ನೀವು ದಿನ ನಿತ್ಯ ಈ ಮಂತ್ರಗಳನ್ನ ಪಟನೆ ಮಾಡಲು ಶುರು ಮಾಡಿದರೆ ನಿಮಗೆಂದೆಂದೂ ಕಾಣದಂತಹ ಸಿರಿ ಸಂಪತ್ತು ನಿಮ್ಮನ್ನ ಹಿಂಬಾಲಿಸುತ್ತದೆ… ಅಷ್ಟಕ್ಕೂ ಅಷ್ಟೊಂದು ಪ್ರಭಾವಶಾಲಿ ಮಂತ್ರ ಆದ್ರೂ ಯಾವುದು ಗೊತ್ತ ..

473

ನಮಸ್ಕಾರಗಳು ಓದುಗರ ಛೇದನದಲ್ಲಿ ವಿಘ್ನಗಳು ಎದುರಾಗುತ್ತವೆ ಜೀವನದಲ್ಲಿ ಕಷ್ಟಗಳು ಬರುತ್ತಿದೆ ಅಂದಾಗ ಈ ಎರಡೆ ಎರಡು ಮಂತ್ರಗಳನ್ನು ಪಠಣೆ ಮಾಡಿ. ಹೌದು ನಾವು ಕೆಡಿಸುವ ಈ ಮಂತ್ರವನ್ನು ನೀವು ಸರಿಯಾದ ಸಮಯದಲ್ಲಿ ಸರಿಯಾದ ಉಚ್ಚಾರಣೆ ಇಂದ ಏಕಾಗ್ರತೆಯಿಂದ ಮಂತ್ರವನ್ನ ಪಠಣೆ ಮಾಡಿ ಇದರಿಂದ ಜೀವನದಲ್ಲಿ ಉಂಟಾಗುವ ಬದಲಾವಣೆಯನ್ನು ನೀವೇ ಕಾಣಬಹುದು. ಹೌದು ಸ್ನೇಹಿತರ ಎಲ್ಲಾ ಮಂತ್ರಿಗಳಿಗೂ ಕೂಡ ಅದರದ್ದೇ ಆದ ವಿಶೇಷತೆಗಳಿರುತ್ತವೆ ಜೊತೆಗೆ ಬೀಜಾಕ್ಷರಿ ಮಂತ್ರ ಎಂಬ ಹೆಸರನ್ನ ಕೇಳಿದ್ದೀರಾ ಅಲ್ವಾ ಈ ಬೀಜಾಕ್ಷರಿ ಮಂತ್ರ ಕೂಡ ಬಹಳ ವಿಶೇಷವಾದ ಅರ್ಥವಿದೆ ಬಹಳ ವಿಶಿಷ್ಟವಾದ ಶಕ್ತಿ ಇದೆ ಎಂದು ಹೇಳಲಾಗಿತ್ತು ಇವತ್ತಿನ ಲೇಖನ ಯಲ್ಲಿಯೂ ವಿಶೇಷವಾದ ಬೀಜಾಕ್ಷರ ಮಂತ್ರ ವೊಂದರ ಬಗ್ಗೆ ತಿಳಿಸಿಕೊಡಲಿದ್ದೇವೆ ಇದನ್ನು ಗಣಪತಿಯನ್ನು ನೆನೆಯುತ್ತಾ ಪಠಿಸಬೇಕಿರುತ್ತದೆ.

ಹೌದು ಬೀಜಾಕ್ಷರಿ ಮಂತ್ರ ಗಳು ಅಂದರೆ ಪ್ರತಿಯೊಂದು ದೇವರಿಗೂ ದೇವರನ್ನ ಸುಂದರಗೊಳಿಸುವುದಕ್ಕಾಗಿ ದೇವರ ಶಕ್ತಿಯನ್ನು ದೇವರ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕಾಗಿ ವಿಶೇಷವಾಗಿ ನಿರ್ಮಾಣ ಮಾಡಿರುತಕ್ಕಂತಹ, ಈ ಬೀಜಾಕ್ಷರಿ ಮಂತ್ರ ಗಳು, ಇದರಲ್ಲಿ ಇಡೀ ಬ್ರಹ್ಮಾಂಡದ ಶಕ್ತಿಯು ಅಡಗಿದೆ ಎಂದು ಹೇಳಲಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಈ ಮಂತ್ರವನ್ನು ಪಠಿಸಬೇಕು. ಇಂತಹ ಬೀಜಾಕ್ಷರಿ ಮಂತ್ರ ಗಳಲ್ಲಿ ನಾವು ಪ್ರತಿದಿನ ಪಡಿಸಬೇಕಿರುವ ವಿಘ್ನೇಶ್ವರನ ಮಂತ್ರವು ಕೂಡ ಒಂದಾಗಿದೆ ಈ ವಿಘ್ನೇಶ್ವರನ ಮಂತ್ರವನ್ನು ನೀವು ಯಾವ ಸಮಯದಲ್ಲಿ ಅಂದರೆ ಬೆಳಿಗ್ಗೆ ಪ್ರಥಮ ಪೂಜೆ ವಿಘ್ನೇಶ್ವರನಿಗೆ ಅರ್ಪಣೆ ಮಾಡಬೇಕು ಹಾಗಾಗಿ ಬೆಳಿಗ್ಗೆ ಎದ್ದ ಕೂಡಲೇ ಭೂಮಿತಾಯಿಯನ್ನು ನಮಸ್ಕರಿಸಿ ಸ್ನಾನಾದಿಗಳನ್ನು ಮುಗಿಸಿ ಮಾಡುವ ಮೊದಲ ಪೂಜೆ ಗಣಪತಿಗೆ ಅರ್ಪಿಸಬೇಕು ಈ ವೇಳೆ ಗಣಪನಿಗೆ ಪೂಜೆ ಮಾಡುವಾಗ ನಾವು ತಿಳಿಸಿದ ಈ ಎರಡು ಮಂತ್ರವನ್ನು ಪಠಣೆ ಮಾಡಿ ಹಾಗೆ ಮನಸ್ಸಿನ ಏಕಾಗ್ರತೆ ಮಾಡಿ ಈ ಮಂತ್ರವನ್ನು ಪಠಿಸಿ ಮಾಡುವಾಗ ಇಡೀ ಬ್ರಹ್ಮಾಂಡದಲ್ಲಿರುವ ಸಕಾರಾತ್ಮಕ ಶಕ್ತಿಯು ನಿಮ್ಮ ಮನಸ್ಸಲ್ಲಿ ನೆಲಸುತ್ತದೆ.

ಅದರಲ್ಲಿ ಮೊದಲನೆಯ ಮಂತ್ರ ಹೀಗಿದೆ ” ಓಂ ಲಂಬೋದರಾಯ ನಮಃ ” ಈ ಮಂತ್ರವನ್ನು ದಿನದಲ್ಲಿ 108 ಬಾರಿ ಪಠಣೆ ಮಾಡಿ ಇದನ್ನು ಎಲ್ಲೆಂದರಲ್ಲಿ ಮಾಡಬಾರದು ವಿಶೇಷವಾದ ಸ್ಥಳಗಳಲ್ಲಿ ಹಾಗೂ ಸ್ವಚ್ಛವಾದ ಸ್ಥಳಗಳಲ್ಲಿ ಈ ಮಂತ್ರವನ್ನು ಪಠಣೆ ಮಾಡಬೇಕು. ಪ್ರತಿಯೊಂದಕ್ಕು ಆದಿ ಅಂತ್ಯ ಇರುತ್ತದೆ ಹಾಗೆ ನಾವು ಆದಿಪೂಜ್ಯ ಗಣಪನಿಗೆ ಮಾಡುವ ಕಾರಣ ಪ್ರತಿಯೊಬ್ಬರು ಕೂಡ ಬಾಳಿನಲ್ಲಿ ತಾವು ಯಾವುದೇ ಕೆಲಸ ಕಾರ್ಯಗಳನ್ನ ಶುರು ಮಾಡುವ ಮುನ್ನ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಗಣಪತಿಯನ್ನೂ ನೆನಪಿಸಿಕೊಳ್ಳಿ ಗಣಪತಿ ಆರಾಧನೆಯನ್ನು ಮಾಡಿ ಹಾಗೆ ಆ ಸಮಯದಲ್ಲಿ ಈ ಮಂತ್ರವನ್ನು ಪಠಣೆ ಮಾಡಿ “ಓಂ ಗಂ ಗಣಪತಯೇ ನಮಃ” ಈ ಮಂತ್ರವನ್ನು ಪಠಿಸಿ ಎಲ್ಲಾ ಕಾರ್ಯಗಳು ಸುಗಮವಾಗಿ ಯಾವುದೇ ವಿಘ್ನಗಳಿಲ್ಲದೆ ಜರಗುತ್ತದೆ.

ಪ್ರತಿ ದಿನ ಗಣಪತಿಯ ಆರಾಧನೆ ಮಾಡುವಾಗ ಹಾಗೂ ಪೂಜೆ ಮಾಡುವ ಮುನ್ನ ಗಣಪತಿಯ ಮಂತ್ರವನ್ನ ಪ್ರತಿಯೊಬ್ಬರು ಪಠಿಸುತ್ತಾರೆ ಆದ್ದರಿಂದ ಗಣಪತಿಗೆ ಸಮ್ಮತಿಸಿದ ಯಾವುದೇ ಮಂತ್ರ ಪಠಣೆ ಮಾಡಿ ಆದರೆ ಈ ಮೇಲೆ ತಿಳಿಸಿದ ಈ ಮಂತ್ರವನ್ನು ನೀವು ಪಠಿಸುವುದರಿಂದ ಆಗಾಧವಾದ ಸಕಾರಾತ್ಮಕ ಶಕ್ತಿಯನ್ನು ನೀವು ಪಡೆದುಕೊಳ್ಳಬಹುದು. ಹೌದು ಸ್ನೇಹಿತರೆ ಈ ಮಂತ್ರಗಳಿಗೆ ಅಂಥದೊಂದು ವಿಶೇಷ ಶಕ್ತಿ ಇತ್ತು ಈ ಮೊದಲೇ ಹೇಳಿದಂತೆ ಬ್ರಹ್ಮಾಂಡದಲ್ಲಿ ನೆಲೆಸಿರುವ ಅಪಾರ ಶಕ್ತಿಯು ನಿಮಗೆ ಸಿಗುತ್ತದೆ ಈ ಮಂತ್ರ ಪಠಣೆ ಮಾಡುವುದರಿಂದ. ಹಾಗಾಗಿ ಈ ಲೇಖನ ತಿಳಿದ ಮೇಲಿಂದ ನೀವು ಕೂಡ ನಿಮ್ಮ ಪ್ರತಿಯೊಂದು ಕೆಲಸ ಕಾರ್ಯಗಳನ್ನ ಶುರು ಮಾಡುವ ಮುನ್ನ ಗಣಪತಿಯ ಈ ಎರಡೂ ಮಂತ್ರಗಳನ್ನು ಪಠಣೆ ಮಾಡಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ ಕೆಲವು ಉತ್ತಮವಾಗಿಯೇ ಜರಗುತ್ತದೆ, ನಿಮ್ಮಲ್ಲಿಯೂ ಸದಾ ಒಳ್ಳೆಯ ಆಲೋಚನೆಗಳು ನೆಲೆಸಿರುತ್ತದೆ ಮಾಹಿತಿ ಉಪಯುಕ್ತವಾಗಿದೆ ಎಂದು ನಾವು ಭಾವಿಸುತ್ತೇವೆ ಎಲ್ಲರಿಗೂ ಶುಭವಾಗಲಿ ಧನ್ಯವಾದ…