Homeಉಪಯುಕ್ತ ಮಾಹಿತಿಯಾವುದೇ ಶಿವನ ದೇವಸ್ಥಾನಕ್ಕೆ ಹೋಗುವ ಮೊದಲು ನಂದಿಯ ಬಳಿ ಹೀಗೆ ಮಾಡಿ ಹೋಗಿ ..ಏನೇ ಕಷ್ಟಗಳು...

ಯಾವುದೇ ಶಿವನ ದೇವಸ್ಥಾನಕ್ಕೆ ಹೋಗುವ ಮೊದಲು ನಂದಿಯ ಬಳಿ ಹೀಗೆ ಮಾಡಿ ಹೋಗಿ ..ಏನೇ ಕಷ್ಟಗಳು ಇದ್ದರು ಸಹ ಅವು ಬಹುಬೇಗ ನೆರವೇರುತ್ತವೆ…ಅಷ್ಟಕ್ಕೂ ನಂದಿ ಬಳಿ ಹೋಗಿ ಏನು ಮಾಡಬೇಕು ಗೊತ್ತ ..

Published on

ಶಿವನ ದೇವಾಲಯಕ್ಕೆ ಹೋದಾಗ ನಂದಿಯ ದರ್ಶನವನ್ನು ಈ ರೀತಿ ಮಾಡಿ ಹೇಗೆ ನಿಮ್ಮ ಕನಸು ನನಸಾಗುತ್ತದೆ ನೋಡಿ ಹಾಗಾದರೆ ಬನ್ನಿ ಶಿವನ ಆಲಯಕ್ಕೆ ನೀವು ಪಾಲಿಸಬೇಕಾದ ಕ್ರಮದ ಬಗ್ಗೆ ತಿಳಿಸಿಕೊಡುತ್ತೇವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಶಿವನ ದೇವಾಲಯಕ್ಕೆ ಹೋದಾಗ ತಪ್ಪದೆ ಶಿವನ ದರ್ಶನವನ್ನು ಈ ರೀತಿ ಮಾಡಿ ಖಂಡಿತವಾಗಿಯೂ ನಿಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಹಾಗೂ ಶಿವನ ದರ್ಶನ ಪಡೆಯುವುದಕ್ಕೆ ಇದು ಉತ್ತಮ ಕ್ರಮವಾಗಿದೆ ಹೌದು ಶಿವನ ದರ್ಶನವನ್ನು ಇದೇ ಕ್ರಮದಲ್ಲಿ ಮಾಡಿದರೆ ನಮಗೆ ಅದೃಷ್ಟ ಅಂತ ಹೇಳ್ತಾರೆ ಹಾಗಾದರೆ ಬನ್ನಿ ಶಿವನ ದರ್ಶನವನ್ನು ಹೇಗೆ ಮಾಡೋದು ಅಂತ ತಿಳಿಸಿಕೊಡುತ್ತೇವೆ.

ಹೌದು ಪ್ರತಿಯೊಂದು ದೇವಾಲಯದಲ್ಲಿಯೂ ಕೂಡ ನಾವು ವಿಭಿನ್ನವಾದ ಪದ್ಧತಿ ಪಾಲಿಸುವುದನ್ನು ಕಾಣಬಹುದು ಹಾಗೆ ಹೆಣ್ಣು ದೇವರ ದೇವಾಲಯಕ್ಕೆ ಹೋದಾಗ ಅಲ್ಲಿ ನಾವು ಅರಿಶಿಣ ಕುಂಕುಮಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತೇವೆ. ಇನ್ನೂ ಶಿವನ ದೇವಾಲಯಕ್ಕೆ ಹೋದಾಗ ವಿಭೂತಿಗೆ ಪ್ರಾಧಾನ್ಯತೆ ನೀಡುತ್ತೇವೆ. ಇದೇ ರೀತಿ ಒಂದೊಂದು ದೇವಾಲಯದಲ್ಲಿ ಒಂದೊಂದು ವಿಶೇಷತೆ ಇರುತ್ತದೆ ಹಾಗೆ ನಾವು ಅದನ್ನ ತಿಳಿದಿರಬೇಕು ಕೂಡ. ಇನ್ನೂ ಶನೀಶ್ವರನ ದೇವಾಲಯಕ್ಕೆ ಹೋದಾಗ ನಾವು ದೇವಾಲಯ ಪ್ರವೇಶ ಮಾಡುತ್ತಿದ್ದ ಹಾಗೆ ಶನೀಶ್ವರನ ವಾಹನವಾಗಿರುವ ಕಾವ್ಯ ದರ್ಶನ ಮಾಡಬಹುದು ಅಲ್ವಾ ಇದೇ ರೀತಿ ದುರ್ಗಮ್ಮನ ಆಲಯಕ್ಕೆ ಹೋದಾಗ ನಾವು ದುರ್ಗಮ್ಮನ ವಾಹನವನ್ನೂ ದರ್ಶನವಾಗಿ ಪಡೆಯಬಹುದು ಸುಬ್ರಹ್ಮಣ್ಯನ ದೇವಾಲಯದಲ್ಲಿ ಸ್ವಾಮಿಯ ದರ್ಶನ ಮಾಡುವಾಗ ಅಲ್ಲಿನ ವು ನವಿಲನ್ನು ಕೂಡ ದರ್ಶನ ಪಡೆಯುತ್ತೇವೆ.

ಹೌದು ಪ್ರತಿಯೊಂದು ದೇವರ ವಾಹನವನ್ನು ಸಹ ನಾವು ದೇವರ ದೇವರ ಪೂಜಿಸುತ್ತೇವೆ. ಆಕೆ ಶಿವನ ದೇವಾಲಯಕ್ಕೆ ಹೋದಾಗ ನಮಗೆ ನಂದಿಯ ದರ್ಶನ ಸಿಗುತ್ತದೆ ಹೌದು ಶಿವನ ಗಣನೀಯ ಸ್ವರೂಪ ನಂದಿಯಂಥ ಹೇಳಲಾಗಿದೆ ಶಿವನ ಲಿಂಗದ ಎದುರೇ ನಾವು ನಂದಿಯನ್ನು ಪ್ರತಿಷ್ಠಾಪನೆ ಮಾಡಿರುವುದು ಶಿವನ ದೇವಾಲಯಕ್ಕೆ ಹೋದಾಗ ನಾವು ಮೊದಲು ನಂದಿಯ ದರ್ಶನ ಪಡೆದು ಬಳಿಕ ಶಿವನ ದರ್ಶನ ಪಡೆಯಲು ಹೌದು ವಿಷ್ಣುವಿನ ದೇವಾಲಯಕ್ಕೆ ಹೋದಾಗ ವಿಷ್ಣು ದೇವಾಲಯದಲ್ಲಿರುವ ಗರುಡ ಸ್ತಂಭ ವನ್ನು ಮೊದಲು ದರ್ಶನ ಪಡೆಯುತ್ತೇವೆ ಹಾಗೆಯೇ ಶಿವನ ದೇವಾಲಯಕ್ಕೆ ಹೋದಾಗ ಮೊದಲು ನನಗೆ ದರ್ಶನ ಪಡೆದು ಬಳಿಕ ಶಿವನ ದರ್ಶನ ಪಡೆಯುವುದು ಶ್ರೇಷ್ಠ ಎಂದು ಹೇಳಲಾಗಿದೆ.

ಹಾಗಾದರೆ ಶಿವನ ಆದಾಯಕ್ಕೆ ಹೋದಾಗ ಶಿವನನ್ನು ಹೇಗಿರಬೇಕು ಗೊತ್ತಾ ಹೌದು ಶಿವನ ದೇವಾಲಯಕ್ಕೆ ಹೋದಾಗ ಮೊದಲು ನಂದಿಯ ದರ್ಶನ ಪಡೆಯಬೇಕು ಬಳಿಕ ನಂದಿಯ ಕೊಂಬಿನ ಮೇಲೆ 2ಬೆರಳುಗಳನ್ನು ಇತ್ತು ನಿಮ್ಮ ಬೆರಳುಗಳ ಮೂಲಕ ಶಿವನ ದರ್ಶನ ಪಡೆಯಬೇಕು ಹೌದು ಈ ರೀತಿ ಶಿವಲಿಂಗದ ದರ್ಶನ ಪಡೆದರೆ ಅದು ಒಳ್ಳೆಯದು ಎಂದು ಹೇಳಲಾಗಿದೆ ಹಾಗೆ ನಿಮ್ಮ ಪ್ರಾರ್ಥನೆಯನ್ನು ನೀವು ದೇವರಲ್ಲಿ ಏನನ್ನು ಬಿಡಬೇಕು ಅಂತ ಹೋಗಿರುತ್ತೀರ ಅದನ್ನು ದೇವರ ಮುಂದೆ ಬೇಡುವುದಕ್ಕಿಂತ ನಂದಿಯ ಕಿವಿಯಲ್ಲಿ ಹೇಳುವುದು ಶ್ರೇಷ್ಠ ಎಂದು ಹೇಳಲಾಗಿದೆ ಹೌದು ಈ ರೀತಿ ನೀವು ನಂದಿಯ ಕಿವಿಯಲ್ಲಿ ನಿಮ್ಮ ಇಷ್ಟಾರ್ಥಗಳನ್ನ ಹೇಳಿಕೊಂಡರೆ, ಅದನ್ನು ನಂದಿ ಶಿವನಿಗೆ ತಲುಪಿಸುತ್ತಾರೆ ಎಂಬ ನಂಬಿಕೆ ಇದೆ. ಆದ್ದರಿಂದಲೇ ಇದೇ ನಂಬಿಕೆಯಿಂದಾಗಿ ಇವತ್ತಿಗೂ ಶಿವನ ದೇವಾಲಯಕ್ಕೆ ಹೋದಾಗ ಎಷ್ಟೋ ಜನರು ಶಿವಲಿಂಗದ ಮುಂದೆ ಬೇಡಿಕೆ ಇಡುವುದಕ್ಕಿಂತ ಶಿವನ ಮುಂದೆ ಇರುವ ನಂದಿಯನ್ನು ನಮಸ್ಕರಿಸಿ ನಂದಿಯ ಕಿವಿಯಲ್ಲಿ ತಮ್ಮ ಇಷ್ಟಾರ್ಥಗಳನ್ನ ಹೇಳಿಕೊಳ್ತಾರೆ.

ಇರುತ್ತೆ ಮಾಡುವುದರಿಂದ ನಿಮ್ಮ ಸಕಲ ಇಷ್ಟಾರ್ಥಗಳು ನೆರವೇರುತ್ತದೆ ನಮ್ಮ ಸಕಲ ಇಷ್ಟಾರ್ಥಗಳನ್ನು ನಂದಿಯು ಶಿವನಿಗೆ ತಲುಪಿಸುತ್ತಾರೆ ಎಂದು ಹೇಳಲಾಗಿದೆ ಆದ್ದರಿಂದಲೇ ಶಿವನ ದೇವಾಲಯಕ್ಕೆ ಹೋದಾಗ ಈ ರೀತಿ ಶಿವನ ದರ್ಶನವನ್ನು ಪಡೆಯಿರಿ ಹಾಗೂ ನಿಮ್ಮ ಇಷ್ಟಾರ್ಥಗಳನ್ನು ದೇವರಲ್ಲಿ ಈ ರೀತಿ ಬೇಡಿಕೊಳ್ಳಿ, ಖಂಡಿತವಾಗಿಯೂ ನಿಮಗೆ ಆ ಶಿವಪರಮಾತ್ಮನ ಅನುಗ್ರಹವಾಗುತ್ತದೆ ಹಾಗೂ ನಂದಿಯ ಕೃಪೆ ಸಿಗುತ್ತದೆ ಶುಭದಿನ ಧನ್ಯವಾದಗಳು…

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...