ಈ ತರದ ಆಹಾರ ಪದಾರ್ಥಗಳು ನೀವು ಮಲಗಿದ್ದಾಗ ನಿಮ್ಮ ಕನಸಿನಲ್ಲಿ ಬಂದಿದ್ದೆ ಆದಲ್ಲಿ ಕೆಲವೇ ದಿನಗಳಲ್ಲಿ ನಿಮಗೆ ಧನಪ್ರಾಪ್ತಿ ಆಗುತ್ತದೆ… ಅಷ್ಟಕ್ಕೂ ಆ ತರದ ಆಹಾರ ಪದಾರ್ಥಗಳು ಯಾವುವು ಗೊತ್ತ ..

370

ನಮಸ್ಕಾರಗಳು ಪ್ರಿಯ ಓದುಗರೇ ನಿಮ್ಮ ಕನಸಿನಲ್ಲಿ ಏನಾದರೂ ಈ ಕೆಲವೊಂದು ತರಕಾರಿಗಳು ಅಥವಾ ಈ ಕೆಲವೊಂದು ಪದಾರ್ಥಗಳು ಕಾಣಿಸಿಕೊಂಡರೆ ಈ ಪದಾರ್ಥಗಳು ನಿಮ್ಮ ಕನಸಿನಲ್ಲಿ ಬಂದರೆ ಇದರ ಅರ್ಥವೇನು ಗೊತ್ತಾ ಈ ಕನಸು ನಿಮಗೆ ಏನನ್ನು ಸೂಚನೆ ನೀಡುತ್ತದೆ ಗೊತ್ತಾ ಈ ಕುರಿತು ತರ್ಕಶಾಸ್ತ್ರವು ಏನನ್ನು ಹೇಳುತ್ತದೆ ಎಂಬುದರ ಕುರಿತು ತಿಳಿಯೋಣ ಬನ್ನಿ ಇವತ್ತಿನ ಈ ಲೇಖನಿಯಲ್ಲಿ ಹೌದು ಕನಸು ಎಂಬುದು ಎಲ್ಲರಿಗೂ ಬರುವ ಸಾಮಾನ್ಯ ಸ್ಥಿತಿಯ ಇದು ಗುಣವು ಮಲಗಿರುವಾಗ ನಮ್ಮ ಮನಸ್ಸಿನ ಸ್ಥಿತಿಯನ್ನು ತಿಳಿಸುವ ವಿಚಾರವಾಗಿದೆ ಹಾಗಾಗಿ ಈ ಕನಸಿನಲ್ಲಿ ಕೆಲವೊಂದು ವಿಚಾರಗಳು ಭಟ್ಟರೆ ನಮ್ಮ ಮುಂದಿನ ದಿವಸಗಳಲ್ಲಿ ಏನು ನಡೆಯಬಹುದು ಎಂಬುದನ್ನು ಸೂಚನೆ ನೀಡುತ್ತಾ ಇರುತ್ತದೆ ಹಾಗಾದರೆ ಕನಸು ಕುರಿತು ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ ಕೆಳಗಿನ ಲೇಖನಿಯಲ್ಲಿ.

ಹೌದು ಕನಸು ಮುಂದೆ ನಡೆಯುವ ಕೆಲವೊಂದು ಘಟನೆಗಳನ್ನು ತಿಳಿಸುತ್ತಾ ಭಾರತದ ಆ ಸೂಚನೆಯನ್ನು ನಾವು ಅರಿತು ಮುಂದೆ ನಡೆಯುವ ತಪ್ಪು ಘಟನೆಗಳನ್ನ ಸರಿಪಡಿಸಿಕೊಳ್ಳಬೇಕು ಹಾಗೆ ಕನಸು ಇನ್ನಷ್ಟು ಒಳ್ಳೆಯ ಸೂಚನೆಗಳನ್ನು ಸಹ ನೀಡುತ್ತಾರೆ ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಕೆಲವೊಂದು ಬಾರಿ ಕೆಲವು ಒಳ್ಳೆಯ ಕನಸುಗಳನ್ನು ನಾವು ಬೇರೆಯವರ ಬಳಿ ಹೇಳಿಕೊಳ್ಳಬಾರದು ಆ ರೀತಿ ಮಾಡುವುದರಿಂದ ಮುಂದೆ ನಡೆಯುವ ಉತ್ತಮ ಸನ್ನಿವೇಶಗಳು ಕೈತಪ್ಪಿ ಹೋಗಬಹುದು ಎಂಬುದು ನಂಬಿಕೆ ಅಲ್ಲಿ ಇದೆ.

ಈಗ ತಿಳಿಯೋಣ ಬನ್ನಿ ನಿಮ್ಮ ಕನಸಿನಲ್ಲಿ ಯಾವುದಾದರೂ ತರಕಾರಿ ಕಾಣಿಸಿಕೊಂಡರೆ ಅದರ ಅರ್ಥವೇನು ಅಂತ ಇಷ್ಟು ದಿವಸಗಳಲ್ಲಿ ನಾವು ಕನಸಿನಲ್ಲಿ ಯಾವುದಾದರೂ ಪ್ರಾಣಿ ಪಕ್ಷಿ ಅಥವಾ ಮನುಷ್ಯರು ಕಾಣಿಸಿಕೊಂಡರೆ ಅದರ ಅರ್ಥವೇನು ಎಂಬುದನ್ನು ತಿಳಿದುಕೊಂಡಿದ್ದೇನೆ ಇನ್ನೂ ಕೆಲವರು ಕನಸಿನಲ್ಲಿ ಕೆಲವೊಂದು ಪದಾರ್ಥಗಳು ತರಕಾರಿಗಳು ಕೂಡ ಕಾಣಿಸಿಕೊಳ್ಳುತ್ತದೆ. ಇದರ ಅರ್ಥವೇನು ಅಂತ ಹೇಳುವುದಾದರೆ ಅದು ಶುಭ ಸೂಚನೆಯಾಗಿರುತ್ತದೆ ಹೌದು ನಿಮ್ಮ ಕನಸನ್ನು ಏನಾದರೂ ಹಾಲು ಕಾಣಿಸಿಕೊಂಡರೆ ಆ ಹಾಲು ನಿಮಗೆ ಶುಭ ಸೂಚನೆಯನ್ನು ನೀಡುತ್ತ ಇರುತ್ತದೆ.

ಹಾಲು ಹಾಕಿ ಹೋದರೆ ಅದು ಕೂಡ ಸುಭದ ಸೂಚನೆ ಆಗಿರುತ್ತದೆ ಕನಸಲ್ಲಿ ಏನಾದರೂ ಈರುಳ್ಳಿ ಕಾಣಿಸಿಕೊಂಡರೆ ಶತ್ರುವಿನಾಶ ಆಗುತ್ತದೆ ಎಂಬುದರ ಸೂಚನೆಯಾಗಿರುತ್ತದೆ ಅದರಲ್ಲಿಯೂ ನಿಮ್ಮ ಕನಸಿನಲ್ಲಿ ಏನಾದರು ತೆಂಗಿನಕಾಯಿ ಕಾಣಿಸಿಕೊಂಡರೆ ಅದು ಶುಭದ ಸೂಚನೆಯಾಗಿರುತ್ತದೆ ವ್ಯಾಪಾರ ವಹಿವಾಟು ಮಾಡುತ್ತಾ ಇರುವವರಿಗೆ ಮುಂದಿನ ದಿವಸಗಳಲ್ಲಿ ಉತ್ತಮ ಲಾಭ ಆಗಲಿದೆ ಎಂಬುದರ ನಷ್ಟವಾಗಿರುತ್ತದೆ ತೆಂಗಿನಕಾಯಿ ಲಕ್ಷ್ಮೀದೇವಿಯ ಸ್ವರೂಪವಾಗಿರುವ ಕಾರಣ ಕನಸಿನಲ್ಲಿ ತೆಂಗಿನಕಾಯಿ ಕಂಡರೆ ಅದು ಶುಭದ ಸೂಚನೆಯಾಗಿರುತ್ತದೆ ಲಕ್ಷಿ ದೇವಿ ಅನುಗ್ರಹ ನಿಮ್ಮ ಮೇಲೆ ಆಗಿದೆ ಎಂಬುದರ ಅರ್ಥ ಇದಾಗಿರುತ್ತದೆ. ಈ ಸೂಚನೆಯನ್ನು ನೀವು ಕೂಡ ಅರಿತು ಆ ದಿನದಂದು ಲಕ್ಷ್ಮೀದೇವಿಯ ಆರಾಧನೆ ಮಾಡುವುದರಿಂದ ನಿಮಗೆ ತುಂಬಾ ಒಳ್ಳೆಯ ಲಾಭ ಆಗುತ್ತದೆ ತಾಯಿಯ ಅನುಗ್ರಹ ವನ್ನು ಕೂಡ ಪಡೆದಂತಾಗುತ್ತದೆ.

ಇನ್ನೂ ಕೆಲವರು ಕನಸಿನಲ್ಲಿಯೂ ತೆಂಗಿನ ಮರ ಕಾಣಿಸಿಕೊಂಡರೆ ಅದು ಕೂಡ ಶುಭದ ಸೂಚನೆಯಾಗಿರುತ್ತದೆ ಬಾಳೆಗಿಡ ಕೂಡ ಶುಭದ ಸೂಚನೆಯೂ ಆಗಿರುತ್ತದೆ ಇದೆಲ್ಲಾ ಲಕ್ಷ್ಮೀದೇವಿಯ ಅಂಶವಾಗಿದ್ದು ನಿಮಗೇನಾದರೂ ರಸ್ತೆಯಲ್ಲಿ ಹೋಗುವಾಗ ತೆಂಗಿನಕಾಯಿ ಸಿಕ್ಕರೂ ಸಹ ಅದು ಕೂಡ ಶುಭ ಸೂಚನೆಯೆ ಆಗಿರುತ್ತದೆ ಹೌದು ನಮಗೆ ಸಿಗುವ ಕೆಲವೊಂದು ವಸ್ತುಗಳು ಸುಮ್ಮನೆ ಸಿಕ್ಕಿರುವುದಿಲ್ಲ ಕೆಲವೊಂದು ಅರ್ಥವನ್ನು ಕೆಲವೊಂದು ಸೂಚನೆಗಳನ್ನು ನೀಡುತ್ತಾ ಇರುತ್ತದೆ ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಅಷ್ಟೆ.

ಹೌದು ಕನಸ್ಸು ಕೆಲವೊಮ್ಮೆ ನಮಗೆ ಕೆಲವೊಂದು ಸೂಚನೆಗಳನ್ನು ನೀಡುತ್ತಾ ಇರುತ್ತದೆ ಅದರಲ್ಲಿ ಈ ಕೆಲವೊಂದು ವಸ್ತುಗಳೇನಾದರೂ ಕಾಣಿಸಿಕೊಂಡರೆ ಅದು ನಮಗೆ ಶುಭವಾಗಿ ಪರಿಣಮಿಸುತ್ತ ಇರುತ್ತದೆ ಈ ದಿನದ ಲೇಖನದಲ್ಲಿ ತಿಳಿಸಿದ ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತದೆ ನಿಮಗೆ ಬರುವ ಕೆಲವೊಂದು ಉತ್ತಮ ಕನಸುಗಳನ್ನು ಯಾರ ಬಳಿಯೂ ಹೇಳಿಕೊಳ್ಳಬೇಡಿ ನಿಮಗೆ ಒಳ್ಳೆಯದಾಗುತ್ತದೆ ಒಳ್ಳೆಯದನ್ನೇ ಯೋಚಿಸಿ ಶುಭವಾಗಲಿ ಧನ್ಯವಾದ.