Homeಅರೋಗ್ಯಮುಟ್ಟಿದರೆ ಮುನಿ ಸಸ್ಯವನ್ನ ಹೀಗೆ ಬಳಸಿದರೆ ಮೂಲವ್ಯಾಧಿಕೆ ಅದ್ಭುತ ರಾಮಭಾಣವಾಗುತ್ತದೆ... ಅಷ್ಟಕು ಇದನ್ನ ಹೇಗೆ ಮಾಡೋದು...

ಮುಟ್ಟಿದರೆ ಮುನಿ ಸಸ್ಯವನ್ನ ಹೀಗೆ ಬಳಸಿದರೆ ಮೂಲವ್ಯಾಧಿಕೆ ಅದ್ಭುತ ರಾಮಭಾಣವಾಗುತ್ತದೆ… ಅಷ್ಟಕು ಇದನ್ನ ಹೇಗೆ ಮಾಡೋದು …

Published on

ಮೂಲವ್ಯಾಧಿಯಿಂದ ಬಳಲುತ್ತಿದ್ದೀರ, ಹಾಗಾದರೆ ಮಾಡಿ ಈ ಪರಿಹಾರ ಇದು ನೈಸರ್ಗಿಕವಾಗಿ ದೊರೆಯುವ ಪ್ರಕೃತಿಯ ಮಡಿಲಲ್ಲಿ ದೊರೆಯುವ ಔಷಧಿ, ಇದನ್ನ ಮಾಡಿದರೆ ಮೂಲವ್ಯಾಧಿಗೆ ಶಾಶ್ವತ ಪರಿಹಾರ ದೊರೆಯುತ್ತದೆ. ಇದನ್ನು ಕೇವಲ 3 ದಿನಗಳ ಕಾಲ ಮಾಡುತ್ತಾ ಬನ್ನಿ ಇದರದೊಂದು ಫಲಿತಾಂಶ ನಿಮಗೆ ಗೊತ್ತಾಗುತ್ತೆ ಹಾಗಾದರೆ ಬನ್ನಿ ಮಾಹಿತಿ ಕುರಿತು ತಿಳಿಯೋಣ ಕೆಳಗಿನ ಲೇಖನಿಯಲ್ಲಿ.

ಹೌದು ಹಲವರಿಗೆ ಗೊತ್ತಿಲ್ಲದ ವಿಚಾರ ಏನು ಅಂದರೆ ಮೂಲವ್ಯಾಧಿ ಸಮಸ್ಯೆಗೆ ಇಂಗ್ಲಿಷ್ ಮೆಡಿಸಿನ್ ಪಾಲಿಸಿದರೆ ಅದರ ಪ್ರಭಾವ ಹೆಚ್ಚಾಗಿ ಇರುವುದಿಲ್ಲ ಮತ್ತು ಸ್ವಲ್ಪ ದಿನಗಳ ಕಾಲ ನೋವಿನಿಂದ ಶಮನ ನೀಡಿ ಮತ್ತೆ ಈ ತೊಂದರೆ ಕಾಣಿಸಿಕೊಳ್ಳುತ್ತದೆ ಆದರೆ ನೀವೇನಾದರೂ ಮನೆಯಲ್ಲಿಯೇ ದೊರೆಯುವ ಕೆಲವೊಂದು ಪದಾರ್ಥಗಳನ್ನು ಬಳಸಿ ಅಥವಾ ನಾಟಿ ಔಷಧಿ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡರೆ ಖಂಡಿತವಾಗಿಯೂ ಶಾಶ್ವತ ಪರಿಹಾರವನ್ನು ಕಾಣಬಹುದು.

ಹೌದು ಈ ಮೂಲವ್ಯಾಧಿ ಸಮಸ್ಯೆ ಬಂದಾಗ ಅದರ ನಿವಾರಣೆಗೆ ಬದಲು ನಾವು ಮಾಡಬೇಕಿರುವುದು ಹೆಚ್ಚು ನೀರಿನ ಅಂಶ ಇರುವಂತಹ ಆಹಾರ ಪದಾರ್ಥಗಳನ್ನು ಸೇವಿಸುವುದು ಮತ್ತು ಫೈಬರ್ ಅಂಶ ಇರುವ ಆಹಾರ ಪದಾರ್ಥಗಳನ್ನು ಸೇವಿಸುವುದು ಅಂದರೆ ಹೆಚ್ಚಾಗಿ ಸೊಪ್ಪು ತರಕಾರಿ ಹಣ್ಣುಗಳನ್ನು ತಿನ್ನುವುದು ಇದರಲ್ಲಿರುವ ಹೆಚ್ಚಿನ ನಾರಿನಂಶವು ಮೂಲವ್ಯಾಧಿಗೆ ಪರಿಹಾರ ನೀಡುತ್ತದೆ ಹಾಗೆ ಈ ದಿನ ಲೇಖನಿಯಲ್ಲಿ ತಿಳಿಸುವ ಈ ಲೇಖನವನ್ನ ಚಾಚೂ ತಪ್ಪದೆ ಪಾಲಿಸುತ್ತಾ ಬನ್ನಿ ನಿಮ್ಮ ಈ ತೊಂದರೆಗೆ ಪರಿಹಾರ ದೊರೆಯುತ್ತದೆ.

ಹೌದು ಮೂಲವ್ಯಾಧಿ ಸಮಸ್ಯೆ ಕಾಡುತ್ತಿದ್ದರೆ ಪ್ರತಿದಿನ ಬೆಳಗಿನ ನಿತ್ಯಕರ್ಮಗಳನ್ನು ಮುಗಿಸಲು ಕೂಡ ಕಷ್ಟ ಆಗುತ್ತದೆ ಹಾಗೂ ಬೆಳಗಿನ ನಿತ್ಯಕರ್ಮಗಳು ಸರಿಯಾಗಿ ನಡೆಯದೆ ಹೋದರೆ ಆಗ ಆ ದಿನವಿಡೀ ಪೂರ್ಣ ಹಾಳು, ಯಾವುದೆ ಕೆಲಸ ಮಾಡುವುದಕ್ಕೆ ಆಸಕ್ತಿ ಇರುವುದಿಲ್ಲ ಅಂಥವರು ಈ ಮನೆ ಮದ್ದನ್ನು ಪಾಲಿಸಿದರೆ ಸಾಕು ಹೌದು ಈ ಮೂಲವ್ಯಾಧಿಗೆ ತಕ್ಕ ಪರಿಹಾರ ಯಾವುದು ಅಂದರೆ ಅದೇ ಮುಟ್ಟಿದರೆ ಮುನಿ ಸೊಪ್ಪು

ಈ ಮುಟ್ಟಿದರೆ ಮುನಿ ಸೊಪ್ಪನ್ನು ಟಚ್ ಮಿ ನಾಟ್ ಅಂತ ಕೂಡ ಆಂಗ್ಲ ಭಾಷೆಯಲ್ಲಿ ಕರೆಯುತ್ತಾರೆ ಇದನ್ನು ವಿಜ್ಞಾನಿಗಳು ಸಾಕಷ್ಟು ಅಧ್ಯಯನ ಮಾಡಿ ಕೂಡ ನೋಡಿದ್ದಾರೆ ಆಕೆ ಈ ಮೂಲವ್ಯಾಧಿಗೆ ಒಂದೊಳ್ಳೆ ಪರಿಹಾರ ಕೊಡುತ್ತೆ ಈ ಮುಟ್ಟಿದರೆ ಮುನಿ ಸೊಪ್ಪು.

ಹಾಗಾಗಿ ನಾವು ಹೇಳುವಂತಹ ವಿಧಾನದಲ್ಲಿ ಮುಟ್ಟಿದರೆ ಮುನಿ ಎಲೆಗಳನ್ನು ಬಳಸಿ ಇದರ ಕಷಾಯ ಮಾಡಿ ಇದನ್ನು ಸೇವಿಸಿ ಈ ಸಮಸ್ಯೆಗೆ ಕೇವಲ ಮೂರೇ ದಿನಗಳಲ್ಲಿ ಪರಿಹಾರ ದೊರೆಯುತ್ತೆ.ಇರಿ ಮುಟ್ಟಿದರೆ ಮುನಿ ಎಲೆಗಳಿಂದ ಕಷಾಯ ಸೇವನೆ ಮಾಡುವುದು ಹೇಗೆ ಅಂದರೆ ಮೊದಲಿಗೆ 2ಗ್ಲಾಸ್ ನೀರನ್ನು ತೆಗೆದುಕೊಳ್ಳಿ ಅದಕ್ಕೆ ಸ್ವಚ್ಛಮಾಡಿದ ಮುಟ್ಟಿದರೆ ಮುನಿ ಎಲೆಗಳನ್ನು ಹಾಕಿ ಕುಟ್ಟಿದ ಜೀರಿಗೆ ಪುಡಿಯನ್ನು ಇದರೊಟ್ಟಿಗೆ ಮಿಶ್ರ ಮಾಡಿ ನೀರನ್ನು ಚೆನ್ನಾಗಿ ಕುದಿಸಿ ಬಳಿಕ ಇದನ್ನೂ ಶೋಧಿಸಿಕೊಂಡು ಬೆಳಿಗ್ಗೆ ಕುಡಿಯುತ್ತಾ ಬನ್ನಿ.

ಹೌದು ತಿಂಡಿಗೆ ಮೊದಲೇ ಈ ಕಷಾಯವನ್ನು ಸೇವಿಸುತ್ತಾ ಬಂದರೆ ಬೆಳಗ್ಗಿನ ನಿತ್ಯಕರ್ಮಗಳು ಸರಿಯಾಗಿ ನಡೆಯುತ್ತದೆ ಹಾಗೂ ಮೂಲವ್ಯಾಧಿ ಸಮಸ್ಯೆಗೆ ಪರಿಹಾರ ದೊರೆತಂತೆ ದೇಹ ಸದಾ ತಂಪಾಗಿ ಇರುತ್ತದೆ. ಯಾವುದೇ ದೊಡ್ಡ ದೊಡ್ಡ ಪರಿಹಾರಗಳಿಲ್ಲದೆ ಕೇವಲ ಚಿಕ್ಕ ಪರಿಹಾರವನ್ನು ಪಾಲಿಸುತ್ತಾ ಈ ಮೂಲವ್ಯಾಧಿ ಸಮಸ್ಯೆಗೆ ನೀವು ಪರಿಹಾರ ಕಂಡುಕೊಳ್ಳಬಹುದು, ನಾವು ಹೇಳಿದ ಈ ಮನೆಮದ್ದನ್ನು ಪಾಲಿಸಿದರೆ. ನಿಮ್ಮ ಆರೋಗ್ಯ ನಿಮ್ಮ ಭಾಗ್ಯ ಅದನ್ನು ಕಾಳಜಿ ಮಾಡಿ.

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...