ನಿಮ್ಮ ಮನೆಯಲ್ಲಿ ಸಾದಾ ಕಾಲದ ಹಣ ಇದ್ದಲ್ಲೇ ಇರಬೇಕು ಹಾಗು ಆರ್ಥಿಕ ಸಮಸ್ಸೆ ಬರಲೇ ಬಾರದು ಅಂದರೆ ಈ ಒಂದು ಸಣ್ಣ ಕೆಲಸ ಮಾಡಿ ಸಾಕು…

350

ಪುನಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳುವ ಸುಲಭ ತಂತ್ರವೊಂದನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ ಹೌದು ನಿಮ್ಮ ಮನೆಯಲ್ಲಿ ಮನೆಯ ಯಜಮಾನ ಹಣ ಸಂಪಾದನೆ ಮಾಡುತ್ತಾ ಇದ್ದಾನೆ ಆದರೆ ಬಂದ ಹಣ ಉಳಿತಾಯ ಮಾಡಲು ಸಾಧ್ಯವಾಗುತ್ತಾ ಎಲ್ಲಾ ತಿಂಗಳಿನ ಸಂಬಳ ಬರುತ್ತಿದ್ದ ಹಾಗೆ ಹಲವು ಖರ್ಚುಗಳು ಕೂಡ ಹಾಗೆ ಹುಟ್ಟಿಕೊಳ್ಳುತ್ತದೆ ಹೇಗೆ ಹಣ ಉಳಿತಾಯ ಮಾಡುವುದು ಅಂತಾನೇ ಗೊತ್ತಾಗುತ್ತಿಲ್ಲ ಮನೆಗೆ ಬಂದ ಹಣ ಹಾಗೆ ಖರ್ಚಾಗಿ ಹೋಗುತ್ತಾ ಇದೆ ಅಂತ ನಿಮಗೂ ಅನ್ನಿಸುತ್ತಾ ಇದೆಯಾ ಹಾಗಾದರೆ ಇದಕ್ಕಾಗಿ ಲಕ್ಷ್ಮೀದೇವಿಯ ಈ ತಂತ್ರವನ್ನು ಪಾಲಿಸಿ ಇದರಿಂದ ಖಂಡಿತಾ ನಿಮ್ಮ ಮನೆಯಲ್ಲಿ ಉಂಟಾಗುವ ಅನಗತ್ಯ ಸಮಸ್ಯೆಗಳು ಪರಿಹಾರವಾಗುತ್ತದೆ.

ಹೌದು ಯಾರಿಗೇ ಆಗಲಿ ಹಣದ ಅಗತ್ಯ ಬಹಳ ಇರುತ್ತದೆ ಅದು ಶ್ರೀಮಂತರಾಗಿರಲಿ ಬಡವರೇ ಆಗಿರಲಿ ಯಾರೇ ಆಗಲಿ ಹಣದ ಅಗತ್ಯ ಎಲ್ಲರಿಗೂ ಇರುತ್ತದೆ ಮತ್ತು ಒಮ್ಮೆ ಹಣ ಬರದೇ ಇದ್ದರೆ ಅಥವಾ ಮನೆಯಲ್ಲಿ ಹಣ ಉಳಿಯದೆ ಇದ್ದರೆ ಮತ್ತೆ ಸಮಸ್ಯೆಗಳು ಉಂಟಾಗಿ ಹೋಗುತ್ತದೆ ಆದ್ದರಿಂದ ಲಕ್ಷ್ಮೀ ದೇವಿಯ ಅನುಗ್ರಹ ಪ್ರತಿಯೊಬ್ಬರಿಗೂ ಇರಲೇಬೇಕು ಯಾರ ಮೇಲೆ ಲಕ್ಷ್ಮಿ ಕೃಪೆ ಇರುವುದಿಲ್ಲ ಅಂತಹವರು ಎಷ್ಟೇ ಪ್ರಯತ್ನಪಟ್ಟರೂ ಹಣ ಉಳಿತಾಯ ಮಾಡಲು ಸಾಧ್ಯವೇ ಆಗುತ್ತ ಇರುವುದಿಲ್ಲಾ. ಹಾಗಾಗಿ ಈ ಲೇಖನವನ್ನ ಸಂಪೂರ್ಣವಾಗಿ ತಿಳಿದ ಮೇಲೆ ಈ ರೀತಿ ಮಾಡಿ ಖಂಡಿತಾ ನಿಮಗೆ ಲಕ್ಷ್ಮಿ ದೇವಿಯ ಅನುಗ್ರಹ ಆಗುವುದರ ಜೊತೆಗೆ ನಿಮ್ಮ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ.

ಹೌದು ಹಣದ ಅಗತ್ಯ ಇರುವವರು ಈ ಪರಿಹಾರವನ್ನು ಮಾಡಿ ನಂಬಿಕೆ ಇಟ್ಟು ಈ ಪರಿಹಾರವನ್ನು ಮಾಡಿ ಅದೇನು ಅಂತ ಎದ್ದಿವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಈ ಪರಿಹಾರವನ್ನು ನಾವು ಹೇಳಿದ ದಿನದಂದು ಮಾಡಿ. ಸ್ನೇಹಿತರೆ ನೀವು ಶ್ರಮಪಟ್ಟು ಕೆಲಸ ಮಾಡಿರುತ್ತೀರಾ ಆದರೆ ಶ್ರಮಪಟ್ಟು ಕೆಲಸ ಮಾಡಿದ ಹಣ ನಿಮ್ಮ ಕೈ ಸೇರುತ್ತಿದ್ದ ಹಾಗೆ ಅದು ಖರ್ಚಾಗಿ ಹೋಗುತ್ತದೆ ಅಂದರೆ ನೀವು ನಿಜಕ್ಕೂ ಬೇಸರ ಮಾಡಿಕೊಳ್ಳುತ್ತೇವೆ ಆದರೆ ಯಾವಾಗ ಇಂತಹ ಪರಿಸ್ಥಿತಿ ಬರುತ್ತದೆ ಅಂದರೆ ಯಾವಾಗ ಲಕ್ಷ್ಮೀ ದೇವಿಯ ಕೃಪೆ ಇರುವುದಿಲ್ಲ ಆಗ ಈ ಸಮಸ್ಯೆ ಎದುರಾಗುತ್ತದೆ ಆದ್ದರಿಂದ ಮನೆಗೆ ಹಣ ಬರುತ್ತಿದ್ದ ಹಾಗೆ ಹೀಗೆ ಮಾಡಿ ಅ ಪರಿಹಾರ ಏನು ಅಂತ ಗೊತ್ತಾ.

ಹೌದು ಹಣವನ್ನ ತಂದ ಪತಿರಾಯ ಮನೆಯ ಯಜಮಾನಿ ಕೈಗೆ ಅಂದರೆ ತನ್ನ ಹೆಂಡತಿ ಕೈಗೆ ಆ ಹಣವನ್ನು ಕೊಡಬೇಕು ಗೃಹಿಣಿ ಆ ಹಣವನ್ನು ಏನು ಮಾಡಬೇಕು ಅಂದರೆ, ಆ ಹಣವನ್ನು ಕಣ್ಣಿಗೆ ಒತ್ತಿಕೊಂಡು ಸಂಜೆಯ ಸಮಯದಲ್ಲಿ ಲಕ್ಷ್ಮೀ ದೇವಿಯ ಮುಂದೆ ಇಟ್ಟು ಆ ಹಣ ವನ್ನು ತಾಯಿಯ ಮುಂದೆ ಇರಿಸಿ ಇದು ನಿನ್ನ ಭಿಕ್ಷೆ ತಾಯಿ ನನ್ನ ಪತಿರಾಯ ಪತ್ನಿಗೆ ಇಂದು ಸಂಬಳ ಈ ಹಣವು ನಮ್ಮ ಒಳ್ಳೆಯದಕ್ಕೆ ಬಳಕೆಯಾಗಲೆಂದು ಆಶೀರ್ವದಿಸು ಎಂದು ದೇವರ ಮುಂದೆ ಆರಾಧಿಸಿ ನೀವು ಆ ಹಣವನ್ನು ಆ ದಿನವೆಲ್ಲ ಲಕ್ಷ್ಮೀದೇವಿಯ ಮುಂದೆಯೇ ಇರಿಸಿ ಬಳಿಕ ಮಾರನೇ ದಿನ ಮತ್ತೆ ಪೂಜೆಯನ್ನು ಮಾಡಿ ನಿಮ್ಮ ಹಣ ಇಡುವ ಕಪಾಟಿನಲ್ಲಿ ಇರಿಸಿ ಈ ರೀತಿ ಮಾಡುವುದರಿಂದ ಖಂಡಿತಾ ವಿಪರೀತ ಖರ್ಚು ಅನಗತ್ಯ ಖರ್ಚು ಕಡಿಮೆಯಾಗುತ್ತಾ ಬರುತ್ತದೆ.

ಮತ್ತೊಂದು ವಿಚಾರವೇನೆಂದರೆ ಮನೆಯಲ್ಲಿ ಇರುವ ಹಲವು ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬೇಕು ಅಂದರೆ, ಈ ಪರಿಹಾರವನ್ನು ಮಾಡಿ ಅಮವಾಸ್ಯೆಯ ದಿನದಂದು ಕಪ್ಪು ಮಡಕೆಯಲ್ಲಿ ನೀರನ್ನು ಹಾಕಿ ಅದರಲ್ಲಿ ಉಪ್ಪನ್ನು ಹಾಕಿ ಅದನ್ನು ದೇವಿಯ ಮುಂದೆ ಇರಿಸಬೇಕು ಬಳಿಕ ಮಾರನೇ ದಿನ ಮನೆಯಿಂದ ಆಚೆ ಯಾರೂ ನಡೆದಾಡಬಾರದು ಅಂತಹ ಜಾಗದಲ್ಲಿ ಹಾಕಿ ದಯವಿಟ್ಟು ಗಿಡ ಮರಗಳು ಇರುವ ಕಡೆ ಈ ನೀರನ್ನು ಹಾಕಬೇಡಿ ಯಾರು ನಡೆದಾಡದೆ ಇರುವ ಜಾಗದಲ್ಲಿ ಇದನ್ನು ಹಾಕಿ ಇದರಿಂದ ಮನೆಯಲ್ಲಿರುವ ಕೆಟ್ಟ ಶಕ್ತಿಯು ಮನೆಯಿಂದ ಆಚೆ ಹೋಗುತ್ತದೆ ಇದನ್ನು ಅಮವಾಸ್ಯೆ ದಿನದಂದು ಮಾಡಬೇಕು ಪ್ರತಿ ಅಮವಾಸ್ಯೆ ಹೀಗೆ ಮಾಡಬೇಕು…

WhatsApp Channel Join Now
Telegram Channel Join Now