ಅಪ್ಪು ಕಳೆದುಕೊಂಡ ದುಃಖವನ್ನು ತಾಳಲಾರದೆ ರಾಘವೇಂದ್ರ ರಾಜಕುಮಾರ್ ಹೇಳಿರುವ ಮಾತು ನೋಡಿ…

86

ನಮ್ಮ ಕನ್ನಡ ಚಿತ್ರರಂಗದಲ್ಲಿ ಪವರ್ ಸ್ರ್ ಅಂತ ಅಭಿಮಾನಿಗಳಿಂದ ಕರೆಸಿಕೊಳ್ಳುವ ಅಂತಹ ಹಾಗೂ ಹಲವಾರು ಅಭಿಮಾನಿಗಳು ಪ್ರೀತಿಯಿಂದ ಒಪ್ಪುವಂತಹ ಕರೆಸಿಕೊಳ್ಳುವ ಅಂತಹ ಏಕೈಕ ವ್ಯಕ್ತಿಯೆಂದರೆ ಅದು ಪುನೀತ್ ರಾಜಕುಮಾರ್ ತಮ್ಮ ಕೇವಲ 46 ವಯಸ್ಸಿನಲ್ಲಿಯೇ ಇವತ್ತು ಹೃದಯಾಘಾತ ಆಗಿ ಕೋಟ್ಯಾಂತರ ಅಭಿಮಾನಿಗಳನ್ನು ಬಿಟ್ಟು ಹೋಗಿದ್ದಾರೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಆಗಿರುವಂತಹ ಬೊಮ್ಮಾಯಿ ಮಾಜಿ ಸಿಎಂ ಆಗಿರುವಂತಹ ಎಸ್ಎಂ ಕೃಷ್ಣ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಕೂಡ ಹಲವಾರು ಜನರು ಪುನೀತ್ ರಾಜಕುಮಾರ್ ಅವರ ಬಗ್ಗೆ ಸಂತಾಪ ಸೂಚಿಸಿದ್ದಾರೆ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರು ಕೂಡ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಅದಲ್ಲದೇ ಹಲವಾರು ರಾಜಕಾರಣಿಗಳು ಇವರ ಮೇಲೆ ತುಂಬಾ ಗೌರವ ಇಟ್ಟುಕೊಂಡಿದ್ದರು ಇವತ್ತು ಪ್ರತಿಯೊಬ್ಬರೂ ಕೂಡ ಇವರ ಬಗ್ಗೆ ಹಾಗೂ ಅವರ ಒಡನಾಟದ ಬಗ್ಗೆ ಮೆಲುಕು ಹಾಕಿದ್ದಾರೆ.

ಡಿಕೆ ಶಿವಕುಮಾರ್ ಅವರು ತುಂಬಾ ಭಾವುಕರಾಗಿ ರಾಜಕುಮಾರ್ ಫ್ಯಾಮಿಲಿ ಅದರಲ್ಲೂ ಪುನೀತ್ ಅವರು ನನ್ನ ಸಹೋದರ ಇದಾಗಿದ್ದರೂ ಇವತ್ತು ಬಂದಂತಹ ನಿಜವಾಗಲೂ ಅರಗಿಸಿಕೊಳ್ಳುವುದ ಆಗುತ್ತಿಲ್ಲ ಇಷ್ಟು ಸಣ್ಣ ವಯಸ್ಸಿನಲ್ಲಿ ದೇವರು ಅವರನ್ನು ಕರೆದುಕೊಂಡು ಹೋಗಿದ್ದು ನಿಜವಾಗ್ಲೂ ವಿಧಿ ಅನ್ನೋದು ತುಂಬಾ ಕ್ರೂ–ರಿ ಎನ್ನುವಂತಹ ಮಾತನ್ನು ಹೇಳಿದ್ದಾರೆ. ಪುನೀತ್ ರಾಜಕುಮಾರ್ ಅವರು ಹಾಗೂ ಅವರ ಕುಟುಂಬದವರು ನಮ್ಮ ಕುಟುಂಬದ ಜೊತೆಗೆ ತುಂಬಾ ಒಳ್ಳೆಯವರು ನಾಟಕ ಇತ್ತು ಅವರಿಗೆ ಯಾವುದೇ ರೀತಿಯಾದಂತಹ ಕೆಟ್ಟ ಅಭ್ಯಾಸ ಇರಲಿಲ್ಲ ಪುನೀತ್ ರಾಜಕುಮಾರ್ ಅವರನ್ನು ರಾಜಕೀಯಕ್ಕೆ ತರಲು ತುಂಬಾ ಪ್ರಯತ್ನವನ್ನು ಪಟ್ಟಿದ್ದೆವು ಆದರೆ ಅವರನ್ನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಕರೆದುಕೊಂಡು ಬರುವುದಕ್ಕೆ ಸಾಧ್ಯವಾಗಲಿಲ್ಲ.

ಇನ್ನು ಡಿಕೆ ಶಿವಕುಮಾರ್ ಅವರು ಹೇಳುತ್ತಾ ಹೇಳುತ್ತಾ ನಾವಿಬ್ಬರೂ ಕೆಲವೊಂದು ಬಾರಿ ಒಟ್ಟಿಗೆ ವಾಕಿಂಗ್ ಕೂಡ ಮಾಡುತ್ತಿದ್ದೆವು ಹಾಗೂ ಜನ್ಮ ಕೂಡ ಮಾಡುತ್ತಿದ್ದೆವು ಒಳ್ಳೆಯ ಇಟ್ಟುಕೊಂಡಿದ್ದರು ಆರೋಗ್ಯದ ಬಗ್ಗೆ ಯಾವಾಗಲೂ ಮಾತನಾಡುವಂತಹ ವ್ಯಕ್ತಿಗೆ ನಿಜವಾಗ್ಲೂ ತುಂಬಾ ಮನಸ್ಸಿಗೆ ಬೇಜಾರಾಗಿದೆ. ಹಾಗೂ ಪುನೀತ್ ರಾಜಕುಮಾರ್ ಅವರು ಯುವಕರ ಪಾಲಿಗೆ 155 ಕೂಡ ಆಗಿದ್ದರು ಭಗವಂತ ಇಷ್ಟು ಬೇಗನ ಕರೆಸಿಕೊಂಡಿದ್ದು ನಿಜವಾಗಲೂ ನಾನು ಕನಸು ಮನಸಿನಲ್ಲೂ ಕೂಡ ಮಾಡಿರಲಿಲ್ಲ.ಇನ್ನು ಪುನೀತ್ ರಾಜಕುಮಾರ್ ಅವರ ಅಗಲಿಕೆ ಯಿಂದಾಗಿ ಅವರ ಕುಟುಂಬದವರಿಗೆ ತುಂಬಾ ಬೇಜಾರಾಗಿದೆ ಹಾಗೂ ಡಾಕ್ಟರ್ ರಾಜಕುಮಾರ್ ಫ್ಯಾಮಿಲಿ ಪುನೀತ್ ರಾಜಕುಮಾರ್ ಅವರ ಮನೆಯವರು ಅದರಲ್ಲ ಪುನೀತ್ ರಾಜಕುಮಾರ್ ಎಂದರೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು.

ಇವತ್ತು ಡಾಕ್ಟರ್ ರಾಜಕುಮಾರ್ ಫ್ಯಾಮಿಲಿಯಲ್ಲಿ ಮನೆಯ ಮಗನನ್ನು ದೊಡ್ಮನೆ ಹುಡುಗನನ್ನ ಕಳೆದುಕೊಂಡು ನಿಜವಾಗ್ಲೂ ಎಲ್ಲರೂ ತುಂಬಾ ಕಣ್ಣೀರಿಡುತ್ತಿದ್ದಾರೆ. ಹೀಗೆ ಮಾಧ್ಯಮದಲ್ಲಿ ಮಾತನಾಡುತ್ತಾ ರಾಘವೇಂದ್ರ ರಾಜಕುಮಾರ್ ಅವರು ನನಗೆ ಪ್ರಾಬ್ಲಮ್ ಆದಾಗ ನನ್ನನ್ನು ಪುನೀತ್ ರಾಜಕುಮಾರ್ ಅವರು ಬದುಕಿಸಿಕೊಂಡುಬಂದರೂ ಆದರೆ ಇವತ್ತು ನಾನು ಪುನೀತ್ ರಾಜಕುಮಾರ್ ಅವರನ್ನು ಬದುಕಿಸಲು ಆಗಲಿಲ್ಲ ಎನ್ನುವ ಮಾತನ್ನು ತುಂಬಾ ದುಃಖದಿಂದ ಹೇಳುತ್ತಾರೆ. ಇವತ್ತು ಪುನೀತ್ ರಾಜಕುಮಾರ್ ಅಪ್ಪ ಹಾಗು ಅಮ್ಮನನ್ನು ನೋಡಲು ಬಹುಬೇಗ ವಾಗಿ ಹೋಗಿದ್ದಾನೆ ಅಪ್ಪು ಇನ್ನು ಹೆಚ್ಚು ದಿನ ಬಾಳಿ ಬದುಕಬೇಕಾದ ಅಂತಹ ವ್ಯಕ್ತಿ ಆದರೆ ಇವತ್ತು ನಮ್ಮ ಜೊತೆಗೆ ಇಲ್ಲದಿರುವುದು ನಿಜವಾಗ್ಲೂ ಹತ್ತಿರವಾದಂತಹ ದುಃಖ ತಂದಿರುವಂತಹ ವಿಚಾರ ಎನ್ನುವಂತಹ ಮಾತನ್ನು ಹೇಳಿದ್ದಾರೆ.

ಹೀಗೆ ರಾಘವೇಂದ್ರರಾಜಕುಮಾರ ಅವರು ಅಭಿಮಾನಿಗಳಿಗೆ ಕಿವಿಮಾತನ್ನು ಕೂಡ ಹೇಳಿದ್ದಾರೆ ದಯವಿಟ್ಟು ಸಿನಿಮಾ ಇಂಡಸ್ಟ್ರಿಗೆ ಪುನೀತ್ ರಾಜಕುಮಾರ್ ಅವರು ಸಂತೋಷದಿಂದ ಬಂದಿದ್ದಾರೆ ನಾವು ಪುನೀತ್ ರಾಜಕುಮಾರ್ ಅವರನ್ನು ಸಂತೋಷವಾಗಿ ಕಳಿಸುವುದು ನಮ್ಮ ಕರ್ತವ್ಯ ದಯವಿಟ್ಟು ನಮಗೆ ಸಹಕರಿಸಿ ಡಾಕ್ಟರ್ ರಾಜಕುಮಾರ್ ಸಂದರ್ಭದಲ್ಲಿ ಆದಂತಹ ಕೆಲಸಗಳು ಆಗಬಾರದು ಎನ್ನುವಂತಹ ಮಾತನ್ನು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ನಮಗೆಲ್ಲರಿಗೂ ಗೊತ್ತಿರುವ ಹಾಗೆ ಕರ್ನಾಟಕದಲ್ಲಿ ಇವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ ಕೇವಲ ವಯಸ್ಕರು ಮಾತ್ರವೇ ಅಲ್ಲ ಸಣ್ಣ ಸಣ್ಣ ಮಕ್ಕಳು ಕೂಡ ಪುನೀತ್ ರಾಜಕುಮಾರ್ ಅಂದರೆ ತುಂಬಾ ಇಷ್ಟ ಸಾಮಾಜಿಕ ಜಾಲತಾಣದಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಆರೋಗ್ಯದಲ್ಲಿ ಏರುಪೇರು ಆಗಿದೆ ಎನ್ನುವಂತಹ ಮಾತನ್ನು ಕೇಳಿದ ನಂತರ ಸೋಶಿಯಲ್ ಮಾಧ್ಯಮದಲ್ಲಿ ಪ್ರತಿಯೊಬ್ಬರೂ ಕೂಡ ದೇವರ ಹತ್ತಿರ ಮೊರೆಯನ್ನು ಇಟ್ಟಿದ್ದರು ಬೇಗ ಹುಷಾರಾಗಿ ಬರಲಿ ಎನ್ನುವಂತಹ ಮಾತನ್ನು ದೇವರ ಹತ್ತಿರ ಕೇಳಿಕೊಂಡಿದ್ದರು ಆದರೆ ಕೋಟ್ಯಾಂತರ ಅಭಿಮಾನಿಗಳ ಪ್ರಾರ್ಥನೆಯನ್ನು ದೇವರು ರಿಜೆಕ್ಟ್ ಮಾಡಿದ್ದು ನಿಜವಾಗಲೂ ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ.ನರೇಂದ್ರ ಮೋದಿ ಅವರು ಕೂಡ ಪುನೀತ್ ಅವರ ಅಗಲಿಕೆಯನ್ನು ಕಂಡು ತುಂಬ ವಿಷಾದವನ್ನು ಆಗುತ್ತೆ ಪಡಿಸಿದರೆ. ಹಾಗೂ ನರೇಂದ್ರ ಮೋದಿಯವರ ಜೊತೆಗೆ ತೆಗೆದುಕೊಂಡ ಫೋಟೋವನ್ನು ಶೇರ್ ಮಾಡುತ್ತಾ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.