Homeಅರೋಗ್ಯಸಿಕ್ಕಾಪಟ್ಟೆ ಹೊಟ್ಟೆ ಉರಿಯೋದು ,ಸಿಕ್ಕಾಪಟ್ಟೆ ಗ್ಯಾಸು ಅಸಿಡಿಟಿ ಹೀಗೆ ನಾನಾ ತರದ ತೊಂದರೆಗೆ ಇದನ್ನ ಮನೆಯಲ್ಲೇ...

ಸಿಕ್ಕಾಪಟ್ಟೆ ಹೊಟ್ಟೆ ಉರಿಯೋದು ,ಸಿಕ್ಕಾಪಟ್ಟೆ ಗ್ಯಾಸು ಅಸಿಡಿಟಿ ಹೀಗೆ ನಾನಾ ತರದ ತೊಂದರೆಗೆ ಇದನ್ನ ಮನೆಯಲ್ಲೇ ಮಾಡಿ ಕುಡಿಯಿರಿ ಸಾಕು…

Published on

ಗ್ಯಾಸ್ಟ್ರಿಕ್ ಸಮಸ್ಯೆ ವಿಪರೀತ ಕಾಡುತ್ತಿದ್ದರೆ ಅದಕ್ಕೆ ಮಾಡಿ ಆಯುರ್ವೇದ ಪದ್ಧತಿ ಹೌದು ಆಯುರ್ವೇದದಲ್ಲಿ ತಿಳಿಸಲಾಗಿದೆ ಗ್ಯಾಸ್ಟ್ರಿಕ್ ಸಮಸ್ಯೆಗೆ ಸರಳ ಮನೆ ಮತ್ತು ಈ ವಿಧಾನವನ್ನು ಅಂದಿನ ಕಾಲದಲ್ಲಿ ಅಜೀರ್ಣವಾದಾಗ ಪಾಲಿಸುತ್ತಿದ್ದರು.ಈಗ ಬೇಡದಿರುವ ಮಾತ್ರೆಗಳನ್ನು ಟಾನಿಕ್ ಗಳನ್ನು ಇನ್ಯಾವುದೋ ಜ್ಯೂಸ್ ಗಳನ್ನು ಸೇವಿಸುತ್ತಾ ಅಜೀರ್ಣತೆಯಿಂದ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ಮುಂದಾಗುತ್ತಾರೆ ಜನರು ಆದರೆ ಈ ದಿನದ ಲೇಖನದಲ್ಲಿ ನಾವು ತಿಳಿಸಲಿರುವ ಈ ಮನೆಮದ್ದನ್ನು ಮನೆಯಲ್ಲಿಯೇ ಕೂಡಲೇ ಮಾಡಿ ಕುಡಿಯಬಹುದು ಹಾಗೂ ನಿಮಗೆ ಆ ಕ್ಷಣಕ್ಕೆ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಯಿಂದ ಶಮನ ದೊರೆಯುತ್ತದೆ.

ಹಾಗಾದರೆ ಬನ್ನಿ ಮನೆಮದ್ದು ಕುರಿತು ತಿಳಿಯೋಣ ನಿಮಗೂ ಕೂಡ ಗ್ಯಾಸ್ಟ್ರಿಕ್ ಸಮಸ್ಯೆ ಆಗಾಗ ಕಾಡುತ್ತದೆ ಅಂದರೆ ಅದಕ್ಕೆ ಮಾತ್ರೆ ತೆಗೆದುಕೊಳ್ಳುವ ರೂಢಿ ಮಾಡಿಕೊಳ್ಳಬೇಡಿ ಅದರ ಬದಲಾಗಿ ಮಾಡಿ ಇಂತಹ ಮನೆಮದ್ದು, ಪಡೆದುಕೊಳ್ಳಿ ತಕ್ಷಣವೇ ಉಪಶಮನ.

ಹೌದು ಸಾಮಾನ್ಯವಾಗಿ ಆಹಾರದಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳ ಉದಾಹರಣೆಗೆ ಅಜ್ವಾನ ಸೋಂಕು ಅಥವಾ ಜೀರಿಗೆ ಇವುಗಳು ಜೀರ್ಣಶಕ್ತಿಯನ್ನು ವೃದ್ಧಿ ಮಾಡುತ್ತದೆ ಆದರೆ ಕೆಲವರು ಇಂತಹ ಕೆಲವೊಂದು ಆಹಾರ ಪದಾರ್ಥ ವನ್ನು ಹೆಚ್ಚಾಗಿ ಅಡುಗೆಯಲ್ಲಿ ಬಳಸುವುದಿಲ್ಲ. ಆದರೆ ಈ ಕೆಲವೊಂದು ಪದಾರ್ಥಗಳು ಆಹಾರದಲ್ಲಿದ್ದರೆ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ ಜೊತೆಗೆ ಆಹಾರ ಬೇಗ ಜೀರ್ಣವಾಗುತ್ತದೆ.

ಊಟದ ಬಳಿಕ ಸೋಂಪನ್ನೂ ತಿನ್ನುವುದರಿಂದ ಕೂಡ ಜೀರ್ಣಶಕ್ತಿ ಬೇಗ ಆಗುತ್ತದೆ ಮತ್ತು ಯಾವುದೇ ಕಾರಣಕ್ಕೂ ಅಜೀರ್ಣದಂತಹ ಸಮಸ್ಯೆ ಬರುವುದಿಲ್ಲ.ಮತ್ತೊಂದು ಉತ್ತಮ ಪರಿಹಾರವೇನೆಂದರೆ ವಿಪರೀತ ಹೊಟ್ಟೆ ಉಬ್ಬರಿಸಿದಂತಾಗುತ್ತದೆ ಜೀರ್ಣ ಆಗಿಲ್ಲ ತಿಂದ ಆಹಾರ ಜೀರ್ಣವಾಗುವುದಿಲ್ಲ ಹೊಟ್ಟೆ ಹಸಿವಾಗುತ್ತದೆ, ಆದರೆ ತಕ್ಷಣವೇ ಈ ಪರಿಹಾರ ಮಾಡಿಕೊಳ್ಳಿ. ಬೆಚ್ಚಗಿನ ನೀರಿಗೆ ಸ್ವಲ್ಪ ಇಂಗನ್ನು ಮಿಶ್ರ ಮಾಡಿ ಕುಡಿದರೆ ತಕ್ಷಣವೇ ತೇಗು ಬರುತ್ತದೆ ಮತ್ತು ಹಸಿವಾಗುತ್ತದೆ ಹಾಗೂ ಗ್ಯಾಸ್ ಸಮಸ್ಯೆ ಇದ್ದರೆ ಅದು ಕೂಡ ಪರಿಹಾರವಾಗಿ ಹೊಟ್ಟೆ ಉಬ್ಬರ ನಿವಾರಣೆಯಾಗುತ್ತದೆ.

ಈಗ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಗೆ ಮನೆಯಲ್ಲಿಯೇ ಮಾಡಬಹುದಾದ ಆ ಪ್ರಭಾವಶಾಲಿಯಾದ ಮನೆಮದ್ದು ಯಾವುದು ಅಂತ ತಿಳಿಯೋಣ ಬನ್ನಿ ಅದಕ್ಕಾಗಿ ಬೇಕಾಗಿರುವುದು ಜೀರಿಗೆ ನಿಂಬೆ ರಸ ನೀರು ಮತ್ತು ಜೇನುತುಪ್ಪ.ಮೊದಲಿಗೆ ನೀರನ್ನ ಕುದಿಸಿಕೊಳ್ಳಬೇಕು ನೀರು ಕುದಿಯುವಾಗ ಅದಕ್ಕೆ ಜೀರಿಗೆಯನ್ನು ಸ್ವಲ್ಪವೇ ಸ್ವಲ್ಪ ಪುಡಿ ಮಾಡಿ ಆ ನೀರಿಗೆ ಹಾಕಿ ನೀರನ್ನು ಕುದಿಸಿ ಕೊಳ್ಳಬೇಕು ನೀರಿನ ಬಣ್ಣ ಬದಲಾದ ಮೇಲೆ ಕುದಿಯುತ್ತಿರುವ ನೀರು ಆಫ್ ಮಾಡಿ ಬಳಿಕ ಆ ನೀರನ್ನು ಹಾಗೆಯೇ ಕುಡಿಯಬೇಕು, ಕಡಿಯುವ ಮುನ್ನ ಅರ್ಧ ಚಮಚದಷ್ಟು ನಿಂಬೆರಸ ಮತ್ತು ಕಾಲು ಚಮಚದಷ್ಟು ಜೇನುತುಪ್ಪವನ್ನು ಅರ್ಧಲೋಟ ನೀರಿಗೆ ಮಿಶ್ರಣ ಮಾಡಿ, ಅದನ್ನು ಅಂದರೆ ಆ ನೀರು ಸ್ವಲ್ಪ ಬಿಸಿ ಇರುವಾಗಲೇ ಕುಡಿದುಬಿಡಿ.

ಈ ರೀತಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾದಾಗ ಅಥವಾ ಅಜೀರ್ಣ ತೇಗು ಬರುತ್ತಿದ್ದ ಹುಳಿ ತೇಗು ಬರುತ್ತದೆ ಎದೆ ಉರಿ ಹೊಟ್ಟೆ ಉರಿಯುತ್ತಿದೆ ಕಿಬ್ಬೊಟ್ಟೆ ನೋವು ಅನ್ನುವ ಸಮಸ್ಯೆಗಳು ಕಾಡಿದಾಗ ಈ ಸರಳ ಉಪಾಯ ಮಾಡಿ ಮತ್ತು ಇಂತಹ ತೊಂದರೆ ಎಲ್ಲಾ ಬಹಳ ಬೇಗ ಪರಿಹಾರವಾಗುತ್ತದೆ

ಈ ಸರಳ ವಿಧಾನ ಪಾಲಿಸಿ ಹೊಟ್ಟೆ ಉಬ್ಬರದಂತಹ ಸಮಸ್ಯೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಿ ಜೊತೆಗೆ ಈ ಮನೆ ಮದ್ದು ಪಾಲಿಸುವುದರಿಂದ ಜೀರ್ಣಶಕ್ತಿ ಕೂಡ ವೃದ್ಧಿಸುತ್ತದೆ ಕರುಳು ಸಂಬಂಧಿ ತೊಂದರೆಗಳು ಕೂಡ ಪರಿಹಾರವಾಗುತ್ತೆ ಹೊಟ್ಟೆ ಸಹ ಕ್ಲೀನ್ ಆಗುತ್ತೆ.

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...