ನೀವು ಹೊರಗಡೆ ಹೋಗುವ ಸಂದರ್ಭದಲ್ಲಿ ನಿಮ್ಮ ಪರ್ಸು ಅಥವಾ ನಿಮ್ಮ ಬ್ಯಾಗಿನಲ್ಲಿ ಈ ವಸ್ತುಗಳನ್ನ ಇಟ್ಟುಕೊಂಡು ಹೋದರೆ ಸಾಕು ಬೀದಿಯಲ್ಲಿ ಎಲ್ಲರು ನಿಮಗೆ ಆಕರ್ಷಿತರಾಗುತ್ತಾರೆ ಹಾಗೆ ನಿಮಗೆ ಶ್ರೀಮಂತಿಕೆ ಅನ್ನೋದು ನಿಮ್ಮ ಹಿಂದೆ ಹಿಂದೆ ಓಡಿ ಬರುತ್ತದೆ….. ಅಷ್ಟಕ್ಕೂ ಈ ವಸ್ತುಗಳನ್ನ ಹೇಗೆ ಇಟ್ಟುಕೊಳ್ಳಬೇಕು ಹಾಗು ಯಾವ ಸಮಯದಲ್ಲಿ ಇಟ್ಟುಕೊಳ್ಳಬೇಕು ಗೊತ್ತಾ…

566

ಎಲ್ಲರಿಗೂ ಕೂಡ ಹಣ ಬೇಕು ಹೌದು ಎಲ್ಲರಿಗೂ ಹಣ ಬೇಕೇಬೇಕು. ಯಾಕೆಂದರೆ ಇವತ್ತಿನ ಕಲಿಯುಗದಲ್ಲಿ ಹಣ ಇಲ್ಲದೆ ಯಾರಿಗೂ ಕೈ ಕಾಲು ಸಹ ಓಡುವುದಿಲ್ಲ ಯಾವುದೇ ಕಷ್ಟಗಳು ಪರಿಹಾರ ಆಗಬೇಕು ಅಂದರೂ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ಆದ ಕಾರಣ ಎಲ್ಲರಿಗೂ ಹಣ ಬೇಕೇಬೇಕು ಈ ಹಣ ಎಂಬುದು ಎಂತಹ ವಸ್ತು ಅಂದರೆ ಒಬ್ಬರ ಬಳಿ ಇರುವುದಿಲ್ಲ ಇದು ಕೈಯಿಂದ ಕೈಗೆ ಹೋಗುತ್ತಲೇ ಇರುತ್ತದೆ. ಹಾಗಾದರೆ ಹಣ ನಮ್ಮ ಕೈನಲ್ಲಿ ಸ್ಥಿರವಾಗಿರಬೇಕೆಂದರೆ ನಾನು ಏನು ಮಾಡಬೇಕು ಇದಕ್ಕಾಗಿ ನಾವು ಕೆಲವೊಂದು ಪರಿಹಾರಗಳನ್ನು ಭರಿಸಿಕೊಳ್ಳಬೇಕು ಆಗಲೇ ನಾವು ನಮ್ಮ ಕೈನಲ್ಲಿ ಹಣವನ್ನ ಸ್ಥಿರವಾಗಿ ಇಟ್ಟುಕೊಳ್ಳಲು ಸಾಧ್ಯ ನಮ್ಮ ಬಳಿ ಹಣ ಸಂಪತ್ತು ಸ್ಥಿರವಾಗಿರಬೇಕೆಂದರೆ ನೀವು ಹಣ ಇಡುವ ಪರ್ಸ್ ನಲ್ಲಿ ಈ ಕೆಲವು ವಸ್ತುಗಳನ್ನು ಇಟ್ಟುಕೊಳ್ಳಿ. ಇದರಿಂದ ಖಂಡಿತ ನಿಮ್ಮ ಧನ ಸಂಪತ್ತು ವೃದ್ಧಿಯಾಗುತ್ತದೆ ಧನಸಂಪತ್ತು ನಿಮ್ಮ ಬಳಿ ಸ್ಥಿರವಾಗಿ ಇರುತ್ತದೆ.

ಹೌದು ಹಣವು ಲಕ್ಷ್ಮೀ ದೇವಿಯ ಸ್ವರೂಪ ಚಂಚಲೆಯಾದ ಲಕ್ಷ್ಮಿ ದೇವಿಯೂ ಒಬ್ಬರ ಬಳಿ ಸ್ಥಿರವಾಗಿ ಇರುವುದಿಲ್ಲ ಹಾಗೆ ಒಬ್ಬರ ಮನೆಯಲ್ಲಿ ಸ್ಥಿರವಾಗಿ ನಿಲ್ಲುವುದಿಲ್ಲ ಆಕೆಯನ್ನು ಸ್ಥಿರವಾಗಿಯೇ ಮನೆಯಲ್ಲಿ ಇರಿಸಬೇಕೆಂದರೆ ಆಕೆಯನ್ನು ಆಕರ್ಷಣೆ ಗೊಳಿಸಿಕೊಳ್ಳಬೇಕು ಅಂದರೆ ನಾವು ಮಾಡಬೇಕಾಗಿರುವುದೇನೆಂದರೆ ಆಕೆಗೆ ಇಷ್ಟವಾಗಿರುವ ವಸ್ತುಗಳನ್ನು ಪದಾರ್ಥಗಳನ್ನು ಆಕೆಗೆ ಸಲ್ಲಿಸಬೇಕು ಆಕೆಯನ್ನು ಆಕರ್ಷಣೆಗೊಳಿಸಲು ಆಕೆಗೆ ಇಷ್ಟವಾಗುವಂತಹ ವಸ್ತುಗಳನ್ನ ಮನೆಯಲ್ಲಿ ಇರಿಸಬೇಕು ಹಾಗೂ ಹಣ ಇಡುವಂತಹ ಸ್ಥಳದಲ್ಲಿ ಇರಿಸಬೇಕಾಗುತ್ತದೆ.

ಹಣ ನಮ್ಮ ಬಳಿ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ ಖರ್ಚು ಆಗುತ್ತಾ ಇದೆ ಅನ್ನುವವರು ಕೂಡ ಈ ಪರಿಹಾರವನ್ನು ಈ ಪರಿಹಾರವನ್ನು ನಿಮ್ಮ ಬಳಿ ಹಣ ಸ್ಥಿರವಾಗಿ ನಿಲ್ಲುತ್ತದೆ ಫ್ರೆಂಡ್ಸ್. ಅದರಲ್ಲಿ ನೀವು ಮೊದಲನೆಯದಾಗಿ ನಿಮ್ಮ ಹಣ ಇಡುವ ಸ್ಥಳದಲ್ಲಿ ಅಥವಾ ಗಂಡಸರು ತಮ್ಮ ಪರ್ಸ್ ನಲ್ಲಿ ಅಥವಾ ಹೆಣ್ಣು ಮಕ್ಕಳು ತಮ್ಮ ವ್ಯಾನಿಟಿ ಬ್ಯಾಗ್ ನಲ್ಲಿ ಈ ವಸ್ತುವನ್ನು ಇಟ್ಟುಕೊಳ್ಳಿ ಇದರಿಂದ ಧನಾಕರ್ಷಣೆ ಗೊಳ್ಳುತ್ತದೆ ಹಾಗೂ ನಿಮ್ಮ ಬಳಿ ಹಣ ಹೆಚ್ಚು ಖರ್ಚು ಕೂಡ ಆಗುವುದಿಲ್ಲ ಅದರಲ್ಲಿ ಮೊದಲನೆಯ ವಸ್ತು ನವಿಲುಗರಿ ಹೌದು ಶ್ರೀಕೃಷ್ಣ ದೇವಾ ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಈ ನವಿಲುಗರಿ ಸಕಾರಾತ್ಮಕತೆಯ ವಸ್ತುವಾಗಿದೆ ಇದನ್ನು ನಾವು ಹಣ ಇಡುವ ಸ್ಥಳದಲ್ಲಿ ಇಟ್ಟಿದ್ದೇ ಆದಲ್ಲಿ ಲಕ್ಷ್ಮೀದೇವಿಯೋ ಸ್ಥಿರವಾಗಿ ನೆಲೆಸಿರುತ್ತಾಳೆ ಯಾಕೆಂದರೆ ಇದು ವಿಷ್ಣು ದೇವರಿಗೆ ಪ್ರಿಯವಾದ ವಸ್ತುವಾಗಿರುವುದರಿಂದ ಲಕ್ಷ್ಮೀ ದೇವಿಗೆ ಪ್ರಿಯವಾದ ವಸ್ತುವಾಗಿರುತ್ತದೆ.

ಎರಡನೆಯದ್ದು ಕವಡೆ, ಹೌದು ಸಮುದ್ರದಲ್ಲಿ ಜನಿಸುವ ಈ ಕವಡೆಯ ಲಕ್ಷ್ಮೀದೇವಿಗೆ ಪ್ರಿಯವಾದದ್ದು ಯಾರು ಹಣ ಇಡುವ ಸ್ಥಳದಲ್ಲಿ ಈ ಅರಿಶಿನ ಬಣ್ಣದ ಕವಡೆಯನ್ನು ಇರಿಸಿರುತ್ತಾರೆ ಅಂಥವರ ಮನೆಯಲ್ಲಿ ಲಕ್ಷ್ಮೀದೇವಿ ಸಂತಸವಾಗಿ ನೆಲೆಸಿರುತ್ತಾಳೆ. ಆದ್ದರಿಂದ ಈ ಕವಡೆಯನ್ನ ಮನೆಯಲ್ಲಿ ಇರಿಸುವುದರಿಂದ ಅಥವಾ ಹಣ ಇಡುವ ಸ್ಥಳದಲ್ಲಿ ಅಥವಾ ದೇವರ ಕೋಣೆಯಲ್ಲಿ ಇಟ್ಟರೆ ಇದು ಮನೆಯಲ್ಲಿ ಲಕ್ಷ್ಮೀದೇವಿ ಸಂತಸವಾಗಿ ನೆಲೆಸುವಂತೆ ಮಾಡುತ್ತದೆ.

ವಿಶೇಷವಾದ ದಿನಗಳಲ್ಲಿ ಅದರಲ್ಲಿ ಹುಣ್ಣಿಮೆ ದಿನದಂದು ಲಕ್ಷ್ಮೀದೇವಿಗೆ ವಿಶೇಷವಾಗಿ ಆರಾಧನೆ ಮಾಡುವುದರಿಂದ ಸಹ ಮನೆಯಲ್ಲಿ ಲಕ್ಷ್ಮೀದೇವಿ ಸಂತಸದಿಂದ ನೆಲೆಸಿರುತ್ತಾಳೆ ಹಾಗೆ ಲಕ್ಷ್ಮೀ ದೇವಿಯು ಮನೆಯಲ್ಲಿ ನೆಲೆಸಿರಬೇಕೆಂದರೆ ಪ್ರತಿ ದಿನ ಶುಕ್ರವಾರ ಹೆಣ್ಣು ಮಕ್ಕಳು ಲಕ್ಷ್ಮಿ ದೇವಿಯ ಆರಾಧನೆಯನ್ನು ವಿಶೇಷವಾಗಿ ಮಾಡಬೇಕು. ಹೇಗೆ ಹಣ ಆಕರ್ಷಣೆ ಮಾಡಲು ಹಾಗೂ ಲಕ್ಷ್ಮೀದೇವಿ ಮನೆಯಲ್ಲಿ ನೆಲೆಸಿರಬೇಕು ಅಂದಲ್ಲಿ ನಾವು ತಿಳಿಸಿದ ಈ ಸುಲಭ ಪರಿಹಾರವನ್ನು ಪಾಲಿಸಿ ಹಾಗೂ ಲಕ್ಷ್ಮೀ ದೇವಿಯ ಕೃಪೆ ಪಡೆಯಲು ತಪ್ಪದೆ ಲಕ್ಷ್ಮೀದೇವಿಯ ಆರಾಧನೆ ಮಾಡುವಾಗ ವಿಷ್ಣುದೇವನ ಆರಾಧನೆಯನ್ನು ಜತೆಗೆ ಮಾಡಿ. ಅಷ್ಟೇ ಅಲ್ಲ ಲಕ್ಷ್ಮೀದೇವಿ ಮನೆಯಲ್ಲಿ ನೆಲೆಸಿರಬೇಕೆಂದು ಅಲ್ಲೇ ಮನೆ ಶುಭ್ರವಾಗಿರಬೇಕು ಮನಸ್ಸು ಶುಭ್ರವಾಗಿರಬೇಕು ಹಕ್ಕು ಯಾರಿಗೂ ಕೆಟ್ಟದ್ದನ್ನ ಬಯಸಬೇಡಿ ಮನೆಯಲ್ಲಿ ಬೇರೆಯವರ ವಿಚಾರವನ್ನು ಚರ್ಚೆ ಮಾಡಬೇಡಿ…