Homeಅರೋಗ್ಯಹೆಂಗಸರಲ್ಲಿ ಮುಟ್ಟಿನ ಯಾವುದೇ ಸಮಸ್ಸೆ ಇದ್ದರು ಅದರಿಂದ ಹೊರಗೆ ಬರಲು ಈ ಮನೆಮದ್ದು ತುಂಬಾ ಪರಿಣಾಮಕಾರಿ...

ಹೆಂಗಸರಲ್ಲಿ ಮುಟ್ಟಿನ ಯಾವುದೇ ಸಮಸ್ಸೆ ಇದ್ದರು ಅದರಿಂದ ಹೊರಗೆ ಬರಲು ಈ ಮನೆಮದ್ದು ತುಂಬಾ ಪರಿಣಾಮಕಾರಿ ..

Published on

ಸ್ನೇಹಿತರೆ ಸಾಮಾನ್ಯವಾಗಿ ಪ್ರತಿಯೊಬ್ಬ ಮಹಿಳೆಯಲ್ಲೂ ಕೂಡ ಸರ್ವೇ ಸಾಮಾನ್ಯವಾಗಿ ಕಾಡುವ ಸಮಸ್ಯೆಯೆಂದರೆ ಅದು ಮುಟ್ಟಿನ ಸಮಸ್ಯೆ.ಹುಟ್ಟಿದ ಮೇಲೆ ಪ್ರತಿಯೊಂದು ಹೆಣ್ಣು ಕೂಡ ಒಂದಲ್ಲ 1 ಸಂದರ್ಭದಲ್ಲಿ ಈ ಸಮಸ್ಯೆಯನ್ನು ಎದುರಿಸಿರುತ್ತಾರೆ ಆದರೆ ಕೆಲವೊಬ್ಬರಿಗೆ ಪ್ರತಿ ತಿಂಗಳು ಈ ಋತುಚಕ್ರದಲ್ಲಿ ಸ್ವಲ್ಪ ಬದಲಾವಣೆಯಾಗುತ್ತದೆ ಅದರ ಜತೆಯಲ್ಲಿ ಕೆಲವೊಬ್ಬರಿಗೆ ತುಂಬಾ ವ್ಯತ್ಯಾಸವಾಗುವುದನ್ನು ,

ನಾವು ಗಮನಿಸಬಹುದು ಈ ರೀತಿ ವ್ಯತ್ಯಾಸ ಕಂಡುಬಂದಲ್ಲಿ ನಾವು ವೈದ್ಯರನ್ನು ಸಂಪರ್ಕಿಸುತ್ತೇವೆ ಕೆಲವೊಬ್ಬರು ನಾಟಿ ವೈದ್ಯವನ್ನು ಕೂಡ ಮಾಡುತ್ತಾರೆ ಆದರೆ ಈ ಸಮಸ್ಯೆ ಏರುಪೇರಾದ ತಕ್ಷಣ ಪ್ರತಿಯೊಬ್ಬರಿಗೂ ಕೂಡ ಅರಿವಿಗೆ ಬರುತ್ತದೆ ಆ ರೀತಿ ಅರಿವಿಗೆ ಬಂದ ತಕ್ಷಣ ನೀವು ಖಂಡಿತವಾಗಿಯೂ ಈಗ ನಾವು ಹೇಳುವಂತಹ ಮನೆ ಮದ್ದು ಸೇವಿಸಿ ನಿಮ್ಮ ಋತು ಚಕ್ರದಲ್ಲಿ ಆಗುವಂಥ ಬದಲಾವಣೆಯನ್ನ ಕಡಿಮೆ ಮಾಡಿಕೊಳ್ಳಿ.

ಸಾಮಾನ್ಯವಾಗಿ ಹೆಂಗಸರು ಈ ಸಮಸ್ಯೆಯಿಂದ ಹೊರಬರಲು ತುಂಬಾ ರೀತಿಯಾದಂಥ ಪ್ರಯತ್ನಗಳನ್ನು ಮಾಡಿರುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿರುವಂತಹ ವಿಷಯ ಆದರೆ ಈಗ ನಾವು ಹೇಳಿದ ಮನೆಮದ್ದು ತುಂಬಾ ಸುಲಭ ಮತ್ತು ಅತೀ ಪರಿಣಾಮಕಾರಿಯಾಗಿದೆ ಎಂಬುದನ್ನು ನಾವು ಮೊದಲು ಗಮನಿಸಬೇಕಾಗಿದೆ ಈ ಮನೆಮದ್ದನ್ನು ಮಾಡಲು ಬೇಕಾಗಿರುವ ಮುಖ್ಯವಾದ ಸಾಮಗ್ರಿಯೆಂದರೆ ಮುಳ್ಳು ಅರವೆ ಗಿಡ ಇದು ಸಾಮಾನ್ಯವಾಗಿ ಪ್ರತಿಯೊಬ್ಬರಗೂ ಕೂಡ ದೊರಕುತ್ತದೆ ಅದರಲ್ಲೂ ಕೂಡ ಹಳ್ಳಿಯ ಕಡೆ ಹೆಚ್ಚಾಗಿ ಈ ಅರವೆ ಗಿಡ ನಾವು ಕಾಣಬಹುದು.

ಈ ಅರವೇ ಗಿಡವನ್ನ ಮನೆಮದ್ದಿನ ರೀತಿಯಲ್ಲಿ ಉಪಯೋಗಿಸುವುದು ಹೇಗೆ ಎಂದು ಗೊಂದಲದಲ್ಲಿದ್ದೀರಾ ಅಲ್ಲದೆ ಈ ಗಿಡದಿಂದ ಸ್ವಲ್ಪ ಸೊಪ್ಪನ್ನು ಬಿಡಿಸಿ ಚೆನ್ನಾಗಿ ತೊಳೆದುಕೊಳ್ಳಬೇಕು ಅದಾದ ನಂತರ ಅದನ್ನು ಜಜ್ಜಿ ಸೇವಿಸಬಹುದು ಅಥವಾ ಮಿಕ್ಸಿಯಲ್ಲಿ ಅದನ್ನು ರುಬ್ಬಿ ಕೂಡ ಸೇವಿಸಬಹುದು ಈ ರೀತಿ ಮಾಡುವುದರಿಂದ ಖಂಡಿತವಾಗಿಯೂ ನಿಮಗೆ ಈ ಸೊಪ್ಪಿನ ಪರಿಣಾಮ ತಿಳಿಯುತ್ತದೆ.

ಅದರ ಜೊತೆಗೆ ಈ ಅರವೆ ಗಿಡದ ಸೊಪ್ಪನ್ನು ಬಿಡಿಸಿದ ನಂತರ ಅದನ್ನು ಜಜ್ಜುವಾಗ ಅಥವಾ ಮಿಕ್ಸಿ ಮಾಡುವ ಸಂದರ್ಭದಲ್ಲಿ 4 ಕಾಳುಮೆಣಸು ಹಾಕಿ ಅದರ ಜೊತೆಯಲ್ಲಿ ಸ್ವಲ್ಪ ಅಂದರೆ ಒಂದರಿಂದ ಹತ್ತು ಕಾಳು ಓಮಿನ ಕಾಳನ್ನು ಹಾಕಿ ಇವೆಲ್ಲವನ್ನೂ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ ಪುಡಿಯಾದ ನಂತರ ಅದನ್ನು 1 ಪಾತ್ರೆಗೆ ಹಾಕಿ ಮತ್ತೊಂದು ಪಾತ್ರೆಯಲ್ಲಿ 2 ಲೋಟ ನೀರನ್ನು ಚೆನ್ನಾಗಿ ಕುದಿಯಲು ಇಡಿ ಆ ಕುದಿದ ನೀರಿಗೆ ನೀವು ಈಗ ತಯಾರಿಸಿರುವ .

ಅರವೇ ಸೊಪ್ಪಿನ ಮಿಶ್ರಣವನ್ನು ಹಾಕಿ ಅಥವಾ ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಕುದಿಸಿ ಅದಾದ ನಂತರ ಇದಕ್ಕೆ ಸ್ವಲ್ಪ ಅರಿಶಿನವನ್ನು ಸೇರಿಸಿ ಜೇನುತುಪ್ಪವನ್ನು ಸೇರಿಸಿ ಪ್ರತಿದಿನ ನೀವು ಈ ಕಷಾಯವನ್ನು ಕುಡಿಯುತ್ತ ಬನ್ನಿ ಇದು ತುಂಬಾ ಒಳ್ಳೆಯ ಕಷಾಯವಾಗಿದೆ ಮತ್ತು ಇದು ತಣ್ಣಗಾದರೂ ಪರವಾಗಿಲ್ಲ ಪ್ರತಿನಿತ್ಯ 2 ಲೋಟ ಕುಡಿದರೆ ಸಾಕು ನಿಮಗೆ ಗರ್ಭಕೋಶದ ಸಮಸ್ಯೆ ಮುಟ್ಟಿನ ಸಮಸ್ಯೆ ಮತ್ತು ರಕ್ತಸ್ರಾವ ಹೆಚ್ಚಾಗುತ್ತಿದ್ದರೆ.

ಈ ಎಲ್ಲ ಸಮಸ್ಯೆಗಳಿಂದ ಕೂಡ ನೀವು ಖಂಡಿತವಾಗಿ ಮುಕ್ತಿ ಪಡೆಯಬಹುದು ಇದರ ಬದಲಾಗಿ ನೀವು ಮಾತ್ರೆ ತೆಗೆದುಕೊಳ್ಳುತ್ತಿದ್ದರೆ ಖಂಡಿತವಾಗಿಯೂ ಅದರಿಂದ ನಿಮಗೆ ಅಡ್ಡ ಪರಿಣಾಮ ಸರ್ವೇಸಾಮಾನ್ಯ ಅದರಿಂದ ನೀವು ಮುಕ್ತಿ ಪಡೆಯಲು ಈ ಅರಿವೇ ಗಿಡ ಕಷಾಯವನ್ನು ಸೇವಿಸಿ ನೀವು ಎಷ್ಟೇ ದಿನದಿಂದ ಈ ಸಮಸ್ಯೆಗೆ ಪರಿಹಾರ ಸಿಗದೆ ಬಳಲುತ್ತಿದ್ದದರೆ ಖಂಡಿತವಾಗಿಯೂ ನೀವು ಸಮಸ್ಯೆಯಿಂದ ಹೊರಗೆ ಬರುತ್ತೀರಾ ಮತ್ತು ಬೇರೆ ಯಾರಾದರೂ ಈ ಸಮಸ್ಯೆಯಲ್ಲಿದ್ದರೆ ಖಂಡಿತವಾಗಿಯೂ ಅವರಿಗೆ ಮಾಹಿತಿಯನ್ನು ತಿಳಿಸುವ ಪ್ರಯತ್ನ ಮಾಡಿ ಧನ್ಯವಾದಗಳು .

Latest articles

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

Low Budget Car: ಈ ಒಂದು ಕಾರು ಏನಾದರು ಮಾರುಕಟ್ಟೆಗೆ ಬಂದ್ರೆ , ಇನೋವಾ ಹಾಗು ಸುಜುಕಿ ಎರ್ಟಿಗಾ ಕಾರುಗಳ ಬಾರಿ ಪೆಟ್ಟು ಬೀಳಲಿದೆ..

ವಿಶಾಲವಾದ ಮತ್ತು ಕುಟುಂಬ ಸ್ನೇಹಿ ಕಾರುಗಳ ವಿಷಯಕ್ಕೆ ಬಂದಾಗ, MPV ಗಳು ಸಾಮಾನ್ಯವಾಗಿ ಭಾರತದಲ್ಲಿ ಗ್ರಾಹಕರಿಗೆ ಉನ್ನತ ಆಯ್ಕೆಯಾಗಿದೆ....

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...