕೂಡ ಸಂಪೂರ್ಣವಾಗಿ ತಿಳಿದ ಮೇಲೆ ಈ ದಿನ ತಿಳಿಸಿದಂತಹ ಈ ಮನೆ ಮದ್ದನ್ನು ನೀವು ಕೂಡ ಪಾಲಿಸಿ ಯಾವುದೇ ಸೈಡ್ ಎಫೆಕ್ಟ್ ಗಳು ಇಲ್ಲದೆ ಆರೋಗ್ಯವನ್ನು ವೃದ್ಧಿಸಿಕೊಳ್ಳಿ

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...