ಕರ್ನಾಟಕ ಮಹಾಜನತೆ ಮುಂದೆ ಮತ್ತೊಂದು ಬಂದು ಸಿಹಿ ಸುದ್ದಿ ಹಂಚಿಕೊಂಡ ಮೇಘನಾ ರಾಜ್ … ಅಸಲಿ ಸತ್ಯ ನೋಡಿ ..

184

ಪ್ರಿಯ ಸ್ನೇಹಿತರೇ ಸ್ಯಾಂಡಲ್ ವುಡ್ ನಲ್ಲಿ ಭಾರೀ ಹೆಸರು ಮಾಡಿದ್ದ ಈ ನಟಿ ಮಲಯಾಳಂ ಭಾಷೆಯಲ್ಲಿಯೂ ಕೂಡ ಭಾರೀ ಫೇಮಸ್ ನಟಿ ಆಗಿದ್ದಾರೆ ಹೌದು ನಮ್ಮ ಕನ್ನಡದ ನಟಿ ಮಲಯಾಳಂ ಭಾಷೆ ಅಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಅವರೇ ನಟಿ ಮೇಘನಾ ರಾಜ್. ನಿಮಗೆಲ್ಲ ತಿಳಿದಿರುವಂತೆ ನಟಿ ಮೇಘನರಾಜ್ ರವರ ಜೀವನ ಸಾಕಷ್ಟು ತಿರುವುಗಳಿಂದ ಕೂಡಿದ್ದು,

ಈ ವಿಚಾರ ಕರ್ನಾಟಕ ಜನತೆಗು ಕೂಡ ತಿಳಿದಿದೆ. ಹೌದು ಸ್ನೇಹಿತರೆ ಮೇಘನಾ ರಾಜ್ ರವರು ಮೊದಲಿಗೆ ಮಲಯಾಳಂ ಚಿತ್ರರಂಗದಿಂದ ತಮ್ಮ ಸಿನಿ ಜೀವನವನ್ನು ಪ್ರಾರಂಭಿಸಿ ನಂತರ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಕನ್ನಡ ಚಿತ್ರರಂಗಕ್ಕೆ ಬಂದ ನಂತರ ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಚಿರುಸರ್ಜ ರವರನ್ನು ಪ್ರೀತಿಸಿ ಅದ್ದೂರಿಯಾಗಿ ಮದುವೆಯಾಗುತ್ತಾರೆ.

ಹೌದು ಸ್ನೇಹಿತರೆ ಮದುವೆಯಾದ ನಂತರ ಕೆಲವೇ ವರ್ಷಗಳಲ್ಲಿ ತಮ್ಮ ಪತಿ ಯಾಗಿರುವ ಚಿರುಸರ್ಜ ರವರನ್ನು ಕಳೆದುಕೊಳ್ಳುತ್ತಾರೆ ನಟಿ ಮೇಘನಾ. ಅ‍ನಂತರ ಬಳಲಿದ್ದ ಅವರ ಜೀವನಕ್ಕೆ ಭರವಸೆ ಆಸರೆಯಾಗಿದ್ದೇ ಅವರ ಮಗ ಜೂನಿಯರ್ ಚಿರು ಸರ್ಜ. ಹೌದು ಜೂನಿಯರ್ ಚಿರು ಸರ್ಜಾ ರವರ ನಾಮಕರಣ ಕಾರ್ಯಕ್ರಮವನ್ನು ಅವರ ತಾಯಿ ಮೇಘನರಾಜ ರವರು ಅದ್ದೂರಿಯಾಗಿ ಮಾಡಿದ್ದಾರೆ. ಇನ್ನು ಇತ್ತೀಚಿಗಷ್ಟೇ ಲೈವ್ ಗೆ ಬಂದಿರುವ ಮೇಘನ ರಾಜ್ ರವರು ಅಕ್ಟೋಬರ್ ತಿಂಗಳು ಬರುತ್ತಿದ್ದಂತೆ ನನಗೆ ಖುಷಿಯ ಸಂತೋಷದ ಸಮಯಗಳು ಹತ್ತಿರ ಆಗುತ್ತಿವೆ ಎಂಬುದಾಗಿ ಹೇಳಿಕೊಂಡಿದ್ದರು.

ಹಾಗಾದರೆ ಮೇಘನ ರಾಜ್ ರವರು ಹಂಚಿಕೊಂಡಿರುವ ಗುಡ್ ನ್ಯೂಸ್ ಏನಿರಬಹುದು ಎಂಬುದನ್ನು ನಾವು ನಿಮಗೆ ಹೇಳುತ್ತೇವೆ ಈ ಕೆಳಗಿನ ಲೇಖನವನ್ನು ತಪ್ಪದೆ ತಿಳಿಯಿರಿ. ಹೌದು ಸ್ನೇಹಿತರೆ ಅಕ್ಟೋಬರ್ನಲ್ಲಿ ಅವರ ಪತಿ ಚಿರು ಸರ್ಜ ಹಾಗೂ ಮಗ ಜೂನಿಯರ್ ಚಿರು ಸರ್ಜಾ ಅವರ ಜನುಮ ದಿನ ಬರುತ್ತದೆ. ಅಕ್ಟೋಬರ್ 17ಕ್ಕೆ ಚಿರು ಸರ್ಜ ಜನಿಸಿದ್ದರೆ ಅಕ್ಟೋಬರ್ 22 ನೇ ತಾರೀಕಿ ನಂದು ಜೂನಿಯರ್ ಚಿರು ಸರ್ಜ ಅವರ ಜನನವಾಯಿತು.

ಹೀಗಾಗಿ ಅಕ್ಟೋಬರ್ ತಿಂಗಳು ನನ್ನ ಸಂತೋಷದ ತಿಂಗಳು ಎಂಬುದಾಗಿ ಮೇಘನ ರಾಜ್ ಅವರು ತಮ್ಮ ಸಂತೋಷವನ್ನು ವ್ಯಕ್ತ ಪಡಿಸಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಅನ್ನೂ ಕಾಮೆಂಟ್ ಮಾಡಿ ಹಾಗೂ ಈ ಮಾಹಿತಿ ಮೂಲಕ ಚಿರು ಸರ್ಜಾ ಹಾಗು ಜೂನಿಯರ್ ಚಿರು ಸರ್ಜಾ ಅವರಿಗೆ ಹುಟ್ಟಿದ ದಿನದ ಶುಭಾಶಯಗಳು ಅಡ್ವಾನ್ಸಾಗಿ ತಿಳಿಸೋಣ ಎಂದು ಮೇಘನಾ ರಾಜ್ ಅವರ ಜೀವನದಲ್ಲಿಯೂ ಕೂಡ ಆ ದೇವರು ಒಳ್ಳೆಯದನ್ನು ಮಾಡಲಿ ಎಂದು ನಾವು ಕೂಡ ಆಶಿಸೋಣ, ಇನ್ನೂ ಮೇಘನಾ ರಾಜ್ ಅವರ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ಶುಭದಿನ ಧನ್ಯವಾದ.