Homeಅರೋಗ್ಯಮೂಲವ್ಯಾದಿ ಸಮಸ್ಸೆ ನಿಮ್ಮನ್ನ ತುಂಬಾನೇ ಕಾಡುತ್ತ ಇದ್ರೆ ಈ ಮನೆ ಮದ್ದು ಬಳಸಿ ನೋಡಿ.. ಒಳ್ಳೆ...

ಮೂಲವ್ಯಾದಿ ಸಮಸ್ಸೆ ನಿಮ್ಮನ್ನ ತುಂಬಾನೇ ಕಾಡುತ್ತ ಇದ್ರೆ ಈ ಮನೆ ಮದ್ದು ಬಳಸಿ ನೋಡಿ.. ಒಳ್ಳೆ ಮನೆಮದ್ದು

Published on

ಮೂಲವ್ಯಾಧಿ ಸಮಸ್ಯೆಯಿಂದ ಬಹಳ ಕಷ್ಟ ಪಡುತ್ತಿದ್ದಲ್ಲಿ ಈ ಸಮಸ್ಯೆಗೆ ಮಾಡಿ ಈ ಚಿಕ್ಕ ಪರಿಹಾರ ಹೌದು ಕೇವಲ ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವುದು ಎರಡೇ ಸಾಮಾಗ್ರಿಗಳು.ಇವತ್ತಿನ ದಿನಗಳಲ್ಲಿ ಹೇಗಾಗಿದೆ ಅಂದರೆ ಇಂದಿನ ಬ್ಯುಸಿ ಶೆಡ್ಯೂಲ್ ನಲ್ಲಿ ಮಂದಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡೋದೆ ಕಡಿಮೆಯಾಗಿ ಹೋಗಿದೆ ಹಾಗಾಗಿ ಇಂದು ಯಾವ ಆಸ್ಪತ್ರೆಗಳಲ್ಲಿ ನೋಡಿದರೂ ಉದ್ದ ಉದ್ದ ಕ್ಯೂ ಚಿಕ್ಕ ಪುಟ್ಟ ಶೀತ ಜ್ವರ ಕೆಮ್ಮು ಸಮಸ್ಯೆಗಳಿಗೂ ಮಂದಿ ಆಸ್ಪತ್ರೆ ಅತ್ತ ಧಾವಿಸುತ್ತಾರೆ ಇಂತಹದೊಂದು ಪರಿಸ್ಥಿತಿ ಬಂದಿದೆ.

ಹಾಗಾಗಿ ಇಂದು ಹೆಚ್ಚು ಮಾತ್ರೆ ಇಂಜೆಕ್ಷನ್ ಗಳನ್ನು ತೆಗೆದುಕೊಂಡು ತೆಗೆದುಕೊಂಡು ಮಂದಿಯ ಆರೋಗ್ಯ ಸ್ಥಿತಿ ಹೇಗಾಗಿದೆ ಅಂದರೆ ಚಿಕ್ಕ ಪುಟ್ಟ ಸಮಸ್ಯೆಗಳನ್ನು ಆ ನೋವನ್ನ ತಡೆಯಲು ಸಾಧ್ಯವಾಗದೆ ಜನರು ಈ ನೋವಿಗೆ 1 ಪೇನ್ ಕಿಲ್ಲರ್ ಇಂಜೆಕ್ಷನ್ ಹಾಕಿಸಿಕೊಂಡು ಬಂದರೆ ಬಹಳ ಬೇಗ ಪರಿಹಾರ ಆಗುತ್ತದೆ ಅನ್ನುವ ಆಲೋಚನೆ ಅಲ್ಲೇ ಇರುತ್ತಾರೆ ಯಾವ ನೋವನ್ನು ತಳೆಯದೆ ಮೊದಲು ಇಂಜೆಕ್ಷನ್ ಹಾಕಿಸಿಕೊಂಡು ತಕ್ಷಣ ಪರಿಹಾರ ಪಡೆದುಕೊಳ್ಳುತ್ತಾರೆ.

ಆದರೆ ಈ ರೀತಿ ಚುಚ್ಚುಮದ್ದುಗಳಿಗೆ ಅಡಿಕ್ಟ್ ಆಗಿರುವುದರಿಂದ ಆಗುವುದೇನು ಅನ್ನೋದು ನಿಮಗೆ ಗೊತ್ತಿಲ್ಲ ಅಲ್ವಾ ಹೌದು ಸದಾ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳುವುದು ಮತ್ತು ಮಾತ್ರೆಗಳನ್ನು ತೆಗೆದುಕೊಳ್ಳುವುದು ಇಂತಹ ರೂಢಿಯನ್ನ ಮಾಡಿಕೊಂಡರೆ ನಮ್ಮ ಆರೋಗ್ಯದ ನೈಸರ್ಗಿಕ ಸ್ಥಿತಿ ಅಂತ ಏನು ಹೇಳುತ್ತಾರೆ ಅದನ್ನು ನಾವು ಕಳೆದುಕೊಳ್ಳುತ್ತಾ ಹೋಗುತ್ತೇವೆ ಹಾಗಾಗಿ ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ ನಿಮ್ಮ ಆರೋಗ್ಯದ ಬಗ್ಗೆ ಚಿಕ್ಕಪುಟ್ಟ ವಿಚಾರಗಳ ಬಗ್ಗೆಯೂ ಕೂಡ ಮಾಹಿತಿ ತಿಳಿದು ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ನಿಮ್ಮ ಆರೋಗ್ಯ ನಿಮ್ಮ ಭಾಗ್ಯ ಹಾಗಾಗಿ ಹಣ ಇಂದಲ್ಲ ನಾಳೆ ಬರಬಹುದು ಸಮಯ ಬರೋದಿಲ್ಲ ಹಾಗಾಗಿ ಈ ಸಮಯದಲ್ಲಿ ನಿಮ್ಮ ಆರೋಗ್ಯ ಕಾಳಜಿ ಮಾಡಿ.

ಹೌದು ಮೂಲವ್ಯಾಧಿ ಕುರಿತು ಮಾತನಾಡುತ್ತಿದ್ದೇವೆ ಇಂದಿನ ಲೇಖನಿಯಲ್ಲಿ. ಈ ಪರಿಹಾರ ಮಾಡುವುದಕ್ಕೆ ನಿಮಗೆ ಬೇಕಾಗಿರುವುದು ಚುಕ್ಕಿ ಬಾಳೆಹಣ್ಣು ಹೌದು ಈ ಬಾಳೆಹಣ್ಣು ಪೂರ್ಣವಾಗಿಯೂ ಕಳಿತಿರಬಾರದು ಸ್ವಲ್ಪ ಹಣ್ಣಾಗಿದ್ದರೆ ಸಾಕು.ಈ ಪರಿಹಾರ ಮಾಡುವುದಕ್ಕಾಗಿ ಬೇಕಾಗಿರುವುದು ಮತ್ತೊಂದು ಪದಾರ್ಥವೆಂದರೆ ಅದು ಪಚ್ಚಕರ್ಪೂರ ಹೌದು ಈ ಪಚ್ಚ ಕರ್ಪೂರ ಹೂವು ಆಯುರ್ವೇದ ಅಥವ ಗ್ರಂಥಿಗೆ ಅಂಗಡಿಗಳಲ್ಲಿ ದೊರೆಯುತ್ತದೆ. ಇದನ್ನು ನೀವು ತಂದು ಈ ಮೂಲವ್ಯಾಧಿ ಸಮಸ್ಯೆಗೆ ಪರಿಹಾರವನ್ನು ಮಾಡಿಕೊಳ್ಳಿ.

ಈ ಮನೆಮದ್ದು ಮಾಡುವುದಕ್ಕೆ ಇದಿಷ್ಟೇ ಪದಾರ್ಥಗಳ ಸಾಕು ಬಾಳೆಹಣ್ಣನ್ನು ತೆಗೆದುಕೊಂಡು ಆ ಬಾಳೆಹಣ್ಣಿನ ಚಿಕ್ಕದಾಗಿ ಕತ್ತರಿಸಿ ಇಟ್ಟುಕೊಳ್ಳಿ ಬಳಿಕ ಆ ಬಾಳೆಹಣ್ಣಿನ ತುಂಡೊಂದಕ್ಕೆ ಪಚ್ಚ ಕರ್ಪೂರದ ತುಂಡನ್ನು ಸೇರಿಸಿ ಅದನ್ನು ತಿನ್ನಬೇಕು.ಇದನ್ನು ಬೇಕಾದರೆ ನೀವು ಖಾಲಿ ಹೊಟ್ಟೆಯಲ್ಲಿ ಮಾಡಬೇಕು. ಬಳಿಕ ಉಳಿದ ಬಾಳೆಹಣ್ಣಿನ ತುಂಡುಗಳೊಂದಿಗೆ ಪಚ್ಚಕರ್ಪೂರದ ಪುಡಿ ಮಿಶ್ರ ಮಾಡಿ ಅದನ್ನು ಕೂಡ ತಿನ್ನಿ ದಿನಕ್ಕೆ 1 ಬಾಳೆಹಣ್ಣನ್ನು ಈ ರೀತಿ ತಿನ್ನುತ್ತಾ ಬಂದರೆ ಮೂಲವ್ಯಾಧಿ ಸಮಸ್ಯೆಗೆ ಬಹಳ ಬೇಗ ಪರಿಹಾರವನ್ನು ಕಂಡುಕೊಳ್ಳಬಹುದು.

ಹಾಗಾಗಿ ಮೂಲವ್ಯಾಧಿ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ ಇದು ತುಂಬಾ ಬಾಧೆ ನೀಡುವ ತೊಂದರೆ ಆಗಿರುತ್ತದೆ, ಹಾಗಾಗಿ ಮೊದಲು ಈ ಪರಿಹಾರವನ್ನು ಪಾಲಿಸಿ ನಿಮ್ಮ ಈ ಮೂಲವ್ಯಾದಿ ಸಮಸ್ಯೆಗೆ ಪರಿಹಾರವನ್ನೂ ಕಂಡುಕೊಳ್ಳಿ ಹಾಗೂ ಮೂಲವ್ಯಾಧಿ ಸಮಸ್ಯೆ ಇರುವವರು ಹೆಚ್ಚು ಹೆಚ್ಚು ನೀರು ಕುಡಿಯುವ ರೂಢಿಯನ್ನು ಮಾಡಿಕೊಳ್ಳಿ ಧನ್ಯವಾದ.

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...