Homeಅರೋಗ್ಯಹೊರಗಡೆ ಈ ಹಣ್ಣು ಎಲ್ಲಾದರೂ ಕಂಡರೆ ಬಿಡಲೇಬೇಡಿ , ಇದನ್ನ ಸೇವನೆ ಮಾಡಿದರೆ ದೇಹಕ್ಕೆ ಸಿಗುವ...

ಹೊರಗಡೆ ಈ ಹಣ್ಣು ಎಲ್ಲಾದರೂ ಕಂಡರೆ ಬಿಡಲೇಬೇಡಿ , ಇದನ್ನ ಸೇವನೆ ಮಾಡಿದರೆ ದೇಹಕ್ಕೆ ಸಿಗುವ ಲಾಭ ಅಷ್ಟು ಇಷ್ಟು ಅಲ್ಲ ..

Published on

ಬೇಸಿಗೆಯಲ್ಲಿ ರಸ್ತೆ ಬದಿಯಲ್ಲಿ ಮಾರಾಟ ಮಾಡುವಂತಹ ಹಣ್ಣು ರುಚಿ ಬಾರಿ ಹೆಚ್ಚು, ಈ ಹಣ್ಣು ತಿನ್ನೋದ್ರಿಂದ ಸಿಗುತ್ತೆ ಈ ಎಲ್ಲಾ ಲಾಭ, ಇಲ್ಲಿದೆ ನೋಡಿ ಈ ಹಣ್ಣಿನ ಕುರಿತು ಹೆಚ್ಚಿನ ಮಾಹಿತಿ…ನಮಸ್ಕಾರಗಳು ಬೇಸಿಗೆಯಲ್ಲಿ ಯಥೇಚ್ಛವಾಗಿ ದೊರೆಯುವ ಈ ಹಣ್ಣು ಹಾಗೂ ಇದನ್ನು ಸೀಸನಲ್ ಹಣ್ಣು ಅಂತ ಕೂಡ ಕರೆಯುತ್ತಾರೆ, ಇದರ ಸೇವನೆಯಿಂದ ಆಗುತ್ತೆ ಅಪಾರ ಲಾಭ. ಇದು ನಿಮಗೂ ಕೂಡ ಗೊತ್ತಾದ್ರೆ ಬೇಸಗೆಯಲ್ಲಿ ವೃದ್ಧಿಯಾಗುತ್ತೆ ನಿಮ್ಮ ಆರೋಗ್ಯ.

ಯಾರಿಗೆ ಬೇಡ ಹೇಳಿ ಆರೋಗ್ಯ, ನಮ್ಮ ಭಾಗ್ಯವೇ ಈ ಆರೋಗ್ಯ ಈ ಆರೋಗ್ಯಕ್ಕಾಗಿ ಎಲ್ಲರ ಹೊಡೆದಾಟ ಬಡಿದಾಟ. ಹೌದು ಎಂದು ಪಾರ್ಕುಗಳಲ್ಲಿ ನೋಡಿದರೆ ಮರಸುತ್ತುವ ಮಂದಿ ಉತ್ತಮ ಆರೋಗ್ಯಕ್ಕಾಗಿ ಇದನ್ನ ಮಾಡ್ತಾ ಇರ್ತಾರೆ, ಇನ್ನು ಹಣ ಇರಬಹುದು ಆದರೆ ಆರೋಗ್ಯ ಇಲ್ಲ ಅದಕ್ಕೇ ಹೇಳೋದು ನಮ್ಮ ಹಿರಿಯರು ಆರೋಗ್ಯ ವೆ ಭಾಗ್ಯ ಅಂತ.ಇಂದಿನ ಈ ಸ್ಟ್ರೆಸ್ ಫುಲ್ ಯುಗದಲ್ಲಿ ಆರೋಗ್ಯ ಎಂಬುದು ಬಹಳ ಅವಶ್ಯಕ ಇಲ್ಲವಾದಲ್ಲಿ ಆಯಸ್ಸು ಕಡಿಮೆಯಾಗಿ ಅರ್ಧಕ್ಕೆ ಜೀವನದ ಪಯಣ ಮುಗಿಸಬೇಕಾಗುತ್ತೆ. ಹಾಗಾಗಿ ಸ್ನೇಹಿತರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಏನೆಲ್ಲ ಮಾಡಬೇಕೋ ಕದನ ಮಾಡಿ ಪ್ರತಿದಿನ ಕೇವಲ ಅನ್ನ ಸಾರು ಅಥವಾ ಬೆಳಗ್ಗೆ ಮಾಡಿದ ತಿಂಡಿ ಇವುಗಳನ್ನೇ ತಿನ್ನುತ್ತಾ ಇದ್ರೆ ಆರೋಗ್ಯ ಚೆನ್ನಾಗಿ ಆಗುವುದಿಲ್ಲ ಉತ್ತಮ ಆಹಾರ ಪದ್ಧತಿಯೊಂದಿಗೆ ಉತ್ತಮ ಜೀವನಶೈಲಿ ಪಾಲಿಸುತ್ತಾ ಬೇರೆಯವರ ಮೇಲೆ ಅಸೂಯೆ ಪಡದೆ ನಗುತ್ತಾ ಬಾಳಿದರೆ ಅದೇ ಉತ್ತಮ ಜೀವನ.

ಕೊನೆಗೆ ಎಲ್ಲರಿಗೂ ಅದೇ ಬೇಕಾಗಿರುವುದು. ಇವತ್ತಿನ ಈ ಮಾಹಿತಿಯಲ್ಲಿ ಬೇಸಿಗೆಯಲ್ಲಿ ಯಥೇಚ್ಛವಾಗಿ ದೊರೆಯುವ ಈ ಹಣ್ಣಿನ ಕುರಿತು ಹೆಚ್ಚಿನ ಮಾಹಿತಿಯನ್ನು ನಿಮಗೆ ತಿಳಿಸಿಕೊಡಲಿದ್ದೇವೆ ಹೌದು ಇದು ಒಂದೊಂದು ಕಡೆ ಒಂದೊಂದು ಹೆಸರಿನಿಂದ ಕರೀತಾರೆ ಕೆಲವರು ತಾಳೆಹಣ್ಣು ಅಂತ ಕರಿತಾರೆ, ಇನ್ನೂ ಕೆಲವರು ತಾಟಿನುಂಗು ಅಂತ ಕರೀತಾರೆ.ಈ ಹಣ್ಣು ರುಚಿಯಲ್ಲಿ ಫ್ರೆಶ್ ಎಳನೀರಿನಂತೆ ಇರುತ್ತದೆ ಇದು ಆರೋಗ್ಯಕ್ಕೆ ಎಂತಹ ಲಾಭ ಕೊಡುತ್ತೆ ಅಂದರೆ ಬಿಸಿಲಿನಿಂದ ಉಂಟಾದ ತಲೆ ನೋವು ಇರಲಿ ಅಥವಾ ತಲೆಬಿಸಿ ಪಾದಗಳ ಉರಿ ಕಣ್ಣು ಉರಿ ಹೊಟ್ಟೆ ಉರಿ ಎದೆ ಉರಿ ಇಂತಹ ಸಮಸ್ಯೆಯನ್ನು ಪರಿಹಾರ ಮಾಡುತ್ತೆ.

ಹೌದು ಈ ಹಣ್ಣನ್ನು ಐಸ್ ಕೂಡ ಕರೆತಾರೆ ಹೊರಭಾಗ ಕಪ್ಪಗೆ ಇದ್ದರೂ ಒಳಭಾಗ ಐಸ್ ಗೆಡ್ಡೆಯಂತೆ ಕಾಣಸಿಗುತ್ತೆ. ಬಹಳ ಪ್ರಯೋಜನವುಳ್ಳ ಈ ಹಣ್ಣು ಉತ್ತಮ ಪೋಷಕಾಂಶಗಳನ್ನು ಹೊಂದಿದೆ ಒಳ್ಳೆಯ ವಿಟಮಿನ್ಸ್ ಖನಿಜಾಂಶವನ್ನು ಕೂಡ ಹೊಂದಿದೆ.

ಈ ಹಣ್ಣಿನ ಕುರಿತು ಹೇಳುವುದಾದರೆ ಬೇಸಿಗೆಯಲ್ಲಿ ಈ ಹಣ್ಣು ಬಹಳ ವಿಶೇಷ ಯಾಕೆಂದರೆ ವಾತಾವರಣ ಬದಲಾದ ಕಾರಣ ಬೇಸಿಗೆಯಲ್ಲಿ ಹಲವರು ಅನಾರೋಗ್ಯದಿಂದ ಬಳಲುತ್ತಾ ಇರ್ತಾರೆ ಹಾಗೆ ಇದೇ ಸಮಯದಲ್ಲಿ ಬಹಳಷ್ಟು ಅನಾರೋಗ್ಯ ಸಮಸ್ಯೆಗಳು ಕೂಡ ಉಂಟಾಗುತ್ತದೆ ಹಾಗಾಗಿ ಬೇಸಿಗೆಯ ಈ ರುಚಿಕರವಾದ ಹಣ್ಣನ್ನು ಈ ಕಾಲದಲ್ಲಿಯೇ ಆಸ್ವಾದಿಸಿ. ಇದರಿಂದ ಶರೀರ ತಂಪಾಗಿರುತ್ತೆ ಅಷ್ಟೆ ಅಲ್ಲಾ ರಕ್ತಕ್ಕೆ ಗ್ಲುಕೋಸ್ ಅಂಶ ನೀಡುವ ಇದು ರಕ್ತದಲ್ಲಿ ಇರುವ ಗ್ಲುಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಸಹಕಾರಿಯಾಗಿರುತ್ತೆ.

ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಹೆಚ್ಚಾಗಿ ಕೆಲವರಿಗೆ ಬಾಯಿ ಹುಣ್ಣು ಆಗಿರುತ್ತದೆ, ಅಂಥವರು ಕೂಡ ಈ ಹಣ್ಣನ್ನು ತಿನ್ನಬಹುದು. ಬೇಸಿಗೆಯಲ್ಲಿ ಸಾಮಾನ್ಯವಾಗಿ ನೀವು ರಸ್ತೆ ಬದಿಯಲ್ಲಿ ಮಾರುಕಟ್ಟೆಗಳಲ್ಲಿ ಈ ಹಣ್ಣನ್ನು ಕಾಣಬಹುದು. ದೇಹಕ್ಕೆ ತಂಪು ಆರೋಗ್ಯಕ್ಕೆ ಉತ್ತಮ ಈ ತಾಟಿಲಿಂಗು ಹಣ್ಣು ಇದನ್ನು ತಿನ್ನುವುದರಿಂದ ಬೇಸಿಗೆಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Latest articles

Harley-Davidson: ಇವಾಗ ಎಂಥವರು ಕೂಡ ಹಾರ್ಲೆ-ಡೇವಿಡ್ಸನ್ X440 ಬೈಕ್ ಕೊಳ್ಳುವ ಹಾಗೆ ಬೆಲೆಯಲ್ಲಿ ಬಾರಿ ಚೇಂಜ್ ಮಾಡಿದ ಕಂಪನಿ

ಹೆಸರಾಂತ ಮೋಟಾರ್‌ಸೈಕಲ್ ತಯಾರಕರಾದ ಹಾರ್ಲೆ-ಡೇವಿಡ್‌ಸನ್ (Harley-Davidson) ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸುವುದಾಗಿ ಘೋಷಿಸಿತು. ಆದಾಗ್ಯೂ, ಇದು ನಂತರ ಭಾರತದ...

TVS iQube Scooter : ತುಂಬಾ ಆಸೆಯಿಂದ ಐಕ್ಯೂಬ್ ತಗೋಬೇಕು ಅಂತ ಇದ್ದವರಿಗೆ , ಸಡನ್ ಜಾರ್ಕ್ ಕೊಡ್ತು ಟಿವಿಎಸ್

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ TVS, ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯವು ಫೇಮ್-II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ...

Car Sales May:ಇಡೀ ದೇಶದಲ್ಲೇ ಕಾರಿನ ಮಾರಾಟದಲ್ಲಿ ಮಾರುತಿ ಸುಜುಕಿ ರೆಕಾರ್ಡ್ ಮಾಡಿದ್ರೆ , ಟಾಟಾ ದಿನ ಬೇರೇನೇ ರೆಕಾರ್ಡ್..

ಭಾರತದ ಆಟೋಮೊಬೈಲ್ ಮಾರುಕಟ್ಟೆಯು ಅಭಿವೃದ್ಧಿ ಹೊಂದುವುದನ್ನು ಮುಂದುವರೆಸಿದೆ, ಮೇ (2023) ಪ್ರಭಾವಶಾಲಿ ಕಾರು ಮಾರಾಟದ ಅಂಕಿಅಂಶಗಳನ್ನು (Car sales...

Tata electric cars: ದೇಶದ ಮಾರುಕಟ್ಟೆಯನ್ನೇ ಶೇಕ್ ಮಾಡಿದ Tata ದ ಈ ಎಲೆಕ್ಟ್ರಿಕ್ ಕಾರುಗಳು..

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ (Electric car market) , ಟಾಟಾ ತನ್ನ ಜನಪ್ರಿಯ ಎಲೆಕ್ಟ್ರಿಕ್...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...