ಒಂದು ಮುಷ್ಟಿ ಅಕ್ಕಿಯನ್ನ ಕೈಯಲ್ಲಿ ಹಿಡಿದು ಈ ಒಂದು ಸಣ್ಣ ತಂತ್ರವನ್ನ ಮನೆಯಲ್ಲೇ ಮಾಡಿ ಸಾಕು…ನಿಮ್ಮ ಯಾವುದೇ ಕೋರಿಕೆ ಇದ್ದರು ಸಹ ಅದು ಬಹುಬೇಗ ನೆರವೇರುತ್ತೆ…ಅಷ್ಟಕ್ಕೂ ಅಂತ ವಿಶೇಷ ತಂತ್ರ ಯಾವುದು ಹೇಗೆ ಮಾಡೋದು..

309

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ನಿಮ್ಮ ಸಮಸ್ಯೆಗಳಿಗೆ ಅದರಲ್ಲಿಯೂ ನೀವೇನಾದರು ಉತ್ತಮ ಕೆಲಸವನ್ನು ಮಾಡಲು ಹೊರಟಿದ್ದೀರಾ ಅಂದರೆ ಆ ಸಮಯದಲ್ಲಿ ನೀವು ಮಾಡಿಕೊಳ್ಳಬೇಕಾದ ಸಣ್ಣ ಪರಿಹಾರದ ಕುರಿತು ತಿಳಿಸಿಕೊಡುತ್ತೇವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹೌದು ಪ್ರತಿಯೊಬ್ಬರಿಗೂ ಕೂಡ ತಾವು ಹೋಗುವ ಕೆಲಸ ನಿರ್ವಿಘ್ನವಾಗಿ ನೆರವೇರಬೇಕು ಎಂಬುದೇ ಎಲ್ಲರ ಆಸೆಯೂ ಆಗಿರುತ್ತದೆ ಆದರೆ ಯಾವಾಗ ನಾವು ಮಾಡುವ ಒಳ್ಳೆಯ ಕೆಲಸಕ್ಕೆ ವಿಘ್ನಗಳು ಉಂಟಾಗುತ್ತದೆ ಆಗ ಕೆಲಸ ಮಾಡುವ ಆಸಕ್ತಿ ಹೋಗಿ ಬಿಡುತ್ತದೆ. ಆದ್ದರಿಂದ ಇವತ್ತಿನ ಮಾಹಿತಿಯಲ್ಲಿ ನಾವು ತಿಳಿಸಿಕೊಡುವಂತಹ ಪರಿಹಾರವನ್ನ ಪಠಿಸಿ ಹಾಗೂ ನೀವು ನಿಮ್ಮ ಕೆಲಸಕ್ಕೆ ಹೋದರೆ ಖಂಡಿತವಾಗಿಯೂ ಕೆಲಸಕ್ಕೆ ಜಯ ಸಿಗುತ್ತದೆ ಆ ಪರಿಹಾರ ಏನು ಅಂದರೆ ನಿಮ್ಮ ಇಷ್ಟ ದೇವರನ್ನು ನೆನಪಿಸಿಕೊಳ್ಳುತ್ತಾ ಈ ಪರಿಹಾರವನ್ನು ಪಾಲಿಸಬೇಕಾಗಿದೆ.

ಹೌದು ಸ್ನೇಹಿತರ ಸಮಸ್ಯೆಗಳು ಬರುವುದು ಸಹಜವಾಗಿರುತ್ತದೆ ಆದರೆ ಸಮಸ್ಯೆಗಳಿಗೆ ಪರಿಹಾರ ಸಿಗದೇ ಹೋದಾಗ ಆತ ಬಹಳ ಬೇಸರವಾಗುತ್ತದೆ ಆದರೆ ನಾವು ಹೇಳುವಂತಹ ಪರಿಹಾರ ಮಾಡಿದಾಗ ನಿಮಗೆ ಕೆಲಸಕ್ಕೆ ನಿಮ್ಮ ಯಶಸ್ಸಿಗೆ ಉತ್ತಮವಾದ ದಾರಿಯನ್ನು ತೋರುತ್ತದೆ ಇದರಲ್ಲಿ ನೀವು ಮಾಡಬೇಕಿರುವುದು ಏನು ಅಂದರೆ ಪ್ರತಿ ತಿಂಗಳಿಗೊಮ್ಮೆ ಬರುವ ಮೊದಲ ಶುಕ್ರವಾರ ಈ ಪರಿಹಾರವನ್ನು ಮಾಡಬೇಕಿದೆ. ಅದೇನೆಂದರೆ ಕೆಂಪು ಬಟ್ಟೆಯಲ್ಲಿ ಹಕ್ಕಿಯನ್ನು ಹಾಕಬೇಕು ಹೌದು ಒಂದು ಸೇರು ಅಕ್ಕಿಯನ್ನು ಹಾಕಿ ಅದರ ಮೇಲೆ 5 ಏಲಕ್ಕಿಯನ್ನು ಇರಿಸಿ ಹನ್ನೊಂದು₹ದುಡ್ಡನ್ನು ಇಡಬೇಕು ಬಳಿಕ ಈ ಕೆಂಪು ಬಟ್ಟೆಯನ್ನು ಗಂಟನ್ನೂ ಕಟ್ಟಿ ದೇವರ ಮುಂದಿರಿಸಿ ನಿಮ್ಮ ಇಷ್ಟ ದೇವರನ್ನು ನೆನಪಿಸಿಕೊಳ್ಳುತ್ತಾ ಪೂಜೆಯನ್ನು ಮಾಡಬೇಕು ಶುಕ್ರವಾರ ಬೆಳಿಗ್ಗೆ ಮತ್ತು ಸಂಜೆ ಗಂಟೆಗೆ ಪೂಜೆಯನ್ನು ಮಾಡಬೇಕು ಬಳಿಕ ಅದನ್ನು ಮಾರನೇ ದಿನ ಅಂದರೆ ಶನಿವಾರದ ದಿನ ಹತ್ತಿ ಮರದ ಬುಡದಲ್ಲಿ ಆ ಹಕ್ಕಿಯ ಗಂಟನ್ನು ಇಟ್ಟು ಬರಬೇಕು ಹತ್ತಿಮರ ಇಲ್ಲ ಅಂದಾಗ ದೇವಸ್ಥಾನದ ಬಳಿಯೂ ಕೂಡ ಈ ಅಕ್ಕಿಯ ಗಂಟನ್ನು ಇಟ್ಟು ಬರಬಹುದು.

ಈ ರೀತಿ ಪ್ರತಿ ತಿಂಗಳು ನೀವು ಮಾಡಬೇಕಿರುತ್ತದೆ ಹೌದು ಸೈಟು ಖರೀದಿ ಮಾಡಬೇಕು ಅಂತ ಇರುತ್ತೀರಾ ಆಗ ಅದು ನೆರವೇರುತ್ತಾ ಇರುವುದಿಲ್ಲ ಆದರೆ ನಿಮ್ಮ ಬಳಿ ಸೈಟು ಕೊಳ್ಳಲು ಹಣ ಇರುತ್ತದೆ ಬೇರೆಲ್ಲ ವ್ಯವಸ್ಥೆಯೂ ಇರುತ್ತದೆ ಆದರೆ ಸಮಯ ಕೂಡಿ ಬರುತ್ತಾ ಇರುವುದಿಲ್ಲ ಆದರೆ ಇನ್ನೂ ಕೆಲವರಿಗೆ ಸೈಟ್ ವಿರುದ್ಧದ ಬೇರೆಲ್ಲ ವ್ಯವಸ್ಥೆ ಇರುತ್ತದೆ ಆದರೆ ಹಣ ಹೊಂದಿಸಲು ಸಾಧ್ಯವಾಗುತ್ತ ಇರುವುದಿಲ್ಲ. ಇರಿಸಿ ಸಮಸ್ಯೆಗಳಿಂದ ನೀವೇನಾದರೂ ಬಹಳ ಮನಸ್ಸನ್ನು ನೋಯಿಸಿ ಕೊಂಡಿದ್ದರೆ ನಾವು ಹೇಳುವ ಪರಿಹಾರವಲ್ಲ ನೀವು ಮಾಡಿ ಹೌದು ಈ ಮೇಲೆ ತಿಳಿಸಿದ ಪರಿಹಾರವನ್ನ ಮಾಡಿ ಹಾಗೆ ಈ ಪರಿಹಾರವನ್ನು ಮಾಡುವಾಗ ಓಂ ಶ್ರೀ ಎಂಬ ಮಂತ್ರವನ್ನು ಪ್ರತಿನಿತ್ಯ ಪಠಣೆ ಮಾಡಿ.

ಹೌದು ಖಂಡಿತ ಈ ಪರಿಹಾರದಿಂದ ಪ್ರಯೋಜನ ಅಂತೂ ಆಗೇ ಆಗುತ್ತದೆ ಮನೆ ಕೊಂಡುಕೊಳ್ಳಬೇಕು ಸೈಟು ಕೊಂಡುಕೊಳ್ಳಬೇಕು ಅಥವಾ ಲೋನ್ ಸ್ಯಾಂಕ್ಷನ್ ಆಗುತ್ತಾ ಇರುವುದಿಲ್ಲ ಹೀಗೆ ಹಲವಾರು ಅಡೆತಡೆಗಳು ನಿಮ್ಮ ಕೆಲವೊಂದು ಕನಸಿಗೆ ಅಡಚಣೆ ಉಂಟು ಮಾಡುತ್ತಾ ಇರುತ್ತದೆ ಆದರೆ ಯಾವಾಗ ನೀವು ಈ ಪರಿಹಾರವನ್ನು ಮಾಡಿಕೊಂಡು ನಿಮ್ಮ ಇಷ್ಟ ದೇವರ ಮೊರೆ ಹೋಗ್ತೀರಾ ಆಗ ಖಂಡಿತ ನಿಮ್ಮ ಸಮಸ್ಯೆಗಳಿಗೆ ನೀವು ಅಂದುಕೊಳ್ಳದೇ ಇರುವ ಹಾಗೆ ಪರಿಹಾರವನ್ನು ಕಂಡು ಕೊಂಡಿರುತ್ತೀರಾ. ಹಾಗಾದರೆ ಈ ಪರಿಹಾರವನ್ನೂ ನೀವು ಕೂಡ ಮಾಡ್ತಿರ ಅಲ್ವಾ ನಿಮ್ಮ ಉತ್ತಮ ಕೆಲಸ ಕಾರ್ಯಗಳಿಗೆ ಶುಭ ಕಾರ್ಯಗಳಿಗೆ ಅಡಚಣೆ ಉಂಟಾಗುತ್ತ ಇದ್ದರೆ ಈ ಸುಲಭ ಪರಿಹಾರವನ್ನು ಇಷ್ಟ ದೇವರ ಅನುಗ್ರಹದಿಂದ ಸಮಸ್ಯೆಗಳು ಪರಿಹಾರ ಆಗುತ್ತದೆ ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು.

WhatsApp Channel Join Now
Telegram Channel Join Now