ತುಂಬು ಕುಟುಂಬದ ಮೀನಾ ಬದುಕಿನಲ್ಲಿ ಅದೆಂತ ದುರಂತ ಆಯಿತು ಗೊತ್ತ .. ಪಾಪ ಕಣ್ರೀ ಅವರ ಗಂಡನಿಗೆ ಹೀಗೆ ಆಗಬಾರದಿತ್ತು…ಬೊಗಸೆ ಕಣ್ಣಿನ ಮೀನಾ ಕಣ್ಣೀರು..

173

ತಮ್ಮ ಬೊಗಸೆ ಕಣಗಳ ಮೋಹಕ ಅಂದದಿಂದಾಗಿ ನಕ್ಕರೆ ಮುತ್ತು ಸುರಿಯುತ್ತೇನೋ ಎಂಬಂತಹ ಆ ಮನೋಹರ ನಗುವಿನಿಂದ ತನ್ನ ಮೋಹಕ ಅಂದ ಚಂದದ ಚೆಲುವಿನಿಂದ ಹಂಸವನ್ನ ನಾಚಿಸುವಂತಹ ನಡಿಗೆಯಿಂದ ನವಿಲನ್ನ ಸಹ ಸೋಲಿಸಬಲ್ಲ ಆ ಮನಮೋಹಕ ನೃತ್ಯದಿಂದ ಒಂದು ಇಡೀ ದಶಕದ ಕಾಲ ಪ್ರೇಕ್ಷಕ ವರ್ಗವನ್ನ ಮನರಂಜಿಸಿದ ಮೋಹಕ ನಟಿ ಮೀನಾ ಸರಳವಾಗಿ ಹೇಳುವುದಾದರೆ ಮೀನಾ ಆ ಅಪ್ಸರೆಯರ ಚೆಲುವನ್ನ ಸಹ ಮೀರಿಸುವಂತಹ ಸುಂದರಿ ಒಂದು ಕಾಲದಲ್ಲಿ ಇವರಿಗೆಂದೇ ಪ್ರತ್ಯೇಕವಾದ ಅಭಿಮಾನಿ ವರ್ಗವಿತ್ತು.

ನಟಿ ಮೀನಾ ತೆರೆಯ ಮೇಲೆ ಬಂದರೆ ಸಾಕು ಆ ವರ್ಗವು ಮೈ ಮರೆತು ಹುಚ್ಚೆದ್ದು ಆಕೆಗೆ ಜೈಕಾರ ಹಾಕುತ್ತಿತ್ತು ಸರಿ ಸುಮಾರು ತೊಂಬತ್ತರ ದಶಕದಲ್ಲಿ ಎತ್ತ ಟೀ ಮೀನಾ ದಕ್ಷಿಣದ ಎಲ್ಲಾ ಭಾಷೆಗಳ ಸೂಪರ್ ಸ್ಟಾರ್ ಗಳ ಜೊತೆಯೂ ಸಹ ಕಟ್ಟಿಸಿದ್ದಾರೆ ತಮ್ಮ ಮೋಹಕ ನೃತ್ಯ ಅದ್ಬುತ ಅಭಿನಯ ಹಾಗೂ ಮಾದಕ ಮೈಮಾಟದಿಂದಾಗಿ ನಟಿ ಮೀನಾ ಭಾರತೀಯರ ಬಹು ಸಂಖ್ಯಾತ ವೀಕ್ಷಕ ವರ್ಗವನ್ನು ಒಂದು ಕಾಲದಲ್ಲಿ ಮನಸ್ಸ ಮಾಡಿದ್ದಾಗಿ ಅನೇಕಾರು ಹಿಟ್ ಚಿತ್ರಗಳನ್ನ ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ಧಾರಾಳವಾಗಿ ಕೊಟ್ಟ ನಟಿ ಮೀನಾರವರು ಬಾಲನಟಿಯಾಗಿಯೂ ಸಹ ನಟಿಸಿರುವ ಸಂಗತಿ ಬಹುತೇಕರಿಗೆ ಗೊತ್ತಿಲ್ಲ .

ಭಾರತೀಯ ಚಿತ್ರೋದ್ಯಮ ಇದುವರೆಗೂ ಜನಮಾನಸವು ಎಂದೆಂದಿಗೂ ಮರೆಯದಂತ ಸದಭಿರುಚಿಯ ಚಿತ್ರವನ್ನ ಕೊಟ್ಟ ಮೀನಾರವರ ಪತಿ ವಿದ್ಯಾಸಾಗರ್ ಅವರು ಎರಡು ಸಾವಿರದ ಇಪ್ಪತ್ತೆರಡರಲ್ಲಿ ಹತ್ತನೇ ವರ್ಣಿಸಿದ್ದು ಮೀನಾರವರ ಬದುಕಿನ ಮಹಾ ದುರಂತಗಳಲ್ಲಿ ಒಂದು ಇವತ್ತಿನ ಈ ವಿಡಿಯೋದಲ್ಲಿ ನಟಿ ಮೀನಾರವರ ಕುರಿತು ಒಂದಷ್ಟು ಆಸಕ್ತಿಕರ ಸಂಗತಿಗಳನ್ನ ತಿಳಿಯೋಣ ಬನ್ನಿ ನಟಿ ಮೀನಾ ಸಾವಿರದ ಒಂಬೈನೂರ ಎಪ್ಪತ್ತಾರರ ಸೆಪ್ಟೆಂಬರ್ ಹದಿನಾರರಂದು ದುರೈರಾಜ್ ಹಾಗು ರಾಜ ಮಲ್ಲಿಕಾ ಎಂಬ ದಂಪತಿಗಳಿಗೆ ಮದ್ರಾಸ್ ನಗರದಲ್ಲಿ ಜನಿಸುತ್ತಾರೆ ಮೀನಾರವರ ತಾಯಿ ಸಹ ತಮಿಳುನಾಡಿನ ಸಣ್ಣ ಪ್ರಮಾಣದ ನಟಿಯಾಗಿದ್ದವರು ಹಾಗೂ ತಂದೆಯವರಾದ ದುರೈರಾಜ್ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದರು .

ಮೀನಾರವರ ತಂದೆ ದುರೈರಾಜ್ ತಮಿಳು ನಾಡಿನವರಾದ್ರೆ ತಾಯಿ ಆಂಧ್ರದ ಮೂಲದವರು ಮೀನಾರವರ ಆರಂಭಿಕ ಶಿಕ್ಷಣವೆಲ್ಲ ಚೆನ್ನೈನಲ್ಲಿದ್ದ ವಿದ್ಯಾೋದಯ ಶಾಲೆಯಲ್ಲಿಯೇ ನೆರವೇರುತ್ತದೆ ಎತ್ನೀನಾ ಬಾಲನಟಿಯು ಸಹ ಆಗಿದ್ದು ಬಹು ಬೇಗನೆ ಅವರು ಸಿನಿಮಾಗೆ ಪ್ರವೇಶ ಮಾಡಿದ್ದರಿಂದ ಓದನ್ನ ಅರ್ಧಕ್ಕೆ ನಿಲ್ಲಿಸಬೇಕಾಯಿತು ಹತ್ತನೇ ವಯಸ್ಸಿಗಿಂತಲೂ ಬೇಗನೆ ಅವರು ಸಿನಿಮಾದ ನಟನೆಗೆ ಇಳಿಯುತ್ತಾರೆಯೇ ಹತ್ತನೇ classಗೂ ಮುನ್ನವೇ ಶಾಲೆ ಬಿಟ್ಟ ಅವರಲ್ಲಿ ಓದುವ ಆಸಕ್ತಿ ಏನು ಕಡಿಮೆ ಆಗಿರಲಿಲ್ಲ ಹೀಗಾಗಿ ತಾನು ಸಿನಿಮಾಗೆ ಬಂದರು ಸಹ ಖಾಸಗಿಯಾಗಿ ಕೋಚಿಂಗ್ ಪಡೆದುಕೊಂಡು correspondence ಆಗಿ ಶಿಕ್ಷಣ ಮುಂದುವರೆಸಿ ಎರಡು ಸಾವಿರದ ಆರರಲ್ಲಿ ಚೆನ್ನೈ VV ಯಲ್ಲಿ ತಮ್ಮ masters in history course ಮುಗಿಸಿ ಈ ಸ್ನಾತಕೋತ್ತರ ಪದವೀಧರೆ ಆಗಿದ್ದು ಇಲ್ಲಿ ಗಮನಾರ್ಹ ಸಂಗತಿ ನಟಿ ಮೀನಾ ತಮ್ಮ ಆರನೇ ವಯಸ್ಸಿನಲ್ಲಿಯೇ ನಟನೆಯ ಡೆಬ್ಯು ಶುರು ಮಾಡಿದವರು ಅವರು ಮೊಟ್ಟಮೊದಲ ಸಲ ತಮಿಳಿನ ನಟ ದಿಗ್ಗಜರು ಎನಿಸಿಕೊಂಡ ಶ್ರೀ ಶಿವಾಜಿಗಣೇಶನ್ ರವರ ಜೊತೆ ನಡೆಸ್ತಾರೆಯೇ.

ಈ ಚಿತ್ರದ ಹೆಸರು ತಮಿಳಿನ ನಿಂಜಂಗಲ್ ಇದು ತೆರೆ ಕಂಡದ್ದು ಸಾವಿರದ ಒಂಬೈನೂರ ಎಂಬತ್ತ ಎರಡರಲ್ಲಿ ಯಾವುದೊ ಒಂದು ಬರ್ತಡೇ ಪಾರ್ಟಿಯಲ್ಲಿ ಬಾಲಕಿ ಮೀನಾರವರನ್ನ ಮೊದಲ ಬಾರಿಗೆ ಎಂಬಂತೆ ಗಮನಿಸಿದ್ದ ಶಿವಾಜಿ ಗಣೇಶನ್ ಅವರಿಗೆ ನಟಿಸುವ ಅವಕಾಶ ಒದಗಿಸಿದ್ದರು ನಟ ಶಿವಾಜಿ ಗಣೇಶ್ ಅವರ ಜೊತೆ ಬಾಲನಟಿಯಾಗಿ ಮೀನಾ ಅನೇಕ ಚಿತ್ರ ನಟಿಸ್ತಾರೆ ಮುಂದೆ ನಟ ರಜನೀಕಾಂತ್ ಜೊತೆಯೂ ಸಹ ಅವರು ಮೊದಲ ಬಾರಿಗೆ ಬಾಲನಟಿಯಾಗಿ ನಟಿಸಿದ ಮುಖ್ಯ ಸಿನಿಮಾ ಅಂದ್ರೆ ಅದು ತಮಿಳಿನ ಅನ್ಬುಲ್ಲ ರಜನಿಕಾಂತ್ ಈ ಚಿತ್ರವೂ ಅವರಿಗೆ ಬಾಲನಟಿಯಾಗಿ ಬಹಳವೇ ಹೆಸರು ಹಾಗೂ ಖ್ಯಾತಿ ದೊರಕಿಸಿಕೊಡುತ್ತದೆಯೇ ರಜನೀಕಾಂತ್ ರ ಜೊತೆ ಬಾಲನಟಿಯಾಗಿ ನಟಿಸಿದ ಮೀನಾ ಮುಂದೆ ಅವರದೇ ಮುತ್ತು ಸಿನಿಮಾದಲ್ಲಿ ಅವರಿಗೆ ನಾಯಕಿಯಾಗಿಯೂ ಸಹ ನಟಿಸಿ ಎಲ್ಲರನ್ನು ಚಕಿತಗೊಳಿಸಿದ್ದರು.

ಮೀನಾ ತಾವು ನಾಯಕಿಯಾಗುವ ಮುನ್ನವೇ ಯಶಸ್ವಿ ಬಾಲನಟಿಯಾಗಿ ಸುಮಾರು ನಲವತ್ತೈದು ಚಿತ್ರಗಳಲ್ಲಿ ನಟಿಸಿರುವುದು ವಿಶೇಷ ಇದಾಗಿ ಸಾವಿರದ ಒಂಬೈನೂರ ತೊಂಬತ್ತರಲ್ಲಿ ಮೊದಲ ಬಾರಿಗೆ ಅವರಿಗೆ ನಾಯಕಿಯಾಗಿ ನಟಿಸುವ ಸಂದರ್ಭ ಒದಗುತ್ತದೆ ಸಾವಿರದ ಒಂಬೈನೂರ ತೊಂಬತ್ತರಲ್ಲಿ ತೆರೆಕಂಡ ನವಯುಗಂ ಚಿತ್ರದ ಮೂಲಕ ನಾಯಕ ರಾಜೇಂದ್ರ ಪ್ರಸಾದ್ ಅವರ ಜೊತೆ ನಾಯಕಿಯಾಗಿ ಮೀನಾ ಮೊದಲ ಸಲ ನಟಿಸುತ್ತಾರೆ ಆಗ ಅವರ ವಯಸ್ಸು ಕೇವಲ ಹದಿನಾಲ್ಕು ವರ್ಷ ಹೊಂದಿ ಇದೆ ವರ್ಷ ತೆಲುಗಿನ legend ನಟರಾದ ಶ್ರೀ ನಾಗೇಶ್ವರ್ ರಾವ್ ಅವರ ಜೊತೆ ಸೀತಾರಾಮನ್ ಚಿತ್ರವು ಸಹ ಅವರಿಗೆ ಹೆಸರು ತರುತ್ತದೆಯೇ ಮುಂದೆ ಕೆಲ ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲೂ ಸಹ ಮುಂದುವರೆದ ನಟಿ ಮೀನಾರವರಿಗೆ ಸ್ಟಾರ್ ನಟಿಯ ಸ್ಥಾನಮಾನ ನೀಡಿದ್ದು ಮಾತ್ರ ಚಂಟಿ ಎಂಬ ಚಿತ್ರ ಇದು ಸಾವಿರದ ಒಂಬೈನೂರ ತೊಂಬತ್ತೆರಡರಲ್ಲಿ ತೆರೆಗೆ ಬಂದಿತ್ತು .

ಇದರಲ್ಲಿ ತೆಲುಗಿನ ಸ್ಟಾರ್ ಹೀರೋ ವೆಂಕಟೇಶ್ ಹೀರೋ ಆಗಿದ್ದರೆ ಅವರಿಗೆ ನಾಯಕಿಯಾಗಿ ಮೀನಾ ನಟಿಸಿದ್ದರು ಈ ಚಿತ್ರ ಆಗ ಸೂಪರ್ ಹಿಟ್ ಸಾಧಿಸಿ ನೂತನ ದಾಖಲೆಯನ್ನೇ ಬರೆಯುತ್ತದೆಯೇ ಈ ಚಿತ್ರದ ನಟನೆಗಾಗಿ ಆ ವರ್ಷದ ಫಿಲ್ಮ affair ಪ್ರಶಸ್ತಿಗೂ ಸಹ ನಟಿ ಮೀನಾ nominate ಸಹ ಆಗುತ್ತಾರೆ ಈ ಚಿತ್ರವೂ ಅವರಿಗೆ ನಿಜವಾದ ಸ್ಟಾರ್ value ಸಹ ದಕ್ಕಿಸಿ ಕೊಟ್ಟಿತ್ತು ಎಂದೇ ಹೇಳಬಹುದು ಇದಾಗಿಯೇ ಮುಂದೆ ರಜನಿಕಾಂತ್ ರ ಜೊತೆ ಯಜಮಾನ ಚಿತ್ರದ shootingಗೆ ಬಂದಿದ್ದ ನಟಿ ಮೀನಾರನ್ನ ನೋಡಲು ಬಾರಿ ಜನಸ್ತೋಮವೇ ಅಲ್ಲಿ ನೆರೆದಿತ್ತು ಪಕ್ಕದಲ್ಲಿದ್ದ ನಟ ರಜನಿಕಾಂತ್ ಅವರನ್ನ ಸಹ ನೋಡದ ಜನ ಮೀನಾರವರನ್ನ ಕಾಣಲು ತಂಡೋಪತಂಡವಾಗಿ ಬಂದಿದ್ದರು ಆಗ ಇನ್ನೂ ರಜನಿ ಅವರ ಭಾಷಾ ಸಿನಿಮಾ ತೆರೆಕಂಡಿರಲಿಲ್ಲ ಅಂತಹ ದೊಡ್ಡ ನಟರನ್ನೇ ಜನ ಆಲಕ್ಷಿಸಿ ಎತ್ತನನ್ನು ಕಾಣಲು ಬಂದದ್ದು ಮೀನರನ್ನ ಆಗ ತುಸು ಇರುಸು ಮುರಿಸು ಆಗುವಂತೆ ಮಾಡಿತ್ತು .

ಇದರಿಂದ ನಟ ಮಹೋದಯರಾದ ರಜನಿಕಾಂತ್ ಬಾಧಿತರಾದರೇನು ಎಂಬ ಆತಂಕ ಅವರಲ್ಲಿ ಮನೆ ಮಾಡಿತ್ತು ಜನರ ವರ್ತನೆಯಿಂದ ರಜನಿಕಾಂತ್ ಬೇಸರಗೊಂಡಿರಬಹುದೇನೋ ಇದಕ್ಕೆ ತಿಳಿಯದೆ ತಾನೇ ಕಾರಣನಾದವೇನು ಎಂಬ ಅಪರಾಧಿ ಭಾವ ಅವರಲ್ಲಿ ತಟ್ಟಿಸಿತ್ತು ಈ ಕಾರಣದಿಂದ ಅವತ್ತು ಅವರು ಸರಿಯಾಗಿ ರಜನಿ ಅವರ ಜೊತೆ ಮಾತು ಸಹ ಆಡಲಿಲ್ಲ ಆ ದಿನದ shooting ಮುಗಿಸಿ ಅವರು ರಜನಿ ಅವರನ್ನು ಈ ಬಗ್ಗೆ ಕ್ಷಮೆ ಕೇಳಲು ಮುಂದಾದಾಗ ಸ್ವಲ್ಪವು ಬೇಸರಿಸಿಕೊಳ್ಳದ ರಜನಿ ಇದೆಲ್ಲ ನಟರಿಗೆ ಸಹಜ ತನಗೇನು ಇದರಿಂದ ಬೇಸರವಾಗಿಲ್ಲವೆಂದು ತಿಳಿಸಿ ಮೀನಾರವರನ್ನು ಸಂತೈಸಿದರು ಅವರ ಈ ಬಗ್ಗೆಯ ಉತ್ತರದಿಂದ ನಿರಾಳರಾದರು ಆ ದಿನದ ಶೂಟಿಂಗ್ ಮುಗಿಸಿ ಟ್ರೈನ್ ನಿಲ್ದಾಣದತ್ತ ಬರುತ್ತಿದ್ದ ಹಾಗೆಯೇ ಇದು ತಿಳಿದ ಸ್ಥಳೀಯರು ಪುನಃ ಅವರನ್ನು ಕಾಣಲು ಮುಗಿಬಿದ್ದರು ಜನ ಯಾವ ಸಂಖ್ಯೆಯಲ್ಲಿ ಅವರನ್ನು ಸುತ್ತುವರೆದರು.

ಎಂದರೆ ನಟ ರಜನಿ ಹಾಗೂ ಮೀನಾ ಇಬ್ಬರಿಗೂ ತಾವೆಲ್ಲಿದ್ದೇವೆ ಯಾವ ಬೋಗಿಯಲ್ಲಿ ಏರುತ್ತಿದ್ದೇವೆ ಎಂಬುದು ಸಹ ಗೊತ್ತಾಗಲಿಲ್ಲ ಕೂಡಲೇ ರಜನಿ ಅಲ್ಲಿ ಖಾಲಿ ಇದ್ದ ಬೋಗಿಯೊಂದರತ್ತ ಕೈ ತೋರಿ ಅಲ್ಲಿ ಹೋಗೋಣ ನಡೆಯಿರಿ ಎಂದು ನೀನಾಗಿ ಸೂಚಿಸಿದರು ಕಡೆಗೂ ಅವರು ಬೋಗಿ ಏರಿ ಕುಳಿತಾಗ ಯಾರು ಹೊರಗಿನಿಂದ ಬೋಗಿಯ ಬಾಗಿ ಬಡಿತಿದ್ದಿದ್ದು ಅವರಿಗೆ ಕೇಳಿಸಿದ್ದು ಬಾಗಿಲು ತೆರೆದು ಮೀನಾ ನೋಡಿದಾಗ ಅದು ಬೇರೆ ಯಾರು ಆಗಿರದಿ ಸ್ವತಃ ರಜನಿಯವರೇ ಆಗಿದ್ದರು ಮೀನಾ ಆತುರದಲ್ಲಿ ರಜನಿ ಅವರನ್ನು ಸಹ ಮರೆತು ಭೋಗಿ ಏರಿ ಬಾಗಿಲು ಹಾಕಿಕೊಂಡಿದ್ದರು ಆಗ ರಜನಿ ಏನಮ್ಮ ಮೀನಾ ಆಂಧ್ರದಲ್ಲೂ ನಿನಗೆ ಇಷ್ಟು ಅಭಿಮಾನಿಗಳ ಕ್ರೇಜ ಇದೆಯೇ ನೀನು ಇದೇ ರೀತಿ ಹೋದ ಕಡೆಯಲ್ಲೆಲ್ಲ ಜನ ಸಂಪಾದನೆ ಮಾಡುತ್ತಾ ಅವರ ಪ್ರೀತಿ ಆಶೀರ್ವಾದಗಳಿಂದ ಮುಂದೆ ದೊಡ್ಡ heroine ಆಗು ಎಂದು ಹೃದಯ ತುಂಬಿ ಹಾರೈಸಿದರಂತೆಯೇ ಅವರ ಆಶೀರ್ವಾದದ ಫಲವೋ ಏನು ಅಂದಿನಿಂದ ಹಿಂತಿರುಗಿ ನೋಡಿದ್ದೇ ಇಲ್ಲ .

ಮುಂದೆ ತೆಲುಗಿನಲ್ಲಿ ಅವರ ನಟನೆಯ ಅಲ್ಲರೀ ಪಿಲ್ಲ ಅಲ್ಲರಿ ಮಗಳು ಸುಂದರ ಕಾಂಡ ಮುಂತಾದ ಹಿಟ್ ಚಿತ್ರಗಳು ರಿಲೀಸ್ ಆಗುತ್ತವೆ ಮೋಹನ್ ಬಾಬು, ವೆಂಕಟೇಶ್, ನಾಗಾರ್ಜುನ ಮುಂತಾದ ಆ ಕಾಲದ ತೆಲುಗಿನ ಸ್ಟಾರ್ ಹೀರೋಗಳ ಜೊತೆ ಮೀನಾ, ನಾಯಕಿಯಾಗಿ ನಟಿಸಿದ್ದರು ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆ ಮೂಟೆ ಮೇಸ್ತ್ರಿ ಹಾಗೂ ಪುನಃ ರಜಿನಿ ಅವರ ಜೊತೆ ಮುತ್ತು ಮುಂತಾದ ಚಿತ್ರಗಳ ಯಶಸ್ಸು ಅವರನ್ನ ಇಡೀ ದಕ್ಷಿಣದಲ್ಲಿಯೇ ಪ್ರಧಾನ ನಾಯಕಿಯಾಗಿ ಮುನ್ನೆಲೆಗೆ ತಂದಿದ್ದು ಮುತ್ತು ಚಿತ್ರವು ಭಾರತದಲ್ಲಿ ಮಾತ್ರವಲ್ಲ ಜಪಾನಿನಲ್ಲೂ ಸಹ ಬಿಡುಗಡೆಯಾಗಿ super duper hit ಸಾಧಿಸುತ್ತದೆ ಈ ಮೂಲಕ ಜಪಾನಿಯರಿಗೆ ಗೊತ್ತಿರುವ ಏಕೈಕ ಭಾರತದ ಹೀರೋ ರಜನಿ ಆದರೆ ಅವರಿಗೆ ಗೊತ್ತಿರುವ ಏಕೈಕ ಹೀರೋಯಿನ್ ಎಂದರೆ ಅದು ಮೀನಾ ಮಾತ್ರ ಎಂಬಂತಹ ಕೀರ್ತಿ ಅವರಿಗೆ ಸಲ್ಲುತ್ತದೆ ಈ ರೀತಿಯಾಗಿ ಅವರ ಕ್ರೇಜ ದೂರದ ಜಪಾನ್ ನಲ್ಲು ಸಹ ಬಾರಿ ಸದ್ದು ಮಾಡುತ್ತದೆ .

ಈ ಮುನ್ನ ರಜನಿ ಅವರ ಜೊತೆ ಬಾಲ ನಟಿಯಾಗಿ ನಟಿಸಿದ್ದ ಮೀನಾ ರಜನಿ ಅವರನ್ನು ಆವರೆಗೂ uncle uncle ಎಂದು ಕರೆಯುತ್ತಿದ್ದರಂತೆಯೇ ಮುಂದೆ ಅವರ ಜೊತೆ heroine ಆಗಿ ನಟಿಸಬೇಕಾಗಿ ಬಂದಾಗ rom ಸನ್ನಿವೇಶಗಳು ಎದುರಾದಾಗ ಅವರೊಡನೆ ನಟಿಸಲು ತನಗೆ ಬಹು ಮುಜುಗರವಾಗ್ತಿತ್ತು ಎಂದು ಸಹ ನಟಿ ಮೀನಾ ಅನೇಕ ಕಡೆ ಹೇಳಿಕೊಂಡಿದ್ದರು ಮುಂದೆ ಚೆನ್ನೈನಲ್ಲಿ ಅವರು ಭವ್ಯ ಮನೆ ಕಟ್ಟಿಕೊಂಡಾಗ ಅವರ ಮನೆ ಅಲ್ಲೊಂದು mini tourist spot ಆಗಿಯೇ ಬದಲಾಗುತ್ತದೆಯೇ ಕಾರಣ ನೀನಾರಿಗೆ ಇದ್ದ craze ಆ ರೀತಿ ಇತ್ತು ಅವರ ಮನೆ ಮುಂದೆ ಹಾದು ಹೋಗುತ್ತಿದ್ದ ಜನ ಇದು ಮೀನಾರವರ ಮನೆಯಂತೆ ಎಂದು ಅದರ ಮುಂದೆ ತಮ್ಮ photo ಕ್ಲಿಕ್ಕಿಸಿಕೊಂಡು ಹೋಗುವ ಪರಿಪಾಠವೇ ರೂಡಿ ಆಯಿತು ಅವರು ಮನೆಯೊಳಗೆ ಇರಲಿ ಇಲ್ಲದೆ ಇರಲಿ ಅಲ್ಲಿಗೆ ಬರುತ್ತಿದ್ದ ಅವರ ಮನೆಯ ಮುಂದೆ ನಿಂತು ಫೋಟೋ ತೆಗೆದುಕೊಂಡು ಹೋಗುತ್ತಿದ್ದರು ಮುತ್ತು ಚಿತ್ರದ ಬಳಿಕ ನಾಗಾರ್ಜುನ ಅನ್ನಮಯ ಚಿತ್ರಗಳಲ್ಲಿ ನಟಿಸಲು ಅವರಿಗೆ offer ಬಂದರು ಸಹ ಅವರು busy ಇದ್ದ ಕಾರಣ dates ಸಿಗದಿದ್ದರಿಂದಲೂ ಅವರು ಅವುಗಳಲ್ಲಿ ನಟಿಸಲಾಗಲಿಲ್ಲ .

ಆಗ ಬೇರೆಯವರನ್ನು ಹಾಕಿಕೊಂಡು ಈ ಚಿತ್ರಗಳನ್ನು ಮುಗಿಸಲಾಯಿತು ಅವೆರಡು ಸಹ ತೆಲುಗಲ್ಲಿ ಬಾರಿ ಯಶಸ್ಸು ಗಳಿಸಿದವು ಈ ಚಿತ್ರಗಳಲ್ಲಿ ತಾನು ನಟಿಸದೆ ಹೋದದ್ದು ತನ್ನ ದೌರ್ಭಾಗ್ಯ ಎಂದು ಮುಂದೆ ಮೀನಾ ಅನೇಕ ಕಡೆ ಪತ್ರಿಕಾ ಗೋಷ್ಠಿಯಲ್ಲಿ ಹೇಳಿ ಮುಂದೆ ನಟ ಬಾಲಕೃಷ್ಣ ಹಾಗು ಚಿರಂಜೀವಿ ನಾಗಾರ್ಜುನ ಮುಂತಾದವರ ಜೊತೆ ಅನೇಕ ಹಿಟ್ ಚಿತ್ರಗಳನ್ನ ಅವರು ನೀಡುತ್ತಾರೆ ಯಾವುದೊ ಒಂದು ಚಿತ್ರದಲ್ಲಿ ಅವರು ಮೆಗಾಸ್ಟಾರ್ ಚಿರಂಜೀವಿ ಕೆನ್ನೆಗೆ ಹೊಡೆಯುವ ದೃಶ್ಯ ಒಂದಿತ್ತು ಈ ದೃಶ್ಯ ಪ್ರಸಾರವಾದಾಗ ಕೆಲ ಮೆಗಾಸ್ಟಾರ್ ಅಭಿಮಾನಿಗಳು ತೆರಳಿದ್ದು ಸಹ ಹೌದು ಆಗ ಸ್ವತಃ ಮುಂದೆ ಬಂದ ಚಿರಂಜೀವಿ ನೀವೆಲ್ಲ ಅಷ್ಟು ಆಕ್ರೋಶ ಭರಿತರಾಗಿದ್ದೀರಿ ಎಂದರೆ ನಟಿ ಮೀನಾ ಅದರಲ್ಲಿ ಎಷ್ಟು ತನ್ಮಯರಾಗಿ ನಟಿಸಿದ್ದಾರೆ ಎಂಬುದು ಅಂದಾಜು ಆಗುತ್ತದೆ ಸಿನಿಮಾವನ್ನ ಸಿನಿಮಾದ ರೀತಿ ಮಾತ್ರ ನೋಡಿ ಎಂದು ಅವರು ರೇಸ್ ಆಗಿದ್ದ ಜನರನ್ನ ಸಂತೈಸಿದ್ದರು ಮುಂದೆ ತೆಲುಗಿನ ಸೂರ್ಯವಂಶಂ ಅವರಿಗೆ ಬಾರಿ ಹೆಸರು ತಂದುಕೊಡುತ್ತದೆ.

ಸಾವಿರದ ಒಂಬೈನೂರ ತೊಂಬತ್ತೈದರಲ್ಲಿ ಮೀನಾ ರವಿಚಂದ್ರನ್ ರ ಸೂಪರ್ ಹಿಟ್ ಚಿತ್ರವಾದ ಪುಟ್ಟಂಜ ಚಿತ್ರದಲ್ಲೂ ಸಹ ನಟಿಸುವ ಮೂಲಕ ಕನ್ನಡಕ್ಕೂ ಪಾದಾರ್ಪಣೆ ಮಾಡುತ್ತಾರೆ ಇವರನ್ನು ಆ ಸಮಯದಲ್ಲಿ ಕನ್ನಡಕ್ಕೆ ಕರೆತಂದ ಖ್ಯಾತಿ ರವಿಚಂದ್ರನ್ ಅವರದ್ದು ಮುಂದೆ ಕನ್ನಡದ ಮೊಮ್ಮಗ ಚೆಲುವ ಶ್ರೀ ಮಂಜುನಾಥ್ ಸುದೀಪ್ ರವರ ಜೊತೆ ಸ್ವಾತಿಮುತ್ತು ಡಾಕ್ಟರ್ ವಿಷ್ಣು ಅವರ ಜೊತೆ ಸಿಂಹಾದ್ರಿಯ ಸಿಂಹ ಗ್ರಾಮ ದೇವತೆ my autograph ಮುಂತಾದ ಚಿತ್ರಗಳಲ್ಲೂ ಸಹ ಮೀನಾ ನಟಿಸಿ ಕನ್ನಡದ ಪ್ರೇಕ್ಷಕರಿಗೂ ಸಹ ಇಷ್ಟವಾಗುತ್ತಾರೆ ಮೀನಾ ದಕ್ಷಿಣದ ಯಶಸ್ವಿ ಬಹುಭಾಷಾ ನಟಿಯರಲ್ಲಿ ತಾವು ಸಹ ಒಬ್ಬರು ಇವರು ಕನ್ನಡ ತೆಲುಗು ತಮಿಳು ಮಲಯಾಳಂ ಸೇರಿ ಹಿಂದಿಯಲ್ಲೂ ಸಹ ಕೆಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ ಭಾರತದ ಸೂಪರ್ ಸ್ಟಾರ್ ನಟರಾದ ಕಮಲಹಾಸನ್ ಮುಮ್ಮಟ್ಟಿ ರವಿ ತೇಜ ಕಿಚ್ಚ ಸುದೀಪ್ ಡಾಕ್ಟರ್ ವಿಷ್ಣುವರ್ಧನ್ ರವಿಚಂದ್ರನ್ ರಜನೀಕಾಂತ್ ವೆಂಕಟೇಶ್ ನಾಗಾರ್ಜುನ, ಚಿರಂಜೀವಿ, ನಾಗೇಶ್ವರ್ ರಾವ್, ಬಾಲಕೃಷ್ಣ ಮೋಹನ್ ಲಾಲ್ ಮುಂತಾದ ಅನೇಕ ಪ್ರಭಾವಿ ಕಲಾವಿದರ ಜೊತೆ ಅವರು ವೇದಿಕೆ ಹಂಚಿಕೊಂಡಿದ್ದಾರೆ .

ಮಲಯಾಳಂ ನ ದೃಶ್ಯಂ ಚಿತ್ರವು ಸಹ ಅವರಿಗೆ ಮಲಯಾಳಂನಲ್ಲಿ ಹೊಸ ವರ್ಚಸ್ಸು ನೀಡುತ್ತದೆಯೇ ಸಿನಿಮಾ ಕ್ಷೇತ್ರಕ್ಕೆ ಬಂದು ಸುಮಾರು ನಲವತ್ತು ಸುದೀರ್ಘ ವರ್ಷಗಳೇ ಸಂದಿದ್ದರು ನಟಿ ಮೀನಾ ಇವತ್ತಿಗೂ ಸಹ ಅವರ ಏಜ್ ಹಾಗೂ ಸಾಮರ್ಥ್ಯಕ್ಕೆ ತಕ್ಕ ಪಾತ್ರಗಳನ್ನೇ ನಿರ್ವಹಿಸುತ್ತಿದ್ದಾರೆ ಈಗಲೂ ಸಹ ಅವರಿಗಿರುವ ಬೇಡಿಕೆ ಹಾಗೂ ಕ್ರೇಜ ಸ್ವಲ್ಪವೂ ಸಹ ಕಡಿಮೆಯಾಗಿಲ್ಲ ಇನ್ನು ನಟಿ ಮೀನಾ ಎರಡು ಸಾವಿರದ ಒಂಬತ್ತರಲ್ಲಿ ವಿದ್ಯಾಸಾಗರ್ ಎಂಬುವವರನ್ನು ಆಗುತ್ತಾರೆ ದುರದೃಷ್ಟವಶಾತ್ ಪತಿಯನ್ನೇ ಇದೆ ವರ್ಷದ ಜೂನ್ ತಿಂಗಳಲ್ಲಿ ಮೀನಾ ಕಳೆದುಕೊಳ್ಳುತ್ತಾರೆ ಮೀನಾಪತಿಯ ಸಾವು ಪಾರಿವಾಳಗಳಿಂದ ಸಂಭವಿಸುತ್ತೆ ಅನ್ನುವ ಸುದ್ದಿ ಕೂಡ ತಮಿಳು ಮಾಧ್ಯಮಗಳು ಪ್ರಸಾರ ಮಾಡಿದ್ದವು ಮೀನಾ ಅವರ ಕುಟುಂಬ ಈ ಹಿಂದೆ ಕೋರೋನಾ ಸೋಂಕಿಗೆ ತುತ್ತಾಗಿದ್ದು ಕುಟುಂಬದ ಎಲ್ಲಾ ಸದಸ್ಯರಿಗೂ ಕೋರೋನಾ ಸೋಂಕು ತಗುಲಿತ್ತಾದರೂ ಈ ಸೋಂಕು ಮೀನಾ ಗಂಡನ ಮೇಲೆ ಗಂಭೀರ ಪರಿಣಾಮವನ್ನೇ ಬೀರಿತ್ತು.

ಇದರ ಪರಿಣಾಮ ಪಾರಿವಾಳಗಳಿಂದ ಉಂಟಾದ ಸೋಂಕು ಇನ್ನಷ್ಟು ಘಾಸಿ ಮಾಡುತ್ತದೆ ಮನೆಯಲ್ಲಿ ಬಹಳಷ್ಟು ಪಾರಿವಾಳಗಳು ಇದೆಯಂತೆ ಈ ಪಾರಿವಾಳಗಳ ತ್ಯಾಜ್ಯದ ಕಾರಣ ಮನೆಯಲ್ಲಿದ್ದ ಎಲ್ಲರಿಗೂ ಶ್ವಾಸಕೋಶದ ಸೋಂಕು ತಗುಲಿತ್ತು ಆದರೆ ಮೀನಾ ಅವರ ಪತಿ ವಿದ್ಯಾಸಾಗರ್ ಅವರಿಗೆ ಈ ಹಿಂದೆಯೇ covid ಬಂದಿದ್ದರಿಂದ ಅವರ ಸಮಸ್ಯೆ ಉಲ್ಬಣಗೊಳ್ಳುತ್ತದೆ ವೈದ್ಯರು ವಿದ್ಯಾಸಾಗರ್ ಅವರ ಶ್ವಾಸಕೋಶವನ್ನೇ ಬದಲಾಯಿಸಬೇಕಾಗುತ್ತದೆ ಎಂದಿದ್ದರಂತೆ ವೈದ್ಯರು ಎಷ್ಟೇ ಪ್ರಯತ್ನ ಮಾಡಿದರು ಮೀನಾ ರವರಿಗೆ ತನ್ನ ಪತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ .

ನಟನೆಯ ವಿಭಾಗದಲ್ಲಿ ಈವರೆಗೂ ಅಪ್ರತಿಮ ಸಾಧನೆ ಗೈದಿರುವ ಮೀನಾ ರವರಿಗೆ ಅಸಂಖ್ಯಾತ ಬಿರುದಾವಳಿಗಳು ಲಭ್ಯವಾಗಿವೆಯೇ? ಅವರಿಗೆ ಎರಡು filfare awards ಮೂರು ತಮಿಳ ನಾಡು state awards ಎರಡು ನಂದಿ award ಹಾಗು ಅನೇಕ ಸಿನಿಮಾ award ಸೇರಿ ತಮಿಳ ನಾಡು ಸರ್ಕಾರದಿಂದ ಸಾವಿರದ ಒಂಬೈನೂರ ತೊಂಬತ್ತೆಂಟರಲ್ಲಿ ಕಲೈ ಮಾಮನಿ ಬಿರುದು ಸಹ ಅವರ ಮುಡಿಗೇರಿದೆ ನಟನೆಯ ಹೊರತಾಗಿ ಸಂಗೀತದಲ್ಲೂ ಸಹ ಆಸಕ್ತಿ ಇರುವ ಮೀನಾರವರು ಉತ್ತಮ ಗಾಯಕಿಯು ಸಹ ಹೌದು ನಟ ಮನೋಜ್ ಅವರ ಜೊತೆ ಅನೇಕ album song ಗಳಲ್ಲಿ ಅವರು ಹಾಡಿದ್ದಾರೆಯೇ ಹಾಗು ಸಂಗೀತ ಸಂಯೋಜನೆಯಲ್ಲೂ ಸಹ ಅಭಿರುಚಿ ಇರುವ ಅವರು ವ್ಯಕ್ತಿ ಎರಡು top album ಗಳಿಗೆ ಸಂಗೀತ ಸಂಯೋಜನೆ ನೀಡಿದ್ದಾರೆ ಅವರ ಧ್ವನಿ ಆಕರ್ಷಕವಾಗಿರುವುದರಿಂದ ಕೆಲವು ಚಿತ್ರಗಳಿಗೆ ಅವರು dubbing ಸಹ ನೀಡಿದ್ದಾರೆ ಸಿನಿಮಾ ಕ್ಷೇತ್ರದಲ್ಲಿ ಮೀನಾರವರದ್ದು ಎಂದಿಗು ಸಹ ಮರೆಯಾಗದ ಚಿರಸ್ಥಾಯಿಯಾಗಿ ಉಳಿಯುವಂತಹ ಹೆಸರು ಸಿನಿಮಾಗಳಲ್ಲಿ ಹತ್ತು ಹಲವು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿರುವ ಮೀನಾ ಇದುವರೆಗೂ ಸಹ ತಾನೊಬ್ಬ ಶ್ರೇಷ್ಠ celebrity ಎಂಬ ಯಾವ ಅಹಂ ಸಹ ತಲೆಗೆ ಏರಿಸಿಕೊಂಡಿಲ್ಲ.

ಇದುವರೆಗೂ ಸಹ ಯಾವುದೇ ವಿವಾದ controversy ಮಾಡಿಕೊಳ್ಳದ ಮೀನಾ ಪಕ್ಕ ಟೈಪ್ ವ್ಯಕ್ತಿ ಸದಾ ತಾವಾಯಿತು ತಮ್ಮ ಕೆಲಸವಾಯಿತು ಎಂದು ಇರುವ ಮೀನಾ ಅನಗತ್ಯ ವದಂತಿಗಳಿಂದ ಸದಾ ದೂರವಿರುವ ಕಲಾವಿದೆ ಇವರಿಗೆ ಓರ್ವ ಮಗಳು ಸಹ ಇದ್ದಾರೆಯೇ ಕ್ರೇಜಿ ಸ್ಟಾರ್ ರವಿಚಂದ್ರನ್ ಇಂತಹ ಮೇರು ಕಲಾವಿದೆಯನ್ನು ಕನ್ನಡಕ್ಕೆ ಪರಿಚಯಿಸಿ ಒಬ್ಬ ಉತ್ತಮ ಕಲಾವಿದೆಯನ್ನು ಸ್ಯಾಂಡಲ್ವುಡನ ಭಾಗವನ್ನಾಗಿ ಮಾಡಿದ್ದಕ್ಕೆ ನಾವೆಲ್ಲಾ ಅವರಿಗೂ ಸಹ ಕೃತಜ್ಞರಾಗಿರಬೇಕು ನಟಿ ಮೀನಾರವರಿಗೆ ಅವರ ಪತಿ ವಿಯೋಗದ ದುಃಖವನ್ನ ಹಾಗು ವ್ಯಕ್ತಿ ಅಗಲಿಕೆಯ ನೋವನ್ನ ತಡೆದುಕೊಳ್ಳುವ ದಿವ್ಯಶಕ್ತಿಯನ್ನ ಆ ಭಗವಂತ ಕರುಣಿಸಲಿ ಅವರ ಮುಂದಿನ ಎಲ್ಲ ಚಿತ್ರಗಳು ಸಹ ಯಶಸ್ಸು ಪಡೆಯಲಿ ಎಂಬ ಹಾರೈಕೆಯೊಂದಿಗೆ ಅವರಿಗೆ ಶುಭ ಹಾರೈಸುತ್ತ ಈ video ಮುಗಿಸುತ್ತಿದ್ದೇವೆ ನಟಿ ಮೀನಾರವರ ಬಗ್ಗೆ ನಿಮ್ಮ ಅಭಿಪ್ರಾಯ ಹಾಗು ಅವರ ನಟನೆಯ ನಿಮ್ಮ ನೆಚ್ಚಿನ ಚಿತ್ರ ಯಾವುದೆಂದು comment ಮೂಲಕ ತಿಳಿಸಿ ಮುಂದಿನ ವಿಡಿಯೋದಲ್ಲಿ ಸಿಗೋಣ ಅಲ್ಲಿಯವರೆಗೂ ನಮಸ್ಕಾರ