ನಿಮ್ಮ ಜೀವನ ಸದಾ ಕಾಲ ಕಷ್ಟಗಳಿಂದ ತುಂಬಿದೆಯೇ , ಹಾಗಾದ್ರೆ ಆಂಜನೇಯನನ್ನ ಹೀಗೆ ಪೂಜೆ ಮಾಡಿ ..ಸಕಲ ಕಷ್ಟಗಳು ದೂರ ಆಗುತ್ತವೆ

90

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ ಪ್ರತಿಯೊಬ್ಬರ ಮನೆಯಲ್ಲೂ ಭಯ ಅಥವಾ ಯಾವುದೇ ರೀತಿಯಾದಂತಹ ಹೆದರಿಕೆಯ ವಿಚಾರಗಳು ಬಂದರೆ ನಾವು ಮೊದಲೇ ಏಕೈಕ ದೇವರು ಎಂದರೆ ಅದು ಆಂಜನೇಯ ಸ್ವಾಮಿ.ಆಂಜನೇಯ ಸ್ವಾಮಿಯನ್ನು ಯಾರು ಹೆಚ್ಚಾಗಿ ನೆನೆಯುತ್ತಾರೆ ಹಾಗೂ ಯಾರು ಹೆಚ್ಚಾಗಿ ಕನವರಿಸುತ್ತಾ ಅವರ ಜೀವನದಲ್ಲಿ ಯಾವುದೇ ರೀತಿಯಾದಂತಹ ಹೆದರಿಕೆಯ ವಿಚಾರಗಳು ಕಂಡುಬರುವುದಿಲ್ಲ ಹಾಗೂ ಅವರ ಜೀವನದಲ್ಲಿ ಯಾವುದೇ ರೀತಿಯಾದಂತಹ ಸಂಕಷ್ಟಗಳು ಬರುವುದಿಲ್ಲ.

ಆದರೆ ಆಂಜನೇಯ ಸ್ವಾಮಿಯನ್ನು ಈ ರೀತಿಯಾಗಿ ಪೂಜೆ ಮಾಡಬೇಕು ಈ ರೀತಿಯಾಗಿ ಪೂಜೆಯನ್ನ ಮಾಡಿದ್ದೆ ಆದಲ್ಲಿ ಆಂಜನೇಯ ಆಶೀರ್ವಾದ ಸದಾ ಕಾಲ ನಿಮ್ಮ ಮೇಲೆ ಇರುತ್ತದೆ.ಹಾಗಾದ್ರೆ ಬನ್ನಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನಾವು ಓದಿದ್ದೇವೆ ಈ ಮಾಹಿತಿಯ ಪ್ರಕಾರ ಆಂಜನೇಯ ಸ್ವಾಮಿಯನ್ನು ಈ ರೀತಿಯಾಗಿ ನೀವೇನಾದರೂ ಪೂಜೆ ಮಾಡಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳು ಹಾಗೂ ಯಾವುದೇ ರೀತಿಯಾದಂತಹ ಸಂಕಷ್ಟಗಳು ನಿಮ್ಮ ಜೀವನದಲ್ಲಿ ಬರುವುದಿಲ್ಲ.

ಸ್ನೇಹಿತರೆ ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ಪೂಜೆಯನ್ನ ಮಾಡುವಂತಹ ಸಮಯ ಎಂದರೆ ಅದು ಮಂಗಳವಾರದ ದಿನ ಮಂಗಳವಾರ ದಿನದಂದು ನೀವೇನಾದರೂ ಆಂಜನೇಯ ನನ್ನ ಪೂಜೆಯನ್ನ ಮಾಡಿದ್ದೆ ಆದಲ್ಲಿ ಆಂಜನೇಯ ಸ್ವಾಮಿಯ ಆಶೀರ್ವಾದ ಸಂಪೂರ್ಣವಾಗಿ ನಿಮ್ಮ ಮೇಲೆ ಇರುತ್ತದೆ. ಹಲವಾರು ಜ್ಯೋತಿಷ್ಯಗಳು ಹಾಗೂ ಹಲವಾರು ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಿರುವ ಪ್ರಕಾರ ಹನುಮಾನ್ ದೇವರನ್ನು ಆರಾಧನೆಯನ್ನು ಮಾಡುವುದರಿಂದ ಮಂಗಳ ಹಾಗೂ ಶನಿಯ ಸಮಸ್ಯೆಯನ್ನು ಕೂಡ ನಾವು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು.

ಸ್ನೇಹಿತರೆ ಮಂಗಳವಾರದ ದಿನದೊಂದು ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ದುಃಖಗಳು ಅಥವಾ ಯಾವುದೇ ರೀತಿಯಾದಂತಹ ಕಷ್ಟಗಳು ಇದ್ದಲ್ಲಿ ಹನುಮಂತನ ದೇವಸ್ಥಾನಕ್ಕೆ ಹೋಗಿ ಮಂಗಳವಾರದಂದು ಅರ್ಪಿಸಬೇಕು ಹಾಗೂ ಹೀಗೆ ನೀವು ಸತತ ಎರಡು ವಾರಗಳ ಕಾಲ ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳು ಇದ್ದರೂ ಕೂಡ ಅವುಗಳು ನಿಮ್ಮ ಜೀವನದಿಂದ ಸರಿದು ದೂರ ಹೋಗುತ್ತವೆ.ಮಂಗಳವಾರದ ದಿನದಂದು ಹನುಮಂತನಿಗೆ ವಿಲೆದೆಲೆ ಹಾರವನ್ನು ಅರ್ಪಿಸಿ ನಿಮ್ಮ ಮನಸ್ಸಿನಲ್ಲಿ ಇರುವಂತಹ ಕಷ್ಟಗಳನ್ನು ದೇವರೊಂದಿಗೆ ಹಂಚಿಕೊಳ್ಳಬೇಕು.

ಹಾಗೆ ಹನುಮಾನ್ ದೇವರಿಗೆ ಸುಗಂಧ ದ್ರವ್ಯ ಹಾಗೂ ಗುಲಾಬಿ ಹೂಗಳ ಮಾಲೆಯನ್ನು ನೀಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಹಣದ ಸಮಸ್ಯೆ ಇದ್ದರೂ ಕೂಡ ಅದು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.ಹಾಗೆ ನೀವೇನಾದ್ರೂ ಸಿಕ್ಕಾಪಟ್ಟೆ ಕಷ್ಟಪಟ್ಟು ಹಣ ಸಂಪಾದನೆ ಮಾಡಿದರು ಕೂಡ ನಿಮ್ಮ ಕೈಗೆ ಅದು ಹತ್ತುತ್ತಿಲ್ಲ.

ಎನ್ನುವಂತಹ ಕಂಡುಬಂದಿದೆ ಆದಲ್ಲಿ ಮಂಗಳವಾರದ ದಿನದಂದು ಆಲದ ಮರದ ಎಲೆಯನ್ನು ನೀರಿನಲ್ಲಿ ತೊಳೆದು ಅದರಲ್ಲಿ ಕುಂಕುಮದಿಂದಶ್ರೀರಾಮ ಶ್ರೀರಾಮ ಅಂತ ಬರೆದು ಅದನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಬೇಕು ಹೀಗೆ ನಿಮ್ಮ ಜೀವನಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಜೇಬಿನಲ್ಲಿ ಯಾವುದೇ ಕಾರಣಕ್ಕೂ ಹಣ ಕಮ್ಮಿಯಾಗುವುದಿಲ್ಲ.

ನಿಮಗೆ ಯಾವುದೇ ರೀತಿಯಾದಂತಹ ಶನಿಯ ಸಮಸ್ಯೆಯಿದ್ದರೆ ಮಂಗಳವಾರದ ದಿನದಂದು ಯಾವುದಾದರೂ ಒಂದು ಹನುಮಂತನ ದೇವಸ್ಥಾನಕ್ಕೆ ಹೋಗಿ ಸಾಸಿವೆ ಎಣ್ಣೆಯಿಂದ ದೀಪವನ್ನು ಹಚ್ಚಿ ಹನುಮಾನ್ ದೇವಸ್ಥಾನಕ್ಕೆ ಹೋಗಿ ಬೆಲ್ಲ ಮತ್ತು ಕಾಳುಗಳನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಒಂದು ಶಾಂತಿ ಉಂಟುಮಾಡುವಂತಹ ವಾತಾವರಣ ಉಂಟಾಗುತ್ತದೆ ಹಾಗೂನಿಮ್ಮ ಮೇಲೆ ಯಾವುದೇ ರೀತಿಯಾದಂತಹ ಶನಿಯ ದ್ರೋಹ ಬರುವುದಿಲ್ಲ ಹಾಗೂ ಮಂಗಳ ಗ್ರಹವು ಕೂಡ ನಿಮ್ಮ ಮೇಲೆ ಇರುವಂತಹ ಶನಿಯ ದೋಷವನ್ನು ತೆಗೆದುಹಾಕುತ್ತದೆ.

ಸ್ನೇಹಿತರ ವಾರಕ್ಕೆ ಒಂದು ಸಾರಿಯಾದರೂ ಕೂಡ ಮಂಗಳವಾರದ ದಿನದಂದು ಹನುಮಾನ್ ದೇವಸ್ಥಾನಕ್ಕೆ ಹೋಗಿ ಹನುಮಾನ್ ಚಾಲೀಸಾ ಮಂತ್ರವನ್ನ ಪಠಣ ಮಾಡುವುದರಿಂದ ನಿಮ್ಮ ಮೇಲೆ ಇರುವಂತಹ ಶನಿಯ ಕೆಟ್ಟ ಪರಿಣಾಮ ಆಗುತ್ತದೆ ಎನ್ನುವುದು ಹಲವಾರು ಶಾಸ್ತ್ರದಲ್ಲಿ ಉಲ್ಲೇಖ ಮಾಡಿದೆ.