ಈ ಒಂದು ಸಣ್ಣ ತಂತ್ರ ಮಾಡಿದ್ದೆ ಆದಲ್ಲಿ ಎಂತಾ ದ್ವೇಷ ಹೊಂದಿರೋ ಮಿತ್ರರು ಕೂಡ ಮತ್ತೆ ನಿಮ್ಮ ಮನೆಗೆ ಬಂದು ನಿಮ್ಮ ಮಿತ್ರರಾಗುತ್ತಾರೆ….ಅಷ್ಟಕ್ಕೂ ಇಂತಾ ಶಕ್ತಿಶಾಲಿ ಮಂತ್ರ ಯಾವುದು….

298

ಜೀವನದಲ್ಲಿ ನಮಗೆ ಕೆಲವೊಂದು ಬಾರಿ ನಮ್ಮ ಜೊತೆ ಇರುವವರೆಗೆ ಮೋಸ ಮಾಡಿ ಬಿಡುತ್ತಾರೆ ಹೌದು ಅಂತಹ ಹಿತಶತ್ರುಗಳು ಎಲ್ಲರ ಜೀವನದಲ್ಲಿಯೂ ಇರುತ್ತಾರೆ ಅಂತ ಹೇಳಬಹುದು ನೋಡಿ. ಹೌದು ಸ್ನೇಹಿತರೆ ಈ ಮನುಷ್ಯನ ಜೀವನವೇ ಹಾಗೆ ಯಾರು ಹೇಗೆ ಯಾವಾಗ ಬದಲಾಗುತ್ತಾರೆ ಅನ್ನೋದನ್ನ ಹೇಳಲು ಆಗೋದಿಲ್ಲ ನೋಡಿ. ಇಂದು ನಮ್ಮ ಜೊತೆ ಚೆನ್ನಾಗಿ ಇರುವವರೇ ನಾಳೆ ನಮಗೆ ಶತ್ರು ಆಗಬಹುದು. ಇಂದು ನಮಗೆ ಶತ್ರುವಾಗಿ ನಾಳೆ ದಿನ ನಮಗೆ ಒಳ್ಳೆಯದನ್ನು ಬಯಸುವ ವ್ಯಕ್ತಿಗಳು ಕೂಡ ಆಗಬಹುದು ಜೀವನ ಎಂಬುದು ಅನಿರೀಕ್ಷಿತ ಘಟನೆಗಳನ್ನು ಎದುರಿಸುವುದು ಆಗಿರುತ್ತದೆ ಹಾಗಾಗಿ ಈ ಜೀವನವನ್ನು ಎಲ್ಲರ ಜೊತೆ ಚೆನ್ನಾಗಿ ಕಲಿಯಿರಿ ಯಾರೂ ಕೂಡ ಮೇಲಲ್ಲ ಯಾರೂ ಕೀಳಲ್ಲ ಎಲ್ಲರೂ ಸಮಾನರಾಗಿ ಕಾಣಿ.

ಹೌದು ಈ ಹಿತಶತ್ರು ಕಾಡು ಅಂತ ಏನು ಹೇಳ್ತಾರೆ ಅವರು ನಮ್ಮ ಜೊತೆ ಚೆನ್ನಾಗಿಯೇ ಇರುತ್ತಾರೆ ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿದ್ದೇನೆ ನಮ್ಮ ಕಷ್ಟಗಳಿಗೆ ಜೊತೆಯಾಗುತ್ತಾ ಇದ್ದೇವೆ ಅನ್ನುವ ಹಾಗೆ ಇರುತ್ತಾರೆ ಆದರೆ ಮುಂದೆ ಅವರಿಂದ ಆಗುತ್ತಿರುವ ಕಷ್ಟಗಳು ನೋವುಗಳು ಹೇಗೆ ಇರುತ್ತದೆ ಅನ್ನೋದು ನಿಜಕ್ಕೂ ಊಹಿಸಲು ಸಾಧ್ಯವಿರುವುದಿಲ್ಲ ಅಷ್ಟು ಕಷ್ಟಗಳನ್ನು ನೋವುಗಳನ್ನು ಎದುರಿಸಬೇಕಿರುತ್ತದೆ ಅದು ನಮ್ಮ ಶತ್ರುಗಳಿಂದ ಹಿತ ಶತ್ರುಗಳಿಂದ. ಹಾಗಾಗಿ ಈ ಹಿತಶತ್ರುಗಳಿಂದ ಸಮಸ್ಯೆಗಳು ಇರಬಾರದು ಮತ್ತು ಈ ದೃಷ್ಟಿ ಸಮಸ್ಯೆ ಎಂಬುದನ್ನು ನಿವಾರಣೆ ಮಾಡಿಕೊಳ್ಳಬೇಕು ಕೆಲವರ ದೃಷ್ಟಿ ಯಿಂದ ನಾವು ಹೋಗುತ್ತಿರುವ ಕೆಲಸ ಕಾರ್ಯಗಳು ಅರ್ಧಕ್ಕೆ ನಿಂತು ಹೋಗಬಾರದು ಅನ್ನುವುದಾದರೆ ನಾವು ಹೇಳುವ ಪರಿಹಾರವನ್ನು ಪಾಲಿಸಿ ಹೌದು ನಾವು ಕೆಲವೊಮ್ಮೆ ಒಳ್ಳೆಯ ಮನಸ್ಸಿನಿಂದ ಒಳ್ಳೆಯ ಕಾರ್ಯಗಳಿಗೆ ಒಳ್ಳೆಯ ಕೆಲಸಕ್ಕೆ ಎಂದು ಹೋಗಿರುತ್ತೇವೆ ಆದರೆ ಕೆಲವರು ಆ ಕೆಲಸ ಈ ಕೆಲಸ ಅಂತ ನಾವು ಮಾಡುವ ಕೆಲಸಕ್ಕೆ ಭಾರೀ ಪ್ರಶಂಸೆ ಕೊಟ್ಟಿರುತ್ತಾನೆ ಆದರೆ ಕೆಲವರು ತಮ್ಮ ಮನಸ್ಸಿನಲ್ಲೇ ಮಂಡಿಗೆ ತಿಂದಿರುತ್ತಾರೆ ಆತ ಆ ಸಮಯದಲ್ಲಿ ನಾವು ಹೋಗುತ್ತಿರುವ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯುವುದಿಲ್ಲ.

ಯಾವುದಾದರೂ ಸಮಸ್ಯೆಗಳಿಂದ ಕೆಲಸ ಅರ್ಧಕ್ಕೆ ನಿಂತು ಹೋಗಿರುತ್ತದೆ ಹಾಗಾಗಿ ನೀವು ಹೋಗುವಾಗ ಅಥವಾ ಒಳ್ಳೆಯ ಕೆಲಸಕ್ಕೆಂದು ಹೋಗುವಾಗ ಯಾರ ಬಳಿಯೂ ಅದನ್ನು ಹೇಳದೆ ಉತ್ತಮ ಅಲೋಚನೆಗಳೊಂದಿಗೆ ಈ ಪರಿಹಾರವನ್ನು ಮಾಡಿಕೊಂಡು ಹೋಗಿ. ಹೌದು ಉತ್ತಮ ಕೆಲಸಕ್ಕೆ ಹೋಗುವ ಮುನ್ನ ನಿಮ್ಮ ಕೈನಲ್ಲಿ 5 ಕೆಂಪು ಮೆಣಸಿನಕಾಯಿಯನ್ನು ಇಟ್ಟುಕೊಂಡು ಅದರ ಜೊತೆಗೆ ಕಲ್ಲುಪ್ಪನ್ನು ಇರಿಸಿ ನಿಮ್ಮ ಕೈನಲ್ಲಿ ಹಿಡಿದು ನಿಮ್ಮ ತಲೆಗೆ ನಿವಾರಿಸಿಕೊಳ್ಳಬೇಕು ಅವರು 3ಬಾರಿ ನೀವಾಳಿಸಿಕೊಂಡು ಯಾರೂ ಓಡಾಡದ ಜಾಗದಲ್ಲಿ ಇರುವ ಗಿಡಕ್ಕೆ ಆ ಮೆಣಸಿನಕಾಯಿ ಮತ್ತು ಉಪ್ಪನ್ನು ಹಾಕಿ ಬರಬೇಕು ಅದನ್ನು ಹಿಂತಿರುಗಿ ನೋಡಬಾರದು.

ಈ ರೀತಿ ಮಾಡುವುದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಆಗಿರುವ ದೃಷ್ಟಿ ದೋಷ ಪರಿಹಾರವಾಗುತ್ತದೆ ಮತ್ತು ನಿಮ್ಮ ಸಮಸ್ಯೆಗಳು ದೂರವಾಗಿ ಹೋಗುತ್ತಿರುವ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತದೆ. ಈ ಪರಿಹಾರ ಮಾಡಲು ಸಾಧ್ಯವಿಲ್ಲ ನಮಗೆ ಅನ್ನುವವರು ಯಾವುದಾದರೂ ಒಳ್ಳೆಯ ಕೆಲಸ ಮಾಡಲು ಎಂದು ಹೊರಟಾಗ ಈ ದೇವಸ್ಥಾನಗಳ ಮುಂದೆ ನಾಗರಕಟ್ಟೆ ಇರುತ್ತದೆ ಅಲ್ಲಿಗೆ ಹೋಗಿ ನಾಗರಕಟ್ಟೆಗೆ ಹಾಲನ್ನು ಎರೆದು ನಿಮ್ಮ ಮನದಲ್ಲಿರುವ ಆಲೋಚನೆಗಳನ್ನು ದೇವರ ಬಳಿ ಸಂಕಲ್ಪ ಮಾಡಿಕೊಂಡು ಅಲ್ಲಿ 21 ಬಾರಿ ಓಂ ಎಂದು ಪಠಣ ಮಾಡಿ ಮತ್ತೆ ಮನೆಗೆ ಬಂದು ನಿಮ್ಮ ಕೆಲಸ ಕಾರ್ಯಕ್ಕೆ ತೆರಳಿ ಇದರಿಂದ ಸಹ ನಿಮ್ಮ ಹಿತ ಶತ್ರುಗಳು ಕೂಡ ಪರಿಹರವಾಗುತ್ತದೆ ಮತ್ತು ನಿಮ್ಮ ಕೆಲಸಗಳು ನಿರ್ವಿಘ್ನವಾಗಿ ನಡೆಯುತ್ತವೆ.

ಕೆಲಸದಲ್ಲಿ ಬರೀ ಅಡೆತಡೆಗಳು ಅನ್ನುವವರು ಈ ಪರಿಹಾರವನ್ನು ಬಳಸಿ ಪ್ರತಿ ಶನಿವಾರ ಕಾಗೆಗಳಿಗೆ ನಿಮ್ಮ ಕೈಲಾದ ಆಹಾರವನ್ನು ನೀಡಿ ಅದರಲ್ಲಿಯೂ ಬೆಳಗಿನ ಸಮಯದಲ್ಲಿ ಹೀಗೆ ಮಾಡಿ ಇದರಿಂದ ನಿಮ್ಮ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತವೆ ಹಾಗೂ ಕೆಲವೊಂದು ದೋಷಗಳು ಕೂಡ ಈ ಪರಿಹಾರದಿಂದ ನಿವಾರಣೆಯಾಗುತ್ತದೆ ಈ ಮಾಹಿತಿ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ ಧನ್ಯವಾದ…