ನಿಮ್ಮ ಕೈಯಿಂದ ಒಂದು ಹಿಡಿ ಕಲ್ಲುಪ್ಪು ಬಳಸಿಕೊಂಡು ಈ ಒಂದು ತಂತ್ರ ಮಾಡಿ ನೋಡಿ ಸಾಕು .. ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದ ಅವಘಡಗಳು ನಡೆಯೋದೆ ಇಲ್ಲ…

177

ನಮಸ್ಕಾರಗಳು ಪ್ರಿಯ ಓದುಗರೆ ಕಲ್ಲುಪ್ಪಿನಿಂದ ಮಾಡಬಹುದಾದ ಪರಿಹಾರವೊಂದರ ಬಗ್ಗೆ ಈ ಮಾಹಿತಿಯಲ್ಲಿ ನಿಮಗೆ ತಿಳಿಸಿ ಕೊಡಲು ಹೊರಟಿದ್ದೇವೆ. ಹೌದು ಕಲ್ಲುಪ್ಪಿನಿಂದ ಮಾಡುವ ಈ ಪರಿಹಾರ ನಿಮ್ಮ ಜೀವನದಲ್ಲಿ ಏನೆಲ್ಲ ಲಾಭಗಳನ್ನು ತಂದುಕೊಡುತ್ತದೆ ಗೊತ್ತಾ? ಈ ಲೇಖನವನ್ನ ಸಂಪೂರ್ಣವಾಗಿ ತಿಳಿದಾಗ ನಿಮಗೆ ಅನಿಸುತ್ತದೆ ನಿಜವಾಗಿಯೂ ಮನೆಯಲ್ಲಿರುವ ಕಲ್ಲುಪ್ಪು ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಅಂತ. ಈ ಪುಟವನ್ನು ಸಂಪೂರ್ಣವಾಗಿ ತಿಳಿದು ನೀವು ಕೂಡಾ ನಿಮ್ಮ ಜೀವನದಲ್ಲಿ ಈ ಕೆಲವೊಂದು ಕಷ್ಟ ಸಮಸ್ಯೆಗಳನ್ನು ಎದುರಿಸುತ್ತಾ ಇದ್ದೀರಾ ಅನ್ನುವುದಾದರೆ ಈ ಪರಿಹಾರವನ್ನು ನೀವೂ ಕೂಡ ಪಾಲಿಸಿ ಯಾವುದೇ ಹೆಚ್ಚು ಖರ್ಚಿಲ್ಲದೆ.

ಹೌದು ನಮಗೆ ಇರುವ ಸಮಸ್ಯೆಗಳ ನಾವು ಹೆಚ್ಚು ಖರ್ಚು ಮಾಡಿ ಯಲ್ಲಿನ ಪರಿಹಾರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಅಲ್ವಾ ಹೀರೋ ಅವರು ಮಾಡಿಕೊಳ್ತಾರೆ, ಹಾಗಂತ ಸಮಸ್ಯೆಗಳು ಕಷ್ಟಗಳು ಇರುವವರಿಗೆ ಮಾತ್ರ ಬರುತ್ತದೆ ಅಂತ ಅಲ್ಲ ಇಲ್ಲದಿರುವವರಿಗೂ ಕೂಡ ಸಮಸ್ಯೆಗಳು ಕಾಡುತ್ತಾ ಇರುತ್ತದೆ ಅಲ್ವಾ. ಹಾಗಾಗಿ ನೀವು ಕೂಡ ಈ ಲೇಖನವನ್ನ ಸಂಪೂರ್ಣವಾಗಿ ತಿಳಿದು, ನಿಮ್ಮ ಕಷ್ಟಗಳಿಗೆ ಕಲ್ಲುಪ್ಪನ್ನು ಯಾವ ರೀತಿ ಯಾವ ವಿಧಾನದಲ್ಲಿ ಬಳಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ ಹಾಗಾದರೆ ಬನ್ನಿ ನಿಮ್ಮ ಮನೆಯಲ್ಲೇನಾದರೂ ನಕಾರಾತ್ಮಕ ಶಕ್ತಿ ನೆಲೆ ಇದೆ ಅಂದರೆ ನೀವು ಈ ಪರಿಹಾರವನ್ನು ಪಾಲಿಸಿ ಖಂಡಿತವಾಗಿಯೂ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಹೌದು ತುಂಬಾ ಸುಲಭ ಈ ಪರಿಹಾರ ಅದೇನೆಂದರೆ ರಾತ್ರಿ ಸಮಯದಲ್ಲಿ ಮನೆಯ ಒಡತಿ ಆದವಳು ನಿಮ್ಮ ಕಷ್ಟಗಳನ್ನು ಹೇಳಿಕೊಂಡು ಸ್ವಲ್ಪವೇ ಕಲ್ಲು ತೆಗೆದುಕೊಂಡು ಅದನ್ನು ನೀರು ಇರುವ ಅಂದರೆ ನಿಮ್ಮ ಮನೆಯಲ್ಲಿ ಸಂಪು ಅಥವಾ ನೀರಿನ ಟ್ಯಾಂಕ್ ಅಥವಾ ತೊಟ್ಟಿ ಇರುತ್ತದೆ ಅಲ್ವಾ, ಅದರೊಳಗೆ ಹಾಕಿ ಬಿಡಬೇಕು ಈ ರೀತಿ ಮಾಡುವುದರಿಂದ ನಿಮ್ಮ ಸಕಲ ಸಂಕಷ್ಟಗಳು ಒಂದೇ ಬಾರಿ ದೂರವಾಗುತ್ತದೆ ಅಂತ ಹೇಳಲು ಸಾಧ್ಯವಿಲ್ಲ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಸ್ವಲ್ಪಸ್ವಲ್ಪವೇ ದೂರವಾಗುತ್ತಾ ಮನೆ ಅಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ.

ಈ ಪರಿಹಾರವನ್ನು ನೀವು ಕೂಡ ಪಾಲಿಸಿ ಖಂಡಿತವಾಗಿಯೂ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಮತ್ತು ಕಲ್ಲುಪ್ಪು ಲಕ್ಷ್ಮೀದೇವಿಯ ಸಮಾನವಾಗಿರುತ್ತದೆ. ಹಾಗಾಗಿ ಈ ಪದಾರ್ಥವು ನಿಮ್ಮ ಸಮಸ್ಯೆ ನಿವಾರಣೆ ಮಾಡಲು ಖಂಡಿತವಾಗಿಯೂ ಸಹಕಾರಿಯಾಗಿರುತ್ತದೆ ಹಾಗಾಗಿ ನೀವು ಎಂದಾದರೂ ಯಾವಾಗ ಬೇಕಾದರೂ ಪರಿಹಾರರು ಮಾಡಬಹುದು ಆದರೆ ಪರಿಹಾರ ಮಾಡುವಾಗ ಸೋಮವಾರ ರದ್ದು ಮಾಡಿದರೆ ಸೋಮವಾರ ಮಂಗಳವಾರ ಬುಧವಾರ ಈ ರೀತಿ 3 ದಿನ ಸತತವಾಗಿ ಈ ಪರಿಹಾರವನ್ನು ಮಾಡಬೇಕು ಎಂದಾದರೂ ಶುರುಮಾಡಿ. ಆದರೆ 3 ದಿನಗಳ ಕಾಲ ಸತತವಾಗಿ ಪರಿಹಾರವನ್ನ ಪಾಲಿಸಿ.

ಇಳಿಸಿ ಪರಿಹಾರವಲ್ಲ ಮಾಡಿಕೊಂಡಾಗ ಇದರ ಫಲಿತಾಂಶವನ್ನು ನೀವು ಮನೆಯಲ್ಲಿ ಗಮನಿಸಬಹುದು ಮತ್ತು ರಾತ್ರಿ ಮಲಗಿದ ಮೇಲೆ ಕೆಟ್ಟ ಕನಸು ಬರುತ್ತಾ ಇದೆ ಅಂದರೆ ರಾತ್ರಿ ಮಲಗುವ ಮುನ್ನ ಚಿಕ್ಕ ಕಾಗದದಲ್ಲಿಯೇ ಸ್ವಲ್ಪ ಕಲ್ಲುಪ್ಪನ್ನು ಮಿಶ್ರಣ ಮಾಡಿ ಅದನ್ನು ಪೊಟ್ಟಣ ಕಟ್ಟಿ ನಿಮ್ಮ ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು. ಈ ರೀತಿ ಮಾಡಿದ ರಾತ್ರಿ ಈ ಪೊಟ್ಟಣವನ್ನು ತಲೆದಿಂಬಿನ ಕೆಳಗೆ ಇಟ್ಟ ಮೇಲೆ ಬೆಳಿಗ್ಗೆ ಅದನ್ನು ನೀರಿನ ಟಾಂಕಿ ಒಳಗೆ ಹಾಕಬೇಕು ಅಂದರೆ ಉಪ್ಪನ್ನು ಮಾತ್ರ ಅದರೊಳಗೆ ಹಾಕಬೇಕು. ಯಾವಾಗ ನೀವು ಈ ಪರಿಹಾರವನ್ನು ಮಾಡಿ ಮಲಗುತ್ತೀರಾ ಅಂದಿನಿಂದ ನಿಮಗೆ ಕೆಟ್ಟ ಕನಸು ಬರುವ ಪ್ರಭಾವ ಕಡಿಮೆಯಾಗುತ್ತಾ ಹೋಗುತ್ತದೆ.

ಯಾರಿಗೆ ರಾಹು ದೋಷ ಇರುತ್ತದೆ ಅಂಥವರು ಮನೆಯ ಯಾವುದಾದರೂ ಮೂಲೆಯೊಂದರಲ್ಲಿ ಗಾಜಿನ ಡಬ್ಬದಲ್ಲಿ ಕಲ್ಲುಪ್ಪನ್ನು ಹಾಕಿ ಇಡುವುದರಿಂದ, ಮನೆಯಲ್ಲಿರುವ ದೋಷ ಅಂದರೆ ಮುಖ್ಯವಾಗಿ ರಾಹು ದೋಷ ನಿವಾರಣೆ ಆಗುತ್ತದೆ. ವಾರದಲ್ಲಿ ಗುರುವಾರ ಹೊರತು ಪಡಿಸಿ ಬೇರೆ ದಿನಗಳಂದು ಮನೆ ಒರೆಸುವಾಗ ನೀರಿಗೆ ಕಲ್ಲುಪ್ಪನ್ನು ಮಿಶ್ರಣ ಮಾಡಿ ಮನೆ ವರಸೆ ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ.