Homeಎಲ್ಲ ನ್ಯೂಸ್ಯಾವಾಗಾದ್ರೂ ಮದುವೆ ಆಗುತ್ತೋ ಯಾವಾಗ ಸಂಸಾರ ಮಾಡ್ತೀನಿ ಅಂದುಕೊಂಡವನಿಗೆ ಮದುವೆ ಆದ ಮೊದಲ ರಾತ್ರಿಯಲ್ಲಿ ಬಹಿರಂಗ...

ಯಾವಾಗಾದ್ರೂ ಮದುವೆ ಆಗುತ್ತೋ ಯಾವಾಗ ಸಂಸಾರ ಮಾಡ್ತೀನಿ ಅಂದುಕೊಂಡವನಿಗೆ ಮದುವೆ ಆದ ಮೊದಲ ರಾತ್ರಿಯಲ್ಲಿ ಬಹಿರಂಗ ವಾದಂತಹ ಹುಡುಗಿಯ ರಹಸ್ಯವನ್ನು ಕಂಡು ಬೆಚ್ಚಿಬಿದ್ದ ವರ.ಸಿಕ್ಕಾಪಟ್ಟೆ ನೊಂದ ಗಂಡ ಮಾಡಿದ್ದು ಏನು ಗೊತ್ತಾ ಹಾಗೂ ಅಲ್ಲಿ ನಡೆದಿದ್ದು ಏನು ಗೊತ್ತಾ.

Published on

ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮದುವೆ ಅನ್ನುವುದು ಒಂದೇ ಒಂದು ಸಾರಿ ಜೀವನದಲ್ಲಿ ಬರುತ್ತದೆ ಹೀಗೆ ಜೀವನದಲ್ಲಿ ಬರುವಂತಹ ಒಂದು ಅವಕಾಶವನ್ನು ಪ್ರತಿಯೊಬ್ಬರು ತುಂಬಾ ಜಾಗರೂಕತೆಯಿಂದ ಅವಲೋಕನವನ್ನು ಮಾಡಿಕೊಂಡು ಮದುವೆಯನ್ನು ಆಗುತ್ತಾರೆ ಆದರೆ ಇನ್ನೂ ಕೆಲವರು ಮದುವೆ ಆಗಬೇಕು ಅಂತ ಹೇಳಿ ಸಿಕ್ಕಾಪಟ್ಟೆ ಗಡಿಬಿಡಿಯನ್ನು ಮಾಡಿಕೊಂಡು ಮದುವೆಯ ಮಾಡುತ್ತಾರೆ.ಆದರೆ ಮದುವೆ ಅನ್ನುವುದು ಜೀವನದಲ್ಲಿ ಒಂದೇ ಸಾರಿ ಬರುತ್ತದೆ ಆದುದರಿಂದ ಕೂಲಂಕುಶವಾಗಿ ಅದರ ಬಗ್ಗೆ ಆಲೋಚನೆಯನ್ನು ಮಾಡಿ ಮದುವೆಯಾದರೆ ತುಂಬಾ ಒಳ್ಳೆಯದು.

ಸ್ನೇಹಿತರೇ ಅದೆಲ್ಲಾ ಬಿಡಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನನ್ ತಂದಿದ್ದೇವೆ ಸ್ನೇಹಿತರ ಇಲ್ಲಿ ಒಬ್ಬ ವರ ನನ್ನ ಮದುವೆ ನಿಶ್ಚಿತವಾಗಿದೆ.ಇನ್ನು ಮದುವೆ ಆದ ನಂತರ ನಾನು ಹಾಗೆ ಇರಬೇಕು ಹೇಗೆ ಇರಬೇಕು ಅಂತ ಹೇಳಿ ನೂರಾರು ಕನಸುಗಳನ್ನು ಕಂಡಿರುತ್ತಾನೆ.ಹೀಗೆ ಮದುವೆಯಾಗುವುದಕ್ಕಿಂತ ಮುಂಚೆ ಹುಡುಗಿಯನ್ನು ನೋಡಿ ಸಿಕ್ಕಾಪಟ್ಟೆ ಕಿದ ಆಗಿರುತ್ತಾನೆ ಯಾವಾಗಾದ್ರೂ ಮದುವೆ ಆಗುತ್ತೇನೆ ಯಾವಾಗಾದ್ರೂ ಹೊರಗಡೆ ಅವಳನ್ನು ಕರೆದುಕೊಂಡು ಹೋಗುತ್ತೇನೆ ಎನ್ನುವಂತಹ ಆತುರದಿಂದ ಕಾಯುತ್ತಿರುತ್ತಾನೆ.

ಹೀಗೆ ಅವನ ಕನಸುಗಳು ನೀಡಿರುವಂತಹ ಸಂದರ್ಭ ಒದಗಿ ಬರುತ್ತದೆ ಮದುವೆ ಆಗುವಂತಹ ಕನಸು ನೆರವೇರುತ್ತದೆ. ಹೀಗೆ ಇವನು ಅಂದುಕೊಂಡ ಹಾಗೆ ಮದುವೆಯ ಕೂಡ ಆಗೆ ಹೋಗುತ್ತದೆ ಆದರೆ ಮದುವೆಯಾದ ನಂತರ ಇವನ ಸಂಭ್ರಮ ರೀತಿಯಾಗಿರಲಿಲ್ಲ.ಅದಕ್ಕೆ ಕಾರಣ ಏನಪ್ಪ ಅಂದ್ರೆ ನಿಜವಾಗಲೂ ನೀವು ಒಂದು ಸಾರಿ ಗಾಬ್ರಿ ಆಗ್ತೀರಾ ಹಾಗಾದರೆ ಹುಡುಗನ ಅದಕ್ಕೆ ಕಾರಣ ಏನು ಗೊತ್ತಾ.

ಹುಡುಗಿಯ ಮನೆಯವರು ಹಾಗೂ ಹುಡುಗಿ ಒಂದು ವಿಷಯವನ್ನು ಹುಡುಗನ ಹತ್ತಿರ ಬಚ್ಚಿಟ್ಟಿದ್ದರು.ನಿಮಗೆ ಗೊತ್ತಿರಬಹುದು ಒಂದು ಕನ್ನಡದಲ್ಲಿ ಗಾದೆಯಿದೆ ಸಾವಿರ ಸುಳ್ಳು ಹೇಳಿ ಒಂದು ಮದುವೆ ಏನು ಮಾಡುವಂತಹ ಅದೇ ರೀತಿಯಾಗಿ ಇವರ ಮನೆಯವರು ಕೂಡ ಒಂದು ಸುಳ್ಳನ್ನು ಹೇಳಿ ಹುಡುಗನಿಗೆ ಮದುವೆಯನ್ನು ಮಾಡಿಕೊಟ್ಟಿದ್ದರು. ಅದು ಏನಪ್ಪ ಅಂದ್ರೆ ಹುಡುಗಿಗೆ ಅಂದರೆ ಹುಡುಗಿಯ ತಲೆಯ ಮೇಲೆ ಒಂದು ಕೂದಲು ಕೂಡ ಇರುವುದಿಲ್ಲ.ಇದನ್ನ ಮದುವೆಯಾದ ನಂತರ ಹುಡುಗ ಗಮನಿಸಿ ಸಿಕ್ಕಾಪಟ್ಟೆ ಬೆಚ್ಚಿ ಬೀಳುತ್ತಾನೆ ನನಗೆ ನೀವು ಮೋಸ ಮಾಡಿದ್ದೀರಿ ನಾನು ಈ ರೀತಿಯಾಗಿ ಇದೆ ಅಂತ ಅಂದುಕೊಂಡಿರಲಿಲ್ಲ ಎನ್ನುವಂತಹ ಮಾತನ್ನ ಹುಡುಗಿಯರ ಮನೆಯವರಿಗೆ ಹೇಳುತ್ತಾನೆ.

ಈ ರೀತಿಯಾದಂತಹ ವಿಚಾರ ನಡೆದಿದ್ದು ಉತ್ತರ ಪ್ರದೇಶದ ರಾಜ್ಯದಲ್ಲಿ ಇರುವಂತಹ ಗೋರಕಪುರ ಎನ್ನುವಂತಹ ಜಿಲ್ಲೆಯಲ್ಲಿ.ವಿಚಿತ್ರ ವಾದಂತಹ ವಿಚಾರವನ್ನು ಮಲಗೊಂಡ್ ಅಂತಹವರ ತಕ್ಷಣಕ್ಕೆ ಅವರ ಹತ್ತಿರದ ಠಾಣೆಗೆ ಹೋಗಿ ದೂರನ್ನು ನೀಡುತ್ತಾನೆ ನನಗೆ ಹೆಣ್ಣಿನ ಮನೆಯವರು ಮೋಸ ಮಾಡಿದ್ದಾರೆ ನನಗೆ ಅವರ ತಲೆಯಲ್ಲಿ ಕೂದಲಿಲ್ಲ ಎನ್ನುವ ವಿಚಾರವನ್ನ ಮರೆಮಾಚಿದ್ದಾರೆ ನನಗೆ ದಯವಿಟ್ಟು ನ್ಯಾಯವನ್ನು ಕೊಡಿಸಿ ಎನ್ನುವಂತಹ ಮಾತನ್ನು ಬೇಸರದಿಂದ ಥಾಣೆಯಲ್ಲಿ ಹೇಳುತ್ತಾನೆ.

ಈ ವಿಚಾರಣೆಯಲ್ಲಿ ಸಿಕ್ಕಾಪಟ್ಟೆ ಗೊಂದಲವನ್ನು ಉಂಟುಮಾಡುತ್ತದೆ ಅಲ್ಲಿ ಇರುವಂತಹ ಜನರಿಗೂ ಕೂಡ ಈ ರೀತಿಯಾದಂತಹ ಗೊಂದಲದ ಮದುವೆಯ ವಿಚಾರವನ್ನು ಯಾವ ರೀತಿಯಾಗಿ ವಿಚಾರಣೆ ಮಾಡಬೇಕು ಎನ್ನುವುದು ಕೂಡ ಅವರಿಗೆ ಗೊತ್ತಾಗುವುದಿಲ್ಲ ಇದಕ್ಕಾಗಿ ಅವರಿಬ್ಬರ ಮಧ್ಯೆ ಸಿಕ್ಕಾಪಟ್ಟೆ ಪ್ರಯತ್ನಪಟ್ಟು ಮಾತನಾಡುತ್ತಾರೆ ಹಾಗೂ ಅವರಿಬ್ಬರನ್ನು ಒಂದು ಮಾಡುತ್ತಾರೆ.

ಈ ವಿಚಾರ ಹೊರಗೆ ಬಂದ ತಕ್ಷಣ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು.ಗೊತ್ತಾಯಿತಲ್ಲ ಯಾವುದೇ ಕಾರಣಕ್ಕೂ ಯಾವುದೇ ವಿಚಾರವನ್ನು ಮಾಡುವುದಕ್ಕಿಂತ ಮುಂಚೆ ಹತ್ತು ಸಾರಿ ಆಲೋಚನೆಯನ್ನು ಮಾಡಬೇಕು ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಬೇಕು ಎನ್ನುವಂತಹ ಗಾದೆಯ ಹಾಗೆ ಕೆಲವೊಂದು ಜೀವನಕ್ಕೆ ಸಂಬಂಧಪಟ್ಟ ವಿಚಾರವನ್ನು ತುಂಬಾ ಹತ್ತಿರದಿಂದ ವಿಚಾರಮಾಡಿದರೆ ನಾವು ಜೀವನದಲ್ಲಿ ಈ ರೀತಿಯಾಗಿ ಇಕ್ಕಟ್ಟಿನಲ್ಲಿ ಸಿಕ್ಕಿ ಹಾಕಿಕೊಳ್ಳುವುದಿಲ್ಲ. ಇಲ್ಲಿನ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಏನಾದರೂ ಇದ್ದಲ್ಲಿ ದಯವಿಟ್ಟು ನಮ್ಮಂದಿಗೆ ಹಂಚಿಕೊಳ್ಳಿ.

Latest articles

Harley-Davidson: ಇವಾಗ ಎಂಥವರು ಕೂಡ ಹಾರ್ಲೆ-ಡೇವಿಡ್ಸನ್ X440 ಬೈಕ್ ಕೊಳ್ಳುವ ಹಾಗೆ ಬೆಲೆಯಲ್ಲಿ ಬಾರಿ ಚೇಂಜ್ ಮಾಡಿದ ಕಂಪನಿ

ಹೆಸರಾಂತ ಮೋಟಾರ್‌ಸೈಕಲ್ ತಯಾರಕರಾದ ಹಾರ್ಲೆ-ಡೇವಿಡ್‌ಸನ್ (Harley-Davidson) ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸುವುದಾಗಿ ಘೋಷಿಸಿತು. ಆದಾಗ್ಯೂ, ಇದು ನಂತರ ಭಾರತದ...

TVS iQube Scooter : ತುಂಬಾ ಆಸೆಯಿಂದ ಐಕ್ಯೂಬ್ ತಗೋಬೇಕು ಅಂತ ಇದ್ದವರಿಗೆ , ಸಡನ್ ಜಾರ್ಕ್ ಕೊಡ್ತು ಟಿವಿಎಸ್

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ TVS, ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯವು ಫೇಮ್-II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ...

Car Sales May:ಇಡೀ ದೇಶದಲ್ಲೇ ಕಾರಿನ ಮಾರಾಟದಲ್ಲಿ ಮಾರುತಿ ಸುಜುಕಿ ರೆಕಾರ್ಡ್ ಮಾಡಿದ್ರೆ , ಟಾಟಾ ದಿನ ಬೇರೇನೇ ರೆಕಾರ್ಡ್..

ಭಾರತದ ಆಟೋಮೊಬೈಲ್ ಮಾರುಕಟ್ಟೆಯು ಅಭಿವೃದ್ಧಿ ಹೊಂದುವುದನ್ನು ಮುಂದುವರೆಸಿದೆ, ಮೇ (2023) ಪ್ರಭಾವಶಾಲಿ ಕಾರು ಮಾರಾಟದ ಅಂಕಿಅಂಶಗಳನ್ನು (Car sales...

Tata electric cars: ದೇಶದ ಮಾರುಕಟ್ಟೆಯನ್ನೇ ಶೇಕ್ ಮಾಡಿದ Tata ದ ಈ ಎಲೆಕ್ಟ್ರಿಕ್ ಕಾರುಗಳು..

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ (Electric car market) , ಟಾಟಾ ತನ್ನ ಜನಪ್ರಿಯ ಎಲೆಕ್ಟ್ರಿಕ್...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಬಾರಿ ದೊಡ್ಡ ಪದವಿಯನ್ನ ಪಡೆದ ಕನ್ನಡ ಸೀರಿಯಲ್ ನಟಿ .. ಯಾರು ಅಂತ ಗೊತ್ತಾದ್ರೆ ಹೌದಾ ಅಂತೀರಾ

ಇತ್ತೀಚಿನ ದಿವಸಗಳಲ್ಲಿ ಮೂಡಿ ಬರುತ್ತಿರುವ ಹಲವು ಧಾರಾವಾಹಿಗಳಲ್ಲಿ ಟಿಆರ್ ಪಿಯ ಜತೆಗೆ ಮನರಂಜನೆ ಅಲ್ಲಿಯೂ ಕೂಡ ಜನರಿಂದ ಒಳ್ಳೆಯ...