ಒಂದು ಕಾಲದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಮಿಂಚಿದ ನಟಿ ಸರಿತಾ ಅವರ ಈಗಿನ ಪರಿಸ್ಥಿತಿ ಏನಾಗಿದೆ ಗೊತ್ತ ಕಣ್ಣಲ್ಲಿ ನೀರು ಬರತ್ತೆ …!!!

99

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಮಾಹಿತಿಯಲ್ಲಿ ನಾವು ಸರಿತಾ ಅವರ ಬಗ್ಗೆ ಒಂದು ಕಾಲದಲ್ಲಿ ಅತ್ಯುತ್ತಮ ನಟಿಯನ್ನು ಬಿರುದನ್ನು ಪಡೆದು ಹಲವಾರು ಚಿತ್ರಗಳಲ್ಲಿ ಉತ್ತಮ ಅಭಿನಯವನ್ನು ಮಾಡುವುದರ ಮೂಲಕ ಎಲ್ಲರ ಮನಸ್ಸನ್ನು ಕದ್ದು ಉತ್ತಮ ನಟಿ ಎನಿಸಿಕೊಂಡವ ರಲ್ಲಿ ಸರಿತ ಕೂಡ ಒಬ್ಬರು 1964ರಲ್ಲಿ ಜನಿಸಿದ ಇವರು ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ ಸರಿತಾ ದಕ್ಷಿಣ ಭಾರತದ ಚಿತ್ರರಂಗದ ಪ್ರಸಿದ್ಧ ನಟಿ ಹಾಗೂ ಕಂಠದಾನ ಕಲಾವಿದೆ ಕೂಡ ಇವರು ಆಂಧ್ರಪ್ರದೇಶದ ಗುಂಟೂರು ಎನ್ನುವ ಊರಿನಲ್ಲಿ ಜನಿಸಿದರು ಸರಿತಾ ಅವರು ತಮ್ಮ ವಿಶಿಷ್ಟವಾದ ಅಭಿನಯದಿಂದ ಕನ್ನಡ ತೆಲುಗು ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಛಾಪನ್ನು ಮೂಡಿಸಿದ್ದಾರೆ ಹಾಗೆಯೇ ಇವರು ಹಲವಾರು ನಟಿಯರಿಗೆ ತಮ್ಮ ಕಂಠ ದಾನವನ್ನು ಮಾಡಿದ್ದಾರೆ ಇವರ ಮೊದಲ ಚಿತ್ರ ಮರೋಚರಿತ್ರ ಕನ್ನಡದಲ್ಲಿ ಇವರ ಮೊದಲ ಚಿತ್ರ

ಬೆರೆತ ಜೀವ ಇವರು ಡಾಕ್ಟರ್ ರಾಜಕುಮಾರ್ ಅವರ ಜೊತೆ ಕೆರಳಿದ ಸಿಂಹ ಹೊಸಬೆಳಕು ಚಲಿಸುವ ಮೋಡಗಳು ಕಾಮನಬಿಲ್ಲು ಭಕ್ತ ಪ್ರಹ್ಲಾದ ಹೀಗೆ ಮುಂತಾದ ಸೂಪರ್ ಹಿಟ್ ಚಲನ ಚಿತ್ರಗಳಲ್ಲಿ ನಟಿಸಿದ್ದರು ಮಲಯಮಾರುತ ಮೌನಗೀತೆ ಈ ರೀತಿಯಾದಂತಹ ಕಲಾತ್ಮಕ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ ನಗ್ಮ ಸೌಂದರ್ಯ ರಮ್ಯಕೃಷ್ಣ ಹೀಗೆ ಮುಂತಾದ ನಟಿಮಣಿಯರಿಗೆ ಕಂಠದಾನ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲಬೇಕು ಹಾಗೆಯೇ ಇವರು ಫಿಲಂ ಫೇರ್ ಪ್ರಶಸ್ತಿಗಳನ್ನು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕೂಡ ಪಡೆದುಕೊಂಡಿದ್ದಾರೆ ಕನ್ನಡದಲ್ಲಿ ಇವರು ಮಾಡಿರುವಂತಹ ಮಲಯಮಾರುತ ಮತ್ತು ಎರಡು ರೇಖೆಗಳು ಚಿತ್ರಗಳು ಕನ್ನಡಿಗರ ಮನಸ್ಸಿನಲ್ಲಿ ಇಂದಿಗೂ ಕೂಡ ಅಚ್ಚಳಿಯದೆ ಉಳಿದುಕೊಂಡಿವೆ

ಇಷ್ಟೆಲ್ಲಾ ಸಾಧನೆ ಮಾಡಿದರೂ ಕೂಡ ಸರಿತಾ ಅವರ ವೈವಾಹಿಕ ಜೀವನವು ಒಡೆದ ಮಡಿಕೆ ಯಂತೆ ಹೌದು ಸ್ನೇಹಿತರೆ ಬರುವವರ ಜೀವನದಲ್ಲಿ ಏನೋ ಒಂದು ಬೆಂದು ಜೀವನವೇ ಕಣ್ಣೀರ ಕಥೆ ಯಂತಾಗಿದೆ ಸಾಲು-ಸಾಲು ಯಶಸ್ಸನ್ನು ಕಂಡ ಅತಿ ಎತ್ತರದ ಸ್ಥಾನದಲ್ಲಿ ಇರುವಂತಹ ಸರಿತಾ ಅವರು ತಮ್ಮ ಸಾಂಸಾರಿಕ ಜೀವನದಲ್ಲಿ ಮಾತ್ರ ವಿಫಲರಾಗಿದ್ದಾರೆ ಚಿಕ್ಕವಯಸ್ಸಿನಲ್ಲಿಯೇ ತೆಲುಗು ಖ್ಯಾತ ನಟ ವೆಂಕಟಸುಬ್ಬಯ್ಯ ಎಂಬುವವರ ಜೊತೆ ವಿವಾಹವಾಗುತ್ತಾರೆ ಆದರೆ ಗಂಡನ ಕಿರುಕುಳ ತಾಳಲಾರದೆ ಮದುವೆಯಾಗಿ ಆರು ತಿಂಗಳಿಗೆ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ ನಂತರ ಇವರು ತನ್ನ ಗಂಡನಿಂದ ದೂರವಾದ ನಂತರ ಸುಮಾರು 12ವರ್ಷಗಳ ಕಾಲ ಒಬ್ಬಂಟಿಯಾಗಿ ಜೀವನ ನಡೆಸುತ್ತಾರೆ ಹಾಗೆಯೇ ಸಿನಿಮಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ

ನಂತರ ಮಲಯಾಳಂನ ಆ ಕಾಲದ ಖ್ಯಾತ ನಟ ಮುಖೇಶ್ ಅವರೊಂದಿಗೆ ಎರಡನೇ ವಿವಾಹವಾಗಿದ್ದು ಈ ಸಂಸಾರವು ಕೂಡ ಹೆಚ್ಚು ದಿನ ಉಳಿಯಲಿಲ್ಲ ಮುಕೇಶ್ ಎಂಬುವವರು ಸರಿತಾ ಅವರಿಗೆ ಚಿತ್ರಹಿಂಸೆಯನ್ನು ಕೊಡುತ್ತಿರುತ್ತಾರೆ ಹಾಗೆಯೇ ಕೆಲವೊಂದು ಬೆದರಿಕೆಯನ್ನು ಕೂಡ ಹಾಕುತ್ತಿರುತ್ತಾರೆ ಇದರಿಂದ ಬೇಸತ್ತ ಸರಿತಾ ಮುಖೇಶ್ ಜೊತೆಗಿದ್ದರೆ ತನ್ನ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ನಿರ್ಧರಿಸಿ ತನ್ನ ಮಕ್ಕಳೊಡನೆ ದೇಶವನ್ನೇ ಬಿಟ್ಟು ದೂರದ ದುಬೈಗೆ ಹೋಗಿ ನೆಲೆಸುತ್ತಾರೆ ಸರಿತಾ ದುಬೈಗೆ ಹೋಗಿದ್ದ ಕಾರಣವನ್ನಿಟ್ಟುಕೊಂಡು ಮುಖೇಶ್ ಅವರು ಮತ್ತೊಂದು ಮದುವೆಯಾಗುತ್ತಾರೆ ಈ ರೀತಿಯಾಗಿ ಈ ವಿಚಾರವನ್ನು ತಿಳಿದ ಸರಿತಾ ವಿಚ್ಛೇದನ ಪಡೆಯದೇ ಮತ್ತೊಂದು ಮದುವೆಯಾಗುವುದು ಎಷ್ಟು ಸರಿ ಎಂದು ಯಾವುದೇ ಜೀವನಾಂಶವನ್ನು ನೀಡಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ

ಸದ್ಯ ಮುಖೇಶ್ ಅವರು ತನ್ನ ಎರಡನೇ ಎರಡನೇ ಹೆಂಡತಿಯ ಜೊತೆ ಸಂಸಾರವನ್ನು ನಡೆಸುತ್ತಿದ್ದಾರೆ ಸರಿತಾ ಅವರು ತಮ್ಮ ಮಕ್ಕಳ ಜೊತೆ ಜೀವನವನ್ನು ನಡೆಸುತ್ತಿದ್ದಾರೆ ದಕ್ಷಿಣ ಭಾರತವನ್ನು ಆಳಿದ ಅಂತಹ ನಟಿ ಸರಿತಾ ಇಂದು ಯಾವ ಸಿನಿಮಾದ ಅವಕಾಶ ಸಿಗದೆ ಬಹಳಷ್ಟು ಬಂದಿದ್ದಾರೆ ಇವರಿಗೆ ಆದಷ್ಟು ಬೇಗ ದೇವರು ಒಳ್ಳೆಯದನ್ನು ಮಾಡಲಿ ಎಂದು ಆಶಿಸುವ ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

WhatsApp Channel Join Now
Telegram Channel Join Now