Homeಅರೋಗ್ಯಯಾವುದೇ ಒಂದು ಮಂಡಿ , ಕೀಲು ,ಸೊಂಟ ಹಾಗು ಎಷ್ಟೇ ಹಳೆಯ ನೋವು ಇದ್ರೂ ಸಹ...

ಯಾವುದೇ ಒಂದು ಮಂಡಿ , ಕೀಲು ,ಸೊಂಟ ಹಾಗು ಎಷ್ಟೇ ಹಳೆಯ ನೋವು ಇದ್ರೂ ಸಹ ಇದನ್ನ ಬಳಸಿ ಸಾಕು ಆಮೇಲೆ ಚಮತ್ಕಾರ ನೋಡಿ ..

Published on

ನಮಸ್ಕಾರಗಳು ಇವತ್ತಿನ ಮಾಹಿತಿಯಲ್ಲಿ ರಸ್ತೆಯ ಬದಿಯಲ್ಲಿ ದೊರೆಯುವ ಈ ರಸ್ತೆಯ ಬದಿಯಲ್ಲಿಯೇ ಕಾಣಸಿಗುವಂತಹ ವಿಶೇಷ ಗಿಡದ ಬಗ್ಗೆ ಮಾತನಾಡಲಿದ್ದೇವೆ ಈ ಗಿಡದ ಪ್ರಯೋಜನ ಅಪಾರ ಆದರೆ ಇದನ್ನು ನಾವು ಕಳೆ ಅಂತ ಭಾವಿಸಿ ಕಿತ್ತು ಬಿಸಾಡುತ್ತೇವೆ.

ಹೌದು ನಾವು ಮಾತನಾಡುತ್ತಿರುವಂತಹ ಗಿಡ ಯಾವುದು ಅಂದರೆ ಅದು ದತ್ತೂರಿ ಗಿಡ ಈ ದತ್ತೂರಿ ಗಿಡದಲ್ಲಿಯೂ ಹಲವು ವಿಧ ಇದೆ, ಈ ದತ್ತೂರಿ ಗಿಡ ಮೂಲಿಕೆಗಳು ಇದೀಗ ಆಯುರ್ವೇದಿಕ್ ಅಂಗಡಿಗಳಲ್ಲಿ ಸಹ ದೊರೆಯುತ್ತಿದ್ದು, ನಾವು ಇವತ್ತಿನ ಲೇಖನಿಯಲ್ಲಿ ಈ ವಿಶೇಷ ಗಿಡದ ಬಗ್ಗೆಯೇ ಮಾತನಾಡುತ್ತಿದ್ದೇವೆ. ದತ್ತೂರಿ ಗಿಡ ಇದೊಂದು ಅದ್ಭುತ ಆರೋಗ್ಯಕರ ಲಾಭಗಳನ್ನ ಹೊಂದಿರುವಂತಹ ಗಿಡ ಇದು ಮನುಷ್ಯನ ದೇಹದಲ್ಲಿ ನೋವಿರುವ ಭಾಗದಲ್ಲಿ ಇರುವ ನೋವನ್ನು ಕಿತ್ತು ತೆಗೆಯಲು ಸಹಕಾರಿಯಾಗಿರುತ್ತದೆ.

ಹೌದು ಪ್ರಿಯಾ ಸ್ನೇಹಿತರೆ, ನಾವು ಬಹಳಷ್ಟು ಮಾಹಿತಿಗಳಲ್ಲಿ ಮಂಡಿನೋವು ಕೀಲುನೋವು ಮೂಳೆಗಳ ನೋವಿಗೆ ಸಾಕಷ್ಟು ಮನೆಮದ್ದುಗಳ ತಿಳಿಸಿದ್ದೇವೆ ಇವತ್ತಿನ ಮಾಹಿತಿಯಲ್ಲಿ ಮಂಡಿನೋವಿಗೆ ನಾಟಿ ಔಷಧಿಯಲ್ಲಿ ಮಾಡುವ ಸರಳ ಅಂದರೆ ಸರಳ ಪರಿಹಾರವನ್ನು ತಿಳಿಸುತ್ತೇವೆ, ಆ ಪರಿಹಾರವನ್ನು ಮಾಡುವುದು ಈ ದತ್ತೂರಿ ಗಿಡದ ಸಹಾಯದಿಂದ ಹಾಗಾಗಿ ಇದರ ಎಲೆಯ ಪ್ರಯೋಜನವನ್ನೂ ನೀವು ಹೇಗೆ ಪಡೆದುಕೊಳ್ಳಬೇಕು ಅಂತ ತಿಳಿಸುತ್ತೇವೆ ಬನ್ನಿ ಈ ಲೇಖನವನ್ನ ತಿಳಿಯಿರಿ ಹಾಗೂ ಯಾರಿಗೆ ಮಂಡಿ ನೋವು ಕಾಣಿಸಿಕೊಂಡರೂ ಅಂಥವರು ಚಿಕಿತ್ಸೆ ಪಡೆದುಕೊಳ್ಳಲು ಅಥವಾ ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳಲು ಯಾವುದೇ ಮನೆಮದ್ದನ್ನು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಅಂದರೆ ಅಂಥವರಿಗೆ ತಿಳಿಸಿಕೊಡಿ ಈ ಸರಳ ವಿಧಾನ.

ಈ ದತ್ತೂರಿ ಗಿಡದ ಸಹಯದಿಂದ ಎಣ್ಣೆಯನ್ನು ತೆಗೆಯುತ್ತಾರೆ ಈ ನೋವು ನಿವಾರಕ ಎಣ್ಣೆ ಇಂದ ಮಸಾಜ್ ಮಾಡುತ್ತಾ ಬಂದರೆ ಬಹಳ ಬೇಗ ನೋವು ಕೂಡ ನಿವಾರಣೆಯಾಗುತ್ತದೆ.

ದತ್ತೂರಿ ಗಿಡ ಇದು ಪೂರ್ಣ ಹಸಿರಾಗಿರುತ್ತದೆ ಇದರಲ್ಲಿ ಬಿಡುವ ಕಾಯಿ ಮುಳ್ಳು ಮುಳ್ಳಾಗಿ ಇರುತ್ತದೆ ಇದನ್ನು ನೀವು ನೋಡಿರುತ್ತೀರಾ ಇದನ್ನ ಕಳೆಯೆಂದು ಬಿಸಾಡಿ ಇರುತ್ತೀರಾ ಆದರೆ ಈ ಗಿಡದ ಎಲೆಗಳಿಂದ ನೋವು ಬಹಳ ಬೇಗನೆ ನಿವಾರಣೆಯಾಗುತ್ತೆ ಹೇಗೆಂದರೆ ಈ ಗಿಡದ ಎಲೆಯನ್ನು ತೆಗೆದುಕೊಂಡು, ಅದನ್ನು ಹಂಚಿನ ಮೇಲೆ ಹಾಕಿ ಬಿಸಿ ಮಾಡಿಕೊಳ್ಳಬೇಕು ಬಳಿಕ ನೋವಿರುವ ಭಾಗಕ್ಕೆ ಅದನ್ನ ಇಟ್ಟುಕೊಳ್ಳಬೇಕು ಇದು ನೋವನ್ನು ಬಹಳ ಸರಾಗವಾಗಿ ತೆಗೆಯುತ್ತೆ ಆ ಭಾಗದಲ್ಲಿ ಬೇಗನೇ ನೋವನ್ನು ಕಡಿಮೆ ಮಾಡುತ್ತದೆ.

ಅಥವಾ ಈ ಎಲೆಗಳನ್ನು ಅರೆದು ಅದರಿಂದ ರಸವನ್ನು ಬೇರ್ಪಡಿಸಿ ನೋವಿರುವ ಭಾಗಕ್ಕೆ ಲೇಪ ಮಾಡಬೇಕೋ ಅಥವಾ ಕೆಲವರಿಗೆ ಎಡವಿ ಬಿದ್ದು ಕಾಲು ನೋವಾಗಿರುತ್ತದೆ ಅಂತಾ ಭಾಗದಲ್ಲಿ ಲೇಪ ಮಾಡಬೇಕು ಇದರಿಂದ ನೋವು ಬಹಳ ಬೇಗ ನಿವಾರಣೆಯಾಗುತ್ತೆ.

ಗಾಯಾಳಾಗಿರುವ ಭಾಗಕ್ಕೆ ಈ ಎಲೆಯ ಪೇಸ್ಟ್ ಮಾಡಿ ದಪ್ಪದಾಗಿ ಲೇಪ ಮಾಡಿ ಅದು ಒಣಗಿದ ಮೇಲೆ ಬಿಸಿ ನೀರಿನಿಂದ ಸ್ವಚ್ಚ ಮಾಡಿ ಈ ರೀತಿ ಮಾಡುವುದರಿಂದ ಕೂಡ ಗಾಯದ ನೋವು ಕೂಡ ಬಹಳ ಬೇಗ ಕಡಿಮೆಯಾಗುತ್ತದೆ, ಇದೆ ಈ ದತ್ತೂರಿ ಗಿಡ ದ ವಿಶೇಷ ಪ್ರಯೋಜನಗಳು ಹಾಗೂ ಈ ಮನೆಮದ್ದುಗಳನ್ನು ಪಾಲಿಸುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ ಆದರೆ ಬಹಳ ಬೇಗ ನೋವು ಮಾತ್ರ ನಿವಾರಣೆ ಮಾಡುತ್ತದೆ ಈ ಪ್ರಕೃತಿಯಲ್ಲಿ ದೊರೆಯುವ ಈ ವಿಶೇಷ ಗಿಡ.ಇದನ್ನು ಕಂಡರೆ ನೀವು ಕೂಡ ಬಿಡಬೇಡಿ, ಇದರ ಎಲೆಗಳನ್ನು ತಂದು ಮಂಡಿ ನೋವಿಗೆ ಪರಿಹಾರವನ್ನ ಮಾಡಿಕೊಳ್ಳಿ ಧನ್ಯವಾದ.

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...