ಒಂದು ಲಕ್ಷ್ಮಿ ದೇವಿಯ ಫೋಟೋ ಎದುರುಗಡೆ ನಾಲಕ್ಕು ಏಲಕ್ಕಿಯನ್ನ ಇಟ್ಟು ಈ ಮಂತ್ರವನ್ನ ಹೇಳಿದರೆ ಸಾಕು, ಕೆಲವೇ ದಿನಗಳಲ್ಲಿ ನಿಮ್ಮ ಮನೆಯಲ್ಲಿ ದುಡ್ಡಿನ ಸುರಿಮಳೆಯೇ ಆಗುತ್ತೆ… ನೀವು ಇತ್ತ ಎಲ್ಲ ಕೆಲಸಗಳು ನೆರವೇರಿ ಜೀವನದಲ್ಲಿ ಅದೃಷ್ಟಶಾಲಿಗಳು ಆಗುತೀರಾ… ಅಷ್ಟಕ್ಕೂ ಧನಲಕ್ಷ್ಮಿಯನ್ನ ಆಕರ್ಷಣೆ ಮಾಡುವ ಅಷ್ಟೊಂದು ಶಕ್ತಿ ಹೊಂದಿರೋ ಮಂತ್ರ ಯಾವುದು ಗೊತ್ತ …

457

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ಏಲಕ್ಕಿ ಇಂಥ ತಂತ್ರವನ್ನು ಮಾಡಿ ಲಕ್ಷ್ಮೀದೇವಿಯ ನಾ ಹೇಗೆ ಗಳಿಸಿಕೊಳ್ಳುವುದು ಎಂಬುದರ ಕುರಿತು ನಿಮಗೆ ತಿಳಿಸಿಕೊಡುತ್ತಿದ್ದೇವೆ ಪ್ರತಿಯೊಬ್ಬರಿಗೂ ಲಕ್ಷ್ಮೀ ದೇವಿಯ ಅನುಗ್ರಹ ಇರಲೇಬೇಕು ಹಾಗೆ ಒಬ್ಬೊಬ್ಬರು ಒಂದೊಂದು ವಿಧಾನದಲ್ಲಿ ಆಕೆಯನ್ನು ಉಳಿಸಿಕೊಳ್ಳುತ್ತಾನಾ ಹೌದು ಕೆಲವರಿಗೆ ಹುಟ್ಟಿದಾಗಿನಿಂದಲೂ ಶ್ರೀಮಂತಿಕೆ ಇರುತ್ತದೆ ಅಂಥವರಿಗೆ ಬಡತನದ ಬೇಗೆ ಆಗಲಿ ಕಷ್ಟ ಆಗಲಿ ಗೊತ್ತಿರುವುದಿಲ್ಲ ಆದರೆ ಇನ್ನೂ ಕೆಲವರಿಗೆ ಹುಟ್ಟಿದಾಗಿನಿಂದ ಕಷ್ಟ ಇರುತ್ತದೋ ಅಂಥವರಿಗೆ ಸುಖದ ಅರಿವು ಬಹಳ ಅಪರೂಪವಾಗಿರುತ್ತದೆ ಹಾಗೆ ಎಲ್ಲರಿಗೂ ಕೂಡ ಸುಖದ ಸುಪ್ಪತ್ತಿಗೆ ಬೇಕು ಅನ್ನುವ ಆಸೆ ಮಾತ್ರ ಇದ್ದೇ ಇರುತ್ತದೆ ಮನುಷ್ಯ ಅಲ್ವಾ ಯಾಕೆ ತಾನೆ ಅವರಿಗೆ ಆಸೆ ಇರುವುದಿಲ್ಲ ಮನುಷ್ಯ ಅಂದರೆ ಆಸೆ ಆಸೆ ಅಂದರೆ ಮನುಷ್ಯ ಎನ್ನುವ ಹಾಗೆ ಆಗಿದೆ ಅದರಲ್ಲಿ ಈ ದಿನ ಇಂದು ಕಲಿಯುಗದಲ್ಲಿ ಮನುಷ್ಯ ಅದೆಷ್ಟು ಆಸೆಬುರುಕ ನಾಗಿದ್ದಾನೆ ಅಂದರೆ ಹೇಳತೀರದು ಅಂತಹ ಮಟ್ಟಕ್ಕೆ ಬಂದು ಇಳಿದಿದ್ದಾನೆ ಮನುಷ್ಯ.

ಆದರೆ ಇಂತಹ ಆಸೆಗಳನ್ನು ನನಸು ಮಾಡಿಕೊಳ್ಳಲು ಹಲವು ಪ್ರಯತ್ನಗಳನ್ನು ಕಟ್ಟಿರುತ್ತಾರೆ ಆದರೆ ಪ್ರಯತ್ನಗಳು ಯಾವಾಗ ವಿಫಲವಾಗುತ್ತದೆ ಅಂತಹ ಸಮಯದಲ್ಲಿ ದಿಕ್ಕು ತೋಚುವುದಿಲ್ಲ ಆದರೆ ನಾವು ಈ ದಿನ ತಿಳಿಸಲು ಹೊರಟಿರುವ ಈ ಪರಿಹಾರವನ್ನು ನೀವು ಮಾಡಿಕೊಂಡರೆ ಖಂಡಿತ ಪರಮಾತ್ಮನ ಅನುಗ್ರಹ ಪಡೆದು ಜೀವನದಲ್ಲಿ ಉತ್ತಮರಾಗಿರಬಹುದು. ಹೌದು ಸ್ನೇಹಿತರೆ ಪರಮಾತ್ಮನ ಅನುಗ್ರಹವಿದ್ದರೆ ಖಂಡಿತವಾಗಿಯೂ ಜೀವನದಲ್ಲಿ ಯಶಸ್ಸು ಕಾಣಬಹುದು ಅಷ್ಟೇ ಅಲ್ಲ ಜೀವನದಲ್ಲಿ ನಾವು ಸುಖವಾಗಿರಬೇಕೆಂದರೆ ಮೊದಲು ಜೀವನದಲ್ಲಿ ನಾವು ಶ್ರಮ ಪಡಬೇಕು ಶ್ರಮ ಪಟ್ಟಾಗ ಮಾತ್ರ ನಮಗೆ ಸುಖ ಸಿಗಲು ಸಾಧ್ಯ.

ಒಂದಂತೂ ಸತ್ಯ ಯಾರಿಗೆ ತುಂಬ ಸುಲಭವಾಗಿ ಸುಖ ಎಂಬುದು ಸಿಗುತ್ತದೆಯೋ ಅಷ್ಟು ಸುಲಭವಾಗಿ ಅವರಿಂದ ಆ ಸುಖ ಎಂಬುದು ದೂರವಾಗುತ್ತದೆ ಆದ್ದರಿಂದ ಕಷ್ಟಪಡಬೇಕು ಜೀವನದಲ್ಲಿ ಶ್ರಮಪಡಬೇಕು ಶ್ರಮಪಟ್ಟು ನಾವು ಸುಖವನ್ನ ಶ್ರೀಮಂತಿಕೆಯನ್ನ ಪಡೆಯಬೇಕು ಆಗಲೇ ನಾವು ಜೀವನದಲ್ಲಿ ಉತ್ತಮರಾಗಿ ಇರಲು ಸಾಧ್ಯ ಈ ದಿನ ನಾವು ಲಕ್ಷ್ಮೀ ದೇವಿಯ ಅನುಗ್ರಹ ಪಡೆಯಲು ಮಾಡಬೇಕಿರುವ ಪರಿಹಾರ ಕುರಿತು ತಿಳಿಯೋಣ ಹಲವರಿಗೆ ಕಷ್ಟ ಪಡುತ್ತಾ ಇರುತ್ತಾರೆ ದುಡಿಮೆ ಮಾಡುತ್ತ ಇರುತ್ತಾರೆ ಆದರೆ ಅಂದುಕೊಂಡಷ್ಟು ಲಾಭ ಅವರಿಗೆ ಸಿಗುತ್ತಾ ಇರುವುದಿಲ್ಲ ಇನ್ನು ಕೆಲವರಿಗಂತೂ ಹಣ ಕೈ ಸೇರುತ್ತಿದ್ದ ಹಾಗೆ ಸಮಸ್ಯೆಗಳ ಬಂದುಬಿಡುತ್ತದೆ ಹಣ ಹೇಗೆ ಖರ್ಚಾಗಿ ಹೋಗುತ್ತದೆ ಅನ್ನೋದು ಗೊತ್ತಾಗುವುದಿಲ್ಲ.

ಅಂಥವರು ಲಕ್ಷ್ಮಿ ದೇವಿಯ ಆರಾಧನೆಯನ್ನು ಮಾಡಿ ಅದರಲ್ಲಿಯೂ ಈ ಏಲಕ್ಕಿಯಿಂದ ಯಾರು ಲಕ್ಷ್ಮೀದೇವಿಯ ತಂತ್ರವನ್ನು ಮಾಡ್ತಾರೆ ಆ ಅಂಥವರಿಗೆ ಖಂಡಿತಾ ತಾಯಿ ಒಲಿಯುತ್ತಾಳಾ ಮೊದಲಿಗೆ ಶುಕ್ರವಾರದ ದಿನದಂದು ಖಾಲಿ ಕಾಗದವನ್ನು ತೆಗೆದುಕೊಳ್ಳಿ ಅದರ ಮೇಲೆ ಏನು ಸಹ ಬರೆದಿರ ಬಾರದು ಬಳಿಕ ಆ ಬಿಳಿ ಹಾಳೆಯ ಮೇಲೆ 5 ಏಲಕ್ಕಿಯನ್ನು ಇಡಬೇಕು ಅದನ್ನು ಪೊಟ್ಟಣ ಕಟ್ಟಿ ಲಕ್ಷ್ಮೀ ದೇವಿಯ ಮುಂದೆ ಇರಿಸಿ ಆ ದಿನ ಪೂರ್ತಿ ತಾಯಿಯ ಆರಾಧನೆ ಮಾಡಬೇಕು ಬಳಿಕ ಈ ಮಂತ್ರವನ್ನು ಪಠಣ ಮಾಡಬೇಕು ಓಂ ನಮ ಲಕ್ಷ್ಮಿದೇವಿಯೆ ನಮಃ ಎಂಬ ಬೀಜಾಕ್ಷರಿ ಮಂತ್ರವನ್ನು 21 ಬಾರಿ ಅಥವಾ 108 ಬಾರಿ ಪಠಣೆ ಮಾಡಬೇಕು.

ಈ ರೀತಿ ಮಾಡುವುದರಿಂದ ತಾಯಿಯ ಅನುಗ್ರಹ ನಮಗೆ ಆಗುತ್ತದೆ ತಾಯಿ ಸಂತಸಗೊಳ್ಳುತ್ತಾಳೆ. ಹೌದು ತಾಯಿ ಲಕ್ಷ್ಮೀ ದೇವಿಯ ಆರಾಧನೆ ಮಾಡುವಾಗ ಈ ಪರಿಹಾರವನ್ನು ಪಾಲಿಸಿ ಬಳಿಕ ಆ ಪಟ್ಟಣವನ್ನು ಮಾರನೇ ದಿನ ಹಣ ಇಡುವ ಸ್ಥಳದಲ್ಲಿ ಅಥವಾ ಅಂಗಡಿಯಲ್ಲಿ ವ್ಯಾಪಾರ ಮಾಡುವ ಸ್ಥಳದಲ್ಲಿ ಗಲ್ಲಾ ಪೆಟ್ಟಿಗೆ ಒಳಗೆ ಆ ಪೊಟ್ಟಣವನ್ನು ಇರಿಸಬೇಕು ಈ ಏಲಕ್ಕಿಯು ಹಳೆಯದಾದ ಬಳಿಕ ಅದನ್ನು ಮತ್ತೆ ಬದಲಾಯಿಸಬೇಕು ಏಲಕ್ಕಿ ಹಳೆಯದಾದರು ಅದನ್ನು ಹಣ ಇಡುವ ಸ್ಥಳದಲ್ಲಿ ಇಡಬಾರದು ಇದೇ ರೀತಿ ಪರಿಹಾರವನ್ನು ಪಾಲಿಸಿ ಮತ್ತೆ ಏಲಕ್ಕಿಯ ಪಟ್ಟಣವನ್ನು ಬದಲಾಯಿಸಬೇಕು ಹೀಗೆ ಮಾಡುವುದರಿಂದ ತಾಯಿ ಅನುಗ್ರಹವನ್ನು ಪಡೆಯಬಹುದು.