Homeಅರೋಗ್ಯಮಲಬದ್ಧತೆ , ಎದೆ ಹಾಲು ಹೆಚ್ಚಿಸಲು , ದೇಹದ ಉಷ್ಣತೆ ಕಡಿಮೆ ಮಾಡಲು ಈ ಮನೆಮದ್ದು...

ಮಲಬದ್ಧತೆ , ಎದೆ ಹಾಲು ಹೆಚ್ಚಿಸಲು , ದೇಹದ ಉಷ್ಣತೆ ಕಡಿಮೆ ಮಾಡಲು ಈ ಮನೆಮದ್ದು ಮಾಡಿ ಅಡುಗೆ ಮಾಡಿ ತಿಂದು ತೇಗಿ ಸಾಕು …

Published on

ಮೆಂತೆಕಾಳಿನಿಂದ ಮಾಡುವ ಈ ತಂಬುಳಿ ಹಾಲುಣಿಸುವ ತಾಯಂದಿರಿಗೆ ಅದ್ಭುತ ಆರೋಗ್ಯಲಾಭ ನೀಡುತ್ತೆ! ನಮಸ್ಕಾರಗಳು ಇವತ್ತಿನ ಲೇಖನದಲ್ಲಿ ನಾವು ತಿಳಿಸಲು ಹೊರಟಿರುವ ಮಾಹಿತಿ ಒಂದೊಳ್ಳೆ ಆರೋಗ್ಯಕರ ಮಾಹಿತಿ ಯಾಕೆ ಅಂದರೆ ಈ ಪರಿಹಾರ ಗರ್ಭಿಣಿ ಬಾಣಂತಿಯರಿಗೆ ಮತ್ತು ಮಲಬದ್ಧತೆ ಸಮಸ್ಯೆಯಿಂದ ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅತ್ಯದ್ಭುತ ಆರೋಗ್ಯಕರ ಲಾಭಗಳನ್ನು ನೀಡುತ್ತದೆ ಹಾಗಾಗಿ ಈ ದಿನದ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿರಿ ಹಾಗೂ ಈ ಪರಿಹಾರವನ್ನು ಪಾಲಿಸುವ ಮೂಲಕ ಈ ಮನೆ ಮದ್ದಿನ ಮೂಲಕ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಬನೀನ್ ಈ ಆರೋಗ್ಯಕರ ಲಾಭದ ಮನೆಮದ್ದಿನ ಕುರಿತು ತಿಳಿದುಕೊಳ್ಳೋಣ ಇಂದಿನ ಲೇಖನದಲ್ಲಿ.

ಸಾಮಾನ್ಯವಾಗಿ ಮೆಂತೆಕಾಳಿನ ಆರೋಗ್ಯಕರ ಲಾಭಗಳನ್ನು ಈಗಾಗಲೇ ಸಾಕಷ್ಟು ಮಾಹಿತಿಯ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ ಹಾಗಾಗಿ ಇವತ್ತಿನ ಲೇಖನದಲ್ಲಿ ಈ ಮೆಂತೆಕಾಳಿನಿಂದ ಮಾಡುವ ಒಂದೊಳ್ಳೆ ರುಚಿಕರವಾದ ತಂಬುಳಿಯ ಬಗ್ಗೆ ಮಾಹಿತಿ ನೀಡುತ್ತಿದ್ದು ಈ ಮನೆ ಮದ್ದಿಗಾಗಿ ಬೇಕಾಗುವಂಥ ಪದಾರ್ಥಗಳು ಮೆಂತ್ಯೆ ಕಾಳುಗಳು ಮತ್ತು ತೆಂಗಿನಕಾಯಿಯ ತುರಿ ಎಣ್ಣೆ ಸಾಸಿವೆ ಜೀರಿಗೆ ಮತ್ತು ಮಜ್ಜಿಗೆ

ಮಾಡುವ ವಿಧಾನದ ಬಗ್ಗೆ ಮೊದಲು ತಿಳಿದುಕೊಳ್ಳೋಣ ಆನಂತರ ಈ ಮೆಂತ್ಯೆಕಾಳಿನ ತಂಬುಳಿ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಈಗ ಮಾಡುವ ವಿಧಾನ ಹೇಗೆ ಅಂದರೆ ಮೊದಲಿಗೆ ಮಾಡುವ ವಿಧಾನ ಮೆಂತ್ಯಕಾಳುಗಳನ್ನು ಹುರಿದುಕೊಳ್ಳಬೇಕು ಹೌದು ಸರಿಯಾದ ಹದದಲ್ಲಿ ಹುರಿದುಕೊಂಡು ಪೂರ್ಣವಾಗಿ ಮೆಂತೆ ಕಾಳುಗಳನ್ನೂ ಹುರಿದ ಕೊಳ್ಳಬಾರದು ಸ್ವಲ್ಪ ಹುರಿದುಕೊಂಡು ನಂತರ ಕಾಯಿ ತುರಿ ಜೊತೆಗೆ ಈ ಮೆಂತೆ ಕಾಳುಗಳನ್ನು ಸೇರಿಸಿ ರುಬ್ಬಿಕೊಳ್ಳಬೇಕು

ರುಬ್ಬಿಕೊಂಡ ಮಿಶ್ರಣವನ್ನು ಮಜ್ಜಿಗೆಯೊಂದಿಗೆ ಹಾಕಬೇಕು ಈ ಮಜ್ಜಿಗೆಗೆ ಮಿಶ್ರಣವನ್ನು ಹಾಕುವ ಮೊದಲು ಮಜ್ಜಿಗೆಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ಬೆಲ್ಲ ಸೇರಿಸಬೇಕು ಯಾಕೆಂದರೆ ಮೆಂತೆ ಕಾಳು ಸ್ವಲ್ಪ ಕಹಿ ಇರುವುದರಿಂದ ಕಹಿ ರುಚಿ ಹೋಗ ಬೇಕೆಂಬ ಕಾರಣಕ್ಕೆ ಈ ಮೆಂತೆ ತಂಬುಳಿ ಗೆ ಬೆಲ್ಲವನ್ನು ಉಪಯೋಗಿಸಬೇಕು. ಈಗ ಮಾಡುವ ವಿಧಾನ ಮಜ್ಜಿಗೆಗೆ ಉಪ್ಪು ಮತ್ತು ರುಚಿಗೆ ಬೇಕಾದಷ್ಟು ಬೆಲ್ಲ ಸೇರಿಸಿ ನಂತರ ರುಬ್ಬಿಕೊಂಡ ಮಿಶ್ರಣವನ್ನು ಮಜ್ಜಿಗೆಗೆ ಹಾಕಿ ಈಗ ಇದಕ್ಕೆ ಒಗ್ಗರಣೆಯನ್ನು ನೀಡಬೇಕು.

ಎಣ್ಣೆಗೆ ಅಥವಾ ತುಪ್ಪಕ್ಕೆ ಸಾಸಿವೆ ಒಣಮೆಣಸಿನಕಾಯಿ ಹಾಗೂ ಸ್ವಲ್ಪ ಜೀರಿಗೆ ಸ್ವಲ್ಪ ಕರಿಬೇವಿನ ಎಲೆಗಳನ್ನು ಹಾಕಿ ಈಗ ಈ ಒಗ್ಗರಣೆಯನ್ನು ಮೆಂತ್ಯೆ ಮತ್ತು ಮಜ್ಜಿಗೆಯ ಮಿಶ್ರಣಕ್ಕೆ ಹಾಕಬೇಕು. ಈಗ ಈ ಮೆಂತೆ ತಂಬುಳಿ ತಯಾರಾಗಿದೆ ಇದನ್ನು ಅನ್ನದ ಜೊತೆ ಸವಿಯಬಹುದು ಹಾಗೂ ಈ ರುಚಿಕರವಾದ ಈ ಮೆಂತೆಕಾಳಿನ ತಾಂಬೋಳಿ ಬಾಣಂತಿಯರಿಗೆ ತುಂಬಾ ಒಳ್ಳೆಯದು.ನ್ಮ ಲಬದ್ಧತೆ ಮೂಲವ್ಯಾಧಿಯಿಂದ ಬಳಲುತ್ತಿರುವವರಿಗೂ ಕೂಡ ಈ ತಂಬುಳಿ ಆರೋಗ್ಯಕ್ಕೆ ತುಂಬಾನೇ ಉಪಯುಕ್ತಕರವಾಗಿದೆ ಮತ್ತು ಇದರಲ್ಲಿ ಬೆಲ್ಲ ಬಳಸುವುದರಿಂದ ದೇಹಕ್ಕೆ ಪುಷ್ಟಿ ದೊರೆಯುತ್ತದೆ ಮತ್ತು ಬೆಲ್ಲ ಸೇವನೆ ಮಾಡುವುದರಿಂದ ರಕ್ತಹೀನತೆ ದೂರವಾಗುತ್ತೆ.

ಈ ಸರಳವಾಗಿ ಮಾಡುವಂತಹ ಮೆಂತೆಕಾಳಿನ ತಂಬುಳಿಯ ಸೇವನೆ ಮಾಡುವುದರಿಂದ ಮಲಬದ್ಧತೆ ದೂರವಾಗುತ್ತದೆ ಯಾಕೆಂದರೆ ಮಜ್ಜಿಗೆ ಹಾಗೂ ಮೆಂತೆ ಕಾಳುಗಳು ಬೆಲ್ಲ ಇವೆಲ್ಲವೂ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದ್ದು ಈ ಮಿಶ್ರಣ ಶರೀರಕ್ಕೆ ಬೇಕಾದ ಪೋಷಕಾಂಶಗಳನ್ನು ನೀಡಿ ಮಲಬದ್ಧತೆಯಂತಹ ಸಮಸ್ಯೆಗಳನ್ನು ಕೂಡ ನಿವಾರಣೆ ಮಾಡುವಲ್ಲಿ ಸಹಕಾರಿ ಆಗಿರುತ್ತದೆ. ಆದ್ದರಿಂದ ಈ ಸರಳ ಮನೆಮದ್ದನ್ನು ಪಾಲಿಸುವ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಹಾಗೂ ಬಸರಿ ಬಾಣಂತಿಯರಿಗೆ ಆರೋಗ್ಯ ವೃದ್ಧಿಗೆ ಈ ಮೆಂತೆಕಾಳಿನಿಂದ ಮಾಡಿದ ತಂಬುಳಿಯನ್ನು ನೀಡಿ ಆರೋಗ್ಯ ಉತ್ತಮವಾಗಿರುತ್ತದೆ ಧನ್ಯವಾದ.

Latest articles

Tata Cars : ಟಾಟಾ ಕಂಪನಿಯಿಂದ ಒಂದು ದೊಡ್ಡ ನಿರ್ದಾರ ಜಾರಿಗೆ , ಎಲೆಕ್ಟ್ರಿಕ್ ಕಾರುಗಳ ಬೆಲೆಯಲ್ಲಿ ಬಾರಿ ಇಳಿಕೆ ಆಗುತ್ತಾ..

ಭಾರತೀಯ ಜನಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿ ಹೆಚ್ಚುತ್ತಿರುವ ಆಸಕ್ತಿಯು ಸ್ಪಷ್ಟವಾಗಿದೆ, ಆದರೆ ಹೆಚ್ಚಿನ ಬೆಲೆಗಳು ಅನೇಕ ಸಂಭಾವ್ಯ ಖರೀದಿದಾರರಿಗೆ ಪ್ರತಿಬಂಧಕವಾಗಿದೆ....

Honda SUV Car: ನಾಳೆ ರಿಲೀಸ್ ಹೋಂಡಾ SUV ಕಾರ್, ಎದುರಾಳಿಗಳ ಎದೆಯಲ್ಲಿ ನಡುಕ..

ಜೂನ್ 6 ರಂದು, ಹೋಂಡಾ ಕಾರ್ಸ್ ಇಂಡಿಯಾ ತನ್ನ ಬಹು ನಿರೀಕ್ಷಿತ 'ಎಲಿವೇಟ್' SUV (Elevate)ಅನ್ನು ಅನಾವರಣಗೊಳಿಸುವುದರಿಂದ ಭಾರತೀಯ...

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...